janadhvani

Kannada Online News Paper

ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ವತಿಯಿಂದ ಸ್ನೇಹ ಸಂಗಮ

ಪುತ್ತೂರು : ಶೈಖುನಾ ಉಕ್ಕುಡ ಉಸ್ತಾದ್ ಅಬ್ದುರ್ರಹ್ಮಾನ್ ಫೈಝಿ ಕರ್ನೂರು ಉಸ್ತಾದ್ ರವರ ಶಿಷ್ಯಂದಿರ ಸಂಘಟನೆ ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ವತಿಯಿಂದ ಆನ್ಲೈನ್ ಮೂಲಕ ಸ್ನೇಹ ಸಂಗಮ ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಅಧ್ಯಕ್ಷ ಬಹು ಮೂಸ ಸಖಾಫಿ ಮಾದಪುರ ರವರ ಅಧ್ಯಕ್ಷತೆಯಲ್ಲಿ ಬಹು ಅಬ್ಬಾಸ್ ಸಖಾಫಿ ಕೊಟ್ಟಮುಡಿ ರವರ ಪ್ರಾರ್ಥನೆ ಮೂಲಕ ನಡೆಯಿತು,ಬಹು ಅಬೂಬಕ್ಕರ್ ಸಖಾಫಿ ಎಣ್ಮೂರು ಖಿರಾ ಅತ್ ಪಠಿಸಿದರು

ಬಹು ಉಕ್ಕುಡ ಉಸ್ತಾದ್ ಅಬ್ದುರ್ರಹ್ಮಾನ್ ಫೈಝಿ ಕರ್ನೂರು ಉಸ್ತಾದ್ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಸಲಹಾ ಸಮಿತಿ ಚೆರ್ಮೇನ್ ಬಹು ಇಬ್ರಾಹಿಂ ಸಖಾಫಿ ಕರ್ನೂರು ಜಗಡೊಡಯನ ನಾಮದಿಂದ ಉಧ್ಘಾಟಿಸಿದರು.

ಪ್ರಸ್ತುತ ಕಾರ್ಯಕ್ರಮ ದಲ್ಲಿ ಸಲಹಾ ಸಮಿತಿ ಸದಸ್ಯ ಬಹು ಅಬೂ ಹನ್ನತ್ ಹಾಜಿ ಮುಹಮ್ಮದ್ ಸಖಾಫಿ ಅಳಿಕೆ, ಸಲಹಾ ಸಮಿತಿ ಸದಸ್ಯ ಬಹು ಉಮರ್ ಸಖಾಫಿ ಕರ್ನೂರು, ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಇದರ ಉಪಾಧ್ಯಕ್ಷ ಬಹು ಮುಹಮ್ಮದ್ ಅಲಿ ಸಖಾಫಿ ಮಾದಪುರ, ಕೋಶಾಧಿಕಾರಿ ಬಹು ಅಬ್ದುಲ್ ಮಜೀದ್ ಸಖಾಫಿ ಮಲ್ಲಿ,ಸದಸ್ಯ ಬಾದುಷ ಸಖಾಫಿ ಮಾದಪುರ,ಅಬೂಬಕ್ಕರ್ ಝುಹ್ರಿ ಕೊಟ್ಟುಂಬೆ ವಿವಿಧ ವಿಷಯದಲ್ಲಿ ವಿಷಯ ಮಂಡಿಸಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಬಹು ಶರೀಫ್ ಸಖಾಫಿ ಸತ್ತಿಕ್ಕಳ್,ಆಬಿದ್ ಸಖಾಫಿ ಮೂಲರಪಟ್ನ, ಕಾರ್ಯದರ್ಶಿ ಗಳಾದ ಬಶೀರ್ ಸಖಾಫಿ ಉಕ್ಕುಡ, ಶಮೀರ್ ಸಖಾಫಿ ಗರ್ಗಂದೂರು, ವರ್ಕಿಂಗ್ ಸದಸ್ಯರಾದ ಅಬ್ದುರ್ರಹ್ಮಾನ್ ಸಖಾಫಿ ಉಕ್ಕಿನಡ್ಕ,ಇಸ್ಮಾಯಿಲ್ ಸಖಾಫಿ ಕರ್ನೂರು,ಅಬ್ದುರ್ರಹ್ಮಾನ್ ಸಖಾಫಿ ಬೀಟಿಗೆ,ಸದಸ್ಯರಾದ ಅಬ್ದುಲ್ಲಾ ಸಖಾಫಿ ಕೋಟ್ಟಮುಡಿ,ಅಬ್ದುರ್ರಹ್ಮಾನ್ ಸಖಾಫಿ ಮಾದಪುರ,ಬಶೀರ್ ಸಖಾಫಿ ಕಿನ್ನಿಂಗಾರ್,ಅಶ್ರಫ್ ಮುಸ್ಲಿಯಾರ್ ಅಳಿಕೆ,ಹಂಝಾ ಸಖಾಫಿ ಕೊಟ್ಟಮುಡಿ,ಅಶ್ರಫ್ ಸಖಾಫಿ ಪರ್ಪುಂಜ,ಅಬ್ದುಲ್ ಮಜೀದ್ ಸಖಾಫಿ ಪೆರಿಯಡ್ಕ,ಇಬ್ರಾಹಿಂ ಮುಸ್ಲಿಯಾರ್ ಕರ್ನೂರು, ಝೈನುದ್ದೀನ್ ಸಖಾಫಿ ತೆಕ್ಕಾರು, ಅಬ್ದುಲ್ ಹಮೀದ್ ಮುಸ್ಲಿಯಾರ್ ಕರ್ನೂರು,ಅಶ್ರಫ್ ಸಖಾಫಿ ರೆಂಜ,ಅಬ್ದುಲ್ ಲತೀಫ್ ಝುಹ್ರಿ ಕೆಮ್ಮಾರ,ಸುಲೈಮಾನ್ ಸಖಾಫಿ ಗರ್ಗಂದೂರು, ಹನೀಫ್ ಸಖಾಫಿ ಗರ್ಗಂದೂರು,ದಾವೂದ್ ಸಖಾಫಿ ಉಜಿರ್ಪಾದೆ, ಝುಬೈರ್ ಸಖಾಫಿ ಪರಂಗಿಪೇಟೆ,ಶಾಫಿ ಸಖಾಫಿ ಕರಿಂಬಿಲ,ಅಬ್ದುಲ್ ರಝಾಕ್ ಉಜಿರ್ಪಾದೆ,ಅಬೂಬಕ್ಕರ್ ಸಿದ್ದೀಖ್ ಸಖಾಫಿ ಮಾಡಾವು,ಅಬ್ದುರ್ರಹ್ಮಾನ್ ಲತೀಫಿ ಉಕ್ಕುಡ ಶುಭಹಾರೈಸಿದರು.

ಕಾರ್ಯಕ್ರಮವನ್ನು ಹಲವಾರು ಸದಸ್ಯರು ಒನ್ಲೈನ್ ಮೂಲಕ ವೀಕ್ಷಿಸಿದರು ಕೊನೆಯಲ್ಲಿ ನಿಝಾರ್ ಸಅದಿ ಮಾಡಾವು ಬುರ್ದಾ ಆಲಾಪಣೆ ಮಾಡಿದರು,ಪ್ರ ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು ಸ್ವಾಗತಿಸಿ ವಂದಿಸಿದರು.

error: Content is protected !! Not allowed copy content from janadhvani.com