ಪ್ರಜಾಪ್ರಭುತ್ವ ದಿನಾಚರಣೆಯ ಭಾಗವಾಗಿ ಜನವರಿ 26 ರಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ವತಿಯಿಂದ ವಿವಿಧ 5 ಕೇಂದ್ರಗಳಲ್ಲಿ ಏಕಕಾಲದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
132 ನೇ ಶಿಬಿರ- ಉಳ್ಳಾಲ ಸೆಕ್ಟರ್
@ ಮಾಸ್ತಿಕಟ್ಟೆ.
(ಯೇನಪೋಯ ಆಸ್ಪತ್ರೆ ದೇರಳಕಟ್ಟೆ)
133 ನೇ ಶಿಬಿರ – ತಲಪಾಡಿ ಸೆಕ್ಟರ್
@ದಾರುಸ್ಸುನ್ನ ಮದ್ರಸ, ಅನ್ಸಾರ್ನಗರ ಪೂಮಣ್ಣು
(ಕೆ ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ)
134 ನೇ ಶಿಬಿರ – ಮಡಂತ್ಯಾರ್ ಸೆಕ್ಟರ್
@ನೂರುಲ್ ಹುದಾ ಮದ್ರಸಾ, ಮಡಂತ್ಯಾರ್.
(ಇಂಡಿಯನ್ ರೆಡ್ ಕ್ರಾಸ್ ಲೇಡಿ ಗೋಷೆನ್ ಆಸ್ಪತ್ರೆ ಮಂಗಳೂರು)
135 ನೇ ಶಿಬಿರ – ಉಜಿರೆ ಸೆಕ್ಟರ್
@ ಬದ್ರುಲ್ ಹುದಾ ಮದ್ರಸಾ ಹಳೆಪೇಟೆ, ಉಜಿರೆ.
(ಯೇನಪೋಯ ಆಸ್ಪತ್ರೆ.)
136 ನೇ ಶಿಬಿರ- ಮಾಗುಂಡಿ.
@ಮಾಗುಂಡಿ ಮಸೀದಿ ವಠಾರ ಚಿಕ್ಕಮಗಳೂರು –
(ಇಂಡಿಯನ್ ರೆಡ್ ಕ್ರಾಸ್ ಲೇಡಿ ಗೋಷೆನ್ ಆಸ್ಪತ್ರೆ ಮಂಗಳೂರು)
ಅಲ್ಪಾವಧಿಯಲ್ಲೇ ಹಲವು ದಾಖಲೆ ಬರೆದು ಮುನ್ನುಗ್ಗುತ್ತಿರುವ, ಹನಿ ರಕ್ತಕ್ಕಾಗಿ ಅಂಗಲಾಚುವವರ ಆಸರೆಯಾಗಿರುವ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋದ ಈ ರಕ್ತದಾನ ಶಿಬಿರ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಬ್ಲಡ್ ಸೈಬೋ ಚೇರ್ಮೇನ್ ತೌಸೀಫ್ ಸಅದಿ ಹರೇಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.