ವಿಟ್ಲ: SჄS, SSF, SBS ಕೊಡಂಗಾಯಿ ಶಾಖೆ ವತಿಯಂದ ಕೊಡಂಗಾಯಿ ಸುನ್ನೀ ಸೆಂಟರಿನಲ್ಲಿ ಇಫ್ತಾರ್ ಸಂಗಮ ಮತ್ತು ಮೌಲಿದ್ ಪಾರಾಯಣ ಕಾರ್ಯಕ್ರಮ. ದಾರುನ್ನಜಾತ್ ಎಜ್ಯುಕೇಷನಲ್ ಸೆಂಟರ್ ಟಿಪ್ಪುನಗರ ಸಂಸ್ಥೆಯ ಸಾರಥಿ ಶೈಖುನಾ ಪಿ.ಎ ಅಬೂಬಕ್ಕರ್ ಉಸ್ತಾದ್ ಅವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬ್ರಹತ್ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಕೊಡಂಗಾಯಿಯ ಸುನ್ನಿ ಸಂಘ ಕುಟುಂಬದ ನೇತಾರರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ