janadhvani

Kannada Online News Paper

ನೂರುಲ್ ಹುದಾ ಕೇಂದ್ರ ಮದ್ರಸ ಅಮ್ಮೆಂಬಳ: SBS ನೂತನ ಸಾರಥಿಗಳು

ನೂರುಲ್ ಹುದಾ ಕೇಂದ್ರ ಮದ್ರಸ ಅಮ್ಮೆಂಬಳ ,ಸುನ್ನೀ ಬಾಲ ಸಂಘ ಸಾಹಿತ್ಯ ಸಮಾಜ 2018 – 2019 ರ ಸಾಲಿನ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯ್ತು.

ಗೌರವ ಅಧ್ಯಕ್ಷರು : ಅಶ್ರಫ್ ಸಅದಿ ನಾವೂರು, ನಿರ್ದೇಶಕರು : ಜಲೀಲ್ ಮದನಿ ವೇಣೂರು, ಸಲಹೆಗಾರರು : ಮುನೀರ್ ಮದನಿ ಸರಳಿಕಟ್ಟೆ, ಅಧ್ಯಕ್ಷರು : ಶಿಹಾಬ್, ಉಪಾಧ್ಯಕ್ಷರು : ಮುಫೀದ್, ಪ್ರ.ಕಾರ್ಯದರ್ಶಿ : ಅಲ್ತಾಫ್, ಕಾರ್ಯದರ್ಶಿ : ನೈಮುದ್ದೀನ್, ಕೋಶಾಧಿಕಾರಿ : ಇರ್ಶಾದ್

ಒಬ್ಬೊಬ್ಬರಿಗೆ ಒಂದೊಂದು ಪ್ರತಿಭೆ ಇರುತ್ತದೆ ಆ ಪ್ರತಿಭೆಯನ್ನು ಪದರ್ಶಿಸಲು ವಿದ್ಯಾರ್ಥಿಗಳಿಗೆ ವೇದಿಕೆ ಇರುವುದಿಲ್ಲ, ಸುನ್ನೀ ಬಾಲ ಸಂಘ ಸಾಹಿತ್ಯ ಸಮಾಜ ಅಮ್ಮೆಂಬಳ ಇದರ ವತಿಯಿಂದ ಪ್ರತಿ ಆದಿತ್ಯವಾರ 15ಕ್ಕೊ ಮಿಕ್ಕಿದ ಸ್ಫರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಮುಂದೆ ತರಲು ಕಳೆದ 15 ವರ್ಷಗಳಿಂದ ಶ್ರಮಿಸಿದೆ. (ಇ.ಅ.) ಈ ವರ್ಷ ಕೂಡ ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು ಮುಂದೆಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ಎಸ್.ಎಸ್.ಎಫ್. ಅಮ್ಮೆಂಬಳ ಶಾಖೆಯ ಪ್ರ.ಕಾರ್ಯದರ್ಶಿ ಸಿರಾಜುದ್ದೀನ್ ಎಂ.ಎಸ್.ಎ. ತಿಳಿಸಿದ್ದಾರೆ.

error: Content is protected !! Not allowed copy content from janadhvani.com