janadhvani

Kannada Online News Paper

ರಾಜ್ಯ SჄS ನಿಂದ ನೆರೆ ಸಂತ್ರಸ್ತರ ಸೇವೆ ಗೈದ ಇಸ್ವಾಬ ಟೀಮ್ ಹಾಗೂ SSF ಕ್ಯೂ ಟೀಮ್ ಗೆ ಪ್ರಶಂಸಾ ಪದಕ

ಇತ್ತೀಚೆಗೆ ಕರ್ನಾಟಕ ರಾಜ್ಯಾದ್ಯಂತ ವಿವಿಧ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರಿಗೆ ವಿವಿಧ ರೀತಿಯಲ್ಲಿ ಆಹೋರಾತ್ರಿ ಹಲವು ದಿನಗಳ ಸೇವೆಗೈದ SჄS ಇಸ್ವಾಬಃ ಟೀಮ್ ಹಾಗೂ SSF ಕ್ಯೂ ಟೀಮ್ ಕಾರ್ಯಕರ್ತರಿಗೆಸಾಗರ್ ಆಡಿಟೋರಿಯಮ್ ನಲ್ಲಿ ಸುನ್ನಿ ಸಂಘ ಕುಟುಂಬ ದ ಖಾಝಿ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್ ಉಸ್ತಾದ್, ಝೈನುಲ್ ಉಲಮಾ ಮಾಣಿ ಉಸ್ತಾದ್, ಇಸ್ಮಾಯಿಲ್ ತಂಙಲ್, ಎ ಸ್ ಪಿ ಹಂಝ ಸಖಾಫಿ , ಪಿ ಅಹ್ಮದ್ ಸಖಾಫಿ , ಜಿ ಎಂ ಕಾಮಿಲ್ , ಡಾ. ಝೈನಿ ಕಾಮಿಲ್,ತೋಕೆ ಕಾಮಿಲ್ ಸಖಾಫಿ, ಡಿ ಕೆ ಉಮರ್ ಸಖಾಫಿ,ಯೂಸುಫ್ ಹಾಜಿ ಉಪ್ಪಳ್ಳಿ, ಅಬ್ಡುಲ್ ಹಕೀಂ ಕೊಡ್ಲಿಪೇಟೆ, ರಹೀಂ ಸಅದಿ ಹಾಗೂ ಸಾದಾತುಗಳ ಉಲಮಾ ಉಮರಾ ನಾಯಕರುಗಳ ನೇತೃತ್ವದಲ್ಲಿ SჄS ರಾಜ್ಯ ಸಮಿತಿ ಯ ಪ್ರಶಂಸಾ ಪದಕ ನೀಡಿ ಗೌರವಿಸಲಾಯಿತು.

✍ ಅಶ್ರಫ್ ಕಿನಾರ ಮಂಗಳೂರು

error: Content is protected !! Not allowed copy content from janadhvani.com