janadhvani

Kannada Online News Paper

ಕಡಬ, ನೆಲ್ಯಾಡಿ, ಸವಣೂರು,ಸುಬ್ರಹ್ಮಣ್ಯ: ನಾಳೆ ವಿದ್ಯುತ್ ನಿಲುಗಡೆ

ಪುತ್ತೂರು,ಜು.5: ಪುತ್ತೂರು-ಕಡಬ ವಿದ್ಯುತ್ ಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಕಡಬ ಮೆಸ್ಕಾಂ ವಿಭಾಗದಲ್ಲಿ ಜುಲೈ 6 ಶನಿವಾರದಂದು ಬೆಳಿಗ್ಗೆ 9:30ರಿಂದ ಸಂಜೆ 5:30ರ ತನಕ ವಿದ್ಯುತ್ ನಿಲುಗಡೆಗೊಳಿಸಲಾಗುವುದೆಂದು ಪುತ್ತೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿರುತ್ತಾರೆ.

ಆದ್ದರಿಂದ 33/11ಕೆವಿ ಕಡಬ, ನೆಲ್ಯಾಡಿ, ಸವನೂರು, ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರ ಹೋಗುವ ಎಲ್ಲಾ 11ಕೆವು ಫೀಡರ್ ಗಳಿಂದ ವಿದ್ಯುತ್ ಸರಬರಾಜು ಆಗುವ ಬಳಕೆದಾರರು ಸಹಕರಿಯಬೇಕಾಗಿ ವಿನಂತಿ.

error: Content is protected !! Not allowed copy content from janadhvani.com