janadhvani

Kannada Online News Paper

ಅ.29ಕ್ಕೆ ಈದ್ ಮಿಲಾದ್ ಆಚರಣೆ- ಖಾಝಿ ಖುರ್ರತುಸ್ಸಾದಾತ್ ಮತ್ತು ಝೈನುಲ್ ಉಲಮಾ ಘೋಷಣೆ

ಮಂಗಳೂರು,ಅ.17: ಇಂದು (ಶನಿವಾರ ಅಸ್ತ ಆದಿತ್ಯವಾರ)ರಾತ್ರಿ ರಬೀಉಲ್ ಅವ್ವಲ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 29 ರ ಗುರುವಾರದಂದು ಈದ್ ಮಿಲಾದ್ ಆಚರಣೆ ಆಗಿರುತ್ತದೆ ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬಖಾರಿ ಕೂರತ್ ಘೋಷಿಸಿದ್ದಾರೆ.

ಅಕ್ಟೋಬರ್ 29 ಗುರುವಾರದಂದು ರಬೀಉಲ್ ಅವ್ವಲ್ ಹನ್ನೆರಡನೇ ದಿನವಾಗಿರುತ್ತದೆ ಆ ದಿನ ಮಿಲಾದುನ್ನಬಿ ಆಚರಿಸುವಂತೆ ಉಡುಪಿ ,ಚಿಕ್ಕಮಗಳೂರು , ಶಿವಮೊಗ್ಗ,ಹಾಸನ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಘೋಷಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !! Not allowed copy content from janadhvani.com