janadhvani

Kannada Online News Paper

SYS ನಾರಂಕೊಡಿ ನೂತನ ಸೆಂಟರ್ ಅಸ್ತಿತ್ವಕ್ಕೆ

SYS ನಾರಂಕೊಡಿ ಬೋಳಂತೂರು ಇದರ ನೂತನ ಸೆಂಟರ್ ನ ಮಹಾಸಭೆಯೂ 23-9-21 ರಂದು ತಾಜುಲ್ ಉಲಮಾ ಮದರಸ ನರಂಕೊಡಿಯಲ್ಲಿ ನಡೆಯಿತು SYS ಬೋಳಂತೂರು ಸೆಂಟರ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಮದನಿ ರವರ ನೇತತ್ವದಲ್ಲಿ ದುಆ ದೊಂದಿಗೆ ಚಾಲನೆ ನೀಡಿದರು.

SYS ವೆಸ್ಟ್ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಅಲಿ ಸಖಾಫಿ ಅಶ್ ಅರಿಯ ಸಬೆಯನ್ನು ಉದ್ಘಾಟಿಸಿದರು.ಸೆಂಟರ್ ಪ್ರದಾನ ಕಾರ್ಯದರ್ಶಿ ಯಾದ ಅಬೂಬಕ್ಕರ್ ಸೆರ್ಕಳ ಮಹಾಸಭೆ ವೀಕ್ಷಕರಾಗಿ ಆಗಮಿಸಿದರು.

ಅಬೂಬಕ್ಕರ್ ಸೆರ್ಕಳ ರವರ ನೇೃತ್ವದಲ್ಲಿ ನೂತನ ಸಮಿತಿ ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ನರಂಕೋಡಿ ಯನ್ನು ಹಾಗೂ ಉಪಾಧ್ಯಕ್ಷ ರಾಗಿ ಇಬ್ರಾಹಿಂ ನರಂಕೊಡಿಯನ್ನು ನೇಮಕ ಮಾಡಲಾಯಿತು.
ಪ್ರ.ಕಾರ್ಯದರ್ಶಿ ಯಾಗಿ ಅಬ್ದುಲ್ಲಾ ನಾರಂಕೊಡಿಯನ್ನೂ ಕೋಶಾಧಿಕಾರಿಯಾಗಿ ಇಸ್ಮಾಇಲ್ ನಾರಂಕೊಡಿಯನ್ನು ಆಯ್ಕೆ ಮಾಡಲಾಯಿತು.

ಇಸಾಬ ಕಾರ್ಯದರ್ಶಿಯಾಗಿ ಇಬ್ರಾಹಿಂ ಕರೀಂ ಕದ್ಕಾರ್ ರನ್ನು ಹಾಗೂ ದಅ್ ವಾ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ನಾರಂಕೊಡಿ ಯನ್ನೂ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸದಸ್ಯರುಗಳಾದ
ಹನೀಫ್ ನಾರಂಕೊಡಿ, ಶಮೀರ್ ನಾರಂಕೊಡಿ, ಹಸೈನಾರ್ ನಾರಂಕೊಡಿ, ಸಲೀಂ ನಾರಂಕೊಡಿ ಹಾಗೂ ಹಮೀದ್ ನರಂಕೋಡಿಯನ್ನು ಆಯ್ಕೆ ಮಾಡಲಾಯಿತು.
ಸೆಂಟರ್ ಕೌನ್ಸಿಲರ್ ಗಳಗಿ ಅಬ್ದುಲ್ ಹಮೀದ್, ಇಬ್ರಾಹಿಂ, ಅಬ್ದುಲ್ಲಾ, ಇಸ್ಮಾಯಿಲ್ ನರಂಕೊಡಿ, ಇಬ್ರಾಹಿಂ ಕರೀಂ ಕದ್ಕರ್, ರನ್ನು ಆಯ್ಕೆ ಮಾಡಲಾಯಿತು.
ಸಬೆಯ ಕೊನೆಯಲ್ಲಿ ನೂತನ ಕಾರ್ಯದರ್ಶಿ ವಂದಿಸಿದರು.

error: Content is protected !! Not allowed copy content from janadhvani.com