Generated by All in One SEO v4.9.4.1, this is an llms.txt file, used by LLMs to index the site. # janadhvani Kannada Online News Paper ## Posts - [ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಹಾರಾಟ ರದ್ದು](https://janadhvani.com/post/53742/) - ವಿಮಾನಯಾನ ಸಂಸ್ಥೆಗಳ ಈ ನಿರ್ಧಾರವು ಸಾವಿರಾರು ಪ್ರವಾಸಿಗರ ಮತ್ತು ಅನಿವಾಸಿ ಭಾರತೀಯರ ಪ್ರಯಾಣದ ಮೇಲೆ ಭಾರಿ ಪರಿಣಾಮ ಬೀರಲಿದೆ. - [ಇರಾನ್ ಕ್ಷಿಪಣಿ ದಾಳಿ: ಅಬುದಾಬಿಯಲ್ಲಿ ಓರ್ವ ಮೃತ್ಯು- ತಕ್ಕ ಪ್ರತ್ಯುತ್ತರದ ಎಚ್ಚರಿಕೆ](https://janadhvani.com/post/53739/) - "ದೇಶದ ಮೇಲೆ ನಡೆದ ಈ ದಾಳಿಯು ಅತ್ಯಂತ ಕ್ರೂರವಾದುದು. ಇದಕ್ಕೆ ತಕ್ಕ ರೀತಿಯಲ್ಲಿ ತಿರುಗೇಟು ನೀಡುವ ಪೂರ್ಣ ಹಕ್ಕು ಯುಎಇಗೆ ಇದೆ" ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. - [ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ- ಗಲ್ಫ್ ದೇಶಗಳಲ್ಲೂ ಸ್ಪೋಟ](https://janadhvani.com/post/53736/) - ಯುಎಇಯ ಅಬುಧಾಬಿ, ದುಬೈ, ಖತಾರ್‌ನ ದೋಹಾ ಮತ್ತು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಇಡೀ ಪ್ರದೇಶದಲ್ಲಿ ಯುದ್ಧದ ಭೀತಿ ಆವರಿಸಿದೆ. - [ಸುರಕ್ಷತಾ ದೃಷ್ಟಿಯಿಂದ ಯುಎಇ ವೈಮಾನಿಕ ಮಾರ್ಗ ಭಾಗಶಃ ಬಂದ್: ಪ್ರಯಾಣಿಕರಿಗೆ ಸೂಚನೆ](https://janadhvani.com/post/53732/) - ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಆಯಾ ಏರ್‌ಲೈನ್ಸ್‌ಗಳ ಅಧಿಕೃತ ವೆಬ್‌ಸೈಟ್ ಅಥವಾ ಗ್ರಾಹಕ ಸೇವೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಸೂಚಿಸಲಾಗಿದೆ. - [ಇರಾನ್-ಇಸ್ರೇಲ್ ಯುದ್ಧ: ಬಹ್ರೇನ್‌ನಲ್ಲೂ ಸ್ಫೋಟ- ಗಲ್ಫ್ ದೇಶಗಳಲ್ಲಿ ಆತಂಕ](https://janadhvani.com/post/53730/) - ಸ್ಫೋಟದ ಭೀಕರ ಶಬ್ದ ಕೇಳಿಬರುತ್ತಿದ್ದಂತೆ ಇಡೀ ದೇಶದಾದ್ಯಂತ ಅಪಾಯದ ಮುನ್ನೆಚ್ಚರಿಕೆ ನೀಡುವ 'ಸೈರನ್'ಗಳು ಮೊಳಗಿವೆ. ಇದು ಸಾರ್ವಜನಿಕರಲ್ಲಿ ಭಾರೀ ಭಯವನ್ನುಂಟು ಮಾಡಿದೆ. - [ಖತಾರ್‌ನಲ್ಲಿ ರಾಷ್ಟ್ರೀಯ ತುರ್ತು ಮುನ್ನೆಚ್ಚರಿಕೆ: ಮನೆಯಲ್ಲೇ ಇರುವಂತೆ ನಾಗರಿಕರಿಗೆ ಸೂಚನೆ](https://janadhvani.com/post/53728/) - ಸಾರ್ವಜನಿಕರು ಕೇವಲ ಅಧಿಕೃತ ಮತ್ತು ಮಾನ್ಯತೆ ಪಡೆದ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಸಚಿವಾಲಯ ಸೂಚಿಸಿದೆ. - [ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭೀತಿ: ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ](https://janadhvani.com/post/53726/) - ಇರಾನ್‌ನಿಂದ ತಕ್ಷಣದ ಪ್ರತಿದಾಳಿ ನಡೆಯುವ ಸಾಧ್ಯತೆಯನ್ನು ಮನಗಂಡು ಇಸ್ರೇಲ್ ಸೇನೆಯು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ. - [ಡಿಕೆಯಸ್ಸಿ ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸಂಘಟನೆ- ಜುಬೈಲ್ ಇಫ್ತಾರ್ ಕೂಟದಲ್ಲಿ ಸ್ಪೀಕರ್ ಯು.ಟಿ. ಖಾದರ್](https://janadhvani.com/post/53724/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಜುಬೈಲ್ ಘಟಕ ಹಾಗೂ ಯುವಜನ ವಿಭಾಗ ಆಯೋಜಿಸಿದ್ದ ಬೃಹತ್ ರಮಳಾನ್ ಕೂಟ ದಿನಾಂಕ 27, ಫೆಬ್ರವರಿ 2026 ಶುಕ್ರವಾರ ಮುಸ್ಸಂಜೆ ಅಲ್ ಫಲಾಹ್ ಮೈದಾನ ಜುಬೈಲ್ ನಲ್ಲಿ ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು. ಡಿಕೆಯಸ್ಸಿ ಕೇಂದ್ರ ಸಮಿತಿ ಅಧೀನದ ಸುನ್ನಿ ಗೈಡೆನ್ಸ್ ಬ್ಯೂರೋ ಇದರ ಅಧ್ಯಕ್ಷರೂ ಪವಿತ್ರ ಖುರ್ ಆನ್ ನ ಕನ್ನಡ ಅನುವಾದಕರೂ ಆದ ಸಯ್ಯಿದ್ ಹಬೀಬುಲ್ಲಾ ತಂಘಳ್ ಪೆರುವಾಯಿ ಪ್ರಾರ್ಥನೆ ಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ವಿಧಾನ - [ವರ್ಕ್ ಪರ್ಮಿಟ್ ಇಲ್ಲದ ವಿದೇಶಿ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ 10,000 ರಿಯಾಲ್ ದಂಡ](https://janadhvani.com/post/53717/) - ಕಾರ್ಮಿಕರ ಪಾಸ್‌ಪೋರ್ಟ್ ಅಥವಾ ಇಖಾಮಾವನ್ನು (ರೆಸಿಡೆನ್ಸಿ ಪರ್ಮಿಟ್) ಉದ್ಯೋಗದಾತರು ತಮ್ಮ ಬಳಿ ಇಟ್ಟುಕೊಳ್ಳುವುದು ಅಪರಾಧವಾಗಿದೆ - [ಸೌದಿ: ಕಾರ್ಮಿಕ ಕಾನೂನಿನಲ್ಲಿ ಮಹತ್ವದ ತಿದ್ದುಪಡಿ- ಉಲ್ಲಂಘನೆಗಳಿಗೆ ಭಾರೀ ದಂಡದ ಎಚ್ಚರಿಕೆ](https://janadhvani.com/post/53715/) - ಕಾರ್ಮಿಕ ಕಾನೂನು ಉಲ್ಲಂಘನೆಗಳು ಮತ್ತು ಅವುಗಳಿಗೆ ವಿಧಿಸಲಾಗುವ ದಂಡಗಳನ್ನು ಮರು ವರ್ಗೀಕರಿಸಿ ಸಚಿವಾಲಯವು ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. - [ಹರಮ್ ವ್ಯಾಪ್ತಿಯ ಎಲ್ಲ ಮಸೀದಿಗಳ ನಮಾಜ್‌ಗೂ ಸಮಾನ ಪ್ರತಿಫಲ ಲಭ್ಯ -ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ](https://janadhvani.com/post/53713/) - ಇದು ಧಾರ್ಮಿಕವಾಗಿ ದೃಢಪಟ್ಟ ವಿಷಯವಾಗಿದ್ದು, ವಿಶ್ವಾಸಿಗಳು ಕೇವಲ ಕಅಬಾದ ಆವರಣದಲ್ಲೇ ಸೇರುವ ಬದಲು ತಮ್ಮ ವಾಸ್ತವ್ಯದ ಸಮೀಪದ ಮಸೀದಿಗಳನ್ನು ಬಳಸಿಕೊಳ್ಳಬೇಕು - [ಸೌದಿ:ವಿವೇಚನಾ ಶಕ್ತಿ ಬಾರದ ಮಕ್ಕಳನ್ನು ಮಸೀದಿಗೆ ಕರೆತರಬೇಡಿ-ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ](https://janadhvani.com/post/53710/) - ಪ್ರವಾದಿ ಚರ್ಯೆಯಂತೆ (ಸುನ್ನತ್) ತರಾವೀಹ್ ಪ್ರಾರ್ಥನೆಗಳನ್ನು ಸರಳವಾಗಿ ಮತ್ತು ಮಿತವಾದ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಇಮಾಮ್‌ಗಳಿಗೆ ಸೂಚಿಸಲಾಗಿದೆ. - [ವಿಮಾನ ಪ್ರಯಾಣಿಕರಿಗೆ ಶುಭಸುದ್ದಿ: ಟಿಕೆಟ್ ರದ್ದತಿ ಮತ್ತು ಬದಲಾವಣೆಗೆ ಇನ್ನು ದಂಡವಿಲ್ಲ!](https://janadhvani.com/post/53707/) - ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಆಸ್ಪತ್ರೆ ದಾಖಲೆಗಳನ್ನು ಸಲ್ಲಿಸಿದರೆ, ಪೂರ್ಣ ಹಣದ ಮರುಪಾವತಿ ಅಥವಾ 'ಕ್ರೆಡಿಟ್ ಶೆಲ್' (ಮುಂದಿನ ಪ್ರಯಾಣಕ್ಕೆ ಬಳಸುವ ಸೌಲಭ್ಯ) ನೀಡಲಾಗುವುದು ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. - [ಸೌದಿ: ಉಮ್ರಾ ಯಾತ್ರಿಕರ ಬಸ್ ಅಪಘಾತ-ಗ್ರೂಪ್ ಅಮೀರ್ ಸಹಿತ ಇಬ್ಬರು ಮೃತ್ಯು](https://janadhvani.com/post/53702/) - ಬಸ್‌ನಲ್ಲಿ ಸುಮಾರು 50 ಪ್ರಯಾಣಿಕರಿದ್ದು, ಅವರಲ್ಲಿ ಹೆಚ್ಚಿನವರಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಕೇರಳದವರಲ್ಲದೆ, ಭಾರತದ ವಿವಿಧ ರಾಜ್ಯಗಳ ಮತ್ತು ಬಾಂಗ್ಲಾದೇಶದ ನಾಗರಿಕರು ಸೇರಿದ್ದಾರೆ. - [ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ](https://janadhvani.com/post/53700/) - ಫಾರ್ಮಸಿ ಮಾಲೀಕರು ಔಷಧ ವಿತರಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವಾಲಯ ಸೂಚಿಸಿದೆ - [ಆನ್‌ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು](https://janadhvani.com/post/53698/) - ಸೈಬರ್ ದಾಳಿಗಳಿಂದ ರಕ್ಷಣೆ ಪಡೆಯಲು ಪ್ರಾಧಿಕಾರವು ಈ ಕೆಳಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ - [ಸಿಹಿ ಸುದ್ದಿ: ಈ ಬಾರಿ ಐದು ದಿನಗಳ ಸುದೀರ್ಘ ಈದ್ ರಜೆ ಸಾಧ್ಯತೆ](https://janadhvani.com/post/53694/) - ಆದರೆ, ಔಖಾಫ್ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಚಂದ್ರ ದರ್ಶನದ ನಂತರವಷ್ಟೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ. - [ರಂಜಾನ್ ತಿಂಗಳಲ್ಲಿ 3.6 ಲಕ್ಷ ಉಮ್ರಾ ಯಾತ್ರಿಕರಿಗೆ ಉಚಿತ (ತಹಲ್ಲುಲ್) ಕ್ಷೌರ ಸೇವೆ](https://janadhvani.com/post/53690/) - ರಂಜಾನ್ ತಿಂಗಳಿನಲ್ಲಿ ಯಾತ್ರಿಕರ ಸಂಖ್ಯೆ ಹೆಚ್ಚಿರುವುದರಿಂದ ಮೊಬೈಲ್ ಘಟಕಗಳ ಸಂಖ್ಯೆಯನ್ನು 12ಕ್ಕೆ ಏರಿಸಲಾಗಿದೆ. ಇದರಲ್ಲಿ ಪುರುಷರಿಗಾಗಿ 10 ಮತ್ತು ಮಹಿಳೆಯರಿಗಾಗಿ 2 ಘಟಕಗಳು ಮೀಸಲಿವೆ. - [ವಾಟ್ಸ್‌ಆ್ಯಪ್‌ನಲ್ಲಿ ಬರಲಿದೆ ಬಹುನಿರೀಕ್ಷಿತ 'ಶೆಡ್ಯೂಲ್ ಮೆಸೇಜ್' ಫೀಚರ್!](https://janadhvani.com/post/53688/) - ಈ ಹಿಂದೆ ಬಳಕೆದಾರರು ಸಂದೇಶಗಳನ್ನು ಶೆಡ್ಯೂಲ್ ಮಾಡಲು ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಅವಲಂಬಿಸಿದ್ದರು. - [ಸೌದಿ: ಧೂಳಿನ ಬಿರುಗಾಳಿ ಮತ್ತು ಮಳೆಗೆ ಸಾಧ್ಯತೆ - ರಾಷ್ಟ್ರೀಯ ಹವಾಮಾನ ಕೇಂದ್ರದ ಎಚ್ಚರಿಕೆ](https://janadhvani.com/post/53685/) - ದೇಶದ ಉತ್ತರದ ಕೆಲವು ಭಾಗಗಳಲ್ಲಿ ಹಿಮಪಾತ ಉಂಟಾಗುವ ಸಾಧ್ಯತೆಯಿದೆ. ಅಬಹಾ, ಅಲ್-ಬಹಾ ಮತ್ತು ಜಿಝಾನ್ ಪ್ರಾಂತ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. - [ಯುದ್ಧ ಭೀತಿ: ಇರಾನ್‌ನಲ್ಲಿರುವ ಭಾರತೀಯರು ತಕ್ಷಣ ದೇಶ ತೊರೆಯಬೇಕು- ಕೇಂದ್ರ ಸರ್ಕಾರ ಸೂಚನೆ](https://janadhvani.com/post/53678/) - ನಾಗರಿಕರು ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಸ್ಥಳೀಯ ಮಾಧ್ಯಮಗಳ ಸುದ್ದಿಗಳ ಬಗ್ಗೆ ನಿಗಾ ಇಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ - [ವಾಹನ ಚಾಲಕರಿಗೆ ಸೌದಿ ಟ್ರಾಫಿಕ್ ಪೊಲೀಸರ ಎಚ್ಚರಿಕೆ](https://janadhvani.com/post/53682/) - ಸೌದಿ ಅರೇಬಿಯಾದ ಜನರಲ್ ಡೈರೆಕ್ಟರೇಟ್ ಆಫ್ ಟ್ರಾಫಿಕ್ (ಮುರೂರ್) ನೀಡಿರುವ ಈ ಎಚ್ಚರಿಕೆಯ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ - [ಕುವೈಟ್: ಕರ್ನಾಟಕ ಕಲ್ಚರಲ್ ಫೌಂಡೇಶನ್ 'ಕೆಸಿಎಫ್ ಫೌಂಡೇಶನ್ ಡೇ-2026' ಆಚರಣೆ](https://janadhvani.com/post/53668/) - ಕುವೈತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್- ಕೆಸಿಎಫ್ ಫೌಂಡೇಶನ್ ಡೇ ಆಚರಣೆ ಸಮಾರಂಭವು ದಿನಾಂಕ ಫೆಬ್ರವರಿ 13 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಸಾಲ್ಮೀಯ ಸುನ್ನಿ ಸೆಂಟರ್ ನಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನೊಂದಿಗೆ ಆರಂಭವಾಯಿತು. ಪ್ರಧಾನ ಕಾರ್ಯದರ್ಶಿ ಮುಸ್ತಫ ಉಳ್ಳಾಲ ಸ್ವಾಗತಿಸಿದರು.ಸಂಘಟನಾ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಬಾದುಶ ಸಖಾಫಿ ಉದ್ಘಾಟನೆಗೈದರು.ಶಿಕ್ಷಣ ಇಲಾಖೆಯ ಅಧ್ಯಕ್ಷರಾದ ಬಹುಮಾನ್ಯ ಶಾಹುಲ್ ಹಮೀದ್ ಸಅದಿ ಝುಹ್ರಿ ಕೆಸಿಎಫ್ - [ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ](https://janadhvani.com/post/53662/) - ಬಂಟ್ವಾಳ : ಕರ್ನಾಟಕ ಮುಸ್ಲಿಂ ಜಮಾತ್ ಎಸ್ಸಸ್ಸೇಫ್ & ಎಸ್ ವೈ ಎಸ್ ವತಿಯಿಂದ ಮೊದಲ ಹಂತದ ರಮಳಾನ್ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಗೂಡಿನಬಳಿ ಘಟಕ ಅಧ್ಯಕ್ಷರಾದ ಮುಸ್ತಾಕ್ ಖಾಮಿಲ್ ಸಖಾಫಿ ದುವಾ ನಡೆಸಿದರು. ಮುಸ್ಲಿಂ ಜಮಾತ್ ನಾಯಕರಾದ ರಝಾಕ್ ಹಾಜಿ ನೇತೃತ್ವ ದಲ್ಲಿ ಸಾಮೂಹಿಕ ಕಿಟ್ ವಿತರಣೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಸ್ಜಿದ್ -ಏ- ಮುತ್ತಲಿಬ್ ಗೂಡಿನಬಳಿ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಹಾಜಿ, ಎಸ್ಸಸ್ಸೇಫ್ ಅಧ್ಯಕ್ಷರಾದ ಅಲೀಮ್ ,ಉಪಾಧ್ಯಕ್ಷರಾದ ಶಫೀಕ್ ಹಾಗೂ - [ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಗೇಟ್‌ಗಳಲ್ಲಿ ನಗದು ಪಾವತಿಗೆ ಅವಕಾಶವಿಲ್ಲ](https://janadhvani.com/post/53655/) - ದೇಶಾದ್ಯಂತ ನೂತನ ವ್ಯವಸ್ಥೆ ಹೊಸ ಹಣಕಾಸು ವರ್ಷದ ಆರಂಭದ ದಿನ ಜಾರಿಗೆ ಬರಲಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಸ್ಪಷ್ಟಪಡಿಸಿದೆ. - [ಬೇಸಿಗೆ ರಜೆ ಮತ್ತು ಈದ್ ಹಬ್ಬ : ವಿಮಾನ ದರದಲ್ಲಿ ಗಣನೀಯ ಏರಿಕೆ](https://janadhvani.com/post/53653/) - ಊರಿಗೆ ತೆರಳಿ ಹಬ್ಬ ಆಚರಿಸಿ ಮರಳಲು ಕಾಯುತ್ತಿರುವ ಅನಿವಾಸಿ ಭಾರತೀಯರಿಗೆ ಮತ್ತು ರಜೆ ಕಳೆಯಲು ಗಲ್ಫ್ ರಾಷ್ಟ್ರಗಳಿಗೆ ತೆರಳಲು ಯೋಜಿಸುತ್ತಿರುವವರಿಗೆ ಈ ಬಾರಿಯೂ ತೀವ್ರ ನಿರಾಶೆಯಾಗಿದೆ. - [ಮದೀನಾ: ರಮಳಾನ್ ಮಾಸದಲ್ಲಿ ರೌಳಾ ಶರೀಫ್ ಸಂದರ್ಶನಕ್ಕೆ ಹೊಸ ಸಮಯ ನಿಗದಿ](https://janadhvani.com/post/53638/) - ಸಂದರ್ಶಕರು ಸುರಕ್ಷಿತವಾಗಿ ಮತ್ತು ಸುಗಮವಾಗಿ ಆರಾಧನೆಗಳನ್ನು ನಿರ್ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. - [ಮಕ್ಕಾ ಮತ್ತು ಮದೀನಾ ಮಸೀದಿಯಲ್ಲಿ 'ಇಅ್ತಿಕಾಫ್'- ನೋಂದಣಿ ಆರಂಭ](https://janadhvani.com/post/53649/) - ಆಸಕ್ತರು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಹೊಸ ಖಾತೆಯನ್ನು ರಚಿಸಿ ಅಥವಾ ಸೌದಿ ನಿವಾಸಿಗಳಾಗಿದ್ದರೆ 'ನಫಾದ್' (Nafadh) ಪ್ಲಾಟ್‌ಫಾರ್ಮ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. - [ಡಿಕೆಯಸ್ಸಿ ಜುಬೈಲ್ ಮತ್ತು ಯೂತ್ ವಿಂಗ್ ವತಿಯಿಂದ ಬೃಹತ್ ಇಫ್ತಾರ್ ಮೀಟ್-ಯಶಸ್ವಿಗೆ ಕರೆ](https://janadhvani.com/post/53647/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ದಮ್ಮಾಂ ವಲಯ ಅಧೀನದ ಜುಬೈಲ್ ಘಟಕ ಮತ್ತು ಯೂತ್ ವಿಂಗ್ ಸಾರಥ್ಯದಲ್ಲಿ ಬೃಹತ್ ಇಫ್ತಾರ್ ಮೀಟ್ ಹಮ್ಮಿಕೊಳ್ಳಲಾಗಿದೆ. ದಿನಾಂಕ 27, ಫೆಬ್ರುವರಿಯ 2026 ಶುಕ್ರವಾರ ಸಂಜೆ ಜುಬೈಲ್ ಅಲ್ ಫಲಾಹ್ ಮೈದಾನ ದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. - [ಕೆಎಂವೈಎ ದಮ್ಮಾಂ ವತಿಯಿಂದ ಇಫ್ತಾರ್ ಮೀಟ್](https://janadhvani.com/post/53644/) - ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ದಮ್ಮಾಂ, ಸೌದಿ ಅರೇಬಿಯ ಇದರ ವತಿಯಿಂದ ರಮಳಾನ್ ಇಫ್ತಾರ್ ಕೂಟ ದಿನಾಂಕ 20, ಫೆಬ್ರವರಿ 2026 ಶುಕ್ರವಾರ ಜುಬೈಲ್ ನಲ್ಲಿ ಜರಗಿತು. ಸಂಘದ ಉಪಾಧ್ಯಕ್ಷ ಇಜಾಝ್ ಇಸ್ಮಾಯೀಲ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಅಮಾನುದ್ದೀನ್ ಪವಿತ್ರ ಖುರ್ ಆನ್ ಸೂರ: ಖದ್ರ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ರಮಳಾನ್ ಸಂದೇಶ ನೀಡಿದರು. ಪವಿತ್ರ ರಮಳಾನ್ ನ ಪುಣ್ಯವೇರಿದ ದಿನಗಳಲ್ಲಿ ಆರಾಧನೆ, ಪ್ರವರ್ತನೆಗಳನ್ನು ಟೈಂ ಟೇಬಲ್ ತಯಾರಿಸಿ ಅದರಂತೆ - [ಪವಿತ್ರ ರಂಝಾನ್: ಯುಎಇಯಲ್ಲಿ 4,700 ಕ್ಕೂ ಹೆಚ್ಚು ಕೈದಿಗಳಿಗೆ ಬಿಡುಗಡೆ ಭಾಗ್ಯ](https://janadhvani.com/post/53635/) - ಯುಎಇ ಅಧ್ಯಕ್ಷರು ಮತ್ತು ವಿವಿಧ ಎಮಿರೇಟ್‌ಗಳ ಆಡಳಿತಗಾರರು ಈ ಸಂಬಂಧ ಆದೇಶ ಹೊರಡಿಸಿದ್ದಾರೆ. - [ರಂಝಾನ್ ಚಂದ್ರದರ್ಶನ: ಗಲ್ಫ್ ದೇಶಗಳಲ್ಲಿ ನಾಳೆಯಿಂದ ರಂಝಾನ್ ಆರಂಭ](https://janadhvani.com/post/53632/) - ಗಲ್ಫ್ ದೇಶಗಳಾದ ಒಮಾನ್ ಹೊರತುಪಡಿಸಿ, ಯುಎಇ, ಬಹ್ರೇನ್‌, ಕುವೈತ್, ಖತಾರ್ ನಲ್ಲೂ ಫೆ.18 ರಂದು ರಂಜಾನ್ ಆರಂಭವಾಗಲಿದೆ. - [ಗುರುವಾರದಿಂದ ರಂಝಾನ್ ಆರಂಭ- ಖಾಝಿಗಳಿಂದ ಘೋಷಣೆ](https://janadhvani.com/post/53628/) - ಈ ತಿಂಗಳನ್ನು ಮುಸ್ಲಿಮ್ ಸಮಾಜವು ಬಹಳ ಪವಿತ್ರ ಮತ್ತು ಭಕ್ತಿಯಿಂದ ಕಾಣುತ್ತದೆ. - [ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಉಸ್ತಾದರಿಂದ ಪ್ರಧಾನ ಮಂತ್ರಿ ಭೇಟಿ](https://janadhvani.com/post/53616/) - ವಿವಿಧ ಸಾಮಾಜಿಕ, ಮಾನವೀಯ, ಶೈಕ್ಷಣಿಕ ಮತ್ತು ಅಭಿವೃದ್ಧಿ ವಿಷಯಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು. - [ಕೆಸಿಎಫ್ ಡೇ ಪ್ರಯುಕ್ತ ಬ್ರಹತ್ ರಕ್ತದಾನ ಶಿಬಿರ](https://janadhvani.com/post/53622/) - ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ಜಿದ್ದಾದ ಶರಫಿಯ್ಯಾ ಸೆಕ್ಟರ್ ವತಿಯಿಂದ 13ನೇ ಕೆಸಿಎಫ್ ಫೌಂಡೇಶನ್ ಡೇ ಪ್ರಯುಕ್ತ ಬ್ರಹತ್ ರಕ್ತದಾನ ಶಿಬಿರವನ್ನು ಜಿದ್ದಾದ ಪಾರ್ಕ್ ನಲ್ಲಿ ಯಶಸ್ವಿಯಾಗಿ ಸಂಘಟಿಸಲಾಗಿತ್ತು. ಸುಮಾರು 56 ರಷ್ಟು ಕಾರ್ಯಕರ್ತರು ಮತ್ತು ಹಿತೈಷಿಗಳು ರಕ್ತದಾನವನ್ನು ಮಾಡಿದರು. ರಕ್ತದಾನ ಕಾರ್ಯಕ್ರಮದ ಎಲ್ಲಾ ಸಿದ್ಧತೆಗಳನ್ನು ಲತೀಫ್ ಹಾಜಿ ಮರಕಡರವರ ಮುಂದಾಳತ್ವದಲ್ಲಿ ನಡೆಸಲಾಗಿತ್ತು. ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷರಾದ ಅಶ್ರಫ್ ಎಂಎಸ್ ಕಕ್ಕಿಂಜೆ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಕಾಟಿಪಳ್ಳ, ಶರಫಿಯ್ಯಾ ಸೆಕ್ಟರ್ ಅಧ್ಯಕ್ಷರಾದ ಇಸಾಕ್ ಮದನಿ ಕ್ರಷ್ಣಾಪುರ, ಪ್ರಧಾನ - [ಸೌದಿ: ಗೃಹ ಕಾರ್ಮಿಕರು ಕೆಲಸಕ್ಕೆ ಗೈರುಹಾಜರಾದಲ್ಲಿ ಒಪ್ಪಂದ ರದ್ದು- 60 ದಿನಗಳೊಳಗೆ ದೇಶ ತೊರೆಯಬೇಕು](https://janadhvani.com/post/53613/) - ಸೌದಿ ಅರೇಬಿಯಾದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದು ಮತ್ತು ಕೆಲಸಕ್ಕೆ ಗೈರುಹಾಜರಾಗಿದ್ದರೆ, ಸಚಿವಾಲಯವು ಅವರಿಗೆ ಎರಡು ಆಯ್ಕೆಗಳನ್ನು ನೀಡುತ್ತದೆ - [ತ್ವಾಇಫ್ ನಲ್ಲಿ KCF ಫೌಂಡೇಶನ್ ಡೇ ಆಚರಣೆ](https://janadhvani.com/post/53611/) - ವರದಿ : ನಾಸೀರ್ ಬೋವು ತ್ವಾಇಫ್: ತಾಜುಲ್ ಫುಖಹಾ ಬೇಕಲ್ ಉಸ್ತಾದರು ನಾಮಕರಣ ಮಾಡಿ 2013 ಫೆಬ್ರವರಿ 15 ರಂದು ಸ್ಥಾಪನೆಗೊಂಡ ಗಲ್ಫ್ ಕನ್ನಡಿಗರ ಅಭಿಮಾನದ ಸಂಘಟನೆ: KCF ( ಕರ್ನಾಟಕ ಕಲ್ಚರಲ್ ಫೌಂಡೇಶನ್) ಗೆ ಇದೀಗ ಹದಿಮೂರ ಹರೆಯ. ಸಾಧನೆಗಳ ಸರಣಿ ಯುಎಇ, ಸೌದಿ, ಬಹರೈನ್, ಒಮಾನ್, ಕತಾರ್, ಕುವೈಟ್‌, ಇರಾಕ್, ಈಜಿಪ್ಟ್ , ಯುಕೆ, ಜಪಾನ್ ಹಾಗೂ ಮಲೇಶಿಯ ಸೇರಿ ಒಟ್ಟು ಹನ್ನೊಂದು ದೇಶಗಳಿಗೆ ಸಂಘಟನೆ ವಿಸ್ತಾರಗೊಂಡಿತು. ಹದಿಮೂರು ವರ್ಷಗಳ ಹೃಸ್ವ ಕಾಲಾವಧಿಯಲ್ಲಿ 15 - [ಸುನ್ನೀ ಐಕ್ಯತೆಯನ್ನು ವಾಸ್ತವಗೊಳಿಸಲು ಪಾಣಕ್ಕಾಡ್ ಕುಟುಂಬ ಮುಂಚೂಣಿಯಲ್ಲಿರಲಿದೆ- ಸ್ವಾದಿಖಲಿ ತಂಙಳ್](https://janadhvani.com/post/53607/) - ಇದು ಯಾವುದೇ ರಾಜಕೀಯ ಲಾಭಕ್ಕಾಗಿರುವ ಐಕ್ಯತೆ ಅಲ್ಲ. ರಾಜಕೀಯ ಮತ್ತು ಐಕ್ಯತೆಯನ್ನು ಬೆರೆಸುವ ಅಗತ್ಯವಿಲ್ಲ, 'ಎಂದು ಅವರು ಹೇಳಿದರು. - [ರಂಜಾನ್ ಚಂದ್ರ ದರ್ಶನ ವೀಕ್ಷಿಸುವಂತೆ ಸೌದಿ ಸುಪ್ರೀಂ ಕೋರ್ಟ್ ಕರೆ](https://janadhvani.com/post/53602/) - ಬರಿಗಣ್ಣಿನಿಂದ ಅಥವಾ ಬೈನಾಕ್ಯುಲರ್‌ನಿಂದ ಚಂದ್ರ ದರ್ಶನವಾದಲ್ಲಿ ಹತ್ತಿರದ ನ್ಯಾಯಾಲಯಕ್ಕೆ ವರದಿ ಮಾಡಿ ತಮ್ಮ ಸಾಕ್ಷ್ಯವನ್ನು ದಾಖಲಿಸಿಕೊಳ್ಳಬೇಕು - [ಡಿಕೆಯಸ್ಸಿ ದಮ್ಮಾಂ ವಲಯಕ್ಕೆ ನೂತನ ಸಾರಥ್ಯ- ಅಧ್ಯಕ್ಷರಾಗಿ ಅಶ್ರಫ್ ನಾಳ ಆಯ್ಕೆ](https://janadhvani.com/post/53600/) - ಅಧ್ಯಕ್ಷರು:ಅಶ್ರಫ್ ನಾಳ, ಪ್ರಧಾನ ಕಾರ್ಯದರ್ಶಿ:ಶಾಫಿ ಶುಐಬ್ ಮಂಗಳೂರು,ಹಣಕಾಸು ಕಾರ್ಯದರ್ಶಿ:ಅಬೂಬಕ್ಕರ್ ಬರ್ವ - [ಕುವೈತ್ ರಾಷ್ಟ್ರೀಯ ದಿನಾಚರಣೆ: ರಾಷ್ಟ್ರಧ್ವಜ ನಿರ್ವಹಣೆ ಬಗ್ಗೆ ಮಾರ್ಗಸೂಚಿಗಳು ಬಿಡುಗಡೆ](https://janadhvani.com/post/53583/) - ಧ್ವಜವನ್ನು ಜಾಹೀರಾತು, ವಾಣಿಜ್ಯ ಉದ್ದೇಶಗಳಿಗಾಗಿ ಅಥವಾ ಬ್ರ್ಯಾಂಡಿಂಗ್‌ಗಾಗಿ ಬಳಸಬಾರದು. - [ಕತಾರ್‌: ಖಾಸಗಿ ವಲಯಕ್ಕೆ ರಂಜಾನ್ ಕೆಲಸದ ಸಮಯ ಪ್ರಕಟ](https://janadhvani.com/post/53581/) - ಇದು ಯಾವುದೇ ಧರ್ಮ ಬೇಧವಿಲ್ಲದೆ ಎಲ್ಲಾ ಕಾರ್ಮಿಕರಿಗೆ ಅನ್ವಯಿಸುತ್ತದೆ. - [ಸಮಸ್ತವನ್ನು ತೊರೆದಿಲ್ಲ, ಐಕ್ಯತೆಗೆ ಸದಾ ಸಿದ್ಧ - ಸುಲ್ತಾನುಲ್ ಉಲಮಾ ಕಾಂತಪುರಂ ಉಸ್ತಾದ್](https://janadhvani.com/post/53576/) - ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾದ 100ನೇ ವಾರ್ಷಿಕ ಸಮ್ಮೇಳನವು ಮಲಪ್ಪುರಂನ ವಾದಿ ಹರಮೈನಿಯಲ್ಲಿ, 2027 ಜನವರಿ 28, 29, 30 ಮತ್ತು 31 ರಂದು 'ಸಮಸ್ತ 100 ಪ್ರಕಾಶ ವರ್ಷಗಳು' ಎಂಬ ಥೀಮ್‌ನೊಂದಿಗೆ ನಡೆಯಲಿದೆ ಎಂದು ದಿನಾಂಕ ಮತ್ತು ಸ್ಥಳವನ್ನು ಘೋಷಿಸಿದರು. - [ರಂಜಾನ್ ಆರಂಭದ ದಿನಾಂಕವನ್ನು ಘೋಷಿಸಿದ ದೇಶಗಳು- ಅಮೆರಿಕ ಮತ್ತು ಕೆನಡಾದಲ್ಲಿ ಫೆ.18 ರಂದು ಪ್ರಾರಂಭ](https://janadhvani.com/post/53573/) - ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಇತರ ಗಲ್ಫ್ ದೇಶಗಳಲ್ಲಿನ ಚಂದ್ರ ವೀಕ್ಷಣಾ ಸಮಿತಿಗಳು ಫೆಬ್ರವರಿ 17 ರಂದು ಸಭೆ ಸೇರಲಿವೆ - [ಯುಎಇ : ರಂಜಾನ್ ಪ್ರಯುಕ್ತ ಖಾಸಗಿ ವಲಯದ ಕೆಲಸದ ಸಮಯದಲ್ಲಿ ಕಡಿತ](https://janadhvani.com/post/53572/) - ಪವಿತ್ರ ತಿಂಗಳಲ್ಲಿ ದೇಶದ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ಜಾರಿಗೆ ತರಲಾದ ಈ ಬದಲಾವಣೆಯು ವೃತ ಆಚರಿಸುವವರಿಗೂ ಅಲ್ಲದ ಕಾರ್ಮಿಕರಿಗೂ ಅನ್ವಯಿಸುತ್ತದೆ. - [ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ](https://janadhvani.com/post/53568/) - ಮಂಗಳೂರು ಸುನ್ನಿ ಸಂಘ ಕುಟುಂಬವು ಉತ್ತರ ಕರ್ನಾಟಕದಲ್ಲಿ ನಡೆಸುತ್ತಿರುವ ಶೈಕ್ಷಣಿಕ ಕ್ರಾಂತಿಯ ಕಾರ್ಯವೈಖರಿ ವಿವರಿಸುವ ಉತ್ತರ ಕರ್ನಾಟಕದಲ್ಲಿ ಶಿಕ್ಷಣದೆಡೆಗೆ ಜೀವನ ತಿರುಗಿಸಿದ ಸಾವಿರಾರು ‌ಮಕ್ಕಳನ್ನೊಳಗೊಂಡ ಎರಡು ದಿವಸದ ಇಹ್ಸಾನೋತ್ಸವ-26 ಕಾರ್ಯಕ್ರಮವು 2026 ಎಪ್ರಿಲ್ 11,12 ಶನಿವಾರ, ಭಾನುವಾರ ದಿವಸಗಳಲ್ಲಿ ಮಂಗಳೂರು ಅಡ್ಯಾರ್ ‌ಕಣ್ಣೂರ್ ನಲ್ಲಿ ನಡೆಯಲಿದೆ. ಇದರ ಘೋಷಣಾ ಸಮಾವೇಶವು ಪೆಬ್ರವರಿ 15 ಆದಿತ್ಯವಾರ ಅಪರಾಹ್ನ 2.೦೦ ಕ್ಕೆ ಮಂಗಳೂರು ಬಲ್ಮಠ ಸಹೋದಯ ಹಾಲ್ ನಲ್ಲಿ ನಡೆಯಲಿದ್ದು. ಸುನ್ನಿ ಸಂಘ ಕುಟುಂಬದ ಪ್ರಮುಖ ನಾಯಕರೂ ಗಣ್ಯವ್ಯಕ್ತಿಗಳೂ ಈ - [ಡಿಕೆಎಸ್ಸಿ ಯೂತ್ ವಿಂಗ್ ಜುಬೈಲ್ ಡಿವಿಷನ್ ಮಹಾಸಭೆ](https://janadhvani.com/post/53566/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು, ದಮ್ಮಾಮ್ ವಲಯ ಅಧೀನದ ಯೂತ್ ವಿಂಗ್ ಜುಬೈಲ್ ಡಿವಿಷನ್ ಮಹಾಸಭೆಯು ದಿನಾಂಕ 6, ಫೆಬ್ರುವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ಅಧ್ಯಕ್ಷ ಸಾಮಿತ್ ಪಡುಬಿದ್ರಿ ರವರ ಅಧ್ಯಕ್ಷತೆಯಲ್ಲಿ ಜುಬೈಲ್‌ನಲ್ಲಿ ಜರಗಿತು. ರಿಯಾಝ್ ಪಡುಬಿದ್ರಿ ವಾರ್ಷಿಕ ವರದಿ ಹಾಗೂ ನಿಶಾಯಿಲ್ ಕೂಳೂರು ಪ್ರವರ್ತನಾ ವರದಿ ಮಂಡಿಸಿದರು. ಡಿಕೆಯಸ್ಸಿ ದಮ್ಮಾಮ್ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತೃತ್ವದಲ್ಲಿ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರು: ಸಮಿತ್ - [DKSC ಹಫರ್ ಅಲ್ ಬಾತಿನ್ ಘಟಕದ 31ನೇ ವಾರ್ಷಿಕ ಮಹಾಸಭೆ](https://janadhvani.com/post/53554/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ದಮ್ಮಾಮ್ ವಲಯ ಅಧಿನದ ಹಫರ್ ಅಲ್ ಬಾತಿನ್ ಘಟಕದ ಮಹಾಸಭೆಯು ದಿನಾಂಕ 5, ಫೆಬ್ರುವರಿ 2026 ಗುರುವಾರ ರಾತ್ರಿ ಸಿರಾಜ್ ಕುಂತೂರುರವರ ಅಧ್ಯಕ್ಷತೆಯಲ್ಲಿ ಹಫರ್ ಸಭಾಂಗಣದಲ್ಲಿ ಜರಗಿತು. ಝುಬೈರ್ ಸಖಾಫಿ ಉಸ್ತಾದ್ ರವರ ದುಆದೊಂದಿಗೆ ಚಾಲನೆ ನೀಡಲಾಯಿತು. ಸಾದಿಖ್ ಸಾಗರ್ ಖಿರಾಅತ್ ಹಾಗೂ ರಿಯಾಝ್ ಉಳ್ಳಾಲರವರು ಸ್ವಾಗತಿಸಿದರು. ಸಭೆಯ ಉದ್ಘಾಟನೆಯನ್ನು ಹಫರ್ ಅಲ್ ಬಾತಿನ್ ಉಸ್ತುವಾರಿ ಅಬೂಬಕ್ಕರ್ ಬರ್ವರವರು ನೆರವೇರಿಸಿದರು. ಇಖ್ಬಾಲ್ ಮರ್ದಾಳ ವಾರ್ಷಿಕ ವರದಿ ಹಾಗೂ ಮುಹಮ್ಮದ್ ಅಮ್ಮಂಜೆ - [ಸೌದಿ: ರಂಜಾನ್ ಆರಂಭದಿಂದ ಚಳಿಗಾಲ ಮತ್ತೆ ತೀವ್ರ- ಹವಾಮಾನ ತಜ್ಞರಿಂದ ಮಾಹಿತಿ](https://janadhvani.com/post/53550/) - ಬೆಳಿಗ್ಗೆ ಅನುಭವಿಸುವ ಭಾರೀ ಹಿಮವು ಇದರ ಸಂಕೇತವಾಗಿದೆ ಎಂದು ಅವರು ವಿವರಿಸಿದರು. - [ಯಾತ್ರಿಕರ ಗಮನಕ್ಕೆ: ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ ಬದಲಾವಣೆ](https://janadhvani.com/post/53544/) - ಹೊಸ ಬದಲಾವಣೆಗಳ ಹಿನ್ನೆಲೆಯಲ್ಲಿ, ಪ್ರಯಾಣಿಕರು ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ವಿನಂತಿಸಿದ್ದಾರೆ. - [ಫೆ.12: ಮಂಜನಾಡಿ, ತೌಡುಗೋಳಿ ಕ್ರಾಸ್ ನಲ್ಲಿ ಸುನ್ನೀ ಆದರ್ಶ ಸಂಗಮ](https://janadhvani.com/post/53543/) - ಕರ್ನಾಟಕ ಮುಸ್ಲಿಂ ಜಮಾಅತ್ , ಎಸ್.ವೈ.ಎಸ್, ಎಸ್ಸೆಸ್ಸೆಫ್, ಎಸ್.ಎಂ ಎ ಹಾಗೂ ಎಸ್.ಜೆ.ಎಂ ತೌಡುಗೋಳಿ, ಮೋಂಟುಗೋಳಿ ಹಾಗೂ ಮಂಜನಾಡಿ ಸರ್ಕಲ್ ಗಳ ಸಂಯುಕ್ತ ಆಶ್ರಯದಲ್ಲಿ ಸುನ್ನೀ ಆದರ್ಶ ಸಂಗಮವು ಕ್ಲಿಪ್ಪಿಂಗ್ ಸಹಿತ ಫೆಬ್ರವರಿ 12 ಗುರುವಾರ ಸಂಜೆ 7:00 ಗಂಟೆಗೆ ತೌಡುಗೋಳಿ ಕ್ರಾಸ್ ಜಂಕ್ಷನ್ ನಲ್ಲಿ ನಡೆಯಲಿರುವುದು. ಸ್ವಾಗತ ಸಮಿತಿ ಚಯರ್ ಮ್ಯಾನ್ ಅಬ್ಬಾಸ್ ಹಾಜಿ ತೌಡುಗೋಳಿ ಅಧ್ಯಕ್ಷತೆ ವಹಿಸಲಿರುವರು. ಅಬ್ಬುರ್ರಹ್ಮಾನ್ ಮದನಿ ಮೂಳೂರು ಕಾರ್ಯಕ್ರಮ ಉದ್ಘಾಟಿಸಲಿರುವರು. ಖ್ಯಾತ ವಾಗ್ಮಿ ಮುಹಮ್ಮದ್‌ ಅಶ್ರಫ್ ಸಅದಿ ಬಾಕಿಮಾರ್ ಮುಖ್ಯ - [ಸೌದಿ: ಹಜ್ಜ್ ಗೆ ಸಿದ್ಧತೆ- ಆನ್‌ಲೈನ್‌ನಲ್ಲಿ ಸಂದರ್ಶಕ ವೀಸಾಗಳ ನವೀಕರಣ ಸ್ಥಗಿತ](https://janadhvani.com/post/53539/) - ರಿಯಾದ್: ಸೌದಿ ಅರೇಬಿಯಾದಲ್ಲಿ ಆನ್‌ಲೈನ್‌ನಲ್ಲಿ ಸಂದರ್ಶಕ ವೀಸಾಗಳ ನವೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಜ್ ಯಾತ್ರೆಯ ದೃಷ್ಟಿಯಿಂದ ವೀಸಾ ನವೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ವೀಸಾ ನವೀಕರಣಗಳನ್ನು ಬೇಗನೇ ಸ್ಥಗಿತಗೊಳಿಸಿರುವುದು ಸಂದರ್ಶಕ ವೀಸಾಗಳಲ್ಲಿ ಆಗಮಿಸಿದ ವಲಸಿಗ ಕುಟುಂಬಗಳಿಗೆ ಹಿನ್ನಡೆಯಾಗಿದೆ. ಹೊಸ ನಿಯಂತ್ರಣವು ಹಜ್ ಯಾತ್ರೆಯ ದೃಷ್ಟಿಯಿಂದ ಈ ಹಿಂದೆ ವೀಸಾಗಳ ಮೇಲೆ ವಿಧಿಸಲಾಗಿದ್ದ ನಿಯಂತ್ರಣಗಳ ಮುಂದುವರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಅಬ್ಬಿರ್ ಮೂಲಕ ನವೀಕರಿಸಲು ಪ್ರಯತ್ನಿಸುವವರಿಗೆ ಜವಾಝಾತ್ ಕಚೇರಿಯನ್ನು ನೇರವಾಗಿ ಸಂಪರ್ಕಿಸಬೇಕು ಎಂಬ ಸಂದೇಶ ಲಭಿಸುತ್ತಿದೆ. ಇದರೊಂದಿಗೆ, ಸೌದಿ - [ಬ್ರಿಟಿಷ್ ರ‍್ಯಾಪರ್ 'ಸೆಂಟ್ರಲ್ ಸೀ' ಇಸ್ಲಾಂಗೆ ಮತಾಂತರ- ನೇರ ಪ್ರಸಾರದಲ್ಲಿ ಅಧಿಕೃತ ಘೋಷಣೆ](https://janadhvani.com/post/53536/) - 'ನಾನು ನನ್ನ ಹೆಸರನ್ನು ಅಖೀಲ್ ಎಂದು ಬದಲಾಯಿಸಿಕೊಂಡು ಶಹಾದಾ ಪಠಿಸಿದೆ.' "ನಾನು ಈಗ ಮುಸ್ಲಿಂ" ಎಂದು ಸೆಂಟ್ರಲ್ ಸೀ ಪ್ರೇಕ್ಷಕರಿಗೆ ಹೇಳಿದರು. - [ಹರಿದು ಬಂದ ಜನಸಾಗರ ಸಾಕ್ಷಿ: ಸಮಸ್ತ ಶತಮಾನೋತ್ಸವಕ್ಕೆ ಭವ್ಯ ಸಮಾಪ್ತಿ](https://janadhvani.com/post/53528/) - ವಿಶ್ವದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಕೈಗಾರಿಕಾ ವಲಯಗಳ ಎಲ್ಲಾ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದ ಸಮಾರೋಪ ಮಹಾ ಸಮ್ಮೇಳನವು ಕೇರಳದ ಇತಿಹಾಸದಲ್ಲಿಯೇ ಅತಿದೊಡ್ಡ ಸಮ್ಮೇಳನವಾಯಿತು. - [45 ಲಕ್ಷ ಜನಸಂಖ್ಯೆ ಹೊಂದಿರುವ ಮಲಪ್ಪುರಂ ಜಿಲ್ಲೆಯನ್ನು ವಿಭಜಿಸಬೇಕು- ಸಮಸ್ತ](https://janadhvani.com/post/53525/) - ಸರ್ಕಾರದಿಂದ ಹೊಸದಾಗಿ ವಕ್ಫ್ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಕೆ. ಉಮರ್ ಫೈಝಿ ಮುಕ್ಕಂ ಅವರು ಈ ನಿರ್ಣಯವನ್ನು ಮಂಡಿಸಿದರು. - [ಇಷ್ಟ ಇಲ್ಲದಿದ್ರೆ ತಾಯಿಯಾಗಬಾರದು- ಅಪ್ರಾಪ್ತ ಬಾಲಕಿಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ](https://janadhvani.com/post/53524/) - ತನ್ನ ಇಚ್ಛೆಗೆ ವಿರುದ್ಧವಾಗಿ ತಾಯಿಯಾಗುವಂತೆ ಮಹಿಳೆಗೆ ನ್ಯಾಯಾಂಗ ಒತ್ತಾಯಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್, ಅಪ್ರಾಪ್ತ ವಯಸ್ಸಿನ ಬಾಲಕಿಯ 30 ವಾರಗಳ ಗರ್ಭವನ್ನು ವೈದ್ಯಕೀಯವಾಗಿ ಕೊನೆಗೊಳಿಸಲು ಅನುಮತಿ ನೀಡಿದೆ. - [UAE 'ಸುರಿಬೈಲಿಯನ್ಸ್ ಸ್ನೇಹ ಕೂಟಾಯಿಮ' 5 ನೇ ವಾರ್ಷಿಕ ಸಂಗಮ- ನಾಳೆ ದುಬೈನಲ್ಲಿ](https://janadhvani.com/post/53521/) - ವಿದೇಶದಲ್ಲಿದ್ದರೂ ತಮ್ಮ ನಾಡಿನ ಸಂಸ್ಕ್ರತಿ , ಸ್ನೇಹ ಮತ್ತು ಒಗ್ಗಟ್ಟನ್ನು ಜೀವಂತವಾಗಿ ಉಳಿಸುವ ಉದ್ದೇಶದಿಂದ ರಚಿಸಿದ ಸಂಘಟನೆಯಾಗಿದೆ ಸುರಿಬೈಲಿಯನ್ಸ್ ಕೂಟಾಯಿಮ, ಸುರಿಬೈಲಿಯನ್ಸ್ ಕೂಟಾಯಿಮ ಇದರ ಅಧ್ಯಕ್ಷರಾದ ಅಬೂಬಕ್ಕರ್ ಕೊಪ್ಪಳ ಇವರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯ ಅದ್ಯಕ್ಷರಾಗಿ ಹಮೀದ್ ಕುಲ್ಯಾರ್ ,ಕನ್ವೀನರ್ ಆಗಿ ಹನೀಫ್ ಖಂಡಿಗ ಮತ್ತು ಕೋಶಾಧಿಕಾರಿಯಾಗಿ ಹನೀಫ್ ಅಶ್ಅರಿಯ ನಗರ ಅವರನ್ನು ಆಯ್ಕೆ ಮಾಡಲಾಯಿತು. ಫೆಬ್ರವರಿ 8ರಂದು ಮದ್ಯಾಹ್ನ 2 ಕ್ಕೆ ಮುಶ್ರಿಫ್ ಪಾರ್ಕ್ ದುಬೈ ಅಲ್ಲಿ ಸ್ನೇಹ ಕೂಟಾಯಿಮ ಕಾರ್ಯಕ್ರಮ ನಡೆಯಲಿದೆ - [ಸಮಸ್ತ ಶತಮಾನೋತ್ಸವ ಸಂಭ್ರಮ- ನಾಳೆ ಅಂತರರಾಷ್ಟ್ರೀಯ ಮಹಾಸಮ್ಮೇಳನ](https://janadhvani.com/post/53509/) - ಸಮಸ್ತ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಪೊಲೀಸರಿಂದ ವಿಶೇಷ ಸೂಚನೆ - [ಇರಾನ್-ಯುಎಸ್ ನೇರ ಮಾತುಕತೆ ಇಂದಿಲ್ಲ : ಮಸ್ಕತ್‌ನಲ್ಲಿ ಪರಮಾಣು ಮಾತುಕತೆ ಆರಂಭ](https://janadhvani.com/post/53498/) - ಇರಾನ್ ಇಂದು ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾದ ಖರಮ್‌ಶಹರ್ -4 ಕ್ಷಿಪಣಿಯನ್ನು ತನ್ನ ಶಸ್ತ್ರಾಸ್ತ್ರಗಳ ಪಟ್ಟಿಗೆ ಸೇರಿಸಿದೆ. ಇದು 2000 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. - [ವಾರದೊಳಗೆ ಮೂರು ಆತ್ಮಹತ್ಯೆ ಪ್ರಕರಣ!- ಮುಸ್ಲಿಂ ಯುವಕರಿಗೇನಾಗಿದೆ..?](https://janadhvani.com/post/53496/) - ಯುವ ಸಮೂಹವಿಂದು ರೀಲ್ಸ್ ಬದುಕಿಗಾಗಿ ರಿಯಲ್ ಬದುಕನ್ನು ಸಮಸ್ಯೆಯೊಳಗೆ ಬಂಧಿಯಾಗಿಸುತ್ತಿದ್ದಾರೆ. - [ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ](https://janadhvani.com/post/53493/) - ಬೆಳ್ತಂಗಡಿ; ಉಳ್ತೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮುರ್ಶಿದುಲ್ ಅನಾಂ ದರ್ಸ್ ಉಳ್ತೂರು ಇದರ ದರ್ಸ್ ವಾರ್ಷಿಕ, ಉನ್ನತ ವಿದ್ಯಾಭ್ಯಾಸಕ್ಕಾಗಿ ಯೂನಿವರ್ಸಿಟಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಹಾಗೂ ಮರ್ಹೂಂ ಮುಹಮ್ಮದ್ ಫಾಳಿಲಿ ಅನುಸ್ಮರಣೆಯು ಜಮಾಅತ್ ಅಧ್ಯಕ್ಷರಾದ ಕೆ.ಎಚ್ ಅಝೀಝುದ್ದೀನ್ ರವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರದಲ್ಲಿ ನಡೆಯಿತು. ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ರವರು ಅನುಸ್ಮರಣೆಗೆ ನೇತೃತ್ವ ನೀಡಿ ದುಆಶೀರ್ವಚನ ನೀಡಿದರು. ಪಾಂಡಿಯಾಳ್ ಮುದರ್ರಿಸ್ ಉಸ್ತಾದ್ ಐ.ಎಂ.ಉಮರ್ ಅಹ್ಸನಿ ಇನೋಳಿ ಸಭೆಯನ್ನು ಉದ್ಘಾಟಿಸಿದರು. ಉಳ್ತೂರು ಮುದರ್ರಿಸ್ - [ಫೆಬ್ರವರಿ 8 ರಿಂದ ಹಜ್ ವೀಸಾಗಳು ಲಭ್ಯ- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ](https://janadhvani.com/post/53474/) - ವಿದೇಶಗಳಿಂದ ಬರುವ ಯಾತ್ರಿಕರಿಗೆ ವಸತಿ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಒಪ್ಪಂದಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವಾಲಯ ಘೋಷಿಸಿದೆ. - [ಕುವೈತ್‌ನಲ್ಲಿ ಚಾಲನಾ ಪರವಾನಗಿ ಕಾರ್ಯವಿಧಾನಗಳು ಮತ್ತಷ್ಟು ಕಠಿಣ](https://janadhvani.com/post/53470/) - ಗಂಭೀರ ಸಂಚಾರ ಉಲ್ಲಂಘನೆ ಮಾಡುವ ವಲಸಿಗರನ್ನು ಗಡೀಪಾರು ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. - [ವಲಸಿಗರಿಗೆ ಶುಭ ಸುದ್ದಿ: 'ಸಹಲ್' ಅಪ್ಲಿಕೇಶನ್ ನಲ್ಲಿ ಪಾಸ್‌ಪೋರ್ಟ್ ವಿವರಗಳನ್ನು ನವೀಕರಿಸಲು ಸೌಲಭ್ಯ](https://janadhvani.com/post/53478/) - ಸರ್ಕಾರಿ ಕಚೇರಿಗಳಿಗೆ ನೇರವಾಗಿ ಭೇಟಿ ನೀಡದೆಯೇ ಕಾರ್ಯವಿಧಾನಗಳನ್ನು ನಿಮಿಷಗಳಲ್ಲಿ ಪೂರ್ಣಗೊಳಿಸಬಹುದು - [heLPy ಲೈವ್ಲಿಹುಡ್ ವಾರ್ಷಿಕ ಮಹಾಸಭೆ- ನೂತನ ಸಾರಥಿಗಳ ಆಯ್ಕೆ](https://janadhvani.com/post/53459/) - ದಮಾಮ್: heLPy ಲೈವ್ಲಿಹುಡ್ ನ ವಾರ್ಷಿಕ ಮಹಾಸಭೆಯು ಜನವರಿ 29, 2026 ರಂದು “ರೆಡ್ ಪಾಟ್” ರೆಸ್ಟೋರೆಂಟ್ ದಮ್ಮಾಮ್ – ಇದರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ಮೊಹಮ್ಮದ್ ರಿಯಾಜ್ ಅವರಿಂದ ಹೆಲ್ಪಿಯ ಸಂಕ್ಷಿಪ್ತ ಪರಿಚಯದೊಂದಿಗೆ ಪ್ರಾರಂಭವಾಯಿತು, ಅವರು ಕಳೆದ 14 ವರ್ಷಗಳಲ್ಲಿ ಸಂಸ್ಥೆಯ ಸಾಮಾಜಿಕ ಸೇವೆಯ ಯಶಸ್ವಿ ಪ್ರಯಾಣವನ್ನು ಎತ್ತಿ ತೋರಿಸಿದರು. ಸಭೆಯಲ್ಲಿ ಬದ್ರುದ್ದೀನ್ ಕೊಲ್ನಾಡ್ ಅವರು ಖಿರಾಅತ್ ಪಠಿಸಿದರು. ನಂತರ ಮೊಹಿದಿನ್ ಬಾವಾ ಅವರು ಹಾಲಿ ಪದಾಧಿಕಾರಿಗಳನ್ನ, ಅತಿಥಿಗಳನ್ನ ಹಾಗು ಸಭಿಕರನ್ನ ಆತ್ಮೀಯವಾಗಿ ಸ್ವಾಗತಿಸಿದರು. ಮನ್ಸೂರ್ - [ಕಸ್ಟಮ್ಸ್ ಬ್ಯಾಗೇಜ್ ನಿಯಮಗಳು 2026- ಹೊಸ ಬದಲಾವಣೆಗಳೇನು?](https://janadhvani.com/post/53438/) - ವಿದೇಶದಿಂದ ಹಿಂದಿರುಗುವ ನಿವಾಸಿಗಳು ವಿದೇಶದಲ್ಲಿ ಕಳೆದ ಸಮಯವನ್ನು ಆಧರಿಸಿ ಸುಂಕ ರಹಿತ ಭತ್ಯೆಗಳನ್ನು ಪಡೆಯಬಹುದು - [ಕ್ರಿಯಾ ಸಮಿತಿಯ ಹೋರಾಟಕ್ಕೆ ಜಯ- ಕುಂಬಳೆ ಟೋಲ್ ಪ್ಲಾಜಾ ಬಂದ್](https://janadhvani.com/post/53454/) - ಟೋಲ್ ಪ್ರಕ್ರಿಯೆ ಆರಂಭವಾದಾಗಿನಿಂದ ಒಂಬತ್ತು ತಿಂಗಳಿನಿಂದ ಏನನ್ನೂ ಮಾಡದ ಬಿಜೆಪಿ ನಾಯಕರು ಇದ್ದಕ್ಕಿದ್ದಂತೆ ಗೆಲುವಿನ ಕ್ರೆಡಿಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಾಯಕರು ಹೇಳಿದರು. - [ಭಯ ಬೇಡ: ಭಾರತದಲ್ಲಿ ಕೆಲವು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಾಧ್ಯ- ವಿಶ್ವ ಆರೋಗ್ಯ ಸಂಸ್ಥೆ](https://janadhvani.com/post/53447/) - ಪುರುಷರಲ್ಲಿ ಬಾಯಿಯ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಹೊಟ್ಟೆಯ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು. ಮಹಿಳೆಯರಲ್ಲಿ, ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಬಾಯಿಯ ಕುಹರದ ಕ್ಯಾನ್ಸರ್ ಅನ್ನು ಸಹ ತಡೆಗಟ್ಟಬಹುದು. - [ಸೌದಿ: ಭಾರೀ ಮಂಜು ಮತ್ತು ಧೂಳಿನ ಬಿರುಗಾಳಿ- ಮಕ್ಕಾ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ರೆಡ್ ಅಲರ್ಟ್](https://janadhvani.com/post/53437/) - ಮಕ್ಕಾ, ಅಲ್-ಬಹಾ, ಅಸೀರ್ ಮತ್ತು ಜಿಝಾನ್ ಪ್ರದೇಶಗಳ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಬಲವಾದ ಗಾಳಿ ಬೀಸಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. - [ವಲಸಿಗರಿಗೆ ಶುಭ ಸುದ್ದಿ: ತೆರಿಗೆ ರಹಿತವಾಗಿ ಸಾಗಿಸಬಹುದಾದ ಚಿನ್ನಾಭರಣಗಳ ಪ್ರಮಾಣ ಹೆಚ್ಚಳ](https://janadhvani.com/post/53434/) - ಅದೇ ಸಮಯದಲ್ಲಿ, ತಂದ ಚಿನ್ನವು ಆಭರಣವಾಗಿರಬೇಕು ಎಂಬುದು ಕಡ್ಡಾಯವಾಗಿದೆ. ಅಂದರೆ ಚಿನ್ನದ ನಾಣ್ಯಗಳು ಮತ್ತು ಬಿಸ್ಕತ್ತುಗಳಂತಹ ವಸ್ತುಗಳು ಈ ವ್ಯಾಪ್ತಿಗೆ ಬರುವುದಿಲ್ಲ. - [ಡಿಕೆಯಸ್ಸಿ ಜುಬೈಲ್ ಘಟಕದ ಮಹಾಸಭೆ: ಅಧ್ಯಕ್ಷರಾಗಿ ಮುಸ್ತಫಾ ಮೈನ ಆಯ್ಕೆ](https://janadhvani.com/post/53430/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನದ ಜುಬೈಲ್ ಘಟಕದ ಮಹಾಸಭೆಯು ದಿನಾಂಕ 30, ಜನವರಿ 2026 ಶುಕ್ರವಾರ ಅಧ್ಯಕ್ಷರಾದ ಮುಹಮ್ಮದ್ ಅಲಿ ಕೃಷ್ಣಾಪುರ ಅವರ ಅಧ್ಯಕ್ಷತೆಯಲ್ಲಿ ಜುಬೈಲ್ ನಲ್ಲಿ ಜರಗಿತು. ಜಾಫರ್ ಮುಂಡ್ಕೂರ್ ವಾರ್ಷಿಕ ವರದಿಯನ್ನು ಹಾಗೂ ಹಣಕಾಸು ಕಾರ್ಯದರ್ಶಿ ಅನ್ವರ್ ಪಡುಬಿದ್ರಿ ಯವರು ಪ್ರವರ್ತನಾ ವರದಿಯನ್ನು ಸಭೆಯಲ್ಲಿ ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು. ಡಿಕೆಯಸ್ಸಿ ದಮ್ಮಾಂ ವಲಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತ್ರತ್ವದಲ್ಲಿ 2026-27 ನೇ ಸಾಲಿಗೆ - [ಡಿಕೆಯಸ್ಸಿ ದಮ್ಮಾಂ ಘಟಕಕ್ಕೆ ನೂತನ ಸಾರಥ್ಯ](https://janadhvani.com/post/53417/) - ಅಧ್ಯಕ್ಷರಾಗಿ ಜಮಾಲ್ ಸ್ವಾಲಿಹ್ ಕಣ್ಣಂಗಾರ್, ಡೆವಲಪ್ ಮೆಂಟ್ ಚಯರ್ಮ್ಯಾನ್ ಹಸನ್ ಬಾವ ಕುಪ್ಪೆಪದವು, ಪ್ರಧಾನ ಕಾರ್ಯದರ್ಶಿ ಶೌಕತ್ ತೀರ್ಥ ಹಳ್ಳಿ, ಹಣಕಾಸು ಕಾರ್ಯದರ್ಶಿಯಾಗಿ ಶಾಕಿರ್ ಬೊಳ್ಳಾಯಿ ಆಯ್ಕೆಗೊಂಡರು. - [ಏರ್ ಇಂಡಿಯಾ ಎಕ್ಸ್‌ಪ್ರೆಸ್: ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ 20% ವರೆಗೆ ರಿಯಾಯಿತಿ](https://janadhvani.com/post/53413/) - ಫೆಬ್ರವರಿ 11 ರಿಂದ ಡಿಸೆಂಬರ್ 31 ರ ನಡುವಿನ ಪ್ರಯಾಣಕ್ಕಾಗಿ ಫೆಬ್ರವರಿ 5 ರೊಳಗೆ ಮಾಡಿದ ಬುಕಿಂಗ್‌ಗಳಿಗೆ ಈ ಕೊಡುಗೆ ಲಭ್ಯವಿದೆ. - [ಸೌದಿ: ವಿಷಕಾರಿ ಅಂಶಗಳಿಲ್ಲ- ಮಾರುಕಟ್ಟೆಯಲ್ಲಿರುವ 'Aptamil' ಸಂಪೂರ್ಣ ಸುರಕ್ಷಿತವಾಗಿದೆ](https://janadhvani.com/post/53407/) - ರಿಯಾದ್: ಜಾಗತಿಕವಾಗಿ ಎಚ್ಚರಿಕೆ ನೀಡಲಾಗಿರುವ ಆಪ್ಟಾಮಿಲ್ ಫಾರ್ಮುಲಾ ಹಾಲಿನ ಬ್ಯಾಚ್‌ಗಳು ಸೌದಿ ಮಾರುಕಟ್ಟೆಯನ್ನು ತಲುಪಿಲ್ಲ ಎಂದು ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ದೃಢಪಡಿಸಿದೆ. ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಪ್ರಸ್ತುತ ಲಭ್ಯವಿರುವ ಆಪ್ಟಾಮಿಲ್ ಉತ್ಪನ್ನಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಮಕ್ಕಳಿಗಾಗಿ ಉತ್ಪಾದಿಸುವ ಆಹಾರ ಮತ್ತು ಉತ್ಪನ್ನಗಳ ಸುರಕ್ಷತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದಾಗಿ ಮತ್ತು ಯಾವುದೇ ಉಲ್ಲಂಘನೆ ಅಥವಾ ಸುರಕ್ಷತಾ ಲೋಪ ಕಂಡುಬಂದರೆ ತಕ್ಷಣದ ನಿಯಂತ್ರಕ ಕ್ರಮ ಕೈಗೊಳ್ಳುವುದಾಗಿ ಪ್ರಾಧಿಕಾರ ವಿವರಿಸಿದೆ. ಕೆಲವು ವಿದೇಶ ರಾಷ್ಟ್ರಗಳಲ್ಲಿ ಉತ್ಪನ್ನದ ಕುರಿತು ಎಚ್ಚರಿಕೆಗಳು - [SIR ಮಾಹಿತಿ ಸಂಗ್ರಹದ ನೆಪದಲ್ಲಿ ಮಹಿಳೆಯ ವೇಷದಲ್ಲಿ ಬಂದು ಕಳ್ಳತನ - ಯುವಕನ ಬಂಧನ](https://janadhvani.com/post/53405/) - ಶುಕ್ರವಾರ ಮಧ್ಯಾಹ್ನ ಕರಿಂಗಪ್ಪಾರದಲ್ಲಿರುವ ಹಂಝ ಹಾಜಿ ಅವರ ಮನೆಯಲ್ಲಾಗಿತ್ತು ದರೋಡೆ. - [ಸುಳ್ಯ - ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ](https://janadhvani.com/post/53402/) - ಸುಳ್ಯ: ಇಕ್ರಾಮುಸ್ಸುನ್ನ ಎರಡನೇ ಬಿರುದುದಾನ ಸಮ್ಮೇಳನ ಹಾಗೂ ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ 42ನೇ ವಾರ್ಷಿಕ ಸಮಾರಂಭವು ಎಲಿಮಲೆ ಮಸೀದಿ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ಸಮಾಪ್ತಿಗೊಂಡಿತು. ಸೈಯಿದ್ ಮುಹ್ಸಿನ್ ತಂಙಳ್ ರವರು ನಡೆಸುಕೊಂಡು ಬರುತ್ತಿರುವ ಇಕ್ರಾಮುಸ್ಸುನ್ನ ದರ್ಸ್ ಎಲಿಮಲೆ ಹಾಗೂ ಯುವಕರ ಸಂಘಟನೆಯಾದ ನುಸ್ರತ್ ಜಂಟಿಯಾಗಿ ದಿನಾಂಕ 29 ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ವಿವಿಧ ರೀತಿಯ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ 30 ರ ಶುಕ್ರವಾರ ಸಂಜೆಯವರೆಗೆ ನಡೆಯಿತು. ಎಲಿಮಲೆ ತಂಙಳ್ ರವರ ಪಿತಾಮಹರ ಆಂಡ್ ನೇರ್ಚೆ, - [ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ](https://janadhvani.com/post/53396/) - ಉಳ್ತೂರು ; ಇಂದು ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ ಬೆಳ್ತಂಗಡಿ; ಉಳ್ತೂರು ಮುಹಿಯುದ್ದೀನ್ ಜುಮಾ ಮಸ್ಜಿದ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮುರ್ಶಿದುಲ್ ಅನಾಂ ದರ್ಸ್ ಉಳ್ತೂರು ಇದರ ದರ್ಸ್ ವಾರ್ಷಿಕ, ಉನ್ನತ ವಿದ್ಯಾಭ್ಯಾಸಕ್ಕಾಗಿ ಯೂನಿವರ್ಸಿಟಿಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಹಾಗೂ ಮರ್ಹೂಂ ಮುಹಮ್ಮದ್ ಫಾಳಿಲಿ ಅನುಸ್ಮರಣೆಯು ಫೆಬ್ರವರಿ 1 ರಂದು ಜಮಾಅತ್ ಅಧ್ಯಕ್ಷರಾದ ಕೆ.ಎಚ್ ಅಝೀಝುದ್ದೀನ್ ರವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರದಲ್ಲಿ ನಡೆಯಲಿದೆ. ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ರವರು ದುಆಶೀರ್ವಚನ ನೀಡಲಿದ್ದು, ಉಳ್ತೂರು ಉಳ್ತೂರು ಮುಹಮ್ಮದ್ - [ಪ್ರಸಿದ್ಧ 'ಕಾನ್ಫಿಡೆಂಟ್ ಗ್ರೂಪ್‌' ಚೇರ್ಮಾನ್ ಸಿ.ಜೆ.ರಾಯ್ ಐಟಿ ದಾಳಿಗೆ ಬೇಸತ್ತು ಆತ್ಮಹತ್ಯೆ](https://janadhvani.com/post/53394/) - ಇಂತಹ ದೊಡ್ಡ ಕಾನ್ಫಿಡೆಂಟ್ ಗ್ರೂಫ್ ಸಂಸ್ಥೆಯ ಒಡೆಯ ಜೀವನದಲ್ಲಿ ಕಾನ್ಫಿಡೆಂಟ್ ಕಳೆದುಕೊಂಡಿದ್ಯಾಕೆ? ಇವರ ಒಂದಿಷ್ಟು ರೋಚಕ ಸಂಗತಿಗಳು ಇಲ್ಲಿವೆ. - [ಪುತ್ತೂರು ಗೋಳಿಕಟ್ಟೆಯ  ಉಮ್ರಾ ಯಾತ್ರಾರ್ತಿ ಜಿದ್ದಾದಲ್ಲಿ  ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್](https://janadhvani.com/post/53391/) - ಪುತ್ತೂರಿನ ಪರ್ಲಡ್ಕದ ಗೋಳಿಕಟ್ಟೆಯ ನಿವಾಸಿಯಾದ ಕರಾವಳಿ ಅಬ್ಬಾಸ್ ಹಾಜಿಯವರು ದಿನಾಂಕ 28/01/2026 ರಂದು ಉಮ್ರಾ ಮುಗಿಸಿ ಊರಿಗೆ ತೆರಳುತ್ತಿದ್ದಾಗ ಜಿದ್ದಾದಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಜಿದ್ದಾದ ದಹ್ಬಾನ್ ಖಬರ್ ಸ್ಥಾನದಲ್ಲಿ ಕೆಸಿಎಫ್ ಜಿದ್ದಾ ಝೋನಿನ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು ಅಂತ್ಯಕ್ರಿಯೆಗೆ ಬೇಕಾದ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳು ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಸೌದಿ ಅರೇಬಿಯಾದ ಕೆಸಿಎಫ್ ಜಿದ್ದಾ - [ಕೆಸಿಎಫ್ ಡೇ ಪ್ರಯುಕ್ತ ಬಹರೈನ್ ಸೌತ್ ಝೋನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ](https://janadhvani.com/post/53388/) - ಕೆಸಿಎಫ್ ಬಹರೈನ್ ಸೌತ್ ಝೋನ್ ವತಿಯಿಂದ "ಕೆಸಿಎಫ್ ಡೇ-2026" ಆಚರಣೆಯ ಅಂಗವಾಗಿ "ಸೇವೆ ನಮ್ಮ ಶಕ್ತಿ. ಬದ್ದತೆ ನಮ್ಮ ಗುರುತು" ಎಂಬ ಶಿರ್ಷಿಕೆಯಡಿಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಫೆಬ್ರವರಿ 6, 2026 (ಶುಕ್ರವಾರ) ಬೆಳಿಗ್ಗೆ 6:30 ರಿಂದ ಬೆಳಿಗ್ಗೆ 11:00 ರವರೆಗೆ ಸಲ್ಮಾನಿಯ ಮೆಡಿಕಲ್ ಕಾಂಪ್ಲೆಕ್ಸ್ ನಲ್ಲಿ ಈ ಶಿಬಿರ ನಡೆಯಲಿದೆ. ರಕ್ತದಾನವು ಶ್ರೇಷ್ಠ ದಾನವಾಗಿದ್ದು, ಇದು ಹಲವು ಜೀವಗಳನ್ನು ಉಳಿಸುವ ಒಂದು ಮಹತ್ತರವಾದ ಮಾನವೀಯ ಸೇವೆಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಂಘಟನೆಯ ಕಾರ್ಯಕರ್ತರು, - [ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ](https://janadhvani.com/post/53385/) - ಸುಳ್ಯ: ಎಲಿಮಲೆ ಇಕ್ರಾಮುಸ್ಸುನ್ನ ಸನದುದಾನ ಮಹಾಸಮ್ಮೇಳನ ಹಾಗೂ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭವು ನಾಳೆ ಜನವರಿ 29 ಮತ್ತು 30 ರಂದು ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಲಿದೆ. ಸೈಯಿದ್ ಮುಹ್ಸಿನ್ ಸೈದಲವಿಕೋಯ ಅಲ್ ಬಖಾರಿ ಕುಂಜಿಲಂ ತಂಙಳ್ ಮುದರ್ರಿಸ್ ಎಲಿಮಲೆ ಯವರ ನೇತೃತ್ವದಲ್ಲಿ ನಡೆಸುತ್ತಿರುವ ಇಕ್ರಾಮುಸ್ಸುನ್ನ ದರ್ಸ್ ಎಲಿಮಲೆ ಇದರ ಎರಡನೇ ಸನದುದಾನ ಮಹಾಸಮ್ಮೇಳನ ಹಾಗೂ ಎಲಿಮಲೆ ಯುವಕರ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಎಸೋಸಿಯೇಷನ್ ಇದರ 42 ನೇ ವಾರ್ಷಿಕ ಸಮಾರಂಭ - [ಇರಾನ್ ವಿರುದ್ಧದ ದಾಳಿಗೆ ತನ್ನ ವಾಯುಪ್ರದೇಶ ಅಥವಾ ಪ್ರದೇಶವನ್ನು ಅನುಮತಿಸುವುದಿಲ್ಲ- ಸೌದಿ ಕ್ರೌನ್ ಪ್ರಿನ್ಸ್](https://janadhvani.com/post/53383/) - ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಸೌದಿ ಸರ್ಕಾರದ ನಿಲುವಿಗೆ ಇರಾನ್ ಅಧ್ಯಕ್ಷರು ಧನ್ಯವಾದ ಅರ್ಪಿಸಿದರು - [ಲ್ಯಾಂಡಿಂಗ್ ವೇಳೆ ಖಾಸಗಿ ವಿಮಾನ ಪತನ- ಉಪಮುಖ್ಯಮಂತ್ರಿ ಸಹಿತ ಆರು ಮಂದಿ ಮೃತ್ಯು](https://janadhvani.com/post/53377/) - ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ಗೆ ಪ್ರಯತ್ನಿಸುತ್ತಿದ್ದಾಗ ಅವಘಡ ಸಂಭವಿಸಿದೆ - [ನಿಮ್ಮ ಕಷ್ಟಗಳಿಗೆ ಪರಿಹಾರ ಬೇಕೇ..? ಈ ಮಸೀದಿಗೆ ಬನ್ನಿರಿ....!!!](https://janadhvani.com/post/53373/) - ✍️ ಎಂ ಹೆಚ್ ಹಸನ್ ಝುಹ್'ರಿ, ಮಂಗಳಪೇಟೆ mh.hasanzuhri@gmail.com ಮಂಗಳಪೇಟೆ! ಈ ಹೆಸರು ಕೇಳದವರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಂತೆ ಹೊರ ಜಿಲ್ಲೆಯಲ್ಲಿಯೂ ಚಿರಪರಿಚಿತ ಗೊಂಡ ಹೆಸರಿದು. ಅದಕ್ಕೆ ಕಾರಣ ಇಲ್ಲಿಯ ಪುರಾತನ ಮಸೀದಿ. ಸರಿ ಸುಮಾರು ನೂರು,ನೂರೈವತ್ತು ವರ್ಷಕ್ಕಿಂತಲೂ ಹೆಚ್ಚು ಇತಿಹಾಸವಿರುವ ಮಂಗಳಪೇಟೆ ಮುಹ್‌ಯಿದ್ದೀನ್ ಜುಮುಅ: ಮಸ್ಜಿದ್ ಬಡವರ ,ನಿರ್ಗತಿಕರ, ರೋಗಿಗಳ,ಅಸಹಾಯಕರ,ದು:ಖಿತರ,ಮನನೊಂದವರ, ಹತಾಶೆಗೊಂಡವರ, ಜೀವನದಲ್ಲಿ ಸೋಲನುಭವಿಸಿದವರ ಪಾಲಿಗೆ ಆಶಾ ಕಿರಣ ವಾಗಿದೆ. ಹಿಂದಿನ ಕಾಲದಿಂದಲೂ ಜನರು ಮನಶಾಂತಿಗಾಗಿ, ಸಮಸ್ಯೆಗಳ ಪರಿಹಾರಕ್ಕಾಗಿ ಮಂಗಳಪೇಟೆ ಮಸೀದಿಗೆ ಹರಕೆ ಮಾಡುತ್ತಿದ್ದರು. ಆ - [ಚಳಿಯಿಂದ ತಪ್ಪಿಸಲು ಟ್ರಕ್ ಒಳಗೆ ಹೀಟರ್ ಇಟ್ಟು ಮಲಗಿದ್ದ ಭಾರತೀಯ ಯುವಕನಿಗೆ ದಾರುಣ ಅಂತ್ಯ](https://janadhvani.com/post/53371/) - ಚಳಿಯಿಂದ ರಕ್ಷಣೆ ಪಡೆಯಲು ಹೀಟರ್ ಇಟ್ಟು ಮಲಗಿದ್ದ ಅನ್ಸಾರ್ ಉಸಿರುಗಟ್ಟುವಿಕೆಯಿಂದ ಮೃತಪಟ್ಟಿದ್ದಾರೆ. - [ಯಾತ್ರಿಕರ ಗಮನಕ್ಕೆ: ವಿದೇಶದಿಂದ ಔಷಧಿ ಸಾಗಿಸುವುದಕ್ಕೆ ನಿಯಂತ್ರಣ](https://janadhvani.com/post/53367/) - ವೇಳಾಪಟ್ಟಿ 1 ರಲ್ಲಿ ಸೇರಿಸಲಾದ ಮಾರಕ ನೋವು ನಿವಾರಕಗಳು ಮತ್ತು ಇತರ ಔಷಧಿಗಳನ್ನು ಸಾಗಿಸುತ್ತಿದ್ದರೆ, ಅವುಗಳನ್ನು ಗರಿಷ್ಠ 15 ದಿನಗಳ ಚಿಕಿತ್ಸೆಗೆ ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ತರಬಹುದು. - [ಭಾರತದಲ್ಲಿ 'ನಿಫಾ' ಹೆಚ್ಚಳ: ಏಷ್ಯಾ ದೇಶಗಳ ವಿಮಾನ ನಿಲ್ದಾಣಗಳಲ್ಲಿ ಬಿಗಿ ತಪಾಸಣೆ](https://janadhvani.com/post/53363/) - ನಿಪಾ ವೈರಸ್ ಬಗ್ಗೆ ಜನರು ಭಯಪಡಲು ಕಾರಣವೇನೆಂದರೆ, ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು ಮತ್ತು ಇನ್ನೂ ಯಾವುದೇ ನಿರ್ಣಾಯಕ ಚಿಕಿತ್ಸೆ ಅಥವಾ ಲಸಿಕೆ ಇಲ್ಲ. - ["ಕಮಿಂಗ್ ಟು ಉಮ್ರಾ? " ಎಂಬ ಶೀರ್ಷಿಕೆಯಲ್ಲಿ ಹಜ್-ಉಮ್ರಾ ಸಚಿವಾಲಯದಿಂದ ಹೊಸ ಅಭಿಯಾನ](https://janadhvani.com/post/53362/) - ರಂಜಾನ್ ಅಂತ್ಯದವರೆಗೆ ನಡೆಯುವ ಈ ಅಭಿಯಾನವು ಉಮ್ರಾ ಪ್ರಯಾಣದ ಎಲ್ಲಾ ಹಂತಗಳಿಗೂ ಪ್ರಯೋಜನಕಾರಿಯಾಗಿದೆ. - [ಗೋಲ್ಡನ್ ಹೆಲ್ತ್ ಫೌಂಡೇಶನ್ ಕಿನ್ಯಾ: ಸಮಿತಿಯ ಮುಖಂಡರಿಂದ ಸ್ಪೀಕರ್ ಯು.ಟಿ. ಖಾದರ್ ಭೇಟಿ](https://janadhvani.com/post/53356/) - ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಯ ಆರಂಭಿಕ ಹಂತವಾದ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ, ಸಂಸ್ಥೆಯ ಐದನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿವಿಧ ವೈದ್ಯಕೀಯ ಸೇವಾ ಕಾರ್ಯಕ್ರಮಗಳ ಅನಾವರಣ ಕಾರ್ಯಕ್ರಮವು 2026 ಏಪ್ರಿಲ್ 5 ನೇ ತಾರೀಕು ಆದಿತ್ಯವಾರ ನಡೆಯಲಿದೆ. - [SMA ಕಾರ್ಕಳ ರೀಜಿನಲ್ ವತಿಯಿಂದ 'ಅನ್ನಸ್ವೀಹತ್' -ಕೆ.ಸಿ ರೋಡ್ ಉಸ್ತಾದ್ ಮುಖ್ಯ ಪ್ರಭಾಷಣ](https://janadhvani.com/post/53353/) - ಕಾರ್ಕಳ: SMA ಕಾರ್ಕಳ ರೀಜಿನಲ್ ವತಿಯಿಂದ ಅನ್ನಸ್ವೀಹತ್ ತರಬೇತಿ ಶಿಬಿರವು ಇಂದು(25-1-2026) ಸಂಜೆ 7 ಗಂಟೆಗೆ ಬಜಗೋಳಿ ಮಸೀದಿ ವಠಾರದಲ್ಲಿ ನಡೆಯಲಿದ್ದು, ಸಲ್ಮಾನ್ ಜುಮಾ ಮಸೀದಿ ಬಂಗ್ಲೆಗುಡ್ಡೆ ಖತೀಬ್ ಅಸ್ಸಯ್ಯಿದ್ ಫಝಲ್ ತಂಙಲ್ ದುಆ ದೊಂದಿಗೆ ಚಾಲನೆ ನೀಡಲಿದ್ದಾರೆ. ಜಾಮಿಯಾ ಸಅದಿಯಾ ಅರಬಿಕ್ ಕಾಲೇಜು ಕಾಸರಗೋಡು ಇದರ ಪ್ರೊಫೆಸರ್ ಬಹು ಅಲ್ ಹಾಜ್ ಹುಸೈನ್ ಸಅದಿ ಕೆ.ಸಿರೋಡ್ ಇಸ್ಲಾಮಿನಲ್ಲಿ ನಾಯಕತ್ವ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಗೆಯ್ಯಲಿದ್ದಾರೆ. ವೇದಿಕೆ ಯಲ್ಲಿ ಶಾಹುಲ್ ಹಮೀದ್ ರಶೀದ್ ಸಅದಿ ಅಲ್ - [ಸೌದಿ: ಬ್ಯಾಂಕಿಂಗ್ ಶುಲ್ಕಗಳ ಪರಿಷ್ಕರಣೆ - ವಿವಿಧ ಸೇವೆಗಳ ದರ ಇಳಿಕೆ](https://janadhvani.com/post/53347/) - ಅಂತರರಾಷ್ಟ್ರೀಯ ನಗದು ಹಿಂಪಡೆಯುವಿಕೆಯ ಶುಲ್ಕವನ್ನು ಮೌಲ್ಯದ ಮೂರು ಪ್ರತಿಶತಕ್ಕೆ ಇಳಿಸಲಾಗಿದೆ.ಗರಿಷ್ಠ ಮೊತ್ತವನ್ನು 25 ರಿಯಾಲ್‌ಗಳಿಗೆ ನಿಗದಿಪಡಿಸಲಾಗಿದೆ. - [ಸೌದಿ: ರಂಜಾನ್ ಪ್ರಯುಕ್ತ ಮಸೀದಿಗಳಿಗೆ ಹೊಸ ಮಾರ್ಗಸೂಚಿಗಳು](https://janadhvani.com/post/53323/) - ಮಸೀದಿಗಳಲ್ಲಿ ಇಅ್ತಿಕಾಫ್‌ನಲ್ಲಿ ಕುಳಿತುಕೊಳ್ಳುವವರು ಸರಿಯಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ಅವರು ವಿದೇಶಿಯರಾಗಿದ್ದರೆ, ಪ್ರಾಯೋಜಕರ ಅನುಮತಿ ಪತ್ರವನ್ನು ಹೊಂದಿರಬೇಕು ಎಂದು ಸಚಿವಾಲಯ ತಿಳಿಸಿದೆ. - [ಡಿಕೆಯಸ್ಸಿಯ ಅಭಿವೃಧ್ಧಿಗಾಗಿ ಶ್ರಮಿಸಿರಿ- ತುಖ್ಬ ಘಟಕದ ಮಹಾಸಭೆಯಲ್ಲಿ ಅಬ್ದುಲ್ ಅಝೀಝ್ ಮೂಳೂರು](https://janadhvani.com/post/53343/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನದ ತುಖ್ಬ ಘಟಕದ 31ನೇ ವಾರ್ಷಿಕ ಮಹಾಸಭೆ 23, ಜನವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ತುಖ್ಬಾದಲ್ಲಿ ಡಿಕೆಯಸ್ಸಿ ತುಖ್ಬ ಘಟಕದ ಅಧ್ಯಕ್ಷ ಜನಾಬ್ ಅಬೂಬಕ್ಕರ್ ಹಂಡೇಲ್ ಮುಹಮ್ಮದ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿತು. ಖಾರಿಅ್ ಇಸ್ಮಾಯೀಲ್ ಕಾಟಿಪಳ್ಳ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಮುನವ್ವರ್ ಹಿದಾಯತ್ ಉಪ್ಪಿನಂಗಡಿ ಖಿರಾಅತ್ ಪಠಿಸಿದರು. ಸಭೆಗೆ ಆಗಮಿಸಿದ ಸರ್ವ ಸದಸ್ಯರ ನ್ನು ಸಂವಹಣಾ ಕಾರ್ಯದರ್ಶಿ ಅಶ್ರಫ್ ಬಾವ ಅತ್ರಾಡಿ - [ಕೆಸಿಎಫ್ ಬಹರೈನ್: ಕೆಸಿಎಫ್ ಡೇ - 2026 ಪ್ರಯುಕ್ತ ಸ್ವಾಗತ ಸಮಿತಿ ರಚನೆ](https://janadhvani.com/post/53332/) - ಕೆಸಿಎಫ್ ಬಹರೈನ್ ನೋರ್ತ್ ಝೋನ್ ವತಿಯಿಂದ ಫೆಬ್ರವರಿ ತಿಂಗಳ 13 ರಂದು ರಾಷ್ಟ್ರೀಯ ಸಮಿತಿಯ ಆದೇಶ ಪ್ರಕಾರ ಕೆಸಿಎಫ್ ಡೇ - 2026 ಕಾರ್ಯಕ್ರಮವನ್ನು ಸಾರ್ ವಿಲ್ಲದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್ಮಾನ್ ನಿಯಾಝ್ ಕುರ್ನಾಡು, ವೈಸ್ ಚೇರ್ಮಾನ್ ಹಾರಿಸ್ ಒಕ್ಕೆತ್ತೂರ್, ಕನ್ವೀನರ್ ಹನೀಫ್ ಮುಸ್ಲಿಯಾರ್, ಫೈನಾನ್ಸ್ ಕಂಟ್ರೋಲರ್ ನೌಫಲ್ ವಿಟ್ಲ ಇವರನ್ನು ನೇಮಕ ಮಾಡಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಪ್ರತಿಭೋತ್ಸವ, ಆಧ್ಯಾತ್ಮಿಕ ಮಜ್ಲಿಸ್, - [SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ](https://janadhvani.com/post/53328/) - ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SSF) ಬೆಂಗಳೂರು ಜಿಲ್ಲೆ ಇದರ ವಾರ್ಷಿಕ ಮಹಾಸಭೆಯು SSF ಜಿಲ್ಲಾ ಕಛೇರಿ ಆರ್ ಟಿ ನಗರದಲ್ಲಿ ಜಿಲ್ಲಾ ಅಧ್ಯಕ್ಷರಾದ ಫಾರೂಕ್ ಅಮಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವು ಅಬೂಬಕ್ಕರ್ ಅಹ್ಶನಿ ಉಸ್ತಾದರ ದುಆ ದೊಂದಿಗೆ ಚಾಲನೆಗೊಂಡು, ಕೆ‌.ಎಂ.ಜೆ ಜಿಲ್ಲಾ ಪ್ರ‌ಧಾನ ಕಾರ್ಯದರ್ಶಿ ಇಸ್ಮಾಯಿಲ್ ಸ ಅದಿ ಕಿನ್ಯ ಉದ್ಘಾಟಿಸಿದರು. ಕೋಆರ್ಡಿನೇಷನ್ ಸಮಿತಿ ಅಧ್ಯಕ್ಷರಾದ ಅನಸ್ ಸಿದ್ದೀಖಿ ತರಗತಿ ನಡೆಸಿದರು. ರಾಜ್ಯಸಮಿತಿಯಿಂದ ವೀಕ್ಷಕರಾಗಿ ಆಗಮಿಸಿದ ಸ್ವಭಾಹ್ ಸಖಾಫಿ ಕೌನ್ಸಿಲ್ ಗೆ - [ಸೌದಿ: ನೇಮಕಾತಿ ಕಚೇರಿಗಳಲ್ಲಿ ತೀವ್ರ ತಪಾಸಣೆ- ಹಲವು ಕಚೇರಿಗಳಿಗೆ ಬೀಗ](https://janadhvani.com/post/53320/) - ಕಾನೂನು ಉಲ್ಲಂಘಿಸಿದ್ದಕ್ಕಾಗಿ 17 ಕಚೇರಿಗಳನ್ನು ವಶಪಡಿಸಿಕೊಳ್ಳಲಾಗಿದೆ, 11 ಕಚೇರಿಗಳ ಪರವಾನಗಿಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು 6 ಕಚೇರಿಗಳ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಎಂದು ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ ಬಹಿರಂಗಪಡಿಸಿದೆ. - [U05 ಫ್ರೆಂಡ್ಸ್ ದುಬೈ- ಇಂಟರ್ನ್ಯಾಷನಲ್ ಸಿಟಿ ಪ್ರೀಮಿಯರ್ ಲೀಗ್ ಪಂದ್ಯಾಟ](https://janadhvani.com/post/53317/) - ಖಲೀಲ್ ರೆಂಜ ಮಾಲಕತ್ವದ ಅಲ್ ವರ್ಕ ದುಬೈ ಚಾಂಪಿಯನ್ ಹಾಗೂ ಮುಸ್ತಫ ಖಂಡಿಗ ಮಾಲಕತ್ವದ ಪೆಟ್ರೊಲ್ ಗಯ್ಸ್ ದುಬೈ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡಿತು - [ದಾರುಲ್ ಮುಸ್ತಫಾ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ](https://janadhvani.com/post/53311/) - ಮಂಗಳೂರು : ದಾರುಲ್ ಮುಸ್ತಫಾ ಅಕಾಡೆಮಿ ನಚ್ಚಬೆಟ್ಟು ಸಂಸ್ಥೆಯ ವತಿಯಿಂದ ಇದರ ದಶಮಾನೋತ್ಸವ ಪ್ರಚಾರಾರ್ಥ ಸಾರ್ವಜನಿಕ ರಕ್ತದಾನ ಶಿಬಿರವೂ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ರಕ್ತದಾನವೂ ಮಹಾದಾನವಾಗಿದೆ.ರಕ್ತದೊತ್ತಡ ರಾಜ್ಯದಾದ್ಯಂತ ತೀವ್ರವಾಗಿರುವಾಗ ಇಂತಹ ಸಂಘಸಂಸ್ಥೆಗಳು ಸ್ವಯಂಪ್ರೇರಿತ ರಕ್ತದಾನ ಮಾಡುವುದು ಪ್ರಶಂಸನೀಯ ಎಂದು ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಅಲ್ಪನ್ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸುಮಾರು 33 ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ಕಾರ್ಯಕ್ರಮವನ್ನು ಕಣಚೂರು ಮೆಡಿಕಲ್ ಕಾಲೇಜು ಬ್ಲಡ್ ವಿಭಾಗಾಧಿಕಾರಿ ವೆಂಕಟ್ ರಾಜ್ ಉದ್ಘಾಟಿಸಿದರು.ಅಕ್ಷಯ - [ಇಲ್ಲಿ ನೀವು ಸೇಫ್: ಸತತ ಹತ್ತನೇ ಬಾರಿಗೂ ವಿಶ್ವದ ಸುರಕ್ಷಿತ ನಗರಗಳ ಪೈಕಿ ಅಬುಧಾಬಿಗೆ ಅಗ್ರಸ್ಥಾನ](https://janadhvani.com/post/53307/) - 400 ನಗರಗಳ ಪೈಕಿ ಭಾರತದ ಮಂಗಳೂರು 51 ನೇ ಸ್ಥಾನವನ್ನು ಪಡೆದುಕೊಂಡಿದ್ದು, ಭಾರತದಲ್ಲಿ ಅಗ್ರಸ್ಥಾನದಲ್ಲಿದೆ. - [ಸೌದಿ: ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ- ನಿರ್ಮಾಣ ಕಾರ್ಯ 92% ಪೂರ್ಣ](https://janadhvani.com/post/53303/) - 12 ಬೋರ್ಡಿಂಗ್ ಗೇಟ್‌ಗಳು, 10 ಏರ್ ಕ್ರಾಫ್ಟ್ ಬ್ರಿಡ್ಜುಗಳು , 32 ಚೆಕ್-ಇನ್ ಕೌಂಟರ್‌ಗಳು, ಎಂಟು ಸೆಲ್ಫ್ ಸರ್ವೀಸ್ ಕಿಯೋಸ್ಕ್‌ಗಳು ಮತ್ತು 2,000 ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯಗಳು ಸಹ ಇರಲಿವೆ. - [ಸೌದಿ: ಕಟ್ಟುನಿಟ್ಟಿನ ತಪಾಸಣೆ- ಕಾನೂನು ಉಲ್ಲಂಘಕರಿಗೆ ನೆರವು ನೀಡಿದರೆ 15 ವರ್ಷ ಜೈಲು ಶಿಕ್ಷೆ](https://janadhvani.com/post/53302/) - ಒಂದು ವಾರದ ಅವಧಿಯಲ್ಲಿ ನಡೆಸಿದ ದೇಶಾದ್ಯಂತ ಜಂಟಿ ತಪಾಸಣೆಯಲ್ಲಿ 18,054 ಉಲ್ಲಂಘಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. - [ಏರ್ ಇಂಡಿಯಾ- ಸೌದಿಯಾ ಕೋಡ್‌ಶೇರ್ ಒಪ್ಪಂದಕ್ಕೆ ಸಹಿ: ಹೆಚ್ಚಿನ ಭಾರತೀಯ ನಗರಗಳಿಗೆ ಸಂಪರ್ಕ](https://janadhvani.com/post/53300/) - ಒಪ್ಪಂದದ ಅಡಿಯಲ್ಲಿ, ಪ್ರಯಾಣಿಕರು ಮುಂಬೈ ಮತ್ತು ದೆಹಲಿ ಮೂಲಕ ಭಾರತದ ಪ್ರಮುಖ ನಗರಗಳನ್ನು ಸುಲಭವಾಗಿ ತಲುಪಬಹುದು. ಕೊಚ್ಚಿ ಸಹಿತ 15 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ಇಂಟರ್‌ಲೈನ್ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ. - [ಸ್ನೇಹಿತನ ಮೃತ ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿ- ಇಬ್ಬರು ಭಾರತೀಯರ ಬಂಧನ](https://janadhvani.com/post/53298/) - ವೀಸಾ ಅವಧಿ ಮುಗಿದಿರುವುದರಿಂದ ಕಾನೂನು ಕ್ರಮದ ಭಯದಿಂದ ಪರಾರಿಯಾಗಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ. - ["ಮನುಷ್ಯರೊಂದಿಗೆ" ಐತಿಹಾಸಿಕ ಮೂರನೇ ಕೇರಳ ಯಾತ್ರೆಗೆ ಪ್ರೌಢ ಸಮಾಪ್ತಿ](https://janadhvani.com/post/53287/) - ಪ್ರೀತಿಯ ಸಂವಹನಕ್ಕಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಮಹಾನ್ ವ್ಯಕ್ತಿ, ಮನುಷ್ಯರು ಮನುಷ್ಯರೊಂದಿಗೆ ಇದ್ದಾರೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟು ರಾಜ್ಯದ ಹೃದಯಭೂಮಿಯಲ್ಲಿ ಸಂಚರಿಸಿದಾಗ, ಜನರು ಧಾರ್ಮಿಕ ಮತ್ತು ರಾಜಕೀಯ ಗೋಡೆಗಳನ್ನು ಮೀರಿ ಆ ಯಾತ್ರೆಯನ್ನು ತಬ್ಬಿಕೊಂಡರು. - [ಮಾನವನ ಅಸ್ತಿತ್ವ ಮುಖ್ಯ, ಮನುಷ್ಯರ ನಡುವೆ ಪರಸ್ಪರ ಸಾಮರಸ್ಯ ಅತ್ಯಗತ್ಯ- ಕಾಂತಪುರಂ ಉಸ್ತಾದ್](https://janadhvani.com/post/53280/) - ಕೇರಳದಲ್ಲಿ, SIR ನ ಭಾಗವಾಗಿ 24 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದು ಕಳವಳಕಾರಿಯಾಗಿದೆ. - [ಡಿಕೆಯಸ್ಸಿ ಅಲ್ ಖೋಬರ್ ಘಟಕ: ನೂತನ ಸಾರಥಿಗಳು](https://janadhvani.com/post/53271/) - ಅಧ್ಯಕ್ಷ: ಉಸ್ಮಾನ್ ಹೊಸಂಗಡಿ ಪ್ರ. ಕಾರ್ಯದರ್ಶಿ: ಶಾಫಿ ಶುಐಬ್ ಮಂಗಳೂರು ಹಣಕಾಸು ಕಾರ್ಯದರ್ಶಿ: ಅಶ್ರಫ್ ಚಿಕ್ಕಮಗಳೂರು - [ಮುಚ್ಚಿದ ವಾಯುಪ್ರದೇಶವನ್ನು ಮತ್ತೆ ತೆರೆದ ಇರಾನ್: ಪರಿಸ್ಥಿತಿ ಶಾಂತವಾಗಿದೆ- ವಿದೇಶಾಂಗ ಸಚಿವ](https://janadhvani.com/post/53270/) - ನಾವು ಉದ್ವಿಗ್ನ ಪರಿಸ್ಥಿತಿಯತ್ತ ತಲುಪುವುದನ್ನು ಬಯಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಹೇಳಿದರು. - [ಹವ್ವಾ ಫೌಂಡೇಷನ್ ಕಾಟಿಪಳ್ಳ- ಜಿಸಿಸಿ ದ್ವಿತೀಯ ಮಹಾಸಭೆ](https://janadhvani.com/post/53268/) - ಹವ್ವಾ ಫೌಂಡೇಶನ್ ಕಾಟಿಪಳ್ಳ ಇದರ ಜಿಸಿಸಿ ಎರಡನೇ ವಾರ್ಷಿಕ ಸಭೆ ಜುಬೈಲ್ ನಲ್ಲಿ ದಿನಾಂಕ 9, ಜನವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ಸಂಘದ ಅಧ್ಯಕ್ಷ ಸುಲೈಮಾನ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಗೆ ಸೇರಿದ ಕುಟುಂಬ ಸದಸ್ಯರನ್ನು ಅಬ್ದುಲ್ ಗಫೂರ್ ಸ್ವಾಗತಿಸಿದರು ಹಾಗೂ ನಮ್ಮ ಕುಟುಂಬದ ಹಿರಿಯ ಸದಸ್ಯ ಹಸನ್ ಬಾವಾ ರಿಯಾದ್ ಇವರು ಪವಿತ್ರ ಖುರ್ ಆನ್ ಪಠಿಸುವ ಮೂಲಕ ಸಭೆ ಪ್ರಾರಂಭ ವಾಯಿತು. 2024- 2025 ನೇ ವಾರ್ಷಿಕ ವರದಿ ವಾಚನ - [ಮರ್ಕಝುಲ್ ಹುದಾ ತಾಇಫ್ ಸಮಿತಿ: ಸುಲೈಮಾನ್ ತೋಡಾರ್, ರಝ್ಝಾಖ್ ಕೊಡಂಗಾಯಿ, ಲತೀಫ್ ಪೈವಳಿಕೆ ಸಾರಥಿಗಳು](https://janadhvani.com/post/53260/) - ಪುತ್ತೂರು - ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾದ 'ತಾಇಫ್' ಘಟಕದ ಮಹಾಸಭೆಯು ಬಾಬ್ ಅಲ್ ರಯಾ, ಸೂಕ್ ಬಲದ್, 'ದಾರ್ ಅಲ್ ಬಷೀರ್' ನಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಮ್.ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮುಹಮ್ಮದ್ ಬಶೀರ್ ಮುಸ್ಲಿಯಾರ್ ಪಾಟ್ರಕೋಡಿ (ಗೌರವಾಧ್ಯಕ್ಷರು) ಅಶ್ರಫ್ ಸಖಾಫಿ ಕುಂಬಕ್ಕೋಡ್ (ಸಲಹೆಗಾರರು) ಸುಲೈಮಾನ್ ಹಾಜಿ ತೋಡಾರ್ (ಅಧ್ಯಕ್ಷರು) ಅಬ್ದುಲ್ ರಝ್ಝಾಖ್ ಕೊಡಂಗಾಯಿ (ಪ್ರಧಾನ ಕಾರ್ಯದರ್ಶಿ) ಅಬ್ದುಲ್ಲತೀಫ್ ಪೈವಳಿಕೆ (ಕೋಶಾಧಿಕಾರಿ) - [ಮರ್ಕಝುಲ್ ಹುದಾ ಜಿದ್ದಾ ಸಮಿತಿ : ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ, ತಬ್ಶೀರ್ ಹನೀಫಿ ಸೂರಿಂಜೆ, ಮುಸ್ತಫಾ ಕಡಂಗ ಸಾರಥಿಗಳು](https://janadhvani.com/post/53257/) - ಪುತ್ತೂರು - ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾ - ಜಿದ್ದಾ ಘಟಕದ ಮಹಾಸಭೆಯು ಶರಫಿಯಾ ಮಹಬ್ಬ ಸ್ಕ್ವೇರ್ ಸಭಾಂಗಣದಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆದು ನೂತನ ಸಮಿತಿ ರಚಿಸಲಾಯಿತು ಸಲಹೆಗಾರರಾಗಿ ಫಾರೂಕ್ ಸಅದಿ ಹೆಚ್ಕಲ್, ಫಾರೂಕ್ ಕಾಟಿಪಳ್ಳ, ಶಂಸುದ್ದೀನ್ ಮುಸ್ಲಿಯಾರ್ ಕೊಡಗು, ಮನ್ಸೂರ್ ಕಾಟಿಪಳ್ಳ, ಇಖ್ಬಾಲ್ ಹಾಜಿ ಉಳ್ಳಾಲ್ ಅವರನ್ನು ಆರಿಸಲಾಯಿತು ಪದಾಧಿಕಾರಿಗಳಾಗಿ ಸಯ್ಯಿದ್ ನಾಫಿ ತಂಙಳ್ ನೂಜಿ (ಗೌರವಾಧ್ಯಕ್ಷರು) ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ - [ಇಜಾಝ್ ಅಹ್ಮದ್ ಕಾಸರ್ಕೋಟ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್](https://janadhvani.com/post/53254/) - ರಿಯಾದಿನ ಮುಲ್ಹಿಂ ನಲ್ಲಿ ಮರಣ ಹೊಂದಿದ ಇಜಾಝ್ ಅಹ್ಮದ್ ಕಾಸರ್ಕೋಟ್ ಝೈನುಲ್ ಆಬಿದೀನ್ ರವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು. ಮರಣ ಹೊಂದಿದ ಮಾಹಿತಿ ತಿಳಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರು ಸ್ಥಳಕ್ಕೆ ತೆರಳಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ . ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ - [ವಲಸಿಗರಿಗೆ ನಿವಾಸ ಶುಲ್ಕದಲ್ಲಿ ವಿನಾಯಿತಿ- ವರದಿಯ ನಿಜಾಂಶವೇನು?](https://janadhvani.com/post/53230/) - ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ಆಡಿಯೊ ಕ್ಲಿಪ್‌ಗೆ ಪ್ರತಿಕ್ರಿಯೆಯಾಗಿ ಈ ಸ್ಪಷ್ಟೀಕರಣವನ್ನು ನೀಡಲಾಗಿದೆ - [ಇಸ್ರಾಅ್ ಮತ್ತು ಮಿ'ರಾಜ್ ಪ್ರಯುಕ್ತ ಜನವರಿ 18 ರಂದು ಸಾರ್ವಜನಿಕ ರಜೆ](https://janadhvani.com/post/53236/) - ವಾರಾಂತ್ಯದ ರಜೆ ಸೇರಿದಂತೆ ಮೂರು ದಿನಗಳ ರಜೆ ಇರಲಿದೆ. - [ಸೌದಿ: ಅಸೀರ್ ಪ್ರಾಂತ್ಯದಲ್ಲಿ ಉಲ್ಲಂಘನೆಗಳನ್ನು ವೀಕ್ಷಿಸಲು ಡ್ರೋನ್](https://janadhvani.com/post/53228/) - ಈ ಯೋಜನೆಯ ಪೈಲಟ್ ಆವೃತ್ತಿಯನ್ನು ದೇಶದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ - [ಅಬುಧಾಬಿ: ದುಃಖ ಸಾಗರದಲ್ಲಿ ಮುಳುಗಿಸಿ ಬಾರದ ಲೋಕಕ್ಕೆ ಪಯಣಿಸಿದ ನಾಲ್ವರು ಮಕ್ಕಳು](https://janadhvani.com/post/53235/) - ಅಬ್ದುಲ್ ಲತೀಫ್ ಮತ್ತು ವಡಕರದ ಕುನ್ನುಮ್ಮಕ್ಕರ ಮೂಲದ ರುಕ್ಸಾನಾ ಅವರ ಐದು ಮಕ್ಕಳಲ್ಲಿ ನಾಲ್ವರು ಅಬುಧಾಬಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. - [2ನೇ ಫಿದಾಕ್ ಅವಾರ್ಡ್-ತೋಕೆ ಕಾಮಿಲ್ ಸಖಾಫಿಗೆ](https://janadhvani.com/post/53233/) - ಬಂಟ್ವಾಳದ ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ದಅ್ವಾ ಕಾಲೇಜ್ ವಿದ್ಯಾರ್ಥಿ ಸಂಘಟನೆ 'ಮುಈನುಸ್ಸುನ್ನಃ' ನೀಡುವ 'ಫಿದಾಕ್ ಅವಾರ್ಡ್ ' ನ 2025-26 ಸಾಲಿಗೆ ಸುನ್ನಿ ವಿದ್ವಾಂಸ ಟಿ.ಎಂ.ಮುಹಿಯದ್ದೀನ್ ಕಾಮಿಲ್ ಸಖಾಫಿ ಆಯ್ಕೆಯಾಗಿದ್ದಾರೆ. ಅತ್ತಫ್ ಹೀಮ್ ಫೀ ಮಸಾಇಲಿ ತ್ತಹ್ ಕೀಮ್ , ನಸ್ಖುಲ್ ವಿಜಾಹ್ ಫೀ ಫಸ್ಖಿನ್ನಿಕಾಹ್ , ತಫ್ರೀಹುಲ್ ಫುವಾದ್ ಬಿ ಅದಿಲ್ಲತಿಲ್ ಇಹ್ತಿಫಾಲಿ ಬಿಲ್ ಮೀಲಾದ್, ಅಲ್ ಕೌಲುಸ್ಸಯ್ಯಿತ್ ಫೀ ಸ್ವಲಾತಿನ್ನಿಸಾಇ ಅಲಲ್ ಮಯ್ಯಿತ್ , ಅಲ್ ಬುರ್ಹಾನುಲ್ ಅಖ್ ವಮ್ ಫೀ - [ಮುಮ್ತಾಜ್ ಅಲಿ ಸ್ಮರಣಾರ್ಥ,ಸುನ್ನೀ ಆಸ್ಥಾನ ಕೇಂದ್ರ ಪೂರ್ತೀಕರಣ- ಬಿ.ಎಂ.ಸಹೋದರಿಂದ ಸ್ಥಳ ಪರಿಶೀಲನೆ](https://janadhvani.com/post/53225/) - ಇನ್ನುಳಿದ ಕಾಮಗಾರಿಯನ್ನು ಬಿಎಂ ಫಾರೂಕ್ ಸಹೋದರರು ಪೂರ್ಣಗೊಳೀಸುವ ಭರವಸೆ ನೀಡಿದ್ದಾರೆ. - [ಸೌದಿ ಅರೇಬಿಯಾ: ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಮೃತ್ಯು](https://janadhvani.com/post/53220/) - ಮದೀನಾ-ಜೆದ್ದಾ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇರಳ ರಾಜ್ಯದ ಮಲಪ್ಪುರಂನ 4 ಜನರು ಮರಣ ಹೊಂದಿದ್ದಾರೆ . ಅಬ್ದುಲ್ ಜಲೀಲ್ ಮತ್ತು ಅವರ ಕುಟುಂಬವು ಜಿದ್ದಾ ಶರಫಿಯಾದ ಅಸ್ಕನ್ ಕಟ್ಟಡದಲ್ಲಿ (ಕೂಟ ಕಟ್ಟಡ) ವಾಸಿಸುತ್ತಿದ್ದರು. ಅವರು ತೀರ್ಥಯಾತ್ರೆಗಾಗಿ ಮದೀನಾಕ್ಕೆ ಹೋಗಿದ್ದರು ಎಂದು ವರದಿಯಾಗಿದೆ. ಅವರು ಪ್ರಯಾಣಿಸುತ್ತಿದ್ದ ವಾಹನವು ಹುಲ್ಲು ಸಾಗಿಸುವ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ವಾಹನದಲ್ಲಿ 7 ಜನರಿದ್ದರು. 3 ಮಕ್ಕಳು 2 ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳಲ್ಲಿದ್ದಾರೆ. - [ಮಂಗಳಪೇಟೆಯ ಅನುಗ್ರಹೀತ ಸಾಹಿತಿ: ಎಂ ಎ ಇಸ್ಮಾಯಿಲ್ ರಝಾ ನ‌ಈಮಿ](https://janadhvani.com/post/53218/) - ಅವರಂತೆ ಸ್ವಲಾತ್‌ನ ಮಹತ್ವ ಮತ್ತು ಪೈಗಂಬರ್ ﷺ ಚರಿತ್ರೆ ಬರೆದ ಮತ್ತೊಬ್ಬ ಕನ್ನಡ ಸಾಹಿತಿಯನ್ನು ಮುಸ್ಲಿಂ ಸಮುದಾಯದಲ್ಲಿ ಕಾಣಲು ಸಿಗುವುದು ಅಪರೂಪ. - [ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್- ರಿಯಾದ್ ಸಮಿತಿಗೆ ನವ ಸಾರಥ್ಯ](https://janadhvani.com/post/53211/) - ರಿಯಾದ್ :ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ರಿಯಾದ್ ಘಟಕದ ವಾರ್ಷಿಕ ಮಹಾಸಭೆ ದಿನಾಂಕ 2, ಜನವರಿ 2026 ಶುಕ್ರವಾರ ಜುಮ್ಅ ನಮಾಝಿನ ಬಳಿಕ ರಿಯಾದ್ ನಲ್ಲಿ ಜರಗಿತು. ಅಧ್ಯಕ್ಷ ಪಿ.ಎಸ್. ಅಬ್ದುಲ್ ಅಝೀಝ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳರವರು ಪವಿತ್ರ ಖುರ್ ಆನ್ ಪಠಿಸಿದರು. ಸದಸ್ಯ ಅಬ್ದುಲ್ ಜಬ್ಬಾರ್ ರವರು ಸಭೆಗೆ ಆಗಮಿಸಿದ ಸರ್ವ ಸದಸ್ಯರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಕೆಎಂವೈಎ ದಮ್ಮಾಂ ಈಷ್ಟರ್ನ್ ರೀಜನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳ ರವರು ಆಯತ್ - [ಕೆಸಿಎಫ್ ಒಮಾನ್ ವತಿಯಿಂದ ಸಾಂತ್ವನ ಸ್ಪರ್ಶ](https://janadhvani.com/post/53210/) - ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಕೆಸಿಎಫ್ ಒಮಾನ್ ಮಸ್ಕತ್ ಝೋನ್ MRF (ಮೆಂಬರ್ಸ್ ರಿಲೀಫ್ ಫಂಡ್) ಯೋಜನೆಯ ಸದಸ್ಯರಾದ ಮರ್ಹೂಂ ಶಮೀಮ್ ಪಡುಬಿದ್ರಿ ರವರ ಕುಟುಂಬಕ್ಕೆ MRF ನಿಧಿಯಿಂದ 2 ಲಕ್ಷ ರೂಪಾಯಿಗಳನ್ನು ಕೆಸಿಎಫ್ ಒಮಾನ್ ಮಸ್ಕತ್ ಝೋನ್ ಅಧ್ಯಕ್ಷರಾದ ಲತೀಫ್ ಮಂಜೇಶ್ವರವರು ಸ್ಥಳೀಯ KMJ, SYS, SSF ನಾಯಕರ ಸಮ್ಮುಖದಲ್ಲಿ ಹಸ್ತಾಂತರಿಸಿದರು. ಪಡುಬಿದ್ರಿ ಜಾಮಿಅ ಜುಮಾ ಮಸ್ಜಿದ್ ಖತೀಬ್ ಮೌಲಾನಾ ಅಬ್ದುಲ್ ಖುದ್ದೂಸ್ ರವರು ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ - [ರಾಯಲ್ ಕೂರ್ಗ್ ಸ್ಮ್ಯಾಶರ್ಸ್ ದುಬೈ: ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಯಶಸ್ವಿ](https://janadhvani.com/post/53208/) - ದುಬೈಯಲ್ಲಿನ ರಾಯಲ್ ಕೂರ್ಗ್ ಸ್ಮ್ಯಾಶರ್ಸ್ ದುಬೈ ಕ್ಲಬ್ ದಿನಾಂಕ 27 ಡಿಸೆಂಬರ್ 2025ರಂದು ಮಿರ್ದಿಫ್, ದುಬೈನಲ್ಲಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ಆಯೋಜಿಸಿತು. ಈ ಟೂರ್ನಮೆಂಟ್‌ನಲ್ಲಿ ಪ್ರಜ್ವಲ್ ಶೆಟ್ಟಿ ಮತ್ತು ಸ್ರಜನ್ ಶೆಟ್ಟಿ ಜೋಡಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದು, ಇಲ್ಲಿಯಾಸ್ ಮತ್ತು ತೌಸಿಫ್ ರನ್ನರ್-ಅಪ್ ಸ್ಥಾನವನ್ನು ಪಡೆದರು. ಅಶ್ಫಾಕ್ ಮತ್ತು ನಯೀಮು, ಹಾಗು ಮಹಿನ್ ಮತ್ತು ಅಜ್ಮಲ್ ಜೋಡಿಗಳು ಸೆಮಿಫೈನಲ್ ಹಂತ ತಲುಪಿದರು. ಕಾರ್ಯಕ್ರಮದ ನಿರೂಪಣೆಯನ್ನು ಮಿದ್ಲಾಜ್ ಮತ್ತು ನಿಸಾರ್ ವಹಿಸಿದ್ದರು. ನಿರ್ಣಾಯಕರಾಗಿ (ರಿಫರೀಗಳು) ಶ್ರೀ - ['ಮನುಷ್ಯರೊಂದಿಗೆ': ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ - ಹೊಸ ಇತಿಹಾಸ ಸೃಷ್ಟಿ](https://janadhvani.com/post/53198/) - "ಮನುಷ್ಯರೊಂದಿಗೆ" ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಯಾತ್ರೆಯು, ತಾರತಮ್ಯವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿದೆ. - [ಸೌದಿ: ಉದ್ಯೋಗ, ವಸತಿ ಮುಂತಾದ ವಲಯಗಳಲ್ಲಿ ಇಂದಿನಿಂದ ಹೊಸ ಕಾನೂನು ಜಾರಿ](https://janadhvani.com/post/53197/) - ಇಂದಿನಿಂದ ಎಲ್ಲಾ ಗೃಹ ಕಾರ್ಮಿಕರ ವೇತನವನ್ನು ಅಧಿಕೃತ ವೇದಿಕೆಗಳ ಮೂಲಕ ಮಾತ್ರ ಪಾವತಿಸಬೇಕೆಂದು ಕಾನೂನು ಕಡ್ಡಾಯಗೊಳಿಸಿದೆ. - [ಸಮಸ್ತ: ಶತಮಾನೋತ್ಸವದ ಹೆಜ್ಜೆ ಗುರುತುಗಳು](https://janadhvani.com/post/53195/) - ಮುಸ್ಲಿಂ ಸಮುದಾಯಕ್ಕೆ ಬಾಹ್ಯ ಮತ್ತು ಆಂತರಿಕವಾಗಿ ಯಾವ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಾಣುವ ಜವಾಬ್ದಾರಿಯನ್ನು ಸಮಸ್ತವು ಶೈಖುನಾ ಎಪಿ ಉಸ್ತಾದರಿಗೆ ನೀಡುತ್ತಿತ್ತು. - [ಬಹ್ರೈನ್: ವಲಸಿಗ ಕಾರ್ಮಿಕರ ವರ್ಕ್ ಪರ್ಮಿಟ್ ಶುಲ್ಕ ಹೆಚ್ಚಳ](https://janadhvani.com/post/53190/) - ಶುಲ್ಕ ಹೆಚ್ಚಳವು ಗೃಹ ಕಾರ್ಮಿಕರನ್ನು ಹೊರತುಪಡಿಸಿ ಎಲ್ಲಾ ವಲಸಿಗ ಕಾರ್ಮಿಕರಿಗೆ ಅನ್ವಯಿಸುತ್ತದೆ. - [ಸೌದಿ ನಾಗರಿಕರಲ್ಲಿ ನಿರುದ್ಯೋಗ ದರ ಶೇ. 7.5ಕ್ಕೆ ಏರಿಕೆ](https://janadhvani.com/post/53178/) - ಪುರುಷರಲ್ಲಿ ನಿರುದ್ಯೋಗ ಶೇ. 5 ಕ್ಕೆ ಮತ್ತು ಮಹಿಳೆಯರಲ್ಲಿ ಶೇ. 12.1 ಕ್ಕೆ ಏರಿರುವುದು ಈ ಸ್ವಲ್ಪ ಹೆಚ್ಚಳಕ್ಕೆ ಕಾರಣವಾಗಿದೆ. - [ಯಾತ್ರಿಕರಿಗೆ ವಸತಿ ಒದಗಿಸುವಲ್ಲಿ ವಿಫಲ- ಉಮ್ರಾ ಕಂಪನಿ ಮತ್ತು ವಿದೇಶಿ ಏಜೆಂಟರ ಪರವಾನಗಿ ರದ್ದು](https://janadhvani.com/post/53180/) - ಅಂತಹ ಉಲ್ಲಂಘನೆಗಳು ಮರುಕಳಿಸದಂತೆ ತಡೆಯಲು ಕಂಪನಿ ಮತ್ತು ಏಜೆಂಟ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. - [ಕೇರಳ ಯಾತ್ರೆ ಯಶಸ್ವಿಗೊಳಿಸಿ- ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ. ಈಸ್ಟ್ ಜಿಲ್ಲೆ ಕರೆ](https://janadhvani.com/post/53175/) - ಶೈಖುನಾ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ 3 ನೇ ಕೇರಳ ಯಾತ್ರೆಯು 2026 ಜನವರಿ 1 ರಂದು ಗುರುವಾರ ಮಧ್ಯಾಹ್ನ 1.30 ಕ್ಕೆ ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಚಾಲನೆಗೊಳ್ಳಲಿದೆ. - [ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಮೂರನೇ ಕೇರಳ ಯಾತ್ರೆ- “ಮನುಷ್ಯರೊಂದಿಗೆ” ಎಂಬ ಮಾನವೀಯ ಸಂದೇಶದ ಮಹಾ ಪಯಣ](https://janadhvani.com/post/53173/) - ಇದು ಮಾನವ ಮನಸ್ಸುಗಳನ್ನು ಸಂಪರ್ಕಿಸುವ, ಹೃದಯಗಳನ್ನು ಹತ್ತಿರ ತರುವ, ಸಮಾಜಕ್ಕೆ ಹೊಸ ದಿಕ್ಕು ನೀಡುವ ಆತ್ಮೀಯ ಯಾತ್ರೆಯಾಗಿದೆ. - [ಜನವರಿ 1,ಕೇರಳ ಯಾತ್ರೆಯ ಭಾಗವಾಗಿ ಎಸ್.ವೈ.ಎಸ್ 'ಐಕ್ಯಧಾರ್ಡ್ಯ' ಸಂಗಮ](https://janadhvani.com/post/53167/) - ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ಜನವರಿ 1 ರಿಂದ 16 ತನಕ ಕಾಸರಗೋಡಿನಿಂದ ತಿರುವನಂತಪುರ ತನಕ ನಡೆಯುವ ಮೂರನೆಯ ಕೇರಳ ಯಾತ್ರೆ - [ಡಿ. 31 ರಿಂದ ತುರ್ಕಳಿಕೆ ಉರೂಸ್ ಮುಬಾರಕ್](https://janadhvani.com/post/53164/) - ಇತಿಹಾಸ ಪ್ರಸಿದ್ಧ ಹಯಾತುಲ್ ಔಲಿಯಾ(ಖ.ಸಿ) ದರ್ಗಾ ಶರೀಫ್ ತುರ್ಕಳಿಕೆ‌ ಇಲ್ಲಿ‌ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತೀ ಆಚರಿಸಿಕೊಂಡು ಬರುತ್ತಿರುವ ಮಖಾಂ‌ ಉರೂಸ್ ಕಾರ್ಯಕ್ರಮ ಖಾಝಿ ಸುಲ್ತಾನುಲ್ ಉಲಮಾ ಶೈಖುನಾ AP ಉಸ್ತಾದರ ನಿರ್ದೇಶನದಂತೆ 2025 ಡಿಸೆಂಬರ್ 31 ರಿಂದ 2026 ಜನವರಿ 4 ರ ವರೆಗೆ ದರ್ಗಾ ಕ್ಯಾಂಪಸ್ ನಲ್ಲಿ ಅತಿ ವಿಜೃಂಭಣೆಯಿಂದ ನಡೆಯಲಿದೆ. ಉದ್ಘಾಟನಾ ಸಮಾರಂಭ, ಸ್ವಲಾತ್ ಮಜ್ಲಿಸ್‌, ಜಲಾಲಿಯ್ಯಾ ಮಜ್ಲಿಸ್, ಧಾರ್ಮಿಕ ಉಪಾನ್ಯಾಸ, ಕೂಟು ಪ್ರಾರ್ಥನೆ, ಖತಮುಲ್ ಕುರ್ಆನ್ ಹಾಗೂ ಸಮಾರೋಪ - [ಯಲಹಂಕ ಮನೆ ಧ್ವಂಸ ಪ್ರಕರಣ: ಸರ್ಕಾರದ ತ್ವರಿತ ಸ್ಪಂದನೆ- ಶೀಘ್ರದಲ್ಲೇ ಪರಿಹಾರ ಕ್ರಮ](https://janadhvani.com/post/53160/) - ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಹಾಗೂ ದಲಿತ ಸಮುದಾಯಗಳು ವಾಸಿಸುವ ಪ್ರದೇಶಗಳಿಂದ ಜನರನ್ನು ಕೊರೆಯುವ ಚಳಿಯ ನಡುವೆ ಸ್ಥಳಾಂತರಿಸಿರುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಹೇಳಿದ್ದಾರೆ. - [ಝೀಲ್ ಫೌಂಡೇಶನ್‌ನ ‘ಎಲೆಗನ್ಸ್’ ಕಲಾ ಸಂಭ್ರಮಕ್ಕೆ ತೆರೆ](https://janadhvani.com/post/53157/) - ತೆಕ್ಕಲಕೋಟೆ: ಪಟ್ಟಣದ ಆದೋನಿ ದರ್ಗಾದ ಆವರಣದಲ್ಲಿ ಝೀಲ್ ಫೌಂಡೇಶನ್ ಹಮ್ಮಿಕೊಂಡಿದ್ದ ‘ಎಲೆಗನ್ಸ್’ ಕಲಾ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಮಾಜಮುಖಿ ಚಿಂತನೆಗಳಿಗೆ ವೇದಿಕೆಯಾಯಿತು. ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಶಿಸ್ತು ಮತ್ತು ಸಂಭ್ರಮದ ಪ್ರದರ್ಶನ ನೀಡಿದರು. ಜಾಗೃತಿ ಮೂಡಿಸಿದ ವಿದ್ಯಾರ್ಥಿ ರ‍್ಯಾಲಿ: ಕೇವಲ ಕಲಾ ಪ್ರದರ್ಶನಕ್ಕೆ ಸೀಮಿತವಾಗದ ಈ ಕಾರ್ಯಕ್ರಮದಲ್ಲಿ ‘ಮಾದಕ ವ್ಯಸನ ಮುಕ್ತ ಸಮಾಜ’ ನಿರ್ಮಾಣದ ಕುರಿತು ಬೃಹತ್ ವಿದ್ಯಾರ್ಥಿ ರ‍್ಯಾಲಿ ನಡೆಸಲಾಯಿತು. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ - [ಬಹ್ರೈನ್: ವಿಮಾನ ನಿಲ್ದಾಣದಲ್ಲಿ ಭಾರತೀಯನ ಹಣ ಲೂಟಿ- ಕಸ್ಟಮ್ಸ್ ಅಧಿಕಾರಿಗಳ ಬಂಧನ](https://janadhvani.com/post/53143/) - ಅಬುಧಾಬಿಗೆ ತೆರಳಲು ಬಹ್ರೇನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ಪ್ರಯಾಣಿಕನನ್ನು ಇಬ್ಬರು ಸ್ಥಳೀಯ ಕಸ್ಟಮ್ಸ್ ಅಧಿಕಾರಿಗಳು ತಡೆದು ಬಲವಂತವಾಗಿ ವಿಮಾನ ನಿಲ್ದಾಣದ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. - [ಉ.ಪ್ರದೇಶ: ವಿಚಾರಣಾಧೀನ ಮುಸ್ಲಿಂ ಕೈದಿಯ ಬಿಡುಗಡೆ ವಿಳಂಬ- ಸುಪ್ರೀಂಕೋರ್ಟ್ ತೀವ್ರ ಟೀಕೆ](https://janadhvani.com/post/53141/) - ದೇಶದ ಉನ್ನತ ನ್ಯಾಯಾಲಯವು ಜಾಮೀನು ನೀಡಿದ್ದರೂ, ಬಿಡುಗಡೆ ಆದೇಶದ ದಿನಾಂಕದಿಂದ ತಾಂತ್ರಿಕ ಅಂಶಗಳ ಮೇಲೆ ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು ಎಂಬುದು ತುಂಬಾ ದುರದೃಷ್ಟಕರ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. - [ಪಂಪ್ ವೆಲ್ ನಲ್ಲಿ ಮುಹಿಮ್ಮಾತ್ ಪ್ರಚಾರ ಉದ್ಘಾಟನೆ ಹಾಗೂ ಹಿಮಮಿ ಸಂಗಮ](https://janadhvani.com/post/53149/) - ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಇದರ ಸಂಸ್ಥಾಪಕರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್ ಹಾಗೂ ಮುಹಿಮ್ಮಾತ್ ಸನದು ದಾನ ಸಮ್ಮೇಳನ 2026 ಜನವರಿ 28 29 30 31 ರಂದು ನಡೆಯಲಿದ್ದು ಇದರ ಪ್ರಚಾರ ಉದ್ಘಾಟನಾ ಸಮಾವೇಶ ಹಾಗೂ ಹಿಮಮೀಸ್ ಸಂಗಮವು 2025 ಡಿಸೆಂಬರ್ 23‌ ಮಂಗಳವಾರದಂದು ಮಂಗಳೂರು ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆ ಹತ್ತಿರ ಯುನಿಕ್ಸ್ ಬಿಲ್ಡಿಂಗ್ ನ DKC ಹಾಲ್ ನಲ್ಲಿ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷ - [ದ್ವೇಷ ಹರಡುವ ಕಾರ್ಖಾನೆ ಸೌದಿಯಲ್ಲಿ ಬೇಡ- ಕಠಿಣ ಕ್ರಮದ ಬಗ್ಗೆ ಎಚ್ಚರಿಕೆ](https://janadhvani.com/post/53139/) - ಸಾಮಾಜಿಕ ಭದ್ರತೆ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳನ್ನು ಅನುಮತಿಸಬಾರದು ಮತ್ತು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೌದಿ ಮಾಧ್ಯಮ ಸಚಿವರು ಎಚ್ಚರಿಸಿದ್ದಾರೆ - [ಕರ್ನಾಟಕದಲ್ಲಿಯೂ ಇಂತಹ ಟ್ರೈನರ್ ಗಳಿದ್ದಾರೆ](https://janadhvani.com/post/53131/) - ಎಲ್ಲಾ ಅಡೆತಡೆಗಳನ್ನು ದಾಟಿ ನಿರಂತರವಾಗಿ ಕೇರಳಕ್ಕೆ ಹೋಗಿ ಟ್ರೈನಿಂಗ್ ಪಡೆದು ಸಾಹಸ ಮೆರೆದವರು ಹಾಫಿಳ್ ‌GM ಹನೀಫಿ ಉಸ್ತಾದರು. ಅವರ ಪರಿಶ್ರಮ ನಿಜಕ್ಕೂ ಅದ್ಭುತ. ಕರ್ನಾಟಕದ ಏಕೈಕ ಹಿಝ್‌ಬ್ ಟ್ರೈನರ್ ಎಂಬ ಹೆಗ್ಗಳಿಕೆಯೂ ಇವರಿಗಿದೆ. - [ಡಿಕೆಯಸ್ಸಿ ರಿಯಾದ್ ವತಿಯಿಂದ ಯಶಸ್ವಿ ಫ್ಯಾಮಿಲಿ ಮುಲಾಖಾತ್- 2025](https://janadhvani.com/post/53128/) - ರಿಯಾದ್ : 1995 ರಲ್ಲಿ ಸ್ಥಾಪಿತ ಗೊಂಡ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಗೆ ಇದೀಗ 30 ರ ಹರೆಯ. ಡಿಕೆಯಸ್ಸಿಯ ಅಧೀನದಲ್ಲಿ ಉಡುಪಿ ಜಿಲ್ಲೆಯ ಮೂಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ತಅಲೀಮಿಲ್ ಇಹ್ಸಾನ್ ನಲ್ಲಿ ಸುಮಾರು ಎರಡು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಎಲ್ ಕೆಜಿ ಯಿಂದ ಡಿಗ್ರಿಯವರೆಗೆ ಲೌಕಿಕ ವಿಧ್ಯಾಭ್ಯಾಸ ಪಡೆದು ಪದವೀಧರರಾಗಿ ಹೊರ ಹೊಮ್ಮುತ್ತಿದ್ದಾರೆ ಅದಲ್ಲದೆ ಧಾರ್ಮಿಕ ವಿಧ್ಯಾಭ್ಯಾಸ ಪಡೆದು ಇಹ್ಸಾನಿ ಬಿರುದು ಪಡೆದು ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. - [ಡಿಸೆಂಬರ್ 23 ಕ್ಕೆ ಪಂಪ್ ವೆಲ್ ನಲ್ಲಿ ಮುಹಿಮ್ಮಾತ್ ಪ್ರಚಾರ ಉದ್ಘಾಟನೆ ಹಾಗೂ ಹಿಮಮಿ ಸಂಗಮ](https://janadhvani.com/post/53116/) - ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಇದರ ಸಂಸ್ಥಾಪಕರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್ ಹಾಗೂ ಮುಹಿಮ್ಮಾತ್ ಸನದು ದಾನ ಸಮ್ಮೇಳನ 2026 ಜನವರಿ 28 29 30 31 ರಂದು ನಡೆಯಲಿದ್ದು ಇದರ ಪ್ರಚಾರ ಉದ್ಘಾಟನಾ ಸಮಾವೇಶ ಹಾಗೂ ಹಿಮಮೀಸ್ ಸಂಗಮವನ್ನು 2025 ಡಿಸೆಂಬರ್ 23‌ ಮಂಗಳವಾರದಂದು ಮಂಗಳೂರು ಪಂಪ್ ವೆಲ್ ನ ಇಂಡಿಯಾನ ಆಸ್ಪತ್ರೆ ಹತ್ತಿರ ಯುನಿಕ್ಸ್ ಬಿಲ್ಡಿಂಗ್ ನ DKC ಹಾಲ್ ನಲ್ಲಿ ಆಯೋಜಿಸಲಾಗಿದೆ. ಸಂಸ್ಥೆಯ ಉಪಾಧ್ಯಕ್ಷ - [ಮೋರ್ನಿಂಗ್ ಸ್ಟಾರ್ ಕ್ಲಬ್‌ ಕೊಡಂಗಾಯಿ: ನೂತನ ಸಾರಥಿಗಳ ಆಯ್ಕೆ](https://janadhvani.com/post/53114/) - ಮೋರ್ನಿಂಗ್ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್‌ನ 9ನೇ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 13/12/2025 ರಂದು ಮೋರ್ನಿಂಗ್ ಸ್ಟಾರ್ ಕ್ಲಬ್ ಆವರಣದಲ್ಲಿ ಮಹಾಸಭೆ ನಡೆಯಿತು. ಈ ಸಭೆಯಲ್ಲಿ 2025–2027 ಅವಧಿಗೆ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕ್ಲಬ್‌ನ ಚೇರ್ಮನ್ ಆಗಿ ಇಬ್ರಾಹಿಂ ಅರಫಾ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಫಯಾಝ್ ಇಂಜಿನಿಯರ್ ಸತತ ಎರಡನೇ ಬಾರಿ ಆಯ್ಕೆಯಾದರು, ಪ್ರಧಾನ ಪ್ರಧಾನ ಕಾರ್ಯದರ್ಶಿಯಾಗಿ ರಾಹಿದ್, ಕೋಶಾಧಿಕಾರಿಯಾಗಿ ರಝಾಕ್ ಎಂ.ಕೆ, ಆಯ್ಕೆಗೊಂಡರೆ ಉಪಾಧ್ಯಕ್ಷರಾಗಿ ಅನ್ಸಾರ್ ಅಂಚು, ಕಾರ್ಯದರ್ಶಿಯಾಗಿ - [ಉರುಮಾಲ್: ಶರಫ್ರಾಝ್ ನವಾಝ್‌ ರವರ ಕ್ರಾಂತಿಯ ಹೆಜ್ಜೆ ಗಳು](https://janadhvani.com/post/53110/) - ✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಅದು 2005 ರ ಸಮಯ: ಮೂವರು ಗೆಳೆಯರು ಪತ್ರಿಕೆಯೊಂದಕ್ಕೆ ಜನ್ಮ‌ ನೀಡಲು ಒಗ್ಗೂಡಿದ್ದರು. ಈ ಮೂವರ ಸಾಹಸ ಕಂಡ ಹಲವರು ಈ ಪತ್ರಿಕೆಯು ಹತ್ತರಲ್ಲಿ ಹನ್ನೊಂದು ಎಂದು ಷರಾ ಬರೆದರು. ತಾರುಣ್ಯದ ಆವೇಶದ ಹುಚ್ಚು ಉರುಮಾಲ್ ಪತ್ರಿಕೆಯನ್ನು ಹುಟ್ಟು ಹಾಕಿತು. ಸಯ್ಯಿದ್ ಖುರ್ರತುಸ್ಸಾದಾತ್ ತಂಙಳ್ ರವರ ಪುಣ್ಯ ಹಸ್ತದಿಂದ ಉರುಮಾಲ್ ಪತ್ರಿಕೆ ಬಿಡುಗಡೆ ಗೊಂಡಿತು.ಪತ್ರಿಕೆಗೆ ಜನ್ಮ ನೀಡಿದ ಎಂ ಎಂ ಸಖಾಫಿ,MEM ಶರೀಫ್, ಶರಫ್ರಾಝ್ ನವಾಝ್ ರವರ ತಂಡ - [ಇಹ್ಸಾನೋತ್ಸವ 3ನೇ ಸಮಾಗಮ ಮಂಗಳೂರಲ್ಲಿ- ಪ್ಲಾನಿಂಗ್ ಸಮಿತಿಗೆ ಡಾ.ಝೈನೀ ಕಾಮಿಲ್, ಅಶ್ರಫ್ ಕಿನಾರ ಸಾರಥ್ಯ](https://janadhvani.com/post/53105/) - ಮಂಗಳೂರು: ಇಹ್ಸಾನ್ ಕರ್ನಾಟಕ 15 ವರ್ಷಕ್ಕಿಂತ ಮುಂಚೆ ರಂಝಾನ್ ತಿಂಗಳಲ್ಲಿ ಉತ್ತರ ಕರ್ನಾಟಕಕ್ಕೆ ದಾಇಗಳನ್ನು ಕಳಿಸಿ ಧಾರ್ಮಿಕ ಬೋಧನೆಯ ಮೂಲಕ ಪ್ರಾರಂಬಿಸಿ ಇಂದು ಉತ್ತರ ಕರ್ನಾಟಕದಲ್ಲಿ ಹಲವಾರು ಮಸೀದಿಗಳು ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸ ಕೇಂದ್ರಗಳು ವಿವಿದ ಜಿಲ್ಲೆಗಳಲ್ಲಿ ತಲೆ ಎತ್ತಿ ನಿಲ್ಲಲು ಕಾರಣವಾಗಿದೆ. ಇಹ್ಸಾನಿನ ವಿವಿಧ ಕ್ಯಾಂಪಸ್ ಗಳಲ್ಲಿ ಸುಮಾರು 4 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು 70ರಷ್ಟು ಅಧ್ಯಾಪಕ ವೃಂದವನ್ನು ಹೊಂದಿದೆ. ಅನಿವಾಸಿ ಸಂಘಟನೆ ಕೆಸಿಎಫ್ ಇದರ ಬೆನ್ನೆಲುಬಾಗಿದೆ. ಅಲ್ಲದೆ ಪ್ರೀ ಸ್ಕೂಲ್ ನಂತಹ - [ಯುಎಇ: ಸೈಬರ್ ಅಪರಾಧ ಹೆಚ್ಚಳ- ಉಚಿತ ವೈ-ಫೈ ಬಳಸುವಾಗ ಎಚ್ಚರ](https://janadhvani.com/post/53100/) - ಬ್ಯಾಂಕಿಂಗ್ ಮತ್ತು ಇಮೇಲ್ ಉದ್ದೇಶಗಳಿಗಾಗಿ ಸೆಲ್ಯುಲಾರ್ ಡೇಟಾ ಅಥವಾ ನಿಮ್ಮ ಸ್ವಂತ ಹಾಟ್‌ಸ್ಪಾಟ್ ಅನ್ನು ಬಳಸಲು ಅಧಿಕಾರಿಗಳು ಸೂಚಿಸಿದ್ದಾರೆ. - [ವಲಸಿಗರಿಗೆ ಹಿನ್ನಡೆ: ಶೈಕ್ಷಣಿಕ ಅರ್ಹತೆಗಳ ನಿಯಮದಲ್ಲಿ ಬದಲಾವಣೆ](https://janadhvani.com/post/53099/) - ಯಾವುದೇ ವಿದೇಶಿ ಸಂಸ್ಥೆಯಲ್ಲಿ ದಾಖಲಾಗುವ ಮೊದಲು, ಆ ಸಂಸ್ಥೆಯು ಯುಎಇ ಸಚಿವಾಲಯದಿಂದ ಪರವಾನಗಿ ಪಡೆದಿದೆಯೇ ಮತ್ತು ಮಾನ್ಯತೆ ಪಡೆದಿದೆಯೇ ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು - [ವಿಮಾನದಂತೆ ರೈಲ್ವೇಯಲ್ಲೂ ಲಗೇಜ್ ನಿಯಮ- ನಿಗದಿತ ಮಿತಿಗಿಂತ ಹೆಚ್ಚಿನ ಲಗೇಜುಗಳಿಗೆ ಹೆಚ್ಚುವರಿ ಶುಲ್ಕ](https://janadhvani.com/post/53096/) - ಬಾಹ್ಯ ಅಳತೆಗಳನ್ನು ಮೀರಿದ ಟ್ರಂಕ್‌ಗಳು, ಸೂಟ್‌ಕೇಸ್‌ಗಳು ಮತ್ತು ಪೆಟ್ಟಿಗೆಗಳಿದ್ದರೆ, ಅಂತಹ ವಸ್ತುಗಳನ್ನು ಪ್ರಯಾಣಿಕರ ಕೋಚ್‌ಗಳಲ್ಲಿ ಸಾಗಿಸದೆ ಅವನ್ನು ಬ್ರೇಕ್ ವ್ಯಾನ್ (SLR)/ಪಾರ್ಸೆಲ್ ವ್ಯಾನ್‌ನಲ್ಲಿ ಬುಕ್ ಮಾಡಿ ಸಾಗಿಸಬೇಕಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. - [ಇಂದು ಕೊಳಕೆಯಲ್ಲಿ ಅಸ್ಸಯ್ಯಿದ್ ಚಟ್ಟೆಕ್ಕಲ್ ತಂಙಳ್ ಅವರಿಗೆ ಗೌರವಾರ್ಪಣೆ ಕಾರ್ಯಕ್ರಮ](https://janadhvani.com/post/53003/) - ದೀವಾನ್ -ಇ-ಖಾಝಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಯ್ಯಿದ್ ಮುಶ್ತಾಖುರ್ರಹ್ಮಾನ್ ಅಲ್ ಬುಖಾರಿ ಚಟ್ಟೆಕ್ಕಲ್ ತಂಙಳ್ ಅವರಿಗೆ ಬಂಟ್ವಾಳ ತಾಲೂಕು ಸುನ್ನೀ ಸಂಘಟನೆಗಳ ಒಕ್ಕೂಟದ ವತಿಯಿಂದ ಡಿಸೆಂಬರ್ 05 ಶುಕ್ರವಾರ ಇಂದು ಸಂಜೆ 4 ಗಂಟೆಗೆ ಕೊಳಕೆ ಮಸ್ಜಿದ್ ವಠಾರ ತಾಜುಲ್ ಉಲಮಾ ವೇದಿಕೆಯಲ್ಲಿ ಗೌರವಾರ್ಪಣೆ ನಡೆಯಲಿದೆ. ಮದ್ಯಾಹ್ನ 3 ಗಂಟೆಗೆ ಅಮ್ಮೆಂಬಳ, ಜಾರದಗುಡ್ಡೆ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಸಾದಾತ್ ಉಲಮಾ,ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ - [ಸೌದಿ: ಗುರುವಾರದವರೆಗೆ ಮಳೆ ಮುಂದುವರಿಕೆ- ಕೆಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್](https://janadhvani.com/post/53092/) - ಹರಮ್‌ಗೆ ತೆರಳುವವರು ಪ್ರಯಾಣದ ವೇಳೆ ಮುನ್ನೆಚ್ಚರಿಕೆಯ ಕ್ರಮವಾಗಿ ಮಾಸ್ಕ್ ಧರಿಸುವುದು ಮತ್ತು ರೋಗ ಪ್ರತಿರೋಧಕ ಲಸಿಕೆಯನ್ನು ಹಾಕಿಸಿಕೊಳ್ಳುವುದು ಉತ್ತಮ - [ದುಬೈನಲ್ಲಿ ಭಾರೀ ಮಳೆ: ಸಮುದ್ರ ಪ್ರಕ್ಷುಬ್ಧತೆ, ಬಿರುಗಾಳಿ ಬಗ್ಗೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ](https://janadhvani.com/post/53090/) - ಶುಕ್ರವಾರದವರೆಗೆ ಅಸ್ಥಿರ ಹವಾಮಾನ ಪರಿಸ್ಥಿತಿ ಮುಂದುವರಿಯಲಿದೆ. - [ಗೋಲ್ಡನ್ ಹೆಲ್ತ್ ಫೌಂಡೇಶನ್ ಕಿನ್ಯ- 2025 ರ ಯಶಸ್ವಿ ಯೋಜನೆಗಳು](https://janadhvani.com/post/53087/) - ಉಳ್ಳಾಲ: ಕಿನ್ಯಾ ಕೇಂದ್ರ ಜುಮಾ ಮಸೀದಿಯ ಸನಿಹದಲ್ಲೇ ಯಶಸ್ವಿ ಕಾರ್ಯಾಚರಣೆಯೊಂದಿಗೆ ಮುನ್ನುಗ್ಗುತ್ತಿರುವ "ಗೋಲ್ಡನ್ ಹೆಲ್ತ್ ಫೌಂಡೇಶನ್ (ರಿ)".(ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆ) 2020 ನವೆಂಬರ್ ನಲ್ಲಿ ಅಸ್ತಿತ್ವಕ್ಕೆ ತರಲಾದ ಈ ಸಂಸ್ಥೆಯ ವತಿಯಿಂದ ಕಳೆದ ಐದು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಸಮಸ್ಯೆ ಸಂಬಂಧಿತ ಕಾರ್ಯಗಳಲ್ಲಿ ನೆರವನ್ನು ನೀಡುತ್ತಾ ಬಂದಿದೆ. 2025 ನೇ ಸಾಲಿನಲ್ಲಿ ಸಂಸ್ಥೆಯು ಆಯೋಜಿಸಿದ ಯಶಸ್ವಿ ಯೋಜನೆಗಳೆಂದರೆ, ವಾರದ ತಪಾಸಣಾ ಕ್ಲಿನಿಕ್: (ಊರಿನ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಹಾಗೂ ಆರ್ಥಿಕವಾಗಿ ಹಿಂದುಳಿದ - [ಪುತ್ತೂರು ' ಅಶ್ರಫ್ ' ನಾಮಾಂಕಿತರ ಕರ್ನಾಟಕ ಒಕ್ಕೂಟ ಸಭೆ: ಜಿಲ್ಲಾವಾರು ಅಶ್ರಫರ ಹುಡುಕಾಟಕ್ಕೆ ಕೆ .ಅಶ್ರಫ್ ಕರೆ](https://janadhvani.com/post/53083/) - ಪುತ್ತೂರು: ' ಅಶ್ರಫ್ ' ಹೆಸರಿನ ವ್ಯಕ್ತಿಗಳ ಕರ್ನಾಟಕ ಒಕ್ಕೂಟದ ಸಭೆ ಇಂದು ಅಧ್ಯಕ್ಷರಾದ ಅಶ್ರಫ್ ಕಲ್ಲೇಗ ಅವರ ನೇತೃತದಲ್ಲಿ ಪುತ್ತೂರಿನ ಗೋಲ್ಡನ್ ಗೇಟ್ ಹಾಲ್ ನಲ್ಲಿ ನಡೆಯಿತು. ಸಭೆಯನ್ನು ಅಶ್ರಫ್ ಬಾಖವಿ ಚಾಪಲ್ಲ ಅವರು ದುವಾ ಮೂಲಕ ನೆರವೇರಿಸಿ, ಅಶ್ರಫ್ ಎಂಬ ಹೆಸರಿನ ಮಹತ್ವ ಮತ್ತು ಅತ್ಯಂತ ಉನ್ನತೀಯನು ಎಂಬ ಇಸ್ಲಾಮೀ ಅರ್ಥೈಸುವಿಕೆ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿ ಯಾಗಿದ್ದ ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ ' ಅಶ್ರಫ್ ' ನಾಮಾಂಕಿತ ಜಿಲ್ಲಾವಾರು ವ್ಯಕ್ತಿಗಳನ್ನು - [ಭಾರತದ ರೂಪಾಯಿ ಮೌಲ್ಯ ಮತ್ತೆ ಕುಸಿತ: ಗಲ್ಫ್ ಕರೆನ್ಸಿಗಳ ಮಿನಿಮಯ ದರ ತೀವ್ರ ಏರಿಕೆ](https://janadhvani.com/post/53082/) - ಯುಎಇ ದಿರ್ಹಮ್ ಮೌಲ್ಯ 24.67 ರೂ.ಗೆ ತಲುಪಿದೆ. ಇದೇ ಮೊದಲ ಬಾರಿಗೆ ಯುಎಇ ದಿರ್ಹಮ್ ಮೌಲ್ಯವು 24 ರೂ. 60 ಪೈಸೆ ದಾಟಿದೆ. - [ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು](https://janadhvani.com/post/53080/) - ಚೆರುಕಾವು ಪಂಚಾಯತ್‌ನ 9ನೇ ವಾರ್ಡ್‌ನ ಪೆರಿಯಂಬಲಂನಲ್ಲಿ ಚುನಾವಣಾ ವಿಜಯೋತ್ಸವದ ಆಚರಣೆಯ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. - ['ಖುತಬಾ ಸಂಗಮ' - ಎಸ್ ಜೆ ಎಂ ಸೌತ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ](https://janadhvani.com/post/53078/) - ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭ ಶರೀಅತ್ ಮಿತಿ ಮೀರಿ ಹೋಗುತ್ತಿದ್ದು,ದುಂದುವೆಚ್ಚವೂ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎಸ್ ವೈ ಎಸ್ ನಡೆಸುವ ಮಾದರಿ ಮದುವೆ ಎಂಬ ಶತದಿನ ಅಭಿಯಾನದ ಪ್ರಯುಕ್ತ ದ.ಕ.ವೆಸ್ಟ್ ಜಿಲ್ಲಾ ಸಮಿತಿ ಡಿಸೆಂಬರ್ 16 ಮಂಗಳವಾರ ಪಂಪ್ವೆಲ್ DKC ಹಾಲ್ ನಲ್ಲಿ ಖತೀಬರಿಗಾಗಿ 'ಖುತಬಾ ಸಂಗಮ' ಹಮ್ಮಿಕೊಂಡಿದೆ. ಖ್ಯಾತ ವಿದ್ವಾಂಸ, ವಾಗ್ಮಿ, ಚಿಂತಕ ಇಬ್ರಾಹೀಂ ಸಖಾಫಿ ಪುಝಕ್ಕಾಟಿರಿ ವಿಷಯ ಮಂಡನೆ ನಡೆಸಲಿದ್ದಾರೆ. ಮೊಹಲ್ಲಾಗಳ ಧಾರ್ಮಿಕ ನಾಯಕತ್ವದ - [ಅರಂತೋಡು : ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಗೆದ್ದ ಚಿಂತನಾ ಪೂಜಾರಿಮನೆ ಅವರಿಗೆ ಅದ್ದೂರಿ ಸ್ವಾಗತ](https://janadhvani.com/post/53072/) - ಅರಂತೋಡು: 35ನೇ ಜೂನಿಯರ್ ರಾಷ್ಟ್ರೀಯ ತ್ರೋಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಕರ್ನಾಟಕ ತ್ರೋಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಸೆಮಿಫೈನಲ್ ಪಂದ್ಯದಲ್ಲಿ "ಪ್ಲೇಯರ್ ಆಫ್ ದಿ ಮ್ಯಾಚ್" ಮತ್ತು ಇಡೀ ಪಂದ್ಯಾಟದಲ್ಲಿನ ಅತ್ಯುತ್ತಮ ಆಟಕ್ಕೆ "ಬೆಸ್ಟ್ ಅಟ್ಯಾಕರ್ ಪ್ರಶಸ್ತಿ" ಯೊಂದಿಗೆ ಪ್ರಥಮ ಸ್ಥಾನ ಪಡೆದು ವಿಶಿಷ್ಟ ಸಾಧನೆಗೆ ಭಾಜನರಾದ ಸಂಸ್ಥೆಯ ಹೆಮ್ಮೆಯ ಕ್ರೀಡಾಪಟು ದ್ವಿತೀಯ ವಿಜ್ಞಾನ ವಿಭಾಗದ ಕುಮಾರಿ ಚಿಂತನಾ ಪೂಜಾರಿ ಮನೆ ಅವರನ್ನು ಸಂಸ್ಥೆಯ ವತಿಯಿಂದ ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ಅಲಂಕೃತ ತೆರೆದ ವಾಹನದಲ್ಲಿ - [ಬಹರೇನ್‌ನಲ್ಲಿ 50 ವಸಂತ: ರಝಾಕ್ ಹಾಜಿ ಮೆಟೆಲ್ಕೋ ಅವರ ನಿಸ್ವಾರ್ಥ ಸೇವೆಗೆ ಗೌರವಾರ್ಪಣೆ](https://janadhvani.com/post/53068/) - ಅವರ ಈ ಅರ್ಧ ಶತಮಾನದ ಸಾಧನೆಯನ್ನು ಸನ್ಮಾನಿಸಲು ಗಣ್ಯರು ಅನಿರೀಕ್ಷಿತವಾಗಿ ಹಾಜರಾಗಿದ್ದು, ಅವರ ಸೇವೆಯ ಮಹತ್ವಕ್ಕೆ ಸಾಕ್ಷಿಯಾಯಿತು. - [ಎಸ್.ವ್ಯೆ.ಎಸ್ ಬೆಳ್ತಂಗಡಿ ಝೋನ್: ಮಾದರಿ ಮದುವೆ ಪ್ರಯುಕ್ತ ಜಮಾಅತ್ ಪ್ರತಿನಿಧಿಗಳ ಸಂಗಮ](https://janadhvani.com/post/53054/) - ಬೆಳ್ತಂಗಡಿ:ಮದುವೆಯ ಹೆಸರಿನಲ್ಲಿ ಇಂದು ಹಲವಾರು ಅನಾಚಾರಗಳು ನಡೆಯುತ್ತಿದ್ದು, ಮದುವೆಯನ್ನು ಹೆಚ್ಚು ಭಾರಗೊಳಿಸುವುದರೊಂದಿಗೆ, ಅನಿಸ್ಲಾಮಿಕತೆಗಳಿಂದ ಮದುವೆಯ ಬರಕತ್ತನ್ನು ನೀಗಿಸಲಾಗುತ್ತಿದೆ. ಇದಕ್ಕೊಂದು ಕಡಿವಾಣ ಹಾಕಬೇಕೆಂದುಕೊಂಡು SჄS ಕರ್ನಾಟಕ ರಾಜ್ಯ ಸಮಿತಿಯು 'ಮಾದರಿ ಮದುವೆ: ಶತದಿನ ಅಭಿಯಾನ'ವನ್ನು ಹಮ್ಮಿಗೊಂಡಿದೆ. ಆ ಪ್ರಯುಕ್ತ ಎಸ್.ವ್ಯೆ.ಎಸ್ ಬೆಳ್ತಂಗಡಿ ಝೋನ್ ಜಮಾಅತ್ ಪ್ರತಿನಿಧಿಗಳ ಸಂಗಮ ದಿನಾಂಕ 12.12.2025 ಶುಕ್ರವಾರ 3ಗಂಟೆಗೆ ಝೋನ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಆಲoದಿಲ ರವರ ಅಧ್ಯಕ್ಷತೆ ಯಲ್ಲಿ ಗುರುವಾಯನಕೆರೆ ಮಸೀದಿ ಹಾಲ್ ನಲ್ಲಿ ನಡೆಯಲಿರುವುದು. ಅಸ್ಸಯ್ಯದ್ ಇಸ್ಮಾಯಿಲ್ ಅಲ್ ಹಾದಿ - [ಬ್ಯಾಂಕ್ ಸಾಲ: ಮರುಪಾವತಿಸದ ವಲಸಿಗರು ವಿಮಾನ ನಿಲ್ದಾಣದಲ್ಲಿ ಬಂಧನ](https://janadhvani.com/post/53057/) - ಕಾನೂನು ಉಲ್ಲಂಘಿಸಿದ್ದಕ್ಕಾಗಿ ಕುವೈತ್‌ನಿಂದ ಗಡೀಪಾರು ಮಾಡಲಾದ ವಿವಿಧ ದೇಶಗಳ ವಲಸಿಗರ ಸಂಖ್ಯೆ ಸುಮಾರು 3,66,610 ತಲುಪಿದೆ - ['ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ' ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ](https://janadhvani.com/post/53056/) - ಇದು ಸರತಿಯ ಸಾಲು. ಪ್ರತಿ ಸೆಕೆಂಡಿನಲ್ಲೂ ಮನುಷ್ಯನು ಅಲ್ಲಾಹನೆಡೆಗೆ ಸಾಗುವ ತಯಾರಿಯಲ್ಲಿರಬೇಕು ಎಂಬ ಸಂದೇಶಗಳನ್ನು ಇಂತಹಾ ಮರಣಗಳು ನಮಗೆ ನೀಡುತ್ತಲೇ ಇವೆ. - [ಸೌದಿ: ಬಿರುಗಾಳಿ ಸಹಿತ ಭಾರೀ ಮಳೆ- ಯಾಂಬೂ ನಲ್ಲಿ ಅಪಾರ ನಾಶ-ನಷ್ಟ](https://janadhvani.com/post/53045/) - ಯಾಂಬುವಿನ ಕೈಗಾರಿಕಾ ಪ್ರದೇಶವು ಇದೇ ಮೊದಲಬಾರಿಗೆ ಬಿರುಗಾಳಿಯಂತಹ ಪರಿಸ್ಥಿತಿಯನ್ನು ಕಂಡಿದೆ. - [ಯುಎಇ: ಜುಮುಆ ಖುತುಬಾ ಸಮಯ ಬದಲಾವಣೆ- ಹೊಸ ವರ್ಷದಿಂದ ಜಾರಿ](https://janadhvani.com/post/53043/) - ಶುಕ್ರವಾರದ ಜುಮುಅ ಖುತುಬಾ ಪ್ರಸ್ತುತ ಮಧ್ಯಾಹ್ನ 1:15 ಕ್ಕೆ ಪ್ರಾರಂಭಗೊಳ್ಳುತ್ತಿದೆ - [ರಿಯಾದ್ ಮತ್ತು ದೋಹಾ ಮಧ್ಯೆ ಹೈಸ್ಪೀಡ್ ರೈಲು- ಒಪ್ಪಂದಕ್ಕೆ ಸಹಿ](https://janadhvani.com/post/53042/) - ಈ ಯೋಜನೆಯು ರಿಯಾದ್‌ನ ಕಿಂಗ್ ಸಲ್ಮಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೋಹಾದ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೇರವಾಗಿ ಸಂಪರ್ಕಿಸುತ್ತದೆ. - [ಸೌದಿ: ಮಂದುವರಿದ ಮಳೆ- ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ](https://janadhvani.com/post/53039/) - ತಬೂಕ್ ನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. - [ಡಿ.8: ಅಡ್ಯಾರ್ ಕಣ್ಣೂರಿನಲ್ಲಿ ತಖ್ವಾ ಅಕಾಡೆಮಿಗೆ ಶಿಲಾನ್ಯಾಸ](https://janadhvani.com/post/53037/) - ಅಕಾಡೆಮಿಯ ಅಧೀನದಲ್ಲಿ ಹಿಫ್ಝುಲ್ ಖುರ್ ಆನ್ ಕಾಲೇಜು, ಪಬ್ಲಿಕ್ ಸ್ಕೂಲ್, ದಅವಾ ಕಾಲೇಜು, ಹಾಸ್ಟೆಲ್ ಮುಂತಾದ ಸಂಸ್ಥೆಗಳನ್ನು ಪ್ರಾರಂಭಿಸಿ, ನುರಿತ ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಗುಣ ಮಟ್ಟದ ವಿದ್ಯಾಭ್ಯಾಸ ನೀಡುವ ಗುರಿಯನ್ನು ಹೊಂದಲಾಗಿದೆ. - [ಇಂಡಿಗೋ ಬಿಕ್ಕಟ್ಟು: ಟಿಕೆಟ್ ದರ ಏರಿಕೆಗೆ ಕೇಂದ್ರ ಸರ್ಕಾರ ಕಡಿವಾಣ](https://janadhvani.com/post/53035/) - 500 ಕಿ.ಮೀ ವರೆಗಿನ ದೂರಕ್ಕೆ ಗರಿಷ್ಠ 7,500 ರೂ. ಶುಲ್ಕ ವಿಧಿಸಬಹುದು ಎಂದು ಕೇಂದ್ರ ಆದೇಶಿಸಿದೆ. - [ಡಾ.ಝೈನಿ ಕಾಮಿಲ್ ಸಖಾಫಿಯವರಿಗೆ ದಾರುಲ್ ಅಶ್ಅರಿಯ್ಯಾ ವತಿಯಿಂದ ಗೌರವಾರ್ಪಣೆ](https://janadhvani.com/post/53033/) - ವಿಟ್ಲ: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ.ಝೈನಿ ಕಾಮಿಲ್ ಸಖಾಫಿಯವರನ್ನು ದಾರುಲ್ ಅಶ್ಅರಿಯ್ಯಾ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಮಾರಂಭದಲ್ಲಿ ಸಯ್ಯಿದ್ ಯು.ಎಸ್ ಶಿಹಾಬುದ್ದೀನ್ ತಂಙಳ್ ಮದಕ, ಸಂಸ್ಥೆಯ ಮುಖ್ಯಸ್ಥರಾದ ಮುಹಮ್ಮದಲಿ ಸಖಾಫಿ, ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. - [ವಕ್ಫ್ ನೋಂದಣಿ: ಆರು ತಿಂಗಳ ಗಡುವು ಇಂದಿಗೆ ಅಂತ್ಯ, ವಿಸ್ತರಣೆ ಇಲ್ಲ-ರಿಜಿಜು](https://janadhvani.com/post/53029/) - ಆದಾಗ್ಯೂ ಇದುವರೆಗೆ ನೋಂದಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಅಂಥವರಿಗೆ ಮಾನವೀಯ ಮತ್ತು ಸೌಲಭ್ಯಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. - [ಸೌದಿ : ವೃದ್ಧರು ಮತ್ತು ಅಂಗವಿಕಲರಿಗೆ ಸೇವೆಗಳನ್ನು ಸುಧಾರಿಸಲಾಗುವುದು- ಹರಂ ಕಾರ್ಯಾಲಯ](https://janadhvani.com/post/53012/) - ಶ್ರವಣದೋಷವುಳ್ಳವರಿಗೆ ಸಹಾಯ ಮಾಡಲು ಎರಡೂ ಪವಿತ್ರ ಮಸೀದಿಗಳಲ್ಲಿ ಭಾಷಣಗಳಿಗೆ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನಿಯೋಜಿಸಲಾಗುವುದು. - [ಕತಾರ್‌: ಕೆಲವು ಭಾಗಗಳಲ್ಲಿ ಮಳೆಗೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ](https://janadhvani.com/post/53014/) - ನಾಳೆ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಸಮುದ್ರದಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. - [ಸೌದಿಯ 'ತವಕ್ಕಲ್ನಾ' ಗೆ ಅತ್ಯುತ್ತಮ ಅರಬ್ ಸರ್ಕಾರಿ ಆಪ್ ಪ್ರಶಸ್ತಿ](https://janadhvani.com/post/53010/) - ಅರಬ್ ಜಗತ್ತಿನಲ್ಲಿ ನವೀನ ತಂತ್ರಜ್ಞಾನಗಳು ಮತ್ತು ಗುಣಮಟ್ಟವನ್ನು ಉತ್ತೇಜಿಸಲು ಅರಬ್ ಲೀಗ್ ಶ್ರೇಷ್ಠತಾ ಪ್ರಶಸ್ತಿಯನ್ನು ಆಯೋಜಿಸಲಾಗಿದೆ - [ಇಂಡಿಗೋ ಬಿಕ್ಕಟ್ಟು: ಇತರ ವಿಮಾನಗಳಲ್ಲಿ ಟಿಕೆಟ್ ದರ ಏರಿಕೆ- ಪ್ರಯಾಣಿಕರಿಗೆ ಸಂಕಷ್ಟ](https://janadhvani.com/post/53017/) - ಫೆಬ್ರವರಿ 10 ರೊಳಗೆ ಮಾತ್ರ ಸೇವೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಬಹುದು ಎಂದು ಇಂಡಿಗೋ ಹೇಳುತ್ತದೆ. - [ಮುಹಿಮ್ಮಾತ್ ಕರ್ನಾಟಕ ರಾಜ್ಯ ಯೋಜನಾ ಸಮಿತಿ ಅಸ್ತಿತ್ವಕ್ಕೆ](https://janadhvani.com/post/53004/) - ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಸಾರಥಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 20 ನೇ ಉರೂಸ್ ಮುಬಾರಕ್ ಹಾಗೂ ಸನದು ದಾನ ಸಮ್ಮೇಳನ 2026 ಜನವರಿ 28 29 30 31 ರಂದು ನಡೆಯಲಿದೆ. ಇದರ ಪ್ರಚಾರಾರ್ಥವಾಗಿ ಕರ್ನಾಟಕದ 10‌ ಕೇಂದ್ರಗಳಲ್ಲಿ ಸಮಾವೇಶ ,500 ಹಿಮಮಿಗಳ ಸಮಾವೇಶ ಸಹಿತ ಹಲವು ಕಾರ್ಯಕ್ರಮಗಳು ನಡೆಯಲಿವೆ. ಇದರ ಪೂರ್ವಭಾವಿ ಸಭೆ ಇಂದು ಮುಹಿಮ್ಮಾತ್ ನಲ್ಲಿ ನಡೆಯಿತು. ಕರ್ನಾಟಕದ ಕಾರ್ಯಾಚರಣೆಗಾಗಿ ಮುಹಿಮ್ಮಾತ್ ಕರ್ನಾಟಕ ರಾಜ್ಯ ಯೋಜನಾ ಸಮಿತಿಯನ್ನು ರಚಿಸಲಾಯಿತು. ಚೇರ್ಮಾನ್ - [ಭಾರತೀಯ ರೂಪಾಯಿ ಮೌಲ್ಯ ದಾಖಲೆಯ ಕುಸಿತ- ಬಿಜೆಪಿ ಸರ್ಕಾರ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ](https://janadhvani.com/post/53001/) - ಗುರುವಾರದ ವಹಿವಾಟಿನಲ್ಲಿ ರೂಪಾಯಿ 28 ಪೈಸೆ ಕುಸಿದು, ಅಮೆರಿಕನ್ ಡಾಲರ್ ಎದುರು 90.43ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ. - [ಅಲ್ ಮೆಮ್ಸ್ 'ಜುಬಿಲೋಸೊ-25' ಗೆ ಇಂದು ವೈಭವದ ಚಾಲನೆ](https://janadhvani.com/post/52999/) - ‘ ಜುಬಿಲೋಸೊ’ , 150 ಕ್ಕೂ ಹೆಚ್ಚು ವೈವಿಧ್ಯ ವಿಷಯಗಳಲ್ಲಿ, 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು “ಗ್ಲೈಡಿಂಗ್ ಸ್ಟಾರ್ಸ್” ಮತ್ತು “ರೋರಿಂಗ್ ಸ್ಟಾರ್ಸ್” ಎಂಬ ಎರಡು ತಂಡಗಳ ಹೆಸರಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ. - [250ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದು: ಪ್ರಯಾಣಿಕರ ಆಕ್ರೋಶ](https://janadhvani.com/post/52997/) - ರೊಚ್ಚಿಗೆದ್ದ ಪ್ರಯಾಣಿಕರಿಂದ ಕೌಂಟರ್‌ಗಳ ಮುಂದೆ ಗಲಾಟೆ, ಆಕ್ರೋಶದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. - [ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್](https://janadhvani.com/post/52992/) - ಕುಡ್ತಮುಗೇರು: ಇಲ್ಲಿನ ಮದಕದಲ್ಲಿ ಬಹು| ಅಸ್ಸಯ್ಯಿದ್ ಯು.ಎಸ್. ಶಿಹಾಬುದ್ಧೀನ್ ಮದಕ ತಂಙಳ್ ರವರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಜಲಾಲಿಯಾ ರಾತೀಬ್ ಇದರ 8ನೇ ವಾರ್ಷಿಕೋತ್ಸವದ ಮಜ್ಲಿಸ್ ಇದೇ ಬರುವ 12 ಡಿಸೆಂಬರ್ 2025 ರಂದು ಬಹಳ ವಿಜೃಂಭಣೆಯಿಂದ ನಡೆಯಲಿದೆ. ಸಮಾರಂಭದಲ್ಲಿ ಸಾದಾತ್, ಉಲಮಾ, ಉಮರಾಗಳನ್ನು ಒಳಗೊಂಡ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಮದಕ ತಂಙಳ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. - [ಕೆಸಿಎಫ್ ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ-25: ಯುಎಇ ಚಾಂಪಿಯನ್](https://janadhvani.com/post/52987/) - ಸೌದಿ ಅರೇಬಿಯಾ ಎರಡನೇ ಸ್ಥಾನವನ್ನು ಹಾಗಛ ಯುಕೆ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು - [ಕಿನ್ಯ ಕೂಡಾರದಲ್ಲಿ ನೂತನ ಮಸ್ಜಿದ್ ಗೆ ಕುಂಬೋಳ್ ತಂಙಳ್ ರವರಿಂದ ಶಿಲಾನ್ಯಾಸ](https://janadhvani.com/post/52984/) - ಕಿನ್ಯ ಬುಖಾರಿ ಎಜ್ಯುಕೇಶನಲ್ & ಚಾರಿಟೇಬಲ್ ಸೆಂಟರ್ ವತಿಯಿಂದ ಕೂಡಾರದಲ್ಲಿ ನೂತನವಾಗಿ ನಿರ್ಮಿಸಲಿರುವ ಮಸ್ಜಿದ್ ಗೆ ಸಮಸ್ತ ಕೇರಳ ಸುನ್ನೀ ಜಂಇಯ್ಯತ್ತುಲ್ ಉಲಮಾ ಉಪಾಧ್ಯಕ್ಷ ಖುದ್ವತುಸ್ಸಾದಾತ್ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ರವರು ಶಿಲಾನ್ಯಾಸ ಗೈದರು.. ಸೆಂಟರ್ ಸಮಿತಿ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಅಧ್ಯಕ್ಷ ಅಬೂಸ್ವಾಲಿಅ್‌ ಹಾಜಿ ಕುರಿಯಕ್ಕಾರ್,ಮಾಜಿ ಅಧ್ಯಕ್ಷ ಕೆ.ಸಿ ಇಸ್ಮಾಈಲ್ ಹಾಜಿ ಚಾಯರವಳಚ್ಚಿಲ್,ಅಶ್ರಫ್ ಸಖಾಫಿ ಕನ್ನಂಗಾರ್ ಶುಭ - [ಅಬುಧಾಬಿ: ಚಾಲಕರಹಿತ ಟ್ಯಾಕ್ಸಿ ಸೇವೆ ಆರಂಭ- ಯಾಸ್ ದ್ವೀಪದಲ್ಲಿ ಮೊದಲ ಹಂತ](https://janadhvani.com/post/52978/) - ಸುರಕ್ಷತಾ ಪ್ರೋಟೋಕಾಲ್‌ಗಳ ಪ್ರಕಾರ, ವಾಹನವನ್ನು ಪಕ್ಕಕ್ಕೆ ನಿಲ್ಲಿಸುವ ವ್ಯವಸ್ಥೆ ಮತ್ತು ಅಗತ್ಯವಿದ್ದರೆ ಹಸ್ತಚಾಲಿತವಾಗಿ ನಿಯಂತ್ರಣವನ್ನು ತೆಗೆದುಕೊಳ್ಳುವ ಸೌಲಭ್ಯವಿರುತ್ತದೆ. - [8ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್: ಎಸ್ ಸರ್-ಹಿಂದ್ ಸ್ಕೂಲ್ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ](https://janadhvani.com/post/52902/) - ಅಕ್ಟೋಬರ್ 25 ಶನಿವಾರ ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದ್ರಿಯಲ್ಲಿ ನಡೆದ. Shorin-Ryu Karate Association(R) Swami's strength training centre moodbidri ಆಯೋಜಿಸಿದ, 8ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ -2025 Yes ಸರ್-ಹಿಂದ್ ಆಂಗ್ಲ ಮಾಧ್ಯಮ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳ ದ ವಿದ್ಯಾರ್ಥಿಗಳಾದ ಚಿನ್ನದ ಪದಕ 1.Fathimath Misbah ಕುಮಿಟೆ :ಚಿನ್ನದ ಪದಕ ಕಟವಿಭಾಗ :ಬೆಳ್ಳಿಯ ಪದಕ (ವೈಟ್ ಬೆಲ್ಟ್ 13ವರ್ಷದ ಬಾಲಕಿಯರ ವಿಭಾಗ ) 2.Moinuddin Raaz ಕುಮಿಟೆ :ಚಿನ್ನದ ಪದಕ ಕಟವಿಭಾಗ - [8ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ ಶಿಪ್- ದಾರುಸ್ಸಲಾಮ್ ಶಾಲೆ ವಿದ್ಯಾರ್ಥಿಗಳ ಸಾಧನೆ](https://janadhvani.com/post/52904/) - ಅಕ್ಟೋಬರ್ 25: ಶನಿವಾರ ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದ್ರಿ ನಡೆದ. Shorin-Ryu Karate Association(R) Swami's strength training centre moodbidri ಆಯೋಜಿಸಿದ. 8ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ -2025 Darussalam English Medium school Thonse Hoode Udupi ದ ವಿದ್ಯಾರ್ಥಿಗಳಾದ *ಚಿನ್ನದ ಪದಕ* 1.Sayyed Mohammad Shawaz ಕುಮಿಟೆ: ಚಿನ್ನದ ಪದಕ ಕಟ ವಿಭಾಗ : ಬೆಳ್ಳಿಯ ಪದಕ (15ವರ್ಷದ ಆರೆಂಜ್ ಪಟ್ಟಿ ವಿಭಾಗ) *ಬೆಳ್ಳಿಯ ಪದಕ* 1 Mohammad Suhaib - [ನಾಳೆ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಕೌನ್ಸಿಲರ್ಸ್ ಕಾಂಕ್ಲೇವ್](https://janadhvani.com/post/52910/) - ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ವ್ಯಾಪ್ತಿಯ 8 ಝೋನ್ ಗಳ ಎಲ್ಲಾ ಕೌನ್ಸಿಲರ್ ಗಳನ್ನು ಸೇರಿಸಿ ನಡೆಸುವ ಕೌನ್ಸಿಲರ್ಸ್ ಕಾಂಕ್ಲೇವ್ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ನವೆಂಬರ್ 2 ಆದಿತ್ಯವಾರ ಮದ್ಯಾಹ್ನ 2:00 ಗಂಟೆಗೆ ಅಲ್ ಹಸನ್ ಅಕಾಡೆಮಿ ಅಡ್ಯಾರ್ ನಲ್ಲಿ ನಡೆಯಲಿರುವುದು. ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಇಲ್ಯಾಸ್ - [ಇಂದು ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಕೌನ್ಸಿಲರ್ಸ್ ಕಾಂಕ್ಲೇವ್](https://janadhvani.com/post/52912/) - ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಬೆಳ್ತಂಗಡಿ ಝೋನ್ ವ್ಯಾಪ್ತಿಯ ಸರ್ಕಲುಗಳ ಎಲ್ಲಾ ಕೌನ್ಸಿಲರ್ ಗಳನ್ನು ಸೇರಿಸಿ ನಡೆಯುವ ಕೌನ್ಸಿಲರ್ಸ್ ಕಾoಕ್ಲೇವ್ ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಆಲoದಿಲ ರವರ ಅಧ್ಯಕ್ಷತೆಯಲ್ಲಿ ಇಂದು ನವೆಂಬರ್ 2 ಆದಿತ್ಯವಾರ ಮಧ್ಯಾಹ್ನ 3:00ಗಂಟೆಗೆ ಹಯಾತುಲ್ ಅವುಲಿಯ ದರ್ಗಾ ಶರೀಫ್ ಕಾಜೂರು ನಲ್ಲಿ ದರ್ಗಾ ಝಿಯಾರತ್ ನೊಂದಿಗೆ ಚಾಲನೆ ಗೊಳ್ಳಲಿದೆ. ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮಾಡವು ಉಪಾಧ್ಯಕ್ಷರಾದ ಉಸ್ಮಾನ್ ಸೋಕಿಲ ರವರು - [ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಕೌನ್ಸಿಲರ್ಸ್ ಕಾಂಕ್ಲೇವ್](https://janadhvani.com/post/52923/) - ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ವ್ಯಾಪ್ತಿಯ 8 ಝೋನ್ ಗಳ ಎಲ್ಲಾ ಕೌನ್ಸಿಲರ್ ಗಳನ್ನು ಸೇರಿಸಿ ನಡೆಸುವ ಕೌನ್ಸಿಲರ್ಸ್ ಕಾಂಕ್ಲೇವ್ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ಗಂಟೆಗೆ ಅಲ್ ಹಸನ್ ಅಕಾಡೆಮಿ ಅಡ್ಯಾರ್ ನಲ್ಲಿ ನಡೆಯಿತು. ಎಸ್.ವೈ.ಎಸ್ ರಾಜ್ಯ ಉಪಾಧ್ಯಕ್ಷ ಇಲ್ಯಾಸ್ ತಂಙಳ್ ಎರುಮಾಡು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಜಿಲ್ಲಾ ಕೌನ್ಸಿಲರ್ಸ್ ಕಾಂಕ್ಲೇವ್ - [ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಕೌನ್ಸಿಲರ್ಸ್ ಕಾoಕ್ಲೇವ್](https://janadhvani.com/post/52925/) - ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಬೆಳ್ತಂಗಡಿ ಝೋನ್ ವ್ಯಾಪ್ತಿಯ 7 ಸರ್ಕಲುಗಳ ಕೌನ್ಸಿಲರ್ ಗಳನ್ನು ಸೇರಿಸಿ ಕೌನ್ಸಿಲರ್ಸ್ ಕಾoಕ್ಲೇವ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಆಲoದಿಲ ರವರ ಅಧ್ಯಕ್ಷತೆಯಲ್ಲಿ 2025 ನವೆಂಬರ್ 2 ಆದಿತ್ಯವಾರ ಹಯಾತುಲ್ ಅವುಲಿಯ ದರ್ಗಾ ಶರೀಫ್ ಕಾಜೂರು ನಲ್ಲಿ ದರ್ಗಾ ಝಿಯಾರತ್ ನೊಂದಿಗೆ ಚಾಲನೆ ನೀಡಲಾಯಿತು. ಎಸ್.ವೈ.ಎಸ್ ಝೋನ್ ಕೋಶಾಧಿಕಾರಿ ಅಬ್ದುಲ್ ರಝಕ್ ಸಖಾಫಿ ಮಡಂತ್ಯಾರ್ ಕಾರ್ಯಕ್ರಮ ವನ್ನು ಉದ್ಘಾಟಿ ಸಿದರು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ - [ಕೆ.ಸಿ.ಎಫ್ ಬಹರೈನ್ ಬೃಹತ್ ದಫ್ ರಾತೀಬ್ ಮಜ್ಲಿಸ್ ಪೋಸ್ಟರ್ ಬಿಡುಗಡೆ](https://janadhvani.com/post/52927/) - ''ಆದ್ಯಾತ್ಮಿಕತೆಯಿಂದ ಉನ್ನತಿಗೆ''' ಎಂಬ ಘೋಷ ವಾಕ್ಯದೊಂದಿಗೆ ಆತ್ಮ ಜ್ಞಾನಿಗಳ ಚಕ್ರವರ್ತಿ ಶೈಖ್ ರಿಫಾಈ (ಖ.ಸಿ) ರವರ ಹೆಸರಿನಲ್ಲಿ ದಿನಾಂಕ 05-12-2025 ರಂದು ಸಂಜೆ 6-30 ಕ್ಕೆ ಮನಾಮ ಪಾಕಿಸ್ತಾನ್ ಕ್ಲಬ್ ಮೈದಾನದಲ್ಲಿ ನಡೆಯಲಿರುವ ಬ್ರಹತ್ ದಫ್ ರಾತೀಬ್ ಮಜ್ಲಿಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಕೆ.ಸಿ.ಎಫ್ ಸೆಂಟರ್ ಗುದೈಬಿಯಾದಲ್ಲಿ ನಡೆಯಿತು. ಮಲಪ್ಪುರಂ ಜಿಲ್ಲಾ ಕೇರಳ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರೂ ಹಾಗೂ ಪ್ರಮುಖ ಪಂಡಿತರೂ ಬಹುಮಾನ್ಯರಾದ ವಡಶೇರಿ ಹಸನ್ ಮುಸ್ಲಿಯಾರ್ ಉಸ್ತಾದರು ಪೋಸ್ಟರ್ ಬಿಡುಗಡೆಗೆ ಚಾಲನೆ ನೀಡಿದರು. ವೇದಿಕೆಯಲ್ಲಿ - [ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್](https://janadhvani.com/post/52906/) - ಮಂಗಳೂರು: ಇತ್ತೀಚೆಗೆ ಕರ್ನಾಟಕದ ಮಾಜಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮುಸ್ಲಿಮರು ಒಂದು ನಿರ್ಧಿಷ್ಟ ಪಕ್ಷವನ್ನು ಸೋಲಿಸಲು, ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತಾರೆ. ಅವರಿಗೆ ಇತರ ಪರ್ಯಾಯ ಪಕ್ಷವಿಲ್ಲ! ಎಂದು ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಈ ದೇಶದ ಸ್ವಾತಂತ್ರ್ಯ ನಂತರದಿಂದ ದೇಶದ ಪ್ರಮುಖ ಅಲ್ಪ ಸಂಖ್ಯಾತ ರಾಜಕೀಯ ಪಕ್ಷದೊಂದಿಗೆ ಪ್ರಬಲವಾಗಿ ನಿಂತ ಸಮುದಾಯ ಆಗಿದೆ. ಮುಸ್ಲಿಮರು ಹುಟ್ಟು ಮತೇತರರು. ಈ ದೇಶದ ಮತೇತರ ವ್ಯವಸ್ಥೆಯನ್ನು ದೃಢವಾಗಿ ಬೆಂಬಲಿಸುವ ಜನಾಂಗವಾಗಿದೆ. ಭಾರತ ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆ ಇಂದು ಸುದೃಢ - [ಎಸ್‌ಜೆಎಂ ಮುಡಿಪು ರೇಂಜ್ : ಮುಅಲ್ಲಿಮ್ ಮೆಹರ್ಜಾನ್ ಯಶಸ್ವೀ ಸಮಾಪ್ತಿ](https://janadhvani.com/post/52914/) - ಮುಡಿಪು : ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಅಂಗೀಕೃತ ಮದ್ರಸಗಳಲ್ಲಿ ಕಲಿಸುತ್ತಿರುವ ಅಧ್ಯಾಪಕರಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸುನ್ನೀ ಜಮ್ಇಯ್ಯತುಲ್ ಮುಅಲ್ಲಿಮೀನ್ ನಡೆಸುತ್ತಿರುವ ಮುಅಲ್ಲಿಮ್ ಮೆಹರ್ಜಾನ್ ಇದರ ಮುಡಿಪು ರೇಂಜ್ ಮಟ್ಟದ ಸ್ಪರ್ಧಾ ಕಾರ್ಯಕ್ರಮವು ಇಲ್ಲಿಗೆ ಸಮೀಪದ ಮುನವ್ವಿರುಲ್ ಇಸ್ಲಾಂ ಸೆಕೆಂಡರಿ ಮದ್ರಸ ಸಭಾಂಗಣದಲ್ಲಿ ನಡೆಯಿತು. ಸ್ಥಳೀಯ ಜಮಾಅತ್ ಉಪಾಧ್ಯಕ್ಷರಾದ ಹಾಜಿ ಮುಸ್ತಫಾ ಬದ್ರಿಯಾರವರು ಧ್ವಜಾರೋಹಣಗೈದರು. ಉದ್ಘಾಟನಾ ಸಮಾರಂಭವು ಅಬೂಬಕರ್ ಸಅದಿ ಕಡ್ವಾಯಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಮುದರ್ರಿಸ್ ಅಬ್ದುಲ್ ರಹ್ಮಾನ್ - [ಖಮೀಸ್ ಮುಶೈತ್ ನಲ್ಲಿ ಮರಣ ಹೊಂದಿದ ಉತ್ತರ ಪ್ರದೇಶ ನಿವಾಸಿಯ ಮೃತದೇಹ ದಫನಕ್ಕೆ ಐಸಿಎಫ್ ನೆರವು](https://janadhvani.com/post/52917/) - ಜಿದ್ದಾ: ಸೌದಿ ಅರೇಬಿಯಾದ ಖಮೀಸ್ ಮುಶೈತ್ ನಲ್ಲಿ ಹೃದಯಾಘಾತದಿಂದ ನಿಧನರಾದ ಉತ್ತರ ಪ್ರದೇಶ ಜೋನ್ಪುರ್ ನಿವಾಸಿ ಕಲೀಂ ಅಹ್ಮದ್ ಎಂಬವರ ಮೃದೇಹವನ್ನು ಐಸಿಎಫ್ ವೆಲ್ಫೇರ್ ಕಾರ್ಯಕರ್ತರ ಸಹಾಯದಿಂದ ದಫನ ಮಾಡಲಾಯಿತು. ಕಳೆದ ಒಕ್ಟೋಬರ್ 5 ರಂದು ಮರಣ ಹೊಂದಿದ ಅವರ ಮೃತದೇಹ 22 ದಿನಗಳ ಕಾಲ ಶವಾಗಾರದಲ್ಲಿ ಇಡಲಾಗಿತ್ತು. ಮೃತದೇಹದ ಕುರಿತು ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಐಸಿಎಫ್ ವೆಲ್ಫೇರ್ & ಸರ್ವೀಸ್ ನಾಯಕರು ತಕ್ಷಣ ಸ್ಪಂದಿಸಿ ಅಗತ್ಯ ದಾಖಲೆಗಳನ್ನು ಸರಿಪಡಿಸಿ ಕಳೆದ ದಿನ ತಸ್ಲೀಸ್ ಬಲಡದಿಯ ದಫನ - [ಪುತ್ತೂರು ಅಶ್ರಫ್ ಕಲ್ಲೇಗರಿಗೆ ಐದು ಲಕ್ಷ ಬಾಂಡ್ ಮುಚ್ಚಳಿಕೆ ಕೋರಿ ನೋಟೀಸು ಆಘಾತಕಾರಿ ಮುನೀರ್ ಕಾಟಿಪಳ್ಳ](https://janadhvani.com/post/52930/) - ಅಶ್ರಫ್ ಕಲ್ಲೇಗ ಅವರಿಗೆ ಪುತ್ತೂರು ಪೊಲೀಸರ ವರದಿಯ ಆಧಾರದಲ್ಲಿ ತಾಲೂಕು ದಂಡಾಧಿಕಾರಿಗಳು BNSS ಕಾಯ್ದೆ 130 ಅಡಿ ಐದು ಲಕ್ಷ ರೂಪಾಯಿ ಬಾಂಡ್ ಹಾಗು ಜಾಮೀನು ಮುಚ್ಚಳಿಕೆ ನೀಡುವಂತೆ ನಿರ್ದೇಶಿಸಿ ನೋಟೀಸು ನೀಡಿರುವುದು ತಿಳಿದು ಆಘಾತವಾಯ್ತು. ಅಶ್ರಫ್ ಕಲ್ಲೇಗ ಪುತ್ತೂರು ಭಾಗದಲ್ಲಿ ಸಕ್ರಿಯರಾಗಿರುವ ಜಿಲ್ಲೆಯ ಹಿರಿಯ ರಾಜಕಾರಣಿ. ಜನತಾದಳ, ಜಾತ್ಯಾತೀತ ಜನತಾ ದಳದಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದವರು. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡವರು. ರಾಜಕೀಯದ ಆಚೆಗೂ ಸಾಮಾಜಿಕ, ಸಾಮುದಾಯಿಕ ಕೆಲಸಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಮುಸ್ಲಿಮ್ ಯುವಜನ - [ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲು ಡಿ:5ಕ್ಕೆ ಕೊನೆ ಎಲ್ಲರೂ ಅಪ್ಲೋಡ್ ಮಾಡಲು ಸುನ್ನೀ ಕೋ-ಓಡಿನೇಶನ್ ಕರೆ](https://janadhvani.com/post/52934/) - ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡುವ ಕಾರ್ಯವು ಜಾರಿಯಲ್ಲಿದ್ದು, ಉಡುಪಿ ಜಿಲ್ಲಾ ವಕ್ಫ್ ಕಚೇರಿಯಲ್ಲಿ ವಕ್ಫ್ ಆಸ್ತಿಗಳನ್ನು ಉಮೀದ್ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ ನವೆಂಬರ್ 12 ಮಧ್ಯಾಹ್ನ 3.30ರ ತನಕ ಸಿಕ್ಕಿರುವ ಮಾಹಿತಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಡಾಟಾ ಎಂಟ್ರಿ ಆದ ವಿವರ ಒಟ್ಟು143 ವಕ್ಫ್ ಸಂಸ್ಥೆಯ 630 ಆಸ್ತಿಗಳಲ್ಲಿ 377 (@Karkala Shadi Mahal 25 @Kaup Butterfly Hall 07 By District Wakf staff MANIPAL 345 ) - [ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಭೂಕಂಪನ](https://janadhvani.com/post/52948/) - ಇರಾಕ್‌ನಲ್ಲಿ ದಾಖಲಾದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.09 ಆಗಿತ್ತು. - [ಕಿಂಗ್ ಫೈಸಲ್ ರಸ್ತೆಯಲ್ಲಿ 21 ದಿನಗಳವರೆಗೆ ಸಂಚಾರ ನಿರ್ಬಂಧ](https://janadhvani.com/post/52952/) - ಏತನ್ಮಧ್ಯೆ, ಅರೇಬಿಯನ್ ಗಲ್ಫ್ ಸ್ಟ್ರೀಟ್ ಅನ್ನು ನವೆಂಬರ್ 21 ರ ಶುಕ್ರವಾರದಿಂದ ಸಂಪೂರ್ಣವಾಗಿ ಪುನಃ ತೆರೆಯಲಾಗುವುದು. - [ಸೌದಿ: ದಮ್ಮಾಮ್ ನಗರದಲ್ಲಿ ಭಾರಿ ಬೆಂಕಿ ಅವಘಡ- ಹಲವಾರು ಅಂಗಡಿಗಳು ಬಸ್ಮ](https://janadhvani.com/post/52954/) - ಬೆಂಕಿ ಹೊತ್ತಿಕೊಂಡ ಅಂಗಡಿಗಳಲ್ಲಿ ಭಾರತೀಯರ ಅಂಗಡಿಗಳು ಸಹ ಸೇರಿವೆ. - [ಸೌದಿ: ಸಂಚಾರ ನಿಯಮ ಉಲ್ಲಂಘನೆ- ಒಂದು ವಾರದಲ್ಲಿ 1,349 ಮಂದಿಯ ಬಂಧನ](https://janadhvani.com/post/52959/) - ಪರವಾನಗಿ ಇಲ್ಲದೆ ಪ್ರಯಾಣ ಸೇವೆಗಳನ್ನು ಒದಗಿಸಲು ಪ್ರಯತ್ನಿಸಿದರೆ 20,000 ರಿಯಾಲ್‌ಗಳವರೆಗೆ ದಂಡ - [ನವೆಂಬರ್ 27 ರವರೆಗೆ ಅಸ್ಥಿರ ಹವಾಮಾನ- ಯುಎಇ ರಾಷ್ಟ್ರೀಯ ಹವಾಮಾನ ಕೇಂದ್ರ](https://janadhvani.com/post/52961/) - ಕೆಲವು ಒಳನಾಡಿನ ಪ್ರದೇಶಗಳಲ್ಲಿ ಬೆಳಿಗ್ಗೆ ಮಂಜು ಅಥವಾ ಲಘು ಹಿಮ ಬೀಳುವ ಸಾಧ್ಯತೆಯಿದೆ - [ಹಾಂಕಾಂಗ್: ಭೀಕರ ಅಗ್ನಿ ದುರಂತ: ಕನಿಷ್ಟ 44 ಮಂದಿ ಸಜೀವ ದಹನ](https://janadhvani.com/post/52964/) - ಸುಮಾರು 2000 ಅಪಾರ್ಟ್‍ಮೆಂಟ್‍ಗಳ ನವೀಕರಣ ಕೆಲಸ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. - [ಉಮ್ರಾ ಪ್ರವೇಶ ವೀಸಾ ಮಾನ್ಯತೆಯ ಅವಧಿಯನ್ನು ಒಂದು ತಿಂಗಳಿಗೆ ಇಳಿಸಿದ ಸೌದಿ ಅರೇಬಿಯಾ](https://janadhvani.com/post/52897/) - ರಿಯಾದ್ - ಸೌದಿ ಅರೇಬಿಯಾವು ಉಮ್ರಾ ಪ್ರವೇಶ ವೀಸಾದ ಮಾನ್ಯತೆಯ ಅವಧಿಯನ್ನು ಮೂರು ತಿಂಗಳಿನಿಂದ ಒಂದು ತಿಂಗಳಿಗೆ ಇಳಿಸಿದೆ. ಆದಾಗ್ಯೂ, ಸೌದಿ ಅರೇಬಿಯಾಕ್ಕೆ ಯಾತ್ರಿಕರು ಬಂದ ನಂತರದ ವಾಸ್ತವ್ಯದ ಮಾನ್ಯತೆಯ ಅವಧಿಯು ಮೂರು ತಿಂಗಳುಗಳಲ್ಲಿ ಬದಲಾಗದೆ ಉಳಿದಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಅಲ್-ಅರೇಬಿಯಾ ವರದಿ ಮಾಡಿದೆ. ಜೂನ್ ಆರಂಭದಲ್ಲಿ ಹೊಸ ಉಮ್ರಾ ಋತುವಿನ ಪ್ರಾರಂಭದಿಂದ ವಿದೇಶಿ ಯಾತ್ರಿಕರಿಗೆ ನೀಡಲಾದ ಉಮ್ರಾ ವೀಸಾಗಳ ಸಂಖ್ಯೆ ನಾಲ್ಕು ಮಿಲಿಯನ್ ಮೀರಿದೆ. ಈ ವರ್ಷದ ಉಮ್ರಾ - [ಸುನ್ನೀ ಕೋ-ಓಡಿನೇಶನ್ ವತಿಯಿಂದ ಎಮ್ ಎ ಗಫೂರ್ ರವರಿಗೆ ಸನ್ಮಾನ](https://janadhvani.com/post/52884/) - ಉಡುಪಿ: ಕರ್ನಾಟಕ ಸರ್ಕಾರ ಕರಾವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜನ ಸೇವಕ ರಾಜಕೀಯ ನಾಯಕ ಉಮರಾ ಮುಂದಾಳು ಸನ್ಮಾನ್ಯ ಎಮ್ ಎ ಗಫೂರ್ ಮೂಳೂರು ರವರಿಗೆ ಉಡುಪಿ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟವಾದ ಸುನ್ನೀ ಕೋ-ಓಡಿನೇಶನ್ ವತಿಯಿಂದ ಸಮಿತಿ ಅಧ್ಯಕ್ಷರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ರವರ ನೇತೃತ್ವದಲ್ಲಿ ಅಂಬಾಗಿಲು ಸುನ್ನೀ ಕಛೇರಿಯಲ್ಲಿ ಜರುಗಿತು . ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ಕೋಟೇಶ್ವರ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಜುನೈದ್ ಅರ್ರಿಫಾಯಿ ತಂಙಳ್ ರಂಗಿನಕೆರೆ ದುಆ - [ದುಬೈ ಮಸ್‍ದರ್ : ಅಕ್ಟೋಬರ್ 25ರಂದು ಸಂಸ್ಮರಣಾ ಸಂಗಮ](https://janadhvani.com/post/52892/) - ದುಬೈ : ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಚಳವಳಿ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಮಸ್‍ದರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಇದರ ದುಬೈ ಘಟಕದ ವತಿಯಿಂದ ತಾಜುಲ್ ಉಲಮಾ ಸಂಸ್ಮರಣಾ ಸಂಗಮ ಹಾಗೂ ಮಸ್‍ದರ್ ಮೀಟ್ ಅಕ್ಟೋಬರ್ 25 ರಾತ್ರಿ 8ಗಂಟೆಗೆ ದೇರಾ ದುಬೈ , ಬನಿಯಾಸ್ ಸ್ಕ್ವೆರ್ ಮೆಟ್ರೋ ಸಮೀಪ ಇರುವ ಫ್ಲೋರಿಡಾ ಸಿಟಿ ಸಭಾಂಗಣದಲ್ಲಿ ನಡೆಯಲಿದೆ.ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಇಬ್ರಾಹೀಂ ಸಖಾಫಿ ಕೆದುಂಬಾಡಿ ಸಭೆಯನ್ನು ಉದ್ಘಾಟನೆ ಮಾಡಲಿದ್ದು ಮಸ್‍ದರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಇದರ - [ತಪ್ಪು ಯಾರು ಮಾಡಿದರೂ ತಪ್ಪೇ ಒಂದು ಬಾಗಕ್ಕೆ ಮಾತ್ರ ಜನಪ್ರತಿನಿಧಿಗಳ ಹೇಳಿಕೆ ಸೀಮಿತವಾಗಬಾರದು.](https://janadhvani.com/post/52878/) - ✍️ಅಶ್ರಫ್ ಕಿನಾರ ಮಂಗಳೂರು ಮಾನ್ಯರೇ ಪುತ್ತೂರಿನಲ್ಲಿ ಒಂದು ಅಕ್ರಮ ಸಾಗಾಟ ನಡೆದಿದೆ ಎಂದು ಕಾಣಲು ಸಾದ್ಯವಾಯಿತು. ಅಲ್ಲಿ ತಲವಾರು ಕಾಣುತಿತ್ತು..ಶಾಸಕರ ಹೇಳಿಕೆಯೂ ಗಮನಿಸಿದೆ. ಒಂದು ಅಕ್ರಮ ಕಂಡರೆ ಅದನ್ಮು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ಮುಂದಿನ ಕಾರ್ಯಾಚರಣೆ ಅಧಿಕಾರಿಗಳಿಗೆ ಬಿಟ್ಟದ್ದು. ಆದರೆ ಪುತ್ತೂರಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ನಡುರಸ್ತೆಯಲ್ಲಿ ಅಕ್ರಮ ಸಾಗಾಣಿಕೆ ಎಂಬ ಲಾರಿಯನ್ನು ತಡೆದು ನಿಲ್ಲಿಸಿ ಅಧಿಕಾರಿಗಳ ಎದುರೆ ಕಾನೂನನ್ನು ಕೈಗೆತ್ತಿ ತಳವಾರು ತಂದು ಕೆಲವು ಕೃತ್ಯಗಳನ್ನು ಮಾಡುವುದು ವಿಡಿಯೋ ಮೂಲಕ ನೋಡಲು ಸಾಧ್ಯವಾಯಿತು ನಂತರ ಪುತ್ತೂರು ಶಾಸಕರ - [ದಾರುಲ್ ಹುದಾ ತಂಬಿನಮಕ್ಕಿ: ಯುಎಇ ರಾಷ್ಟ್ರೀಯ ಸಮಿತಿಯಿಂದ-'ಗ್ರಾಂಡ್ ರಿಫಾಯಿ ರಾತೀಬ್ 2025'](https://janadhvani.com/post/52874/) - ದುಬೈ: ಪ್ರತಿಷ್ಠಿತ ದಾರುಲ್ ಹುದಾ ತಂಬಿನಮಕ್ಕಿ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಆಯೋಜಿಸಲ್ಪಡುವ “ಗ್ರಾಂಡ್ ರಿಫಾಯಿ ರಾತೀಬ್ 2025” ಎಂಬ ಭವ್ಯ ಆಧ್ಯಾತ್ಮಿಕ ಸಮಾರಂಭದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಈ ಮಹತ್ವದ ಕಾರ್ಯಕ್ರಮವು 2025ರ ನವೆಂಬರ್ 1ರಂದು (ಶನಿವಾರ) ರಾತ್ರಿ 8.00 ಗಂಟೆಗೆ, ದುಬೈ ದೇರಾ ಬನಿಯಾಸ್ ಮೆಟ್ರೋ ಸ್ಟೇಷನ್ ಹತ್ತಿರದ ಲ್ಯಾಂಡ್ ಮಾರ್ಕ್ ಹೋಟೆಲ್‌ನಲ್ಲಿ ನಡೆಯಲಿದೆ. ಸ್ವಾಗತ ಸಮಿತಿಯನ್ನು ದಾರುಲ್ ಹುದಾ ಎಜುಕೇಶನ್ ಸೆಂಟರ್ ಮೆನೇಜರ್ ಜನಾಬ್ ಖಲೀಲ್ ಹಿಮಮಿ ಉಸ್ತಾದ್ ಅವರ ನೇತ್ರತ್ವದಲ್ಲಿ - [ಅ.18,19,20, ರಂದು ದಾರುಲ್ ಅಶ್ಅರಿಯ್ಯಾ ಸಮ್ಮೇಳ- ಯಶಸ್ವಿಗೆ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಕರೆ](https://janadhvani.com/post/52872/) - ದಾರಲ್ ಅಶ್ಅರಿಯ್ಯಾ ಸನದುದಾನ ಸಮ್ಮೇಳನ ಅಕ್ಟೋಬರ್ 18,19,20 ದಿನಾಂಕಗಳಲ್ಲಿ ಸುರಿಬೈಲ್ ನಡೆಯಲಿದ್ದು,ಈ ಕಾರ್ಯಕ್ರಮದಲ್ಲಿ ಇಂಡಿಯನ್ ಗ್ರಾಂಡ್ ಮುಪ್ತಿ ಎ.ಪಿ ಉಸ್ತಾದ್ ಹಾಗೂ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮೊದಲಾದ ನಾಯಕರು ಭಾಗವಹಿಸಲಿದ್ದಾರೆ. ಇದರ ಭಾಗವಾಗಿ ಸಂದಲ್ ನಡೆಯುವಾಗ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ತಮ್ಮ ಊರಿನಿಂದ ಸಹಕರಿಸುವುದು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ,ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಕರೆ ನೀಡಿದೆ. - [ಅಕ್ಟೋಬರ್ 18,19,20 ಸುರಿಬೈಲ್ ಉಸ್ತಾದ್ ಆಂಡ್ ನೇರ್ಚೆ : ಯಶಸ್ವಿ ಗೊಳಿಸಲು ಎಸ್ ಜೆ ಎಂ ದ.ಕ. ಸೌತ್ ಜಿಲ್ಲಾ ಸಮಿತಿ ಕರೆ](https://janadhvani.com/post/52869/) - ವಿಟ್ಲ: ಅಕ್ಟೋಬರ್ 18,19,20 ರಂದು ನಡೆಯುವ ಜಿಲ್ಲೆಯ ಪ್ರಸಿದ್ಧ ವಿದ್ಯಾಸಂಸ್ಥೆ ದಾರುಲ್ ಅಶ್ ಅರಿಯ್ಯ ಸ್ಥಾಪಕ ಸೂಫಿವರ್ಯ ಮರ್ಹೂಂ ಸುರಿಬೈಲ್ ಉಸ್ತಾದರ 24ನೇ ಆಂಡ್ ನೇರ್ಚೆ ಯಶಸ್ವಿ ಗೊಳಿಸುವಂತೆ ಎಸ್ ಜೆ ಎಂ ದ.ಕ.ಸೌತ್ ಜಿಲ್ಲಾ ಸಮಿತಿ ಕರೆ ನೀಡಿದೆ. ಇತ್ತೀಚೆಗೆ ಕುಡ್ತಮುಗೇರು ಬದ್ರುಲ್ ಹುದಾ ಸೆಕೆಂಡರಿ ಮದ್ರಸದಲ್ಲಿ ಜಿಲ್ಲಾಧ್ಯಕ್ಷ ಯಅಖೂಬ್ ಲತೀಫಿಯವರ ಅಧ್ಯಕ್ಷತೆಯಲ್ಲಿ ಸೇರಿದ ಕಾರ್ಯಕಾರಿಣಿ ಸಭೆಯಲ್ಲಿ ಅಶ್ ಅರಿಯ್ಯ ಮೆನೇಜರ್ ಮುಹಮ್ಮದ್ ಅಲಿ ಸಖಾಫಿ ಸಂದೇಶ ನೀಡಿದರು. ಕಾರ್ಯದರ್ಶಿ ಸಿದ್ದೀಖ್ ಸಅದಿ ಸ್ವಾಗತಿಸಿದರು.. ಕೋಶಾಧಿಕಾರಿ - [ಕಾಞಂಗಾಡ್ : 60 ನೇ ವಾರ್ಷಿಕ ಬೃಹತ್ ರಾತೀಬ್ ಹಾಗೂ ಬುರ್ದಾ ಮಜ್ಲಿಸ್ ಅಕ್ಟೋಬರ್ 18, 19 ಕ್ಕೆ](https://janadhvani.com/post/52865/) - ಕಾಞಂಗಾಡ್: ಖ್ಯಾತ ಸೂಫಿವರ್ಯರೂ, ಆಧ್ಯಾತ್ಮ ನಾಯಕರೂ ಮಂಜನಾಡಿ ಉಸ್ತಾದ್ ಎಂದೇ ಖ್ಯಾತರಾದ ಮರ್ಹೂಮ್ ಶೈಖುನಾ ಸಿ.ಪಿ. ಮಹಮ್ಮದ್ ಕುಂಞಿ ಮುಸ್ಲಿಯಾರ್ ರವರು ಪ್ರತ್ಯೇಕ ಇಜಾಝತ್ (ಅನುಮತಿ) ಪ್ರಕಾರ ತಮ್ಮ ಕಾಞಂಗಾಡ್ , ಹಳೆ ಕಡಪುರದ ‘ಗೌಸಿಯಾ ಮಂಝಿಲ್’ ನಲ್ಲಿ ವರ್ಷಂಪ್ರತಿ ರಬೀಉಲ್ ಆಖಿರ್ ತಿಂಗಳಲ್ಲಿ ನಡೆಸಿಕೊಂಡು ಬರುತ್ತಿದ್ದ, ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ಆಗಿದೆ “ರಾತೀಬುಲ್ ಗೌಸಿಯತುಲ್ ಖಾದಿರಿಯ-ಜಲಾಲಿಯ ದಿಕ್ರ್ ಹಲ್ಕ”. ಶೈಖುನಾ ತಾಜುಲ್ ಉಲಾಮಾ ಸಹಿತ ಅನೇಕ ವಿದ್ವತ್ ಪುರುಷರು, ಸಾದಾತುಗಳು ನಿರಂತರ ಭಾಗವಹಿಸುತ್ತಿದ್ದ ; ಆಧ್ಯಾತ್ಮಿಕ - [ಕುಂಬ್ರ ಮರ್ಕಝುಲ್ ಹುದಾ : ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ](https://janadhvani.com/post/52862/) - ಪುತ್ತೂರು : ರಾಜ್ಯದ ಪ್ರತಿಷ್ಠಿತ ಮಹಿಳಾ ಶಿಕ್ಷಣ ಸಂಸ್ಥೆ, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಸಂಸ್ಥೆಯ ಅಧ್ಯಕ್ಷ ಪಿ.ಎಂ. ಅಬ್ದುಲ್ ರಹ್ಮಾನ್ ಹಾಜಿ ಅರಿಯಡ್ಕ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಉಸ್ತಾದ್ ಯು. ಕೆ. ಮುಹಮ್ಮದ್ ಸಅದಿ ವಳವೂರು ಕಾರ್ಯಕ್ರಮ ಉಧ್ಘಾಟಿಸಿದರು. ಮುಂದಿನ ಸಾಲಿನ ಸಲಹಾ ಸಮಿತಿ ಮತ್ತು ಪದಾಧಿಕಾರಿಗಳನ್ನು ಕೆಳಗಿನಂತೆ ಆರಿಸಲಾಯಿತು ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ (ಮುಖ್ಯ - [ಮುಅಲ್ಲಿಮ್ ವಿಭಾಗದ ಪ್ರತಿಭೆಗಳನ್ನು ಸಮುದಾಯ ಗುರುತಿಸಲಿ](https://janadhvani.com/post/52859/) - ✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಸಮಸ್ತ ಕೇರಳ ಜಂಇಯತುಲ್ ಉಲಮಾವು ನೂರನೇ ವರ್ಷವನ್ನು ಆಚರಿಸುತ್ತಿದೆ. ನೂರನೇ ವರ್ಷದ ಪ್ರಯುಕ್ತ ಕಳೆದ ಮೂರು ವರ್ಷಗಳಿಂದ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಸಮಸ್ತ ಅಧೀನ ಸಂಘಟನೆ ಗಳಾದ SMA SJM SჄS SSF KMJ‌‌ ಗೆ ಸಮಸ್ತ ಉಲಮಾ ಒಕ್ಕೂಟವು ಆದೇಶ ನೀಡಿತ್ತು. ವಿವಿಧ ಸಂಘಟನೆ ಗಳಿಗೆ ವಹಿಸಿ ಕೊಟ್ಟ ಜವಾಬ್ದಾರಿಗಳು ಬಹುತೇಕ ಕಾರ್ಯರೂಪಕ್ಕೆ ತರಲಾಗಿದೆ. ವಿಭಿನ್ನವಾದ ಜನಪರ ಯೋಜನೆಗಳಿಗೆ ಅಡಿಪಾಯ ಹಾಕಿ ಮಾದರಿಯೋಗ್ಯ - [ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಾಂತ್ವನ ಕೇಂದ್ರ ಉದ್ಘಾಟನೆ](https://janadhvani.com/post/52855/) - ಮಂಗಳೂರು:.ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್.ವೈ.ಎಸ್ ಸಂಘಟನೆಯು ರಾಜ್ಯಾದಂತ ಕಳೆದ ಹಲವಾರು ವರ್ಷಗಳಿಂದ ಕಾರ್ಯಕರ್ತರನ್ನು ಸಾಂತ್ವನ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು,ಇದರ ಭಾಗವಾಗಿ ರಾಜ್ಯಾದ್ಯಂತ ಜಿಲ್ಲಾ ಹಾಗೂ ಝೋನ್ ಸಾಂತ್ವನ ಕೇಂದ್ರಗಳನ್ನು ಆರಂಬಿಸಲಿದ್ದು, ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಸಾಂತ್ವನ ಕೇಂದ್ರದ ಉದ್ಘಾಟನೆಯು ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಅಡ್ಯಾರ್ ನಲ್ಲಿ ನಡೆಯಿತು. ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರುರವರು ಸಾಂತ್ವನ ಕೇಂದ್ರವನ್ನು ಉದ್ಘಾಟಿಸಿದರು. ಜಿಲ್ಲಾ - [ಅ.13 ಎಸ್.ವೈ.ಎಸ್ ಜಿಲ್ಲಾ ಸಾಂತ್ವನ ಕೇಂದ್ರ ಉದ್ಘಾಟನೆ](https://janadhvani.com/post/52851/) - ಮಂಗಳೂರು:.ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ಎಸ್.ವೈ.ಎಸ್ ಸಂಘಟನೆಯು ರಾಜ್ಯಾದಂತ ಕಳೆದ ಹಲವಾರು ವರ್ಷಗಳಿಂದ ಕಾರ್ಯಕರ್ತರನ್ನು ಸಾಂತ್ವನ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು,ಇದರ ಯಶಸ್ವಿನ ಭಾಗವಾಗಿ ರಾಜ್ಯಾದ್ಯಂತ ಜಿಲ್ಲಾ ಹಾಗೂ ಝೋನ್ ಸಾಂತ್ವನ ಕೇಂದ್ರಗಳನ್ನು ಆರಂಬಿಸಲಿದೆ. ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಸಾಂತ್ವನ ಇಸಾಬ ಜಿಲ್ಲಾ ಕೇಂದ್ರದ ಉದ್ಘಾಟನೆಯು ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 13 ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಅಡ್ಯಾರ್ ನಲ್ಲಿ ನಡೆಯಲಿದೆ. ಎಸ್.ವೈ.ಎಸ್ - [ಕಿನ್ಯಾ ಜಮಾಅತ್ ಜಿ.ಸಿ.ಸಿ ಸಮಿತಿ ಅಸ್ತಿತ್ವಕ್ಕೆ- ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಚಾಯರ್ ವಳಚ್ಚಿಲ್ ಆಯ್ಕೆ](https://janadhvani.com/post/52849/) - ತಮ್ಮ ಕುಟುಂಬ ಹಾಗೂ ಕಿನ್ಯ ಗ್ರಾಮದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಿದ ಸದಸ್ಯರ ತುರ್ತು ಸಮಸ್ಯೆಗಳಿಗೆ ಪರಿಣಾಮಕಾರಿ ಸ್ಪಂದನೆ ನೀಡುವುದು ಈ ಸಮಿತಿಯ ಪ್ರಮುಖ ಉದ್ದೇಶವಾಗಿದೆ. - [ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಸಮಿತಿ ಹಮ್ಮಿಕೊಂಡ ಕುತುಬಿಯತ್](https://janadhvani.com/post/52845/) - ಕರ್ನಾಟಕ ಮುಸ್ಲಿಂ ಜಮಾತ್ ಬೆಂಗಳೂರು ಜಿಲ್ಲಾ ಸಮಿತಿ ಖಾದ್ರಿಯ ಮಸೀದಿಯಲ್ಲಿ ಹಮ್ಮಿಕೊಂಡ ಕುತುಬಿಯತ್ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾತ್ ರಾಜ್ಯ ನಾಯಕರಾದ ಮೌಲಾನಾ ಶಬೀರ್ ಅಹ್ಮದ್ ರಜ್ವಿ, ಮೌಲಾನಾ ಶಾಫಿ ಸಾದಿ, ಬೆಂಗಳೂರು ಜಿಲ್ಲಾ ಅಧ್ಯಕ್ಷ ಮೌಲಾನಾ ಹುಸೈನ್ ಮಿಸ್ಬಾಹಿ,ಉಪಾಧ್ಯಕ್ಷ ಸಯ್ಯದ್ ಇಬ್ರಾಹೀಂ ಬಾಫಕಿ ತಂಗಲ್,ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಕಿನ್ಯಾ,ಕೋಶಾದಿಕಾರಿ ಅಬ್ದುಲ್ ರಹ್ಮಾನ್ ಅಲ್ಸೂರ್,ಉಪಾಧ್ಯಕ್ಷ ಅಬ್ದುಲ್ ಜಲೀಲ್,ಎಸ್ ಎಂ ಏ ಅಧ್ಯಕ್ಷ ಅಬ್ದುಲ್ ಹಕೀಮ್,ಸಂಯುಕ್ತ ಜಮಾತ್ ಕಾರ್ಯದರ್ಶಿ ಸ್ವಾಲಿಹ್ ಶಿವಾಜಿನಗರ ಹಾಗೂ ಎಸ್ ಎಸ್ ಎಫ್ ,ಎಸ್ - [ಗಲ್ಫ್ ಕನ್ನಡಿಗರು: ಶ್ರೀಮಂತರಲ್ಲ, ಶ್ರಮಜೀವಿಗಳು! ಗಲ್ಫ್‌ನಿಂದ ತಾಯ್ನಾಡಿಗೆ ಬದುಕಿನ ಪಾಠ](https://janadhvani.com/post/52843/) - ಜನಸಾಮಾನ್ಯರ ದೃಷ್ಟಿಯಲ್ಲಿ, ಗಲ್ಫ್‌ನಲ್ಲಿ ದುಡಿಯುವವರೆಲ್ಲ ಶ್ರೀಮಂತರು ಮತ್ತು ಹಣವನ್ನು ಸುಲಭವಾಗಿ ಗಳಿಸುವವರು ಎಂಬ ಭಾವನೆ ಇರುವುದು ದುರದೃಷ್ಟಕರ. - [ಧರ್ಮನಿಷ್ಠೆಯ ಕಾರ್ಯಾಚರಣೆಯಿಂದ ಮಾತ್ರ ಯಶಸ್ಸು ಸಾಧ್ಯ- ಕೂಟಂಬಾರ ದಾರಿಮಿ ಉಸ್ತಾದ್](https://janadhvani.com/post/52839/) - ಭಕ್ತಿ ಮತ್ತು ನಿಷ್ಠೆ ಪ್ರತಿಯೋರ್ವ ಸುನ್ನೀ ಕಾರ್ಯಕರ್ತನ ಮುಖಚರ್ಯೆಯಾಗಿದ್ದು ಅವುಗಳಿದ್ದರೆ ಮಾತ್ರ ಯಶಸ್ಸು ಸಾಧ್ಯವೆಂದು ಕೇರಳ ಮುಸ್ಲಿಂ ಜಮಾಅತ್ ನಾಯಕ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಉಸ್ತಾದ್ ಕಾರ್ಯಕರ್ತರಿಗೆ ಉಪದೇಶ ನೀಡಿದರು. ದ.ಕ. ವೆಸ್ಟ್ ಜಿಲ್ಲೆ ಪಾಣೆಮಂಗಳೂರಿನ ಸಾಗರ್ ಹಾಲ್ ನಲ್ಲಿ ಆಯೋಜಿಸಿದ್ದ 'ಲೀಡ್ ಕ್ರಾಫ್ಟ್' ಕಾರ್ಯಕರ್ತರ ಸಮಾವೇಶದಲ್ಲಿ ಕೂಟಂಬಾರ ದಾರಿಮಿ ಉಸ್ತಾದರು ಮುಖ್ಯ ಭಾಷಣ ಮಾಡಿದರು. ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದರ ದುಆ ಆಶೀರ್ವಚನದೊಂದಿಗೆ ಆರಂಭವಾದ ಈ ಸಮಾವೇಶವನ್ನು - [ಕೆಸಿಎಫ್ ಬಹರೖನ್: ಮನಾಮ ಸೆಕ್ಟರ್ ಮೀಲಾದ್ ಕಾನ್ಫರೆನ್ಸ್ ಯಶಸ್ವಿ](https://janadhvani.com/post/52833/) - ಮನಾಮ: ಕೆಸಿಎಫ್ ಮನಾಮ ಸೆಕ್ಟರ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಸ್ವಾಗತ ಸಮಿತಿ ಚೇರ್ಮಾನ್ ಮುಝಮ್ಮಿಲ್ ಕೋಲ್ಪೆ ಅವರ ಅಧ್ಯಕ್ಷತೆಯಲ್ಲಿ ಮನಾಮ ಕೆ-ಸಿಟಿ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು. ಐಸಿಎಫ್ ನಾಯಕರಾದ ಹಾಫಿಳ್ ಅಝ್ಹರ್ ತಂಙಳ್'ರವರು ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿದರು. ಮುಹಮ್ಮದ್ ಶಾಮಿಲ್ ಪೖಂಬಚ್ಚಾಲ್ ಖಿರಾಅತ್ ಪಠಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಕಾರ್ಯಕ್ರಮಕ್ಕೆ ಶುಭ ಹಾರೖಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಮಿಆ ಸಅದಿಯಾ - [ಕೆಸಿಎಫ್ ಬಹರೖನ್: ಉಮ್ಮುಲ್ ಹಸ್ಸಂ ಸೆಕ್ಟರ್ ಮೀಲಾದ್ ಕಾನ್ಫರೆನ್ಸ್ ಯಶಸ್ವಿ](https://janadhvani.com/post/52827/) - ಕೆಸಿಎಫ್ ಉಮ್ಮುಲ್ ಸೆಕ್ಟರ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಅಬೂಬಕರ್ ಪೆರುವಾಯಿ ಅವರ ಅಧ್ಯಕ್ಷತೆಯಲ್ಲಿ ಗುದೖಬಿಯಾ ಕೆಸಿಎಫ್ ಸೆಂಟರಿನಲ್ಲಿ ಯಶಸ್ವಿಯಾಗಿ ನಡೆಯಿತು. ಐಸಿಎಫ್ ನಾಯಕರಾದ ಹಾಫಿಳ್ ಅಝ್ಹರ್ ತಂಙಳ್'ರವರು ಮೌಲಿದ್ ಮಜ್ಲಿಸಿಗೆ ನೇತೃತ್ವ ವಹಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ದಿನ ನಿತ್ಯ ಖುರ್ಆನ್ ಪಾರಾಯಣ ಮಾಡಬೇಕು. ಅದು ನಮಗೆ ನಾಳೆ ಪರಲೋಕದಲ್ಲಿ ಶಫಾಅತ್ ಮಾಡುತ್ತದೆ. ಅದನ್ನು ಪಾರಾಯಣ ಮಾಡದವರನ್ನು ಅದು ಶಪಿಸುತ್ತದೆ. ಅವರು ಪರಾಜಿತರು. ಅಲ್ಲಾಹು ಅವರಿಗೆ ಕರುಣೆಯ ನೋಟವನ್ನು ಬೀರಲಾರನು. ಎಂದು ತಂಙಳ್ ರವರು - [ಅಡ್ಕರೆಪಡ್ಪು: ಪೊಲೀಸರೊಂದಿಗೆ ಮದ್ರಸ ಮಕ್ಕಳ ಚರ್ಚಾಕೂಟ](https://janadhvani.com/post/52825/) - ದೇರಳಕಟ್ಟೆ: ಮುಹ್ಯಿದ್ದೀನ್ ಜುಮಾ ಮಸೀದಿ ಹಾಗೂ ರಹ್ಮಾನಿಯ ಮದ್ರಸ ಅಡ್ಕರೆಪಡ್ಪು ಬೆಳ್ಮ ಇದರ ವತಿಯಿಂದ ಪ್ರವಾದಿ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪೊಲೀಸರ ಜತೆ ಮದ್ರಸ ಮಕ್ಕಳ ವಿಶೇಷ ಚರ್ಚಾ ಕೂಟ ಕೋಣಾಜೆ ಠಾಣಾ ಸಬ್ ಇನ್ಸ್ಪೆಕ್ಟರ್ ನಾಗರಾಜ ಎಸ್. ರವರ ನೇತೃತ್ವದಲ್ಲಿ ನಡೆಯಿತು. ಗಾಂಜಾ, ಆಫೀಮು, ಅಮಲು ಪದಾರ್ಥ, ಹದಿಹರೆಯ ಬಾಲಕ ಬಾಲಕಿಯರ ವಾಹನ ಚಾಲನೆ, ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಅನೇಕ ವಿಷಯಗಳ ಕುರಿತು ಮಾಹಿತಿ ನೀಡಿದರು. ಕೊಣಾಜೆ - [ಡಾ. ಮುಹಮ್ಮದ್ ಇಕ್ಬಾಲ್ ಕಿನ್ಯಾ ಅವರಿಗೆ 'ಯೆನ್ ಆಯು ವೈದ್ಯರತ್ನ' ಪ್ರಶಸ್ತಿ](https://janadhvani.com/post/52822/) - ಕಿನ್ಯ ಗ್ರಾಮದ ಮೊದಲ ಡಾಕ್ಟರೇಟ್ ಪದವೀಧರ - [ಕೆಸಿಎಫ್ ಒಮಾನ್: ರಬೀಹ್-25 ಬೃಹತ್ ಮೀಲಾದ್ ಸಮಾವೇಶ](https://janadhvani.com/post/52816/) - ಮಸ್ಕತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಬೃಹತ್ ಮೀಲಾದ್ ಸಮಾವೇಶವು ಸೆಪ್ಟೆಂಬರ್ 19, ಶುಕ್ರವಾರದಂದು ಗೋಲ್ಡನ್ ಟುಲಿಪ್ ಹೆಡಿಂಗ್ಟನ್, ರುವಿ ಯಲ್ಲಿ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮವನ್ನು ಸಯ್ಯಿದ್ ಆಬಿದ್ ಅಲ್ ಐದರೂಸಿ ಎಮ್ಮೆಮ್ಮಾಡು ರವರ ದುಆ ಮೂಲಕ ಪ್ರಾರಂಭಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಅಯ್ಯೂಬ್ ಕೋಡಿ ಸ್ವಾಗತ ಭಾಷಣ ಮಾಡಿದರು. ಕರ್ನಾಟಕ ಸುನ್ನಿ ಜಮಿಯತುಲ್ ಉಲಮಾ ಕಾರ್ಯದರ್ಶಿ ಟಿ.ಎಂ. ಮುಹ್ಯುದ್ದೀನ್ ಕಾಮಿಲ್ ಸಖಾಫಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಕೆಸಿಎಫ್ ಒಮಾನ್ ರಾಷ್ಟ್ರೀಯ - ['ಜಾತಿ ಗಣತಿ' - ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ಮುಸ್ಲಿಂ ಸಮುದಾಯಕ್ಕೆ ಮನವಿ](https://janadhvani.com/post/52811/) - ಉಪಜಾತಿ ಬರೆಯುವಲ್ಲಿ ಸಾಕಷ್ಟು ಗೊಂದಲ, ವಿವಿಧ ಅಭಿಪ್ರಾಯ, ಸಲಹೆಗಳು ಕೇಳಿ ಬಂದಿದ್ದು ವಿವಿಧ ಸಂಘಟನೆಗಳ ಪ್ರಕಟಣೆಗಳೂ ಹೊರಬಂದಿವೆ. - [ಕುದ್ರೋಳಿ ಯಲ್ಲಿ ವಾಯ್ಸ್ ಆಫ್ ಪೀಸ್ ವತಿಯಿಂದ ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್](https://janadhvani.com/post/52806/) - ಮಂಗಳೂರು : - ವಾಯ್ಸ್ ಆಫ್ ಪೀಸ್ ವತಿಯಿಂದ ಆದಿತ್ಯವಾರ ಎ1 ಭಾಗ್ ನಲ್ಲಿ ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್ ಹಾಗೂ ದಫ್ಪು ಸ್ಪರ್ಧೆ ಕಾರ್ಯಕ್ರಮ ನಡೆಯಿತು. ನಡುಪಳ್ಳಿ ಜುಮಾ ಮಸೀದಿ ಖತೀಬರಾದ ಬಹು ! ಕೆ ಎಸ್ ರಿಯಾಝ್ ಫೈಝಿ ಕಕ್ಕಿಂಜೆ ದುಆ ದೊಂದಿಗೆ ಚಾಲನೆ ನೀಡಿ ಸಮಾರೋಪದಲ್ಲಿ ಹಿತವಚನ ನೀಡಿದರು. ಕಾರ್ಯಕ್ರಮ ದ ಉದ್ಘಾಟನೆಯನ್ನು ಖಂಡತ್ ಪಳ್ಳಿ ಜುಮಾ ಮಸೀದಿ ಖತೀಬರಾದ ಪಿ ಎ ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಮಗ್ರಿಬ್ - [ದಾರುಲ್ ಹಿಕ್ಮ ಬೆಳ್ಳಾರೆ ಮೆಹ್ಫಿಲೇ ಮೀಲಾದ್ -25](https://janadhvani.com/post/52801/) - ಪ್ರವಾದಿ ಮುಹಮ್ಮದ್ ಮುಸ್ತಫಾ (ಸ. ಅ.) ರವರ 1500 ನೇ ಜನ್ಮದಿನಾಚರಣೆಯ ಪ್ರಯುಕ್ತ ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇಲ್ಲಿ ಮೌಲೂದ್ , ಬುರ್ದಾ ಮತ್ತು ಸಂಸ್ಥೆಯ ಹಿಫ್ಲ್ , ಮದರಸ ಹಾಗೂ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಸೆಪ್ಟೆಂಬರ್ 22, 23 ರಂದು ನಡೆಯಿತು. ಕಾರ್ಯಕ್ರಮಕ್ಕೆ ಸಂಸ್ಥೆಯ ಉಪಾಧ್ಯಕ್ಷರಾದ ಮಹಮೂದ್ BA ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಎರಡು ದಿವಸಗಳ ಕಾರ್ಕ್ರಮದಲ್ಲಿ ಮಕ್ಕಳ ಸ್ಪರ್ದಾ ಕಾರ್ಯಕ್ರಮ ಮೌಲೂದ್ , - [ಕೆಸಿಎಫ್ ಸಲ್ಮಾಬಾದ್ ಸೆಕ್ಟರ್- ಬೃಹತ್ ಮೌಲಿದ್ ಮಜ್ಲಿಸ್ ಯಶಸ್ವಿ](https://janadhvani.com/post/52795/) - ಕೆಸಿಎಫ್ ಸಲ್ಮಾಬಾದ್ ಸೆಕ್ಟರ್ ಮಾಸಿಕ ಸ್ವಲಾತ್ ಹಾಗೂ ಮೌಲಿದ್ ಮಜ್ಲಿಸ್ ಐಸಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಖಲಂದರ್ ಉಸ್ತಾದ್ ರವರ ನೇತೃತ್ವದಲ್ಲಿ ನವಾಝ್ ಮುಡಿಮಾರ್ ರವರ ಅಧ್ಯಕ್ಷತೆಯಲ್ಲಿ ಫೖಝಲ್ ಮಾದಾಪುರ ಅವರ ನಿವಾಸದಲ್ಲಿ ಇಷಾಟೌನಿನಲ್ಲಿ ಯಶಸ್ವಿಯಾಗಿ ನಡೆಯಿತು. ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಶ್ರಫ್ ರೆಂಜಾಡಿಯವರು ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ಲಾಹು ಈ ಪ್ರಪಂಚದಲ್ಲಿ ಸರ್ವ ಸೃಷ್ಟಿಗಳನ್ನು ಸೃಷ್ಟಿಸುವುದಕ್ಕಿಂತ ಮೊತ್ತ ಮೊದಲಾಗಿ ಪ್ರವಾದಿ ﷺ ರವರ ಪ್ರಕಾಶವನ್ನಾಗಿದೆ - [ವಿದ್ಯಾರ್ಥಿಗಳು ಬಹುಮುಖ ಪ್ರತಿಭೆಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು.- ಇಸ್ರೋ ಇಂಜಿನಿಯರ್ ಶಾಜಹಾನ್](https://janadhvani.com/post/52791/) - ವಿದ್ಯಾರ್ಥಿಗಳು ಎಲ್ಲಾ ವಿಭಾಗದಲ್ಲೂ ಪ್ರಾವೀಣ್ಯತೆಯನ್ನು ಪಡೆದು ಬಹುಮುಖ ಪ್ರತಿಭೆಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು. ಉತ್ತಮ ಭವಿಷ್ಯ ರೂಪಿಸಲು ಇದು ಸಹಕಾರಿಯಾಗಬಹುದು.ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಎಲ್ಲಾ ವರ್ಷ ನಡೆಸಿಕೊಂಡು ಬರುವ ಸಾಹಿತ್ಯೋತ್ಸವ ಅತ್ಯಂತ ಶ್ಲಾಘನೀಯ ಎಂದು ಇಸ್ರೋ ಬೆಂಗಳೂರು ಹೆಡ್‌ಕ್ವಾರ್ಟರ್ಸ್ ಉಪ ನಿರ್ದೇಶಕರಾದ ಜನಾಬ್ ಶಹಜಹಾನ್.ಕೆ ಹೇಳಿದ್ದಾರೆ. ಲಾಲ್‌ಬಾಗ್‌ನ ಅಲ್-ಅಮೀನ್ ಪಿ.ಯು. ಕಾಲೇಜಿನಲ್ಲಿ ನಡೆದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾ ಅಧ್ಯಕ್ಷರಾದ ಫಾರೂಕ್ ಅಮಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ - [ಕಿನ್ಯ ಸಾಗ್ ಫ್ಯಾಮಿಲಿ ಟ್ರಸ್ಟ್: ಮೌಲಿದ್ ಮಜ್ಲಿಸ್ ಮತ್ತು ಕುಟುಂಬ ಸ್ನೇಹ ಸಮ್ಮಿಲನ](https://janadhvani.com/post/52787/) - ಕಿನ್ಯ ಸಾಗ್ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ "ಬೃಹತ್ ಮೌಲಿದ್ ಮಜ್ಲಿಸ್‌ ಮತ್ತು ಕುಟುಂಬ ಸ್ನೇಹ ಸಮ್ಮಿಲನ" ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು. ಟ್ರಸ್ಟ್ ಅಧ್ಯಕ್ಷರಾದ ಅಬ್ಬುಚ್ಚ ಸಾಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವು ಕಿನ್ಯ ಕೇಂದ್ರ ಮಸೀದಿಯ ಖತೀಬ್ ಉಸ್ತಾದ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮುಸ್ತಫ ಸಅದಿ ಬಳ್ಳಾರಿ ಅವರು ಮೌಲಿದ್ ಮಜ್ಲಿಸ್‌ ಅನ್ನು ಮುನ್ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಸ್ತಫಾ ಸಅದಿ ಬಳ್ಳಾರಿ ಅವರು, ಕುಟುಂಬದ ಮಹತ್ವ, ಐಕ್ಯತೆ ಮತ್ತು ಹಿರಿಯರಿಗೆ ಗೌರವ - [ಡಾ|ಯು.ಟಿ.ಇಫ್ತಿಖಾರ್ ಅಲಿಯವರಿಗೆ ಶಿಕ್ಷಣ ರತ್ನ ಪ್ರಶಸ್ತಿ](https://janadhvani.com/post/52780/) - ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ವತಿಯಿಂದ ಸಾಧಕರಿಗೆ ನೀಡಲಾಗುವ ಶಿಕ್ಷಣ ರತ್ನ ಪ್ರಶಸ್ತಿಗೆ ಈ ಬಾರಿ ಉದ್ಯಮಿ, ಸಮಾಜ ಸೇವಕ ಡಾ ಯು ಟಿ ಇಫ್ತಿಖಾರ್ ಅಲಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 14ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಡಾ ಯು ಟಿ ಇಫ್ತಿಖಾರ್ ಅಲಿಯವರು ಹಲವು ಉದ್ಯಮವನ್ನು ನಡೆಸುತ್ತಿದ್ದು ಹಲವು ಸಂಘ ಸಂಸ್ಥೆಗಳಲ್ಲಿ ಸಾರಥ್ಯವನ್ನು ವಹಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಇವರ - [ಕೆಸಿಎಫ್ ಬಹರೖನ್ ರಫಾ ಸೆಕ್ಟರ್ ಬೃಹತ್ ಮೀಲಾದ್ ಕಾನ್ಫರೆನ್ಸ್ ಯಶಸ್ವಿ](https://janadhvani.com/post/52778/) - "ಪ್ರವಾದಿ ﷺ ರವರು ಕಾಲಾತೀತ ಮಾರ್ಗದರ್ಶಿ" ಎಂಬ ಘೋಷ ವಾಕ್ಯದೊಂದಿಗೆ ಪ್ರವಾದಿ ﷺ ರವರ 1500 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೆಸಿಎಫ್ ರಫಾ ಸೆಕ್ಟರ್ ವತಿಯಿಂದ ಕೆಎಂಸಿಸಿ ಆಡಿಟೋರಿಯಂ ಸಭಾಂಗಣ ರಫಾದಲ್ಲಿ ನಡೆದ ಬೃಹತ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಸಲೀಂ ಹಾಜಿ ಕೆಸಿ ರೋಡ್ ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ನಬೀಲ್ ಪಡುಬಿದ್ರೆ ಖಿರಾಅತ್ ಪಠಿಸಿದರು. ಐಸಿಎಫ್ ನಾಯಕರಾದ ಅಝ್ಹರ್ ತಂಙಳ್ ರವರು ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜನಾಬ್ - [ಶಿಕ್ಷಣ ಕ್ಷೇತ್ರಕ್ಕೆ ಮುನ್ನುಡಿ ಬರೆದ ರಿಲಯನ್ಸ್ ಕಾಟಿಪಳ್ಳ](https://janadhvani.com/post/52774/) - ಪಣಂಬೂರು ಪುನರ್ವಸತಿ ಕ್ಷೇತ್ರ ವಾದ ಕಾಟಿಪಳ್ಳದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಟಿಪಳ್ಳವು ಪ್ರಸಕ್ತ ವರ್ಷ ದ್ವಿಭಾಷಾ ( ಆಂಗ್ಲ ಮಾಧ್ಯಮ ) ಪ್ರಾರಂಭದ ಪ್ರಯುಕ್ತ ಅಧ್ಯಾಪಕಿಯ ನೇಮಕಾತಿಗೆ ತಿಂಗಳ ವೇತನದ ಬಗ್ಗೆ ಶಾಲಾ ಆಡಳಿತ ಸಮಿತಿಯು ರಿಲಯನ್ಸ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಅದಕ್ಕೆ ತಕ್ಕ ಸ್ಪಂದನೆ ನೀಡುವಲ್ಲಿ ಯಶಸ್ವಿಯಾಗಿದೆ. ರಿಲಯನ್ಸ್ ಓವರ್ಸೀಸ್ ನ ಸಂಪೂರ್ಣ ಸಹಕಾರದೊಂದಿಗೆ ರಿಲಯನ್ಸ್ ಸಂಸ್ಥೆ ಕಾಟಿಪಳ್ಳ ಶಾಲಾ ಆಡಳಿತ ಮಂಡಳಿಯ ಮನವಿಗೆ ದ್ವನಿ ಕೊಡುವ ಮೂಲಕ ಪ್ರಥಮ ತಿಂಗಳ ವೇತನವನ್ನು ಸಂಸ್ಥೆಯ - [ಕೆಸಿಎಫ್ ಬಹರೈನ್ ಮುಹರ್ರಕ್ ಸೆಕ್ಟರ್: ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಯಶಸ್ವಿ](https://janadhvani.com/post/52772/) - "ಪ್ರವಾದಿ ﷺ ರವರು ಕಾಲಾತೀತ ಮಾರ್ಗದರ್ಶಿ" ಎಂಬ ಘೋಷ ವಾಕ್ಯದೊಂದಿಗೆ ಪ್ರವಾದಿ ﷺ ರವರ 1500 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕೆಸಿಎಫ್ ಮುಹರ್ರಕ್ ಸೆಕ್ಟರ್ ವತಿಯಿಂದ ಉಮ್ಮುಲ್ ಹಸ್ಸಂ ಬ್ಯಾಂಕ್ ಕೋಂಗ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆದ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ಹಾರಿಸ್ ಒಕ್ಕೆತ್ತೂರ್ ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಿದ್ದೀಖ್ ಉಸ್ತಾದರು ದುಆಗೖದರು. ಐಸಿಎಫ್ ನಾಯಕರಾದ ಅಝ್ಹರ್ ತಂಙಳ್ ರವರು ಮೌಲಿದ್ ಮಜ್ಲಿಸಿಗೆ ನೇತೃತ್ವ ನೀಡಿದರು. ಶಾಕಿರ್ ಪೖಂಬಚ್ಚಾಲ್ ಖಿರಾಅತ್ ಪಠಿಸಿದರು. ರಾಷ್ಟ್ರೀಯ ಸಮಿತಿ - [22ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ ಶಿಪ್: ಪ್ರಶಸ್ತಿಗಳಿಗೆ ಭಾಜನರಾರ Yes ಸರ್-ಹಿಂದ್ ಸ್ಕೂಲ್ ವಿದ್ಯಾರ್ಥಿಗಳು](https://janadhvani.com/post/52766/) - ಉಡುಪಿ: ಕಳೆದ ಸೆಪ್ಟೆಂಬರ್ 1 ರಂದು, ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದ್ರಿಯಲ್ಲಿ ನಡೆದ. Shorin-Ryu Karate Association(R)Swami's strength training centre moodbidri ಆಯೋಜಿಸಿದ. 22ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ -2k25 Yes ಸರ್-ಹಿಂದ್ ಆಂಗ್ಲ ಮಾಧ್ಯಮ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳ ದ ವಿದ್ಯಾರ್ಥಿಗಳಾದಚಿನ್ನದ ಪದಕ1.Ashika Fathima(ಗ್ರೀನ್ ಬೆಲ್ಟ್ 10ವರ್ಷದ ಬಾಲಕಿಯರ ವಿಭಾಗ)2.Mohammed Ibrahim Aboobaker(ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)3.Moinuddin Raaz(ಆರೆಂಜ್ ಬೆಲ್ಟ್ 14ವರ್ಷದ ಬಾಲಕರ ವಿಭಾಗ)ಬೆಳ್ಳಿಯ ಪದಕ1.Fathima Nuza( ವೈಟ್ ಬೆಲ್ಟ್ 7ವರ್ಷದ - [ಸೆಪ್ಟೆಂಬರ್.14: ದೇರಳಕಟ್ಟೆಯಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ](https://janadhvani.com/post/52765/) - ಮಂಗಳೂರು: ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ವತಿಯಿಂದ ಸೆಪ್ಟೆಂಬರ್ 14 ಆದಿತ್ಯವಾರ ಮಂಗಳೂರಿನ ದೇರಳಕಟ್ಟೆ ನವಾಝ್ ಕಟ್ಟಡ ಸಭಾಂಗನದಲ್ಲಿ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ಕವಿಗಳ ನೋಂದಾವಣೆ ಪ್ರಕ್ರಿಯೆ ಶುರುವಾಗಳಿದ್ದು 9:30ಕ್ಕೆ ಕವಿಗೋಷ್ಠಿ ಆರಂಭ ಗೊಳ್ಳಲಿದೆ. ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ನಿವೃತ್ತ ಡಿ ಸಿ ಪಿ ಜಿ ಏ ಬಾವಾ, ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಕವಿಗೋಷ್ಠಿಗೆ ರಾಜ್ಯದ ವಿವಿದ ಕಡೆಗಳಿಂದ - [ವೈಟ್ ಸ್ಟೋನ್ ಶರೀಫ್ ಹಾಜಿಗೆ ಸಮಾಜ ರತ್ನ ಪ್ರಶಸ್ತಿ](https://janadhvani.com/post/52763/) - ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ಸಾಧಕರಿಗೆ ನೀಡುವ ಸಮಾಜ ರತ್ನ ಪ್ರಶಸ್ತಿಗೆ ಈ ಬಾರಿ ಉದ್ಯಮಿ ಸಮಾಜ ಸೇವಕ ವೈಟ್ ಸ್ಟೋನ್ ಶರೀಫ್ ಹಾಜಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭೀಮರಾವ್ ವಾಸ್ಟರ್ ಕೋಡಿಹಾಳ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 14ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆಯುವ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ನೀಡಲಾಗುವುದೆಂದು ತಿಳಿಸಿದ್ದಾರೆ. ವೈಟ್ ಸ್ಟೋನ್ ಶರೀಫ್ ಹಾಜಿ ಹಲವು ಉದ್ಯಮವನ್ನು ನಡೆಸುತ್ತಿದ್ದು ಹಲವು ಸಂಘ - [ಅಡ್ಕರೆಪಡ್ಪು ಬೆಳ್ಮ: ಮೀಲಾದ್ ಸಂಭ್ರಮ ಹಾಗೂ ಸಂದೇಶ ಜಾಥಾ](https://janadhvani.com/post/52761/) - ದೇರಳಕಟ್ಟೆ: ಮುಹ್ಯಿದ್ದೀನ್ ಜುಮಾ ಮಸೀದಿ ಹಾಗೂ ರಹ್ಮಾನಿಯ ಮದ್ರಸ ಅಡ್ಕರೆಪಡ್ಪು ಬೆಳ್ಮ ಇದರ ವತಿಯಿಂದ ಪ್ರವಾದಿಯವರ 1500 ನೇ ಮೀಲಾದ್ ಸಂಭ್ರಮ ಹಾಗೂ ಜಾಥಾ ಕಾರ್ಯಕ್ರಮ ನಡೆಯಿತು. ಜಮಾಅತ್ ಅಧ್ಯಕ್ಷರಾದ ಜಾಫರ್ ರವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಸದರ್ ಉಸ್ತಾದ್ ಹನೀಫ್ ಸಅದಿ ಅಲ್ ಪುರ್ಖಾನಿ ಸ್ವಾಗತಿಸಿದರು. ಖತೀಬ್ ಉಸ್ತಾದರಾದ ಮುಹಮ್ಮದ್ ಹಿಕಮಿ ಮಳಲಿ ಮುಖ್ಯ ಪ್ರಭಾಷಣಗೈದರು. ಅಧ್ಯಾಪಕರಾದ ಇಸ್ಮಾಈಲ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಮದನಿ, ಜಮಾಅತ್ ಕಾರ್ಯದರ್ಶಿ ಮುಸ್ತಫ, ಕೋಶಾಧಿಕಾರಿ ಮುಹಮ್ಮದ್, ಮದ್ರಸ ಉಸ್ತುವಾರಿ ಎ.ಬಿ. - ['ಸಾವಿರದ ಚರಿತ್ರೆಗಳು'- ಕನ್ನಡ ಕೃತಿ ಅನಾವರಣ](https://janadhvani.com/post/52755/) - ಇಸ್ಲಾಮಿನ ಗತಕಾಲದ ಚರಿತ್ರೆ ಸಂಗ್ರಹವಾಗಿದೆ ಸಾವಿರದ (ಸಾವು+ಇರದ) ಚರಿತ್ರೆಗಳು - [ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ](https://janadhvani.com/post/52747/) - ಕಾರ್ಕಳ : ನೂರುಲ್ ಹುದಾ ಜುಮ್ಮಾ ಮಸೀದಿ ಬಜಗೋಳಿ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಕಾರ್ಯಕ್ರಮವು ಮಸೀದಿ ವಠಾರದಲ್ಲಿ ನಡೆಯಿತು. ಮೌಲಿದ್ ಮಜ್ಲಿಸ್ ನೊಂದಿಗೆ ಆರಂಭಗೊಂಡ ಕಾರ್ಯಕ್ರಮ ನಂತರ ಮದ್ರಸ ಮಕ್ಕಳ ಮೀಲಾದ್ ಫೆಸ್ಟ್ ನಡೆಯಿತು. ಮಸೀದಿಯ ಗೌರವಾಧ್ಯಕ್ಷರು ಅಬ್ದುರ್ರಹ್ಮಾನ್ ಮುಸ್ಲಿಯಾರ್ ಬಜಗೋಳಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಸೀದಿಯ ಖತೀಬರಾದ ಅಬ್ದುರ್ರಹ್ಮಾನ್ ಹುಮೈದಿ ಪ್ರಾಸವಿಕ ಭಾಷಣ ಮಾಡಿದರು. ಸಭಾಧ್ಯಕ್ಷತೆಯನ್ನು ಪುತ್ತಾಕ ರವರು ನೆರವೇರಿಸಿದರು. ಕಾರ್ಯದರ್ಶಿ ಶೈಪುಲ್ಲಾ ಸ್ವಾಗತಿಸಿ ಕೋಶಾಧಿಕಾರಿ ಸ್ವಾದಿಕ್ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಗೈದರು. - [ಬದ್ರಿಯಾ ಜುಮ್ಮಾ ಮಸೀದಿ, ಸಂತೋಷ್ ನಗರ: ಅಧ್ಯಕ್ಷರಾಗಿ ಯು.ಜೆ.ಮುಹಮ್ಮದ್ ಹನೀಫ್ ಹಾಜಿ ಆಯ್ಕೆ](https://janadhvani.com/post/52744/) - ಉಡುಪಿ : ಬದ್ರಿಯಾ ಜುಮ್ಮಾ ಮಸೀದಿ, ಸಂತೋಷ್ ನಗರ , ಅಂಬಾಗಿಲು ಇದರ ಜಮಾಅತ್ ಕಮಿಟಿಯ ಮಹಾಸಭೆಯು ಇತ್ತೀಚೆಗೆ ಮಸೀದಿ ಕಛೇರಿಯಲ್ಲಿ ನಡೆಸಲಾಯಿತು. ಜಮಾಅತ್ ಕಮಿಟಿ ಅಧ್ಯಕ್ಷರಾದ ಹಬೀಬ್ ಅಲಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಖತೀಬರಾದ ಅಲ್ ಹಾಜ್ ಹನೀಫ್ ಮದನಿ ಇವರು ದುವಾಗೈದರು. ಕಾರ್ಯದರ್ಶಿ ಪೈಝಲ್, ವಾರ್ಷಿಕ ಹಾಗೂ ಲೆಕ್ಕಪತ್ರ ವರದಿ ಮಂಡಿಸಿದರು. 2025-2026 ರ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಯು.ಜೆ ಮುಹಮ್ಮದ್ ಹನೀಫ್ ಹಾಜಿ, ಉಪಾಧ್ಯಕ್ಷರಾಗಿ ಹಬೀಬ್ ಅಲಿ, ಕಾರ್ಯದರ್ಶಿಯಾಗಿ ಹಸನ್ಅಬ್ದುಲ್ಲಾ, - [KSWA ಕುವೈಟ್: ಬೃಹತ್ ಈದ್ ಮೀಲಾದ್ ಕಾರ್ಯಕ್ರಮ- ಸ್ವಾಗತ ಸಮಿತಿ ರಚನೆ](https://janadhvani.com/post/52742/) - ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ KSWA ವತಿಯಿಂದ ಪ್ರವಾದಿ ﷺ ರವರ 1500 ಜನ್ಮದಿನದ ಅಂಗವಾಗಿ, ಸೆ.19 ರಂದು 'ಕಾರುಣ್ಯದ ಕಡಲು ನಲ್ಮೆಯ ಮಡಿಲು' ಎಂಬ ಘೋಷ ವಾಕ್ಯದಲ್ಲಿ ಬೃಹತ್ ಈದ್ ಮೀಲಾದ್ ಕಾರ್ಯಕ್ರಮವು ಫರ್ವಾನಿಯ Dwaihi Palace ನಲ್ಲಿ ನಡೆಸಲಾಗುವುದು. ಈ ಪ್ರಯುಕ್ತ ಸಮಿತಿ ಅಧ್ಯಕ್ಷರಾದ ಬಾದುಷ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಮೀಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚಿಸಲಾಯಿತು. ಛೇರ್ಮನ್ ಆಗಿ ಹುಸೈನ್ ಎರ್ಮಾಡ್, ಕನ್ವಿನರ್ :ಸಿರಾಜ್ ಸುಂಟಿಕೊಪ್ಪ ಫೈನಾನ್ಸ್ ಕಂಟ್ರೋಲ್:ಝಕರಿಯ ಮುಸ್ಲಿಯಾರ್ - [ಅಬುಧಾಬಿ: ಕೆಸಿಎಫ್ ಗ್ರ್ಯಾಂಡ್ ಮೀಲಾದ್ ಗೆ ಕ್ಷಣಗಣನೆ- ದೇವರ್ಶೋಲ ಉಸ್ತಾದ್ ಮುಖ್ಯ ಭಾಷಣ](https://janadhvani.com/post/52740/) - ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಬುಧಾಬಿ ಝೋನ್ ಸಮಿತಿ ವತಿಯಿಂದ ಪ್ರವಾದಿ ಮುಹಮ್ಮದ್ ಸ 1500 ನೇ ಜನ್ಮ ದಿನದ ಸಂಭ್ರಮಾಚರಣೆಯ ಸಲುವಾಗಿ ನಡೆಯಲಿರುವ ಬೃಹತ್ ಮೀಲಾದ್ ಸಮಾವೇಶ, ಸೆಪ್ಟೆಂಬರ್ 6 ರಂದು ಮಗ್ರಿಬ್ ನಮಾಝಿನ ಬಳಿಕ ಅಬುಧಾಬಿ ನಗರದ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಭಾ ಭವನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಖ್ಯಾತ ವಾಗ್ಮಿ, ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್ಶೋಲ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ. ಮೌಲಿದ್, ಬುರ್ದಾ - [ಕೆಸಿಎಫ್ ಕುವೈಟ್: ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್-2025](https://janadhvani.com/post/52738/) - ಪ್ರವಾದಿ (ﷺ) ಕಾಲಾತೀತ ಮಾರ್ಗದರ್ಶಿ ಎಂಬ ಘೋಷ ವಾಕ್ಯದೊಂದಿಗೆ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ದಿನಾಂಕ ಅಗೋಷ್ಟ್ 29 ಶುಕ್ರವಾರ 5:00pm ಸರಿಯಾಗಿ ಅಬ್ಬಾಸಿಯ Aspire ಸ್ಕೂಲ್ ನಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ವಿಭಾಗದ ಅಧ್ಯಕ್ಷರಾದ ಬಹು ಬಾದಾಷ ಸಖಾಫಿ ಹಾಗೂ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಸಾಹುಲ್ ಹಮೀದ್ ಸಅದಿ ಝುಹ್ರಿ ಹಾಗೂ ಆಡಳಿತ ವಿಭಾಗದ ಅಧ್ಯಕ್ಷರಾದ ಉಮರುಲ್ ಫಾರೂಕ್ ಸಖಾಫಿ ಮತ್ತು ಕೆಸಿಎಫ್ ಕುವೈಟ್ ಉಲಮಾ, ಉಮರಾ ನಾಯಕರ ಉಪಸ್ಥಿತಿಯಲ್ಲಿ ಮೌಲೂದ್ - [ಮಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ಲಗೇಜ್ ಲೂಟಿ- ಐವರು ಆರೋಪಿಗಳ ಬಂಧನ](https://janadhvani.com/post/52733/) - ಅಕ್ರಮವಾಗಿ ಲಗೇಜುಗಳನ್ನು ತೆರೆದು ಚಿನ್ನಾಭರಣಗಳು ಮತ್ತು ಮೊಬೈಲ್ ಫೋನ್‌ಗಳಂತಹ ಬೆಲೆಬಾಳುವ ವಸ್ತುಗಳನ್ನು ಕದ್ದ ಬಗ್ಗೆ ಹಿಂದೆ ಹಲವಾರು ದೂರುಗಳು ಬಂದಿವೆ. - [ಎಸ್ ಜೆ ಎಂ ದ.ಕ.ಸೌತ್ ಜಿಲ್ಲೆ ಪ್ರತಿಭಾ ಪುರಸ್ಕಾರ](https://janadhvani.com/post/52731/) - ಭಾರತದ ಪ್ರತಿಷ್ಠಿತ ಮದ್ರಸ ಶಿಕ್ಷಣ ಸಂಸ್ಥೆ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಂಗೀಕೃತ ಮದ್ರಸಗಳಲ್ಲಿ ಕಳೆದ ವರ್ಷ 5 7 10 12 ತರಗತಿಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಫುಲ್ ಅಂಕ ಪಡೆದವರಿಗೆ ಕ್ಯಾಶ್ ಅವಾರ್ಡ್ ಮತ್ತು ಎಲ್ಲಾ ವಿಷಯಗಳಲ್ಲಿ A++ ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ವಿತರಣಾ ಕಾರ್ಯಕ್ರಮ ಎಸ್ ಜೆ ಎಂ ದ.ಕ. ಸೌತ್ ಜಿಲ್ಲಾ ವತಿಯಿಂದ ಮುಡಿಪು ಗೌಸಿಯಾ ಮದ್ರಸದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಯುಅಖೂಬ್ ಲತೀಫಿ ಅಧ್ಯಕ ಅಧ್ಯಕ್ಷತೆ ವಹಿಸಿದ್ದರು.. ಕಾರ್ಯದರ್ಶಿ ಎಂಎಂಎ ಸಿದ್ದೀಖ್ ಸಅದಿ ಸ್ವಾಗತಿಸಿದರು. - [KCF ವತಿಯಿಂದ ಕೊಪ್ಪಳ ಜೆಲ್ಲೆಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಘಟಕ ಉದ್ಘಾಟನೆ](https://janadhvani.com/post/52726/) - ಕೊಪ್ಪಳ : KCF ಅಂತಾರಾಷ್ಟ್ರೀಯ ಸಮಿತಿ ಮತ್ತು ಇಹ್ಸಾನ್ ಕರ್ನಾಟಕ ಕೊಪ್ಪಳ ಜಿಲ್ಲೆಯ ತಾವರೆಗೆರೆ ತಾಲೂಕಿನ ಬಸವಣ್ಣ ಕ್ಯಾಂಪ್ ಎಂಬ ಗ್ರಾಮದಲ್ಲಿ ರಿಯಾದ್ ಝೋನ್ ಸೌದಿ ಅರೇಬಿಯಾ ಪ್ರಾಯೋಜಕತ್ವದಲ್ಲಿ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಇಲ್ಗಿನೂರ್ ಗ್ರಾಮದಲ್ಲಿ KCF UAE ರಾಷ್ಟ್ರೀಯ ಸಮಿತಿ ಪ್ರಾಯೋಜಕತ್ವದಲ್ಲಿ ರೂಪಾಯಿ 2 ಲಕ್ಷ ವೆಚ್ಚದಲ್ಲಿ 2 ಕೊಳವೆ ಬಾವಿ ಕೊರೆಯಿಸಿ, ಪಂಪ್ ಸೆಟ್ , ಟ್ಯಾಂಕಿ ಸಹಿತ ಎರಡು ಕುಡಿಯುವ ನೀರಿನ ಘಟಕ ಸಾರ್ವಜನಿಕರಿಗಾಗಿ ದಿನಾಂಕ : 01-09-2025 ನೇ - [ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ ಶಿಪ್: ತೋನ್ಸೆ ದಾರುಸ್ಸಲಾಮ್ ಶಾಲಾ ವಿದ್ಯಾರ್ಥಿಗಳ ಸಾಧನೆ](https://janadhvani.com/post/52721/) - ಉಡುಪಿ: ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆಯಲ್ಲಿ ಸೆ. 1 ರಂದು ನಡೆದ. Shorin-Ryu Karate Association(R) Swami's strength training centre moodbidri ಆಯೋಜಿಸಿದ. 22ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ -2k25 Darussalam English Medium school Thonse Hoode Udupi ದ ವಿದ್ಯಾರ್ಥಿಗಳಾದ ಚಿನ್ನದ ಪದಕ 1.Mohammed Arfath ( 12ವರ್ಷದ ಹಳದಿ ಪಟ್ಟಿ ವಿಭಾಗ) ಬೆಳ್ಳಿಯ ಪದಕ 1 Mohammad Hamdan (9ವರ್ಷದ ಹಳದಿ ಪಟ್ಟಿ ವಿಭಾಗ) 2 Sayyed Mohammad Shawaz - [ಅಲ್ ಮದೀನ ವಿದ್ಯಾರ್ಥಿಗಳ ಕಲೋತ್ಸವ 'ಗುಲ್ಶನ್ -25'- ಪ್ರೌಢೋಜ್ವಲ ಸಮಾಪ್ತಿ](https://janadhvani.com/post/52719/) - ಮಂಗಳೂರು: ಕನ್ನಡ ನಾಡಿನ ಪ್ರಮುಖ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಸಂಸ್ಥೆ ಮಂಜನಾಡಿಯ ‘ಅಲ್ ಮದೀನದ ಹಿಬ್ರ್ ಹಾಲ್ ಆಫ್ ಎಕ್ಸಲೆನ್ಸ್’ ಶೈಕ್ಷಣಿಕ ವಿಭಾಗದ ವಿದ್ಯಾರ್ಥಿಗಳ ಸಾಹಿತ್ಯ ಹಬ್ಬ 6 ನೇ ಆವೃತ್ತಿಯ ಗುಲ್ಶನ್ ಕಳೆದ ಆಗಸ್ಟ್ 29,30,31 ದಿನಾಂಕಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಮೊದಲನೆಯ ದಿನ ಸಾಯಂಕಾಲ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಸಯ್ಯಿದ್ ಉವೈಸ್ ಅಸ್ಸಖಾಫ್ - [ಪ್ರವಾದಿ ﷺِ ರ ಅಪ್ರತಿಮ ವ್ಯಕ್ತಿತ್ವವನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ- ಹುಸೈನ್ ಮುಈನಿ](https://janadhvani.com/post/52711/) - ಮಂಗಳೂರಿನಲ್ಲಿ ನಡೆದ ಇಲಲ್ ಹಬೀಬ್ ಮೀಲಾದ್ ರ‌್ಯಾಲಿಯ ಸಂದೇಶ ಭಾಷಣದಲ್ಲಿ ಮಾತನಾಡಿದರು. - [ಭಾರತದ ರೂಪಾಯಿ ಇತಿಹಾಸದಲ್ಲಿಯೇ ಅತಿದೊಡ್ಡ ಕುಸಿತ- ವಲಸಿಗರಿಗೆ ಲಾಭ](https://janadhvani.com/post/52710/) - ರೂಪಾಯಿ ಮೌಲ್ಯ ಕುಸಿತವು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆಗೆ ಕಾರಣವಾಗಲಿದೆ. - [ಪಾಸ್‌ಪೋರ್ಟ್ ಫೋಟೋಗಳಲ್ಲಿ I.C.A.O ಮಾನದಂಡಗಳನ್ನು ಪಾಲಿಸಬೇಕು- ಭಾರತೀಯ ರಾಯಭಾರ ಕಚೇರಿ](https://janadhvani.com/post/52707/) - ಸಾಫ್ಟ್‌ವೇರ್ ಮೂಲಕ ಎಡಿಟ್ ಮಾಡಿರುವ ಫೋಟೋಗಳನ್ನು ಸ್ವೀಕರಿಸಲಾಗುವುದಿಲ್ಲ. - [ಸೆಪ್ಟೆಂಬರ್.1: ಮಂಗಳೂರಿನಲ್ಲಿ ಇಲಲ್ ಹಬೀಬ್ ಮೀಲಾದ್ ರ‌್ಯಾಲಿ ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್](https://janadhvani.com/post/52702/) - ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಮುಸ್ಲಿಂ ಜಮಾಅತ್ ದ. ಕ ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಸ ಅ ರವರ 1500 ನೇ ಜನ್ಮ ದಿನಾಚರಣೆ ಪ್ರಯುಕ್ತ ದಿನಾಂಕ 1-9-2025 ಸೋಮವಾರ ಇಲಲ್ ಹಬೀಬ್ ಮೀಲಾದ್ ರ‌್ಯಾಲಿ ಹಾಗೂ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಅಪರಾಹ್ನ 2.30 ಗಂಟೆಗೆ ಇಲಲ್ ಹಬೀಬ್ ಮೀಲಾದ್ ರ‌್ಯಾಲಿಯು ಪ್ರಾರಂಭವಾಗಲಿದ್ದು, ಜ್ಯೋತಿ ವೃತ್ತದಿಂದ ಪುರಭವನ ತನಕ ನಡೆಯಲಿದೆ. ಹುಸೈನ್ ಮುಈನಿ ಮಾರ್ನಾಡ್ - [ಕೆಸಿಎಫ್ ಬಹರೈನ್ ಪತ್ರಿಕಾಗೋಷ್ಟಿ, ನಾಳೆ ನಡೆಯಲಿರುವ ಮೀಲಾದ್ ಕಾನ್ಫರೆನ್ಸ್ ಯಶಸ್ವಿಗೊಳಿಸಲು ಕರೆ](https://janadhvani.com/post/52698/) - ಮನಾಮ: ಮುತ್ತು ನಬಿ (ﷺِ) ರವರ 1500 ನೇ ಜನ್ಮ ದಿನಾಚರಣೆಯ ಭಾಗವಾಗಿ '''ಪ್ರವಾದಿ (ﷺِ) ಕಾಲಾತೀತ ಮಾರ್ಗದರ್ಶಿ" ಎಂಬ ಘೋಷಣೆಯೊಂದಿಗೆ ದಿನಾಂಕ 29-08-2025 ರಾತ್ರಿ 06:30ಕ್ಕೆ ಸರಿಯಾಗಿ ಮನಾಮ ಕನ್ನಡ ಭವನದಲ್ಲಿ ನಡೆಯಲಿರುವ ಅಂತರ್ರಾಷ್ಟೀಯ ಮೀಲಾದ್ ಕಾನ್ಫೆರನ್ಸ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸಮಿತಿಯ ನಾಯಕರು ಕರೆ ನೀಡಿದ್ದಾರೆ. ಅಸ್ಸಯ್ಯಿದ್ ಸಾದಾತ್ ತಂಙಳ್ ಬಾಅಲವಿ ಗುರುವಾಯನಕೆರೆ ಮುಖ್ಯ ಪ್ರಭಾಷಣ ಹಾಗೂ ದುಆ ಆಶೀರ್ವಚನೆ ನೀಡಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಉಲಾಮಾಗಳು, ಉದ್ಯಮಿಗಳು - [ಆಗಸ್ಟ್ 29 ರಿಂದ 31: ಅಲ್ ಮದೀನದಲ್ಲಿ ವಿಜೃಂಭಣೆಯ ವಿದ್ಯಾರ್ಥಿ ಕಲೋತ್ಸವ “ಗುಲ್ಶನ್](https://janadhvani.com/post/52694/) - ಉಳ್ಳಾಲ: ಮೂರು ದಶಕಗಳ ಹಿಂದೆ, ಖ್ಯಾತ ವಿದ್ವಾಂಸ ಶರಪುಲ್ ಉಲಾಮಾ ಅಬ್ಬಾಸ್ ಮುಸ್ಲಿಯಾರ್ ರಿಂದ ಸ್ಥಾಪನೆಗೊಂಡ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ -ನರಿಂಗಾನ ಇದರ ಅಧೀನದಲ್ಲಿರುವ ವಿದ್ಯಾ ಸಂಸ್ಥೆಗಳಲ್ಲಿ ಒಂದಾಗಿದೆ ಅಲ್ ಮದೀನ ಹಿಬ್ರ್ ಹಾಲ್ ಆಫ್ ಎಕ್ಸೆಲೆನ್ಸ್. ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಆಹಾರ -ವಸತಿಯೊಂದಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಪದವಿ ಪೂರ್ವ ವಿದ್ಯಾಭ್ಯಾಸದಿಂದ ಸ್ನಾತಕೋತ್ತರ ಪದವಿ ತನಕ ಶಿಕ್ಷಣ ನೀಡುವ ಸಂಸ್ಥೆಯಿದು. ಕೇವಲ ಅಕಾಡೆಮಿಕ್ ಶಿಕ್ಷಣ ಮಾತ್ರವಲ್ಲದೆ, ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ಬಾಳುವ ರೀತಿಯಲ್ಲಿ - [ದ್ವೇಷದಿಂದ ಏನೂ ಸಾಧಿಸಲಾಗದು, ಪ್ರೀತಿಯಿಂದ ದೇಶವನ್ನು ಕಟ್ಟೋಣ- ಸುದೀಪ್ ಕುಮಾರ್ ಶೆಟ್ಟಿ ಮಾಣಿ](https://janadhvani.com/post/52692/) - ಸೌಹಾರ್ದ ಸಮಾಜ ಉಳಿಸಿಕೊಳ್ಳುವುದು ಮಾನವೀಯ ಗುಣವಾಗಿದೆ: ಮೆಲ್ವಿನ್ ಕಿಶೋರ್ ಮಾರ್ಟಿಸ್ - [ಸೆಪ್ಟೆಂಬರ್.1: ಎಸ್ ವೈ ಎಸ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ - ಸ್ವಾಗತ ಸಮಿತಿ ಅಸ್ತಿತ್ವಕ್ಕೆ](https://janadhvani.com/post/52689/) - ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ದ. ಕ ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಸಪ್ಟೆಂಬರ್ 1 ರಂದು ಸೋಮವಾರ ಮಂಗಳೂರಿನ ಪುರಭವನದಲ್ಲಿ ಸಂಜೆ 4.30ರಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದ್ದು ಈ ಸಂಬಂಧ ಬಾವುಟಗುಡ್ಡೆಯಲ್ಲಿರುವ ಎಸ್ ವೈ ಎಸ್ ರಾಜ್ಯ ಕಛೇರಿ ಸಭಾಂಗಣದಲ್ಲಿ ಸುನ್ನೀ ಸಂಘಟನೆಗಳ ನಾಯಕರ ಸಭೆ ಕರೆದು ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಿರ್ವಹಣೆಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಕೆಸಿಎಫ್ ಐಎನ್ - [ಸೌದಿ: ಇದೇ ಮೊದಲ ಬಾರಿಗೆ ವಿದೇಶೀಯರಿಗೆ ಪಿಂಚಣಿ- ಶೀಘ್ರದಲ್ಲೇ ಜಾರಿ](https://janadhvani.com/post/52687/) - ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ವಿದೇಶಿಯರು. ಅವರ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. - [ಕೆಸಿಎಫ್ ಬಹರೈನ್: ಭಾರತದ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ](https://janadhvani.com/post/52685/) - ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಭಾರತದ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಗುದೈಬಿಯಾ ಕೆಸಿಎಫ್ ಸೆಂಟರಿನಲ್ಲಿ ಆಚರಿಸಲಾಯಿತು. ನೋರ್ತ್ ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರು ದುಆಗೈದರು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಸಭೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಎಚ್. ವಿ. ರವಿಶಂಕರ್ ಅಧ್ಯಕ್ಷರು ಕನ್ನಡ ಸಂಘ ಬಹರೈನ್, ಫಾದರ್ ರವಿ ಸುಧೀರ್ ರೊಬಿಸನ್ ಆನಂದ್ ಕನ್ನಡ ಚರ್ಚ್ ಬಹರೈನ್, ಅಜಿತ್ ಬಂಗೇರ ಅಧ್ಯಕ್ಷರು ಕನ್ನಡ ಸಂಘ ಬಹರೈನ್, ಮುಖ್ಯ ಅತಿಥಿಗಳಾಗಿ ಆಗಮಿಸಿ - [ನಾಳೆ ಮರಿಕ್ಕಳದಲ್ಲಿ ತಾಜುಲ್ ಫುಖಹಾಅ್ ಆಂಡ್ ನೇರ್ಚೆ](https://janadhvani.com/post/52679/) - ಮೌಲಾನಾ ಅಬ್ದುರ್ರಹ್ಮಾನ್ ಸಖಾಫಿ ಪೇರೋಡ್ ಉಸ್ತಾದರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ - [ಕೆಸಿಎಫ್ ದುಬೈ ನಾರ್ತ್ ಝೋನ್: ದಾರುಲ್ ಅಮಾನ್ ಗೃಹ ಪ್ರವೇಶ- ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ](https://janadhvani.com/post/52678/) - ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಸಮಿತಿಯ ಸಾಮಾಜಿಕ ಕಾರ್ಯಗಳಲ್ಲೊಂದಾದ ಆರ್ಥಿಕತೆಯಲ್ಲಿ ಹಿಂದಿರುವವರಿಗೆ ಗೃಹ ನಿರ್ಮಾಣ ವ್ಯವಸ್ಥೆಯ ಭಾಗವಾಗಿ ದುಬೈ ನಾರ್ತ್ ಝೋನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಒಂದರಲ್ಲಿ ನಿರ್ಮಿಸಲಾದ 'ದಾರುಲ್ ಅಮಾನ್' ಮನೆಯ ಉದ್ಘಾಟನಾ ಸಮಾರಂಭದ ನಿರ್ವಹಣಾ ಸಮಿತಿಯನ್ನು ಪನೀರ್ ಹುಸೈನ್ ಹಾಜಿ ನಿವಾಸದಲ್ಲಿ ಇತ್ತೀಚೆಗೆ ಸೇರಿದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷ ಇಸ್ಮಾಈಲ್ ಮದನಿನಗರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕುಡ್ತಮುಗರು ಅಬ್ದುಲ್ಲಾ ಮುಸ್ಲಿಯಾರ್ ಉದ್ಘಾಟಿಸಿದರು. SჄS - [ಕಿನ್ಯಾ ಕೇಂದ್ರ ಜುಮಾ ಮಸೀದಿ: ನೆಮ್ಮದಿ ಮತ್ತು ಪರಂಪರೆಯ ತಾಣ](https://janadhvani.com/post/52673/) - ಶತಮಾನಗಳ ಕಥೆಗಳನ್ನು ತನ್ನೊಳಗೆ ಇಟ್ಟುಕೊಂಡಿರುವ ಈ ಮಸೀದಿಯು ಹಿರಿಯರ ಹೆಜ್ಜೆಗುರುತುಗಳೊಂದಿಗೆ ನಮ್ಮನ್ನು ಬೆಸೆದು, ಮನಸ್ಸಿಗೆ ಅಪೂರ್ವ ನೆಮ್ಮದಿ ತರುತ್ತವೆ. - [ಬಹರೈನ್: ಕ್ರಿಮಿನಲ್ ಕಾನೂನುಗಳಲ್ಲಿ ತಿದ್ದುಪಡಿ- ಸಂಚಾರ ಉಲ್ಲಂಘನೆಗಳಿಗೆ ಕಠಿಣ ಶಿಕ್ಷೆ](https://janadhvani.com/post/52661/) - ವೃತ್ತಿಪರ ನಿರ್ಲಕ್ಷ್ಯ, ಮಾದಕತೆ ಅಥವಾ ಅಪಘಾತಕ್ಕೀಡಾದ ವ್ಯಕ್ತಿಗೆ ಸಹಾಯ ಮಾಡಲು ವಿಫಲವಾದ ಪ್ರಕರಣಗಳಲ್ಲಿ ದಂಡವು ಹೆಚ್ಚು ತೀವ್ರವಾಗಿರುತ್ತದೆ. - [ಸೌದಿ: ನಿರಾಳವಾಗಿ ಔಷಧಗಳನ್ನು ಕೊಂಡೊಯ್ಯಲು ಅವಕಾಶ- ಪೂರ್ವಾನುಮತಿ ವ್ಯವಸ್ಥೆ ಜಾರಿ](https://janadhvani.com/post/52630/) - ಅಜ್ಞಾನ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಜನರು ತಮ್ಮ ನೆರೆಹೊರೆಯವರಿಗಾಗಿ ಅಥವಾ ರೂಮ್‌ಮೇಟ್‌ಗಾಗಿ ಹೆಚ್ಚಿನ ಪ್ರಮಾಣದ ಔಷಧದೊಂದಿಗೆ ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಅನೇಕ ಪ್ರಕರಣಗಳಿವೆ. - [ಇಸಾಬ,ಸಾಂತ್ವನ ತಂಡದಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆ ಪರಿಸರ ಸ್ವಚ್ಛತಾ ಕಾರ್ಯಕ್ರಮ](https://janadhvani.com/post/52640/) - ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಇದರ ಸನ್ನದ್ಧ ಸೇವಾ ತಂಡ ಸಾಂತ್ವನ -ಇಸಾಬ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿ ರವರ 1500 ನೇ ಜನ್ಮ ದಿನವನ್ನು ಸ್ವಾಗತಿಸುವ ಸಲುವಾಗಿ ಜಿಲ್ಲಾ ಮಟ್ಟದ ಸ್ವಚ್ಚತಾ ಶಿಬಿರವನ್ನು ವೆನ್ಲಾಕ್ ಆಸ್ಪತ್ರೆಯ ಪರಿಸರವನ್ನು ಸ್ವಚ್ಛ ಗೊಳಿಸುವ ಮೂಲಕ ಉದ್ಘಾಟಿಸಲಾಯಿತು. ವೆನ್ಲಾಕ್ ಆಸ್ಪತ್ರೆಯ ಡಿ ಎಂ ಒ ಡಾಕ್ಟರ್ ಶಿವಪ್ರಕಾಶ್ ರವರು ಶಿಬಿರವನ್ನು ಉದ್ಘಾಟಿಸಿ, ಸಮಾಜ ಸೇವೆ ಮಾಡಿದರೆ - [ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ](https://janadhvani.com/post/52638/) - ಉಳ್ಳಾಲ: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಇರಾಕ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ರವರು ರಜೆಯ ನಿಮಿತ್ತ ತವರಿಗೆ ತಲುಪಿದಾಗ ತನ್ನ ಊರಾದ ಕಿನ್ಯ ಬದ್ರಿಯಾ ನಗರದ ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು SჄS ನ ನಾಯಕರು, ಕಾರ್ಯಕರ್ತರು ನೀಡಿದ ಗೌರವಾರ್ಪಣೆಯನ್ನು ಸಂತೋಷ ದೊಂದಿಗೆ ಸ್ವೀಕರಿಸಿದರು. ಬದ್ರಿಯಾ ನಗರ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ SჄS ಬದ್ರಿಯಾ ನಗರ ಯುನಿಟ್ ಅಧ್ಯಕ್ಷ ಬಷೀರ್ ಹನೀಫಿ ಉಸ್ತಾದ್ ದುಆ - [ದಾರುಲ್ ಹಿಕ್ಮ ಬೆಳ್ಳಾರೆ: ಅಗಲಿದವರಿಗಾಗಿ ಪ್ರಾರ್ಥನಾ ಸಂಗಮ](https://janadhvani.com/post/52635/) - ಬೆಳ್ಳಾರೆ : ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ಪ್ರಧಾನ ಕಾರ್ಯದರ್ಶಿ ದಾವೂದ್ ಸಹದಿ ಬೆಳ್ಳಾರೆ ಅವರ ತಾಯಿಯ 40 ನೇ ದುಃವಾ ಮಜ್ಲಿಸ್ ಹಾಗೂ ದಾರುಲ್ ಹಿಕ್ಮ ಹಿತೈಷಿಗಳ ಕುಟುಂಬದಿಂದ ಮರಣ ಹೊಂದಿದವರ ಹೆಸರಿನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ಕಾಜೂರ್ ತಂಗಳ್ ಅವರ ನೇತೃತ್ವದಲ್ಲಿ ದಿನಾಂಕ 17-08-2025 ನೇ ಆದಿತ್ಯವಾರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಗೆ ದಾನಿಗಳ ಸಹಾಯದಿಂದ ಸುಮಾರು 50,000 ರೂಪಾಯಿ ವೆಚ್ಚದಲ್ಲಿ ಹೊಸ ಸೌಂಡ್ ಸಿಸ್ಟಮ್ ಖರೀದಿಗೆ ಸಹಕರಿಸಿದ ದಾನಿಗಳಿಗೆ ವಿಶೇಷ - [ಕೆ.ಸಿ.ಎಫ್ ಖತರ್ : ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ](https://janadhvani.com/post/52623/) - ದೋಹಾ : ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸುಂದರ ಭಾರತದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಾರ್ವಜನಿಕ ಆರೋಗ್ಯ ಬದ್ಧತೆಯೊಂದಿಗೆ ಆಚರಿಸುವ ಉದ್ದೇಶದಿಂದ, ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಗಸ್ಟ್ 15, 2025 ರಂದು ಖತರ್ ನ ಪ್ರತಿಷ್ಠಿತ ಪ್ರಾಥಮಿಕ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಭಾಗಿತ್ವದೊಂದಿಗೆ ದೋಹಾ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಅಮೇರಿಕನ್ ಹಾಸ್ಪಿಟಲ್ ನಲ್ಲಿ ನಡೆಯಿತು. ಬೆಳಿಗ್ಗೆ 7:00 ರಿಂದ ಸಂಜೆ - [ಆಗಸ್ಟ್. 22: ಅಲ್ ಮದೀನ ವತಿಯಿಂದ ಬೃಹತ್ ಮೀಲಾದ್ ಘೋಷಣಾ ರ‌್ಯಾಲಿ](https://janadhvani.com/post/52616/) - ದೇರಳಕಟ್ಟೆ: ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ 1500 ನೇ ಜನ್ಮ ವರ್ಷಕ್ಕೆ ಸ್ವಾಗತ ಕೋರಿ ಮಂಜನಾಡಿ ಅಲ್ ಮದೀನ ಸಂಸ್ಥೆಯ ವತಿಯಿಂದ ಇದೇ ಬರುವ ಆಗಸ್ಟ್ 22 ರಂದು ಶುಕ್ರವಾರ, ಅಪರಾಹ್ನ: 3:30ಕ್ಕೆ ದೇರಳಕಟ್ಟೆ ಸರ್ಕಲ್ ನಿಂದ- ನಾಟೆಕಲ್ ಸರ್ಕಲ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ. ಸಾಮಾಜಿಕ, ಧಾರ್ಮಿಕ ಹಾಗೂ ಸ್ಥಳೀಯ ಮುಖಂಡರ ಸಹಭಾಗಿತ್ವದಲ್ಲಿ ಈ ರ‌್ಯಾಲಿ ನಡೆಯಲಿದೆ. ಜಾಥಾದ ಪೂರ್ವ ಸಿದ್ಧತೆಗಾಗಿ ಪ್ರತ್ಯೇಕ ಸ್ವಾಗತ ಸಮಿತಿ ರಚನಾ ಸಭೆಯು ದೇರಳಕಟ್ಟೆ ತಾಜುಲ್ ಉಲಮಾ ಮಸ್ಜಿದ್ - [ಕರ್ನಾಟಕ ಮುಸ್ಲಿಂ ಜಮಾಅತ್ ಮಾಡಾವು: ಸ್ವಾತಂತ್ರ್ಯ ಸೌಹಾರ್ದ ಸಂಗಮ](https://janadhvani.com/post/52615/) - ಕರ್ನಾಟಕ ಮುಸ್ಲಿಂ ಜಮಾಅತ್ ಮಾಡಾವು ಸರ್ಕಲ್ ವತಿಯಿಂದ ಅಮ್ಚಿನಡ್ಕ ಬದಿಯಡ್ಕ ಮದರಸ ಸಭಾಂಗಣದಲ್ಲಿ ಸರ್ಕಲ್ ಅಧ್ಯಕ್ಷ ಎಮ್ ಎಮ್ ಅಬೂಬಕರ್ ಹಾಜಿ ಮಾಡಾವು ರವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ಸೌಹಾರ್ದಸಂಗಮವು ಬಹಳ ವಿಜೃಂಭಣೆಯಿಂದ ನಡೆಯಿತು. ಅಬ್ದುಲ್ ಹಮೀದ್ ಮದನಿ ಮಾಡಾವು ರವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ಕೆಎಂಜೆ ಪುತ್ತೂರು ಝೋನ್ ಅಧ್ಯಕ್ಷ ಉಸ್ಮಾನ್ ಮುಸ್ಲಿಯಾರ್ ಕುಂಬ್ರ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು . ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ - [ಕೂಡಾರ ತಾಜುಲ್ ಫುಖಹಾಅ್ ಮದ್ರಸ: ಮೀಲಾದ್ ಸಮಾವೇಶ- ಸ್ವಾಗತ ಸಮಿತಿ ಅಸ್ತಿತ್ವಕ್ಕೆ](https://janadhvani.com/post/52611/) - ಎಲಿಮಲೆ ಅಬ್ಬಾಸ್ ಹಾಜಿ, ಕೂಡಾರ ಅಬ್ದುಲ್ ಖಾದರ್, ಮುಹಮ್ಮದ್ ಹನೀಫ್ ಸಾರಥ್ಯ - [ಕಾಟಿಪಳ್ಳ: 𝗞𝗠𝗬𝗔 ಯ ಕ್ರಾಂತಿಕಾರಿ ಹೆಜ್ಜೆಗಳು](https://janadhvani.com/post/52606/) - ✍️ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಕಾಟಿಪಳ್ಳದಿಂದ ವಿದೇಶಕ್ಕೆ ದುಡಿಯಲು ಹೋದ ಯುವಕರು ಕಟ್ಟಿಕೊಂಡ ಸಂಘಟನೆಯಾಗಿದೆ 𝗞𝗠𝗬𝗔. ಹೊಟ್ಟೆ ಪಾಡಿಗಾಗಿ, ಕುಟುಂಬ ನಿರ್ವಹಣೆ ಗಾಗಿ ವಿಮಾನ ಏರಿದಾಗ ಅವರ ಕಣ್ಣುಗಳಲ್ಲಿ ಕಣ್ಣೀರ ಹನಿಗಳಿದ್ದವು. ನೋವು ಗಳಿದ್ದವು. ಹೆತ್ತು ಹೊತ್ತವರನ್ನು, ಒಡಹುಟ್ಟಿದವರನ್ನು, ಪತ್ನಿ ಮಕ್ಕಳನ್ನು ತೊರೆದು ಹೋಗುವ ಸಂಕಟವಿದ್ದವು. ಕುಟುಂಬದವರ ಮುಖದಲ್ಲಿ ನಗುವನ್ನು ಕಾಣಲು, ಅವರ ಜೀವನ ಸುಖಮಯ ವಾಗಿರಲು ಭಾರವಾದ ಮನಸ್ಸಿನೊಂದಿಗೆ ವಿದೇಶದತ್ತ ಹೆಜ್ಜೆ ಹಾಕಿದವರು, ಕಷ್ಟ ಪಟ್ಟು ದುಡಿದು ಕೈ ತುಂಬಾ ವೇತನ ಸಿಕ್ಕಾಗ ಅವರ - [ಅಲ್ ಮದೀನದಲ್ಲಿ 'ದಿಲ್ ಕೀ ಆಝಾದಿ'- ಸ್ವಾತಂತ್ರ್ಯ ಸಂಭ್ರಮ](https://janadhvani.com/post/52602/) - ನರಿಂಗಾನ: ಅಲ್ ಮದೀನ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆ, ಝೀಕ್ಯೂ ಪ್ರಿಸ್ಕೂಲ್, ಪಿಯು ಹಾಗೂ ಡಿಗ್ರಿ ಕಾಲೇಜುಗಳ ಜಂಟಿ ಆಶ್ರಯದಲ್ಲಿ ‘ ದಿಲ್ ಕೀ ಆಝಾದಿ’ ಧ್ಯೇಯ ವಾಕ್ಯದಡಿಯಲ್ಲಿ 79 ನೇ ಸ್ವಾತಂತರಿಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ರೌಳಾ ಮದೀನಾದ ನಿರ್ದೇಶಕ ಮುಹಮ್ಮದ್ ಕುಂಞಿ ಅಮ್ಜದಿ ಧ್ವಜಾರೋಹಣ ಗೈದರು. ನರಿಂಗಾನ ಪಂಚಾಯತ್ ಅಧ್ಯಕ್ಷ ನವಾಝ್ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿಕ್ ಡೈರೆಕ್ಟರ್ ಅಬುಸಾಲಿಹ್ ಅಝ್ಹರಿ, ಮುನೀರ್ ಸಖಾಫಿ ಮಾತನಾಡಿದರು. ವಿದ್ಯಾರ್ಥಿಗಳ ಪರವಾಗಿ ಆಲಂ ರೈಫ್ ಮತ್ತು ಮುಹಮ್ಮದ್ ಇಶಾನ್ - [ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ](https://janadhvani.com/post/52594/) - ಉಳ್ಳಾಲ: ಭಾರತದ 79 ನೇ ಸ್ವಾತಂತ್ರೋತ್ಸವವನ್ನು ಕಿನ್ಯಾ, ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಪೂಜಾರಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಕಿನ್ಯ ಪಂಚಾಯತ್ ಉಪಾಧ್ಯಕ್ಷರಾದ ಫಾರೂಕ್ ಕಿನ್ಯ ಅವರು ಸ್ವಾತಂತ್ರೋತ್ಸವ ಕುರಿತು ಸಂದೇಶ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಿನ್ಯ ಮೂರನೇ ವಾರ್ಡಿನಲ್ಲಿ ಹಲವಾರು ವರ್ಷಗಳಿಂದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ ರೇವತಿ ಟೀಚರ್, ಹಮೀದ್ ಮಿಂಪ್ರಿ ಮತ್ತು ಅಹ್ಮದ್ ಬಾವು ಪಡ್ಪು ಇವರಿಗೆ ಮೂರನೇ - [ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ- 79ನೇ ಸ್ವಾತಂತ್ರ್ಯ ದಿನಾಚರಣೆ](https://janadhvani.com/post/52591/) - ಬೆಳ್ತಂಗಡಿ (ಅ-15): ಸಂಜಯ್ ಗ್ಲೋಬಲ್ ಫೌಂಡೇಶನ್ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಸಂಜಯ್ ನಗರ ಜಂಕ್ಷನ್ ನಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣವನ್ನು ಅಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಖಿಳ್ರ್ ಜುಮ್ಮಾ ಮಸೀದಿ ಉಪಾಧ್ಯಕ್ಷರಾದ ಬಿ.ಶೇಖುಂಞ್ಞ, ಮೆಹಬೂಬ್ ಸಂಜಯ ನಗರ ಆಗಮಿಸಿದ್ದರು. 2025 ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆದ ಕ್ರೀಡಾಕೂಟದ ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಜಯ್ ಗ್ಲೋಬಲ್ - [ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ದ.ಕ ವೆಸ್ಟ್ ಜಿಲ್ಲಾ: 79 ನೇ ಸ್ವಾತಂತ್ರ್ಯೋತ್ಸವ](https://janadhvani.com/post/52587/) - ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ 79 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ಎಸ್.ವೈ.ಎಸ್ ರಾಜ್ಯ ಕಛೇರಿ ಮುಂಭಾಗದಲ್ಲಿ ನಡೆಯಿತು. ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ದ್ವಜಾರೋಹಣ ಮಾಡಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ,ಜಿಲ್ಲಾ ಉಪಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಸಂದೇಶ ಭಾಷಣ ಮಾಡಿದರು. ಸ್ಥಳೀಯ ನಾಯಕರಾದ ಕೆ.ಸಿ ಸುಲೈಮಾನ್ ಮುಸ್ಲಿಯಾರ್,ಅಬ್ದುಲ್ ಅಝೀಝ್ ಬಿಕರ್ನಕಟ್ಟೆ,ಮಹಮ್ಮದ್ ಆಝಾದ್ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಹಸನ್ ಪಾಂಡೇಶ್ವರ್ - [ಕೆಎಂಜೆ,ಎಸ್ ವೈಎಸ್,ಎಸ್ಸೆಸ್ಸೆಫ್ ಗೂಡಿನಬಳಿ- ಸಂಭ್ರಮದ ಸ್ವಾತಂತ್ರ್ಯೋತ್ಸವ](https://janadhvani.com/post/52585/) - ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್,ಎಸ್ಸೆಸ್ಸೆಫ್ ಗೂಡಿನಬಳಿ ಘಟಕದ ವತಿಯಿಂದ ಸರಕಾರಿ ಕಾಲೇಜು ಸಮೀಪ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಗೂಡಿನಬಳಿ ಘಟಕದ ಅಧ್ಯಕ್ಷ ಅಲೀಂ SB ವಹಿಸಿದ್ದರು. ಸುಹೈಲ್ ಸಖಾಫಿ ದುವಾ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. KCF ನಾಯಕರಾದ ಆಸೀಫ್ ಹಾಜಿ ಸೌದಿ ಅರೇಬಿಯಾ ಧ್ವಜಾರೋಹಣ ನೆರವೇಸಿ ಸಂದೇಶ ನೀಡಿದರು. ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಇರ್ಷಾದ್ ಹಾಜಿ ಸಂದೇಶ ಭಾಷಣ ನಡೆಸಿದರು. ಕಾರ್ಯಕ್ರಮದಲ್ಲಿ ಮಸ್ಜಿದ್ ಏ ಮುತ್ತಲಿಬ್ ಗೂಡಿನಬಳಿ ಉಪಾಧ್ಯಕ್ಷ - [ಕರ್ನಾಟಕ ಮುಸ್ಲಿಂ ಜಮಾಅತ್ : ಜಮ್ ಇಯ್ಯತುಲ್ ಉಲಮಾ ನೇತೃತ್ವದಲ್ಲಿ ಪುನಾರಚನೆ](https://janadhvani.com/post/52569/) - ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಚರ್ಚೆ, ಅಭಿಪ್ರಾಯ, ಟೀಕೆ, ಟಿಪ್ಪಣಿಗಳನ್ನು ನಡೆಸಬಾರದಾಗಿ ಸಂಘಟನಾ ಕಾರ್ಯಕರ್ತರಲ್ಲಿ ಮನವಿ - [ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ](https://janadhvani.com/post/52578/) - ಬೆಳ್ತಂಗಡಿ ; ಭಾರತದ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಗವಾಗಿ 'ಹೋರಾಟದ ಮೆಲುಕು' ಕಾರ್ಯಕ್ರಮಕ್ಕೆ ಉಳ್ತೂರು ಮುಹ್ಯಿದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು. ಅಧ್ಯಕ್ಷರಾದ ಯು. ಅಬ್ಬಾಸ್ ಹಾಜಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದರ್ರಿಸರಾದ ತೌಸೀಫ್ ಸ‌ಅದಿ ಹರೇಕಳರವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಭಾಗವಾಗಿ ಖಾದಿರಿಯ್ಯ ಮದ್ರಸದ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸದರ್ ಮುಅಲ್ಲಿಂ ನವಾಝ್ ಸ‌ಅದಿ ಕಕ್ಯಪದವು, ನ‌ಈಮಿ ಅಝ್‌ಹರಿ ಪಿಲ್ಯ, - [ಕೆ.ಸಿ.ಎಫ್ ಬಹರೈನ್: ಮನಾಮ ಸೆಕ್ಟರ್ ಬೃಹತ್ 'ಮೀಲಾದ್ ಕಾನ್ಫರೆನ್ಸ್- 2025' - ಸ್ವಾಗತ ಸಮಿತಿ ರಚನೆ](https://janadhvani.com/post/52576/) - "ಮುತ್ತು ರಸೂಲುಲ್ಲಾಹ್ (ﷺِ) ರವರ ಚರ್ಯೆಯನ್ನು ಜೀವಂತಗೊಳಿಸಿರಿ" ಎಂಬ ಘೋಷವಾಕ್ಯದೊಂದಿಗೆ ಹಬೀಬ್ (ﷺِ) ರವರ 1500 ನೇ ಜನ್ಮ ದಿನದ ಪ್ರಯುಕ್ತ ಕೆಸಿಎಫ್ ಮನಾಮ ಸೆಕ್ಟರ್ ಬೃಹತ್ ಮೀಲಾದ್ ಕಾರ್ಯಕ್ರಮವು ದಿನಾಂಕ 19/09/2025 ರಂದು ಶುಕ್ರವಾರ ರಾತ್ರಿ ಮನಾಮ ಕೆಸಿಟಿ ಹಾಲ್'ನಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಜಾಮಿಅ ಸಅದಿಯಾ ಪ್ರೊಫೆಸರ್, ಅಂತಾರಾಷ್ಟ್ರೀಯ ಖ್ಯಾತ ವಾಗ್ಮಿಯೂ ಆದ ಬಹು. ಕೆ.ಪಿ. ಹುಸೈನ್ ಸಅದಿ ಕೆಸಿ ರೊಡ್ ಉಸ್ತಾದರು ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗಾಗಿ ಮೀಲಾದ್ ಸ್ವಾಗತ - [ರಾಷ್ಟ್ರದ ಸಮಗ್ರತೆಯನ್ನು ಕಾಪಾಡಲು ಒಂದಾಗೋಣ- ಇಂಡಿಯನ್ ಗ್ರ್ಯಾಂಡ್ ಮುಫ್ತಿ](https://janadhvani.com/post/52568/) - ಸ್ವಾತಂತ್ರ್ಯ ಎಂದರೆ ಇತರರ ಹಕ್ಕುಗಳನ್ನು ಉಲ್ಲಂಘಿಸುವ ಅಧಿಕಾರವಲ್ಲ, ಬದಲಾಗಿ ದೇಶದ ಕಾನೂನುಗಳನ್ನು ಎತ್ತಿಹಿಡಿದು, ಸಾಮಾಜಿಕ ಸಾಮರಸ್ಯವನ್ನು ಬಲಪಡಿಸಲು ಒಂದು ಅವಕಾಶವಾಗಿದೆ. - [ಎಸ್ಸೆಸ್ಸೆಫ್ ಈಶ್ವರಮಂಗಲ ಸೆಕ್ಟರ್ ಸಾಹಿತ್ಯೋತ್ಸವ: ಮೇನಾಲ ಯುನಿಟ್ ಚಾಂಪಿಯನ್](https://janadhvani.com/post/52565/) - ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಸಾಹಿತ್ಯೋತ್ಸವವು ಆಗಸ್ಟ್ 10 ರಂದು ಮೇನಾಲ ಮಸ್ಜಿದು ಸ್ವಹಾಬ ದಲ್ಲಿ ನಡೆಯಿತು. ಮಸ್ಜಿದು ಸ್ವಹಾಬ ಕಾರ್ಯಾಧ್ಯಕ್ಷರಾದ ಹಂಝ ಮುಸ್ಲಿಯಾರ್ ಈಶ್ವರಮಂಗಳ ಧ್ವಜಾರೋಹಣ ಮಾಡಿ ದುಆ ನೆರವೇರಿಸಿದರು. ಸೆಕ್ಟರ್ ಅಧ್ಯಕ್ಷರಾದ ಸಿ.ಎಂ ಸಿದ್ದೀಖ್ ಹಾಶಿಮಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಲೇಖಕರಾದ ಎ.ಕೆ ನಂದಾವರ ರವರು ಉದ್ಘಾಟಿಸಿದರು. ತ್ವೈಬಾ ಸಾರಥಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಎಸ್ ವೈ ಎಸ್ ರಾಜ್ಯ ನಾಯಕರಾದ ಹಮೀದ್ ಕೊಯಿಲ, ಮೇನಾಲ ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಅಬ್ದುಲ್ಲಾ ಮೆಣಸಿನಕಾನ ಹಿತ ನುಡಿಗಳನ್ನಾಡಿದರು. - [ವಲಸಿಗರಿಗೆ ಶುಭ ಸುದ್ದಿ: ಕುಟುಂಬ ವೀಸಾಗಳಿಗೆ ಕನಿಷ್ಠ ವೇತನ ಮಿತಿ ರದ್ದು](https://janadhvani.com/post/52562/) - ಹೊಸ ಕಾನೂನಿನ ಪ್ರಕಾರ, ವಲಸಿಗರು ತಮ್ಮ ಸಂಗಾತಿಗಳು, ಮಕ್ಕಳು ಮತ್ತು ಪೋಷಕರನ್ನು ನಾಲ್ಕನೇ ತಲೆಮಾರಿನವರೆಗೆ ಮತ್ತು ಮದುವೆಯ ಮೂಲಕ ಮೂರನೇ ತಲೆಮಾರಿನವರೆಗೆ ಕುವೈತ್‌ಗೆ ಕರೆತರಬಹುದು. - [ಸೌದಿ: ವೀಸಾ ಸ್ಟ್ಯಾಂಪಿಂಗ್- ಹೆಚ್ಚಿನ ವೃತ್ತಿಗಳಿಗೆ ಪರೀಕ್ಷೆ ಕಡ್ಡಾಯ](https://janadhvani.com/post/52558/) - ಹೊಸ ಕಾನೂನು ಲೇಬರ್, ಲೋಡಿಂಗ್ ಮತ್ತು ಅನ್‌ಲೋಡಿಂಗ್‌ನಂತಹ ವೀಸಾಗಳಿಗೂ ಅನ್ವಯಿಸುತ್ತದೆ. - [SBI ರಿವಾರ್ಡ್ ಪಾಯಿಂಟ್‌ಗಳು ಎಂಬ ಸೋಗಿನಲ್ಲಿ ವಾಟ್ಸಾಪ್ ಹ್ಯಾಕ್ - ಎಚ್ಚರಿಕೆ](https://janadhvani.com/post/52552/) - ವಾಟ್ಸಾಪ್ ಗ್ರಾಹಕರು ಅಂತಹ ಯಾವುದೇ ಲಿಂಕ್ ಅಥವಾ ಮೊಬೈಲ್ ಆ್ಯಪ್ ಗಳನ್ನು ಕ್ಲಿಕ್ ಮಾಡದಂತೆ ಜಾಗರೂಕರಾಗಬೇಕಾಗಿದೆ. - [ಕರ್ನಾಟಕ ಮುಸ್ಲಿಂ ಜಮಾಅತ್ ಪುನಾರಚನೆ: ಸಯ್ಯಿದ್ ಇಸ್ಮಾಯಿಲ್ ಹಾದಿ, ಶಬೀರ್ ಹಝ್ರತ್, ಶಾಹಿದ್ ರಝ್ವಿ, ಇಖ್ಬಾಲ್ ಸೇಠ್ ಸಾರಥಿಗಳು](https://janadhvani.com/post/52542/) - ಶಿವಮೊಗ್ಗ: ಕರ್ನಾಟಕ ಮುಸ್ಲಿಂ ಜಮಾಅತ್ ಇದರ ರಾಜ್ಯ ಸಮಾವೇಶವು ಶಿವಮೊಗ್ಗ ಮದಾರಿ ಪಾಳ್ಯ, ಹೆವೆನ್ ಪ್ಯಾಲೇಸ್, ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ರಾಜ್ಯದ ಹದಿನಾರು ಜಿಲ್ಲೆಗಳ ಮುಸ್ಲಿಂ ಜಮಾಅತ್ ಪ್ರತಿನಿಧಿಗಳು ಪಾಲ್ಗೊಂಡರು. ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಮದನಿ ಅಲ್ ಹಾದಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ರಾಜ್ಯ ಕೋಶಾಧಿಕಾರಿ ಹಾಜಿ ಇಕ್ಬಾಲ್ ಹಬೀಬ್ ಸೇಠ್ ಉದ್ಘಾಟನೆ ಮಾಡಿದರು. ರಾಜ್ಯ ವಖ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಎನ್. ಕೆ. ಎಂ ಶಾಫಿ ಸಅದಿ ಸಾಂಘಿಕ - [ಉತ್ತರ ಪ್ರದೇಶ: ಶತಮಾನಗಳಷ್ಟು ಹಳೆಯದಾದ ಮಖ್ಬರ ಧ್ವಂಸ- ಪ್ರಕರಣ ದಾಖಲು](https://janadhvani.com/post/52543/) - ಘರ್ಷಣೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಸಮಾಧಿಯ ಸುತ್ತಲೂ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ. - [ಸೆಪ್ಟೆಂಬರ್.13: ಉಡುಪಿಯಲ್ಲಿ ಬೃಹತ್ ಮೀಲಾದ್ ರ‌್ಯಾಲಿ ಮತ್ತು ಕಾನ್ಫರೆನ್ಸ್](https://janadhvani.com/post/52540/) - ಉಡುಪಿ; ಜಿಲ್ಲೆಯ ಎಲ್ಲಾ ಸುನ್ನೀ ಸಂಘಟನೆಗಳ ಸಂಯುಕ್ತ ಒಕ್ಕೂಟ ಜಿಲ್ಲಾ ಸುನ್ನೀ ಕೋ-ಆರ್ಡೀನೇಷನ್ ಸಮಿತಿ ಇದರ ಅಧೀನದಲ್ಲಿ ಲೋಕಾನುಗ್ರಹಿ, ಶಾಂತಿ, ಸಹಿಷ್ಣುತೆ ಪ್ರತಿಪಾದಕರು ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವ ಸಲ್ಲಮರ 1500ನೇ ಜನ್ಮದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಬೃಹತ್ ಮೀಲಾದ್ ಜಾಥಾ ಹಾಗೂ ಮೀಲಾದ್ ಕಾನ್ಫರೆನ್ಸ್ ಸಿದ್ದತಾ ಸಭೆಯು ಇತ್ತೀಚೆಗೆ ಉಡುಪಿ ಸುನ್ನೀ ಕಾರ್ಯಾಲಯದಲ್ಲಿ ನಡೆಯಿತು. ಸ್ವಾಗತ ಸಮಿತಿ ಚಯರ್ಮ್ಯಾನ್ ಸಯ್ಯಿದ್ ಜುನೈದ್ ತಂಙಳ್ ರಂಗನಕೆರೆ ದುಆಃ ನೆರವೇರಿಸಿದರು. ಸಯ್ಯಿದ್ ಜಅಫರ್ ಅಸ್ಸಖಾಫ್ - [ದೇರಳಕಟ್ಟೆಯಲ್ಲಿ ಉದ್ಘಾಟನೆಗೊಂಡ 'ಅಲ್ ಸಲಾಮ' ಕೌನ್ಸಿಲಿಂಗ್ ಸೆಂಟರ್](https://janadhvani.com/post/52536/) - ಮೊಬೈಲ್ ಗೇಮ್, ಡ್ರಗ್ಸ್, ಕುಟುಂಬ ಸಮಸ್ಯೆ, ಖಿನ್ನತೆಗೆ ಒಳಗಾದವರಿಗೆ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ನುರಿತ ಮನಶಾಸ್ತ್ರ ತಜ್ಞರಿಂದ ಕೌನ್ಸಿಲಿಂಗ್ ನೀಡುವ ಆಧ್ಯಾತ್ಮಿಕ ಸಲಹೆಯ ಸಂಸ್ಥೆಯಾಗಿರುತ್ತದೆ ಅಲ್ ಸಲಾಮ. - ['ಮೀಂ' ಕವಿಗೋಷ್ಠಿ : ಕವಿತೆಗಳಿಗೆ ಆಹ್ವಾನ](https://janadhvani.com/post/52532/) - ಬೆಂಗಳೂರು: ಮರ್ಕಝ್ ನಾಲೆಜ್ ಸಿಟಿ ಅಧೀನದ ವಿರಾಸ್ ಕನ್ನಡ ವಿದ್ಯಾರ್ಥಿಗಳ ಸಂಘಟನೆಯು ಆಯೋಜಿಸುವ 'ಮೀಮ್' ಮೂರನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಕವಿಗೋಷ್ಠಿಗೆ ಕವಿತೆಗಳನ್ನು ಆಹ್ವಾನಿಸಲಾಗಿದೆ. ಕವಿತೆ ಪೈಗಂಬರ್ ಮುಹಮ್ಮದ್ ಅವರ ಕುರಿತಾಗಿ ರಚಿಸಿರಬೇಕು ಮತ್ತು ಸ್ವರಚಿತ ಹಾಗೂ ಅಪ್ರಕಟಿತವಾಗಿರಬೇಕು. ಆಯ್ದ ಕವಿಗಳಿಗೆ ತಮ್ಮ ಕವಿತೆಗಳನ್ನು ವಾಚಿಸಲು ಮತ್ತು ಖ್ಯಾತ ಲೇಖಕರಿಂದ ನಡೆಯಲಿರುವ ಸಾಹಿತ್ಯ ಕಾರ್ಯಗಾರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸೆಪ್ಟೆಂಬರ್ 21ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಸೆಪ್ಟೆಂಬರ್ 1ಕ್ಕಿಂತ ಮೊದಲು ಕವಿತೆಗಳನ್ನು meemkannada@gmail.com ಗೆ - [40 ವರ್ಷಗಳ ಹಿಂದಿನ ಸಹಪಾಠಿಗಳ ಪುನರ್ಮಿಲನ](https://janadhvani.com/post/52528/) - ಹಲವು ವರ್ಷಗಳ ನಂತರ ಬಾಲ್ಯದ ಸ್ನೇಹಿತರು ಪರಸ್ಪರ ಭೇಟಿಯಾಗಿ ಭಾವುಕಗೊಳ್ಳುವ ರೋಮಾಂಚನ ಕ್ಷಣಕ್ಕೆ ಈ ಸಂಗಮ ಸಾಕ್ಷಿಯಾಯಿತು. - [DKSC ಕುವೈಟ್ 'ನೂರೇ ಮದೀನ–25' - ಸ್ವಾಗತ ಸಮಿತಿ ರಚನೆ](https://janadhvani.com/post/52526/) - ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (DKSC)ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ “ನೂರೇ ಮದೀನ” ಎಂಬ ಘೋಷ ವಾಕ್ಯದೊಂದಿಗೆ 2025ರ ಸೆಪ್ಟೆಂಬರ್ 26 ರಂದು ಬೃಹತ್ ಮೀಲಾದ್ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮತ್ತು ದುಆ ನೇತ್ರತ್ವವನ್ನು ಸೈಯ್ಯದ್ ಮುಖ್ತಾರ್ ತಂಙಳ್ ವಹಿಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ಅಗಸ್ಟ್ 8 ಶುಕ್ರವಾರ ಮಧ್ಯಾಹ್ನ 2:00 ಗಂಟೆಗೆ ಸರಿಯಾಗಿ DKSC ಕುವೈಟ್ ರಾಷ್ಟ್ರೀಯ ಉಪಾಧ್ಯಕ್ಷರಾದ ಅನ್ವರ್ ಕುಂಜಾಲ್ ರವರ ಅಧ್ಯಕ್ಷತೆಯಲ್ಲಿ ಸಾಲ್ಮೀಯ ಹನೀಫ್ ರವರ ಹಾಲ್ ನಲ್ಲಿ ರಚಿಸಲಾಯಿತು. - [ಸೌದಿ: 20 ಗಂಟೆಗಳಲ್ಲಿ ಚೆಕ್ ಔಟ್ - ಜಾಗತಿಕ ಹಾಸ್ಪಿಟಾಲಿಟಿ ನೀತಿ ಜಾರಿಗೆ](https://janadhvani.com/post/52524/) - ಗ್ರಾಹಕ ಕೊಠಡಿಯನ್ನು ಬಳಸಬಹುದಾದ ಗರಿಷ್ಠ ಸಮಯವೆಂದರೆ, 20 ಗಂಟೆಗಳಾಗಿರುತ್ತವೆ. - [ಶುಭ ಸುದ್ದಿ: GCC ಯಲ್ಲಿರುವ ವಲಸಿಗರಿಗೆ ಆನ್ ಅರೈವಲ್ ಟೂರಿಸ್ಟ್ ವೀಸಾ](https://janadhvani.com/post/52522/) - ಕನಿಷ್ಠ ಆರು ತಿಂಗಳ ಮಾನ್ಯತೆಯ ನಿವಾಸ ಪರವಾನಗಿಯನ್ನು ಹೊಂದಿರುವ GCC ದೇಶದ ಯಾವುದೇ ವಿದೇಶೀಯರು, ಪ್ರವಾಸಿ ವೀಸಾದ ಮೇಲೆ ಕುವೈತ್‌ಗೆ ಪ್ರವೇಶಿಸಲು ಅರ್ಹರು ಎಂದು ಆದೇಶವು ಹೇಳುತ್ತದೆ. - [ಮೀಲಾದ್ ರ‌್ಯಾಲಿ: ಯುವಕರಿಗೊಂದು ಪ್ರೀತಿಯ ಉಪದೇಶ](https://janadhvani.com/post/52521/) - ಯುವಕರೇ, ನೀವು ಮನಸ್ಸು ಮಾಡಿದರೆ ಮೀಲಾದ್ ರ‌್ಯಾಲಿಗಳನ್ನು ಮಾದರಿಯೋಗ್ಯವಾಗಿ ಮಾಡಲು ಸಾಧ್ಯವಿದೆ. ಈ ವರ್ಷ ನಾವು ಆಚರಿಸುವುದು ಪೈಗಂಬರ್ ﷺ ರ 1500 ನೇ ಜನ್ಮದಿನವಾಗಿದೆ. ಈ ಸಂಭ್ರಮವನ್ನು ಅಚ್ಚುಕಟ್ಟಾದ ರೀತಿಯಲ್ಲಿ ಮಾಡಲು ಪ್ರತಿಜ್ಞೆ ಮಾಡೋಣ. - [ಆಗಸ್ಟ್ 11: ಗಾಝಾಕ್ಕಾಗಿ ವಿಶೇಷ ಪ್ರಾರ್ಥನೆಗೆ ಎಸ್‌ವೈಎಸ್ ಕರೆ](https://janadhvani.com/post/52519/) - ಗಾಝಾದ ಜನರ ರಕ್ಷಣೆಗಾಗಿ ಆಗಸ್ಟ್ 11 ಸೋಮವಾರದಂದು ಉಪವಾಸ ಆಚರಿಸಿ, ಮಗ್ರಿಬ್ ಬಳಿಕ ಕುಟುಂಬದ ಎಲ್ಲರನ್ನೂ ಸೇರಿಸಿ ವಿಶೇಷ ಪ್ರಾರ್ಥನೆ ನಡೆಸಲು ಸುಲ್ತಾನುಲ್ ಉಲಮಾ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ರವರ ನಿರ್ದೇಶನದಂತೆ ಎಸ್‌ವೈಎಸ್ ದ.ಕ ಜಿಲ್ಲೆಯ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಉಪವಾಸ ಹಿಡಿದು,ಪ್ರಾರ್ಥನೆ ನಡೆಸಲು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲೆ ಕರೆ ನೀಡಿದೆ. - [ರಿಯಾದ್‌: ಅಕ್ರಮ ಆಭರಣ ನಿರ್ಮಾಣ ಕೇಂದ್ರದ ಮೇಲೆ ದಾಳಿ- ಮಾಲೀಕರ ಬಂಧನ](https://janadhvani.com/post/52517/) - ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ನಕಲಿ ಟ್ರೇಡ್‌ಮಾರ್ಕ್‌ಗಳನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು - [ಅತ್ಯಂತ ಸುರಕ್ಷಿತ ನಗರಗಳ ಪೈಕಿ ದೇಶದಲ್ಲಿ ಮಂಗಳೂರು ಪ್ರಥಮ- ಜಾಗತಿಕ ಮಟ್ಟದಲ್ಲಿ 49ನೇ ಸ್ಥಾನ](https://janadhvani.com/post/52512/) - ರಾಷ್ಟ್ರ ರಾಜಧಾನಿ ದಿಲ್ಲಿಯು 59.03 ಅಪರಾಧ ಸೂಚ್ಯಂಕದೊಂದಿಗೆ ದೇಶದ ಅಸುರಕ್ಷಿತ ನಗರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. - [ಶಾರ್ಜಾ: ಅಕ್ಟೋಬರ್ 11 ರಂದು ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಸಮ್ಮೇಳನ](https://janadhvani.com/post/52510/) - ಶಾರ್ಜಾ | ಶಾರ್ಜಾ ಸದಿಯ್ಯ ವತಿಯಿಂದ ತಾಜುಲ್ ಉಲಮಾ ಮತ್ತು ನೂರುಲ್ ಉಲಮಾ ಅನುಸ್ಮರಣಾ ಸಮ್ಮೇಳನ ಅಕ್ಟೋಬರ್ 11 ರಂದು ಶನಿವಾರ ಸಂಜೆ 7:30 ಕ್ಕೆ ಶಾರ್ಜಾ ರಯಾನ್ ಹೋಟೆಲ್ ಪಾರ್ಟಿ ಹಾಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಪದಾಧಿಕಾರಿಗಳು: ಮೂಸಾ ಕಿನಾಶೇರಿ, ಬದ್ರುದ್ದೀನ್ ಸಖಾಫಿ, ಅನ್ಸಿಫ್ ಸಖಾಫಿ, ಕಾದರ್ ಹಾಜಿ ಪಝಯಕಡ್ಪುರಂ, ಅಬೂಬಕರ್ ಮದನಿ ಪಝಯಕಡ್ಪುರಂ, ಮುನೀರ್ ಪುಝಾತಿ, ನಾಸರ್ ತಳಿಪ್ಪರಂಬ್ (ಸಲಹಾ ಮಂಡಳಿ) ಶುಐಬ್ ನಈಮಿ (ಅಧ್ಯಕ್ಷರು.) ಉನೈಸ್ ಸಖಾಫಿ, ಮಮ್ಮುಟ್ಟಿ - [ಕುವೈತ್: ಬೇಸಿಗೆಯ ತಾಪ ಅಂತಿಮ ಹಂತಕ್ಕೆ- ಆಗಸ್ಟ್ 11 ರಿಂದ ಹೊಸ ಋತು ಆರಂಭ](https://janadhvani.com/post/52508/) - ಕೆರಿಬಿಯನ್ ಋತುವಿನಲ್ಲಿಯೂ ಹೆಚ್ಚಿನ ತಾಪಮಾನ ಇರಲಿದೆಯಾದರೂ, ವಾತಾವರಣದಲ್ಲಿನ ಆರ್ದ್ರತೆಯ ಹೆಚ್ಚಳವು ಹಗಲಿನ ಶಾಖದಿಂದ ಸ್ವಲ್ಪ ಪರಿಹಾರವನ್ನು ನೀಡುತ್ತದೆ. - [ಸೌದಿ: ವಿಶ್ವದ ಮೊದಲ ಹೈಡ್ರೋಜನ್ ಚಾಲಿತ ಬಸ್ ಬಿಡುಗಡೆ- ಪರೀಕ್ಷಾರ್ಥ ಸಂಚಾರ ಯಶಸ್ವಿ](https://janadhvani.com/post/52506/) - ಈ ಹೊಸ ಕ್ರಮವು ನಿಯೋಮ್ ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿದೆ. ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುತ್ತಿದೆ. - [ಸೌದಿ: ಸಂದರ್ಶಕರಿಗೆ VAT ಮರುಪಾವತಿ- ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ಕೌಂಟರ್ ಪ್ರಾರಂಭ](https://janadhvani.com/post/52504/) - ಈ ಸೇವೆಯು 1,442 ಅಧಿಕೃತ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಲಭ್ಯವಿರುತ್ತದೆ. - [ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ](https://janadhvani.com/post/52502/) - ಕಡಬ : ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ಚಂದನ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ 2024 ನೇ ಸಾಲಿನ ಚಂದನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯ 20ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಆಗಸ್ಟ್ 03 ರಂದು ಸುಳ್ಯ ದಲ್ಲಿ ನಡೆದಿದ್ದು, ಸಾಹಿತ್ಯ ಕೃಷಿಗಾಗಿ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಇವರು ಕಡಬ ತಾಲೂಕಿನ ಹೊಸಂಗಡಿ ಬಸದಿ ನೂಜಿಬಾಳ್ತಿಲದ ಧರಣೇoದ್ರ ಇಂದ್ರ ಮತ್ತು ಮಂಜುಳಾರವರ ಸುಪುತ್ರರಾಗಿರುತ್ತಾರೆ. - [ಸೌದಿ: ಪರಿಸರ ನಿಯಮಗಳ ಉಲ್ಲಂಘನೆ- ಭಾರತೀಯರು ಸೇರಿದಂತೆ ಹಲವರ ಬಂಧನ](https://janadhvani.com/post/52500/) - ಪರಿಸರ ಕಾನೂನುಗಳ ಉಲ್ಲಂಘನೆಗೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ. - [ಭಾರತೀಯ ರೂಪಾಯಿ ಮೌಲ್ಯ ದಾಖಲೆಯ ಕುಸಿತ- ಗಲ್ಫ್ ರಾಷ್ಟ್ರಗಳಲ್ಲಿ ಪ್ರತಿಫಲನ](https://janadhvani.com/post/52496/) - ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಮತ್ತು ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವುದರಿಂದ ಭಾರತೀಯ ರೂಪಾಯಿ ಮತ್ತೊಮ್ಮೆ ಒತ್ತಡಕ್ಕೆ ಒಳಗಾಗಿದೆ - [ಸೆಪ್ಟೆಂಬರ್-21, ಕೆಸಿಎಫ್ ದುಬೈ ಸೌತ್ ಝೋನ್ ವತಿಯಿಂದ 'ಗ್ರಾಂಡ್ ಮೀಲಾದ್ ಕಾನ್ಫರೆನ್ಸ್'](https://janadhvani.com/post/52494/) - ಪ್ರವಾದಿ (ಸ.ಅ) ರವರ 1500 ನೇ ಜನ್ಮ ದಿನಾಚರಣೆಯನ್ನು ದುಬೈ ಸೌತ್ ಝೋನ್ ಈ ಬಾರಿ ವಿಜೃಂಭಣೆಯಿಂದ ಆಚರಿಸಲಿದೆ. - [ದ.ಕ.ಜಿಲ್ಲೆಯಲ್ಲೇ ಪ್ರಥಮ ಬಾರಿಗೆ: ಇಸ್ಲಾಮಿಕ್ ಕೌನ್ಸಿಲಿಂಗ್ ಸೆಂಟರ್- ಆಗಸ್ಟ್ 9 ರಂದು ಉದ್ಘಾಟನೆ](https://janadhvani.com/post/52491/) - ಡ್ರಗ್ಸ್ ಬಳಕೆಯಿಂದ ಮುಕ್ತಿ ಹೊಂದಲು, ಅತಿಯಾದ ಮೊಬೈಲ್ ಬಳಕೆ, ಖಿನ್ನತೆಗೆ ಒಳಗಾದವರು, ಕೌಟುಂಬಿಕ ಸಮಸ್ಯೆ ಸೇರಿದಂತೆ ವಿವಿದ ಕಾರ್ಯಗಳಿಗೆ ಕೌನ್ಸಿಲಿಂಗ್ ಹಾಗೂ ತರಬೇತಿ ಕಾರ್ಯಗಾರ ನಡೆಯಲಿರುವ ಕಚೇರಿಯಾಗಿರುತ್ತದೆ ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್ - [ಸೌದಿ: ತ್ವಾಯಿಫ್‌ನಲ್ಲಿ ಯಾಂತ್ರಿಕ ಉಯ್ಯಾಲೆ ದುರಂತ- 23 ಮಂದಿಗೆ ಗಾಯ, 3 ಜನರ ಸ್ಥಿತಿ ಗಂಭೀರ](https://janadhvani.com/post/52486/) - 'ಗೇಮ್ ಆಫ್ ಡೆತ್' ಎಂದು ಕರೆಯಲ್ಪಡುವ ಈ ಉಯ್ಯಾಲೆ ಕಾರ್ಯಾಚರಣೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. - [ಗಲ್ಲುಶಿಕ್ಷೆಯನ್ನು ರದ್ದುಪಡಿಸಲಾಗಿದೆ! ಸುಲ್ತಾನುಲ್ ಉಲಮಾರಿಗೆ ಧನ್ಯವಾದಗಳು- ಅಡ್ವೊಕೇಟ್ ಸುಭಾಷ್ ಚಂದ್ರನ್](https://janadhvani.com/post/52482/) - ನಮ್ಮೊಂದಿಗೆ ಸೇರಿ, ನಿಮಿಷಾ ಪರವಾಗಿ ನಿಂತಿದ್ದಕ್ಕಾಗಿ ತಾವು ಕೇಳಬೇಕಾಗಿ ಬಂದ ಎಲ್ಲಾ ಟೀಕೆಗಳಿಗೆ ನಾವು ತಮ್ಮಲ್ಲಿ ಕ್ಷಮೆಯಾಚಿಸುತ್ತೇವೆ. - [ಸೌದಿ: ಅವಧಿ ಮುಗಿದ ವೀಸಾಗಳಲ್ಲಿರುವವರಿಗೆ ವಿನಾಯಿತಿ- ಕಾಲಾವಕಾಶ ವಿಸ್ತರಣೆ](https://janadhvani.com/post/52480/) - ಕುಟುಂಬ ಮತ್ತು ಭೇಟಿ ಸೇರಿದಂತೆ ಎಲ್ಲಾ ಸಂದರ್ಶಕ ವೀಸಾಗಳಿಗೆ ಈ ಕಾಲಾವಕಾಶವನ್ನು ಬಳಸಬಹುದು. - [ನಿಮಿಷಪ್ರಿಯ ಮರಣದಂಡನೆ ರದ್ದತಿಗೆ ಒಪ್ಪಿಗೆ- ಶೀಘ್ರದಲ್ಲೇ ಅಂತಿಮ ನಿರ್ಧಾರ](https://janadhvani.com/post/52478/) - ಪ್ರಕರಣದಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಂತಪುರಂ ಉಸ್ತಾದ್ ಸ್ಪಷ್ಟಪಡಿಸಿದ್ದಾರೆ. - [ತಮ್ಮವರಿಗಾಗಿ ತನ್ನ ಜೀವನವನ್ನು ತ್ಯಾಗ ಮಾಡಿದ ಅನಿವಾಸಿ ಕನ್ನಡಿಗರು](https://janadhvani.com/post/52475/) - ಹಿಂದೂ, ಮುಸ್ಲಿಂ,ಕ್ರೈಸ್ತ ಎಂಬ ಭೇದ ಭಾವವಿಲ್ಲದೆ ಒಂದೇ ತಟ್ಟೆಯಲ್ಲಿ ಊಟ ಮಾಡುವುದನ್ನು ಅವರಲ್ಲಿ ಕಾಣಬಹುದು. ಆವರವರ ಹಬ್ಬದ ದಿನಗಳಲ್ಲಿ ಎಲ್ಲರೂ ಸೇರಿ ಒಂದು ಗೂಡಿ ಹಬ್ಬ ಆಚರಿಸುತ್ತಾರೆ. - [ಕೆಸಿಎಫ್ ಕುವೈಟ್ 'Rabeeh - 25' - ಸ್ವಾಗತ ಸಮಿತಿ ರಚನೆ](https://janadhvani.com/post/52472/) - ಕರ್ನಾಟಕ ಕಲ್ಚರಲ್ ಫೌಂಡೇಶನ್(KCF) ಕುವೈಟ್ ರಾಷ್ಟ್ರೀಯ ಸಮಿತಿ ವತಿಯಿಂದ "ಪ್ರವಾದಿ ﷺ ಕಾಲಾತೀತ ಮಾರ್ಗದರ್ಶಿ" ಎಂಬ ಘೋಷ ವಾಕ್ಯದೊಂದಿಗೆ 2025ರ ಆಗಸ್ಟ್ 29 ರಂದು ಬೃಹತ್ ಮೀಲಾದ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಯ್ಯಿದ್ ಅಬ್ದುರ್ರಹ್ಮಾನ್ ಮಸ್ಊದ್ ಅಲ್ ಬುಖಾರಿ ಕೂರತ್ ದುಆ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಬಹು|ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ (ಅಧ್ಯಕ್ಷರು SSF ಕರ್ನಾಟಕ), ಮುಖ್ಯ ಅತಿಥಿಯಾಗಿ ಜನಾಬ್ ಅಬ್ದುಲ್ ಲತೀಫ್ ಸುಂಟಿಕೊಪ್ಪ (ಅಧ್ಯಕ್ಷರು ಮುಸ್ಲಿಂ ಜಮಾತ್ ಕೊಡಗು) ಮುಂತಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ - [ಕಾನೂನು ಉಲ್ಲಂಘನೆ: ಮಕ್ಕಾದಲ್ಲಿ 25 ಹೋಟೆಲ್‌ಗಳನ್ನು ಮುಚ್ಚಿಸಿದ ಪ್ರವಾಸೋದ್ಯಮ ಸಚಿವಾಲಯ](https://janadhvani.com/post/52467/) - ಮಕ್ಕಾದಲ್ಲಿ ಸಂದರ್ಶಕರು ಮತ್ತು ಯಾತ್ರಿಕರಿಗೆ ಒದಗಿಸುವ ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಸಚಿವಾಲಯವು ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. - [ಎಸ್‌ವೈಎಸ್ ರಾಜ್ಯ ಸಮಿತಿ: ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಿಗೆ ಗೌರವಾರ್ಪಣೆ](https://janadhvani.com/post/52463/) - ಬೆಂಗಳೂರು,ಜು.26: ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯಕಾರಿ ಸಭೆಯು ಇಂದು ಬೆಂಗಳೂರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಮೌಲಾನಾ ಶಾಫಿ ಸಅದಿಯವರು, ಇತ್ತೀಚೆಗೆ ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಿದ ಎಸ್ ವೈ ಎಸ್ ಸೌಹಾರ್ದ ಸಂಚಾರದ ಬಗ್ಗೆ ರಾಜ್ಯ ಸಮಿತಿಯನ್ನು ಅಭಿನಂದಿಸಿದರು. ಇದೇ ವೇಳೆ, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೌಲಾನಾ ಎನ್ ಕೆ ಎಂ ಶಾಫಿ ಸಅದಿ ಅವರನ್ನು ಎಸ್‌ವೈಎಸ್ ರಾಜ್ಯ ಸಮಿತಿಯ ವತಿಯಿಂದ ಗೌರವಿಸಲಾಯಿತು. ಸಮಿತಿಯ ರಾಜ್ಯಾಧ್ಯಕ್ಷರಾದ - [ನಿಮಿಷಪ್ರಿಯ ಬಿಡುಗಡೆ ಪ್ರಕ್ರಿಯೆ- ಜವಾದ್ ಮುಸ್ತಫಾವಿ ಅವರಿಂದ ವಿವರಣೆ](https://janadhvani.com/post/52461/) - ಕಾಂತಪುರಂ ವಿರೋಧವನ್ನೇ ಉಸಿರಾಗಿಸಿಕೊಂಡು ಓಡಾಡುವವರನ್ನು ಮನವರಿಕೆ ಮಾಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. - [ಸೌದಿ: ಕಾನೂನು ಉಲ್ಲಂಘಿಸಿದ್ದಕ್ಕಾಗಿ ಉಮ್ರಾ ಕಂಪನಿಗಳಿಗೆ ನಿಷೇಧ](https://janadhvani.com/post/52460/) - ಕ್ರಮಕ್ಕೆ ಒಳಗಾಗಿರುವ ಕಂಪನಿಗಳು ವೀಸಾ ನೀಡಲು ಅಥವಾ ಇತರ ಸೇವೆಗಳನ್ನು ಒದಗಿಸಲು ಸಾಧ್ಯವಾಗುವುದಿಲ್ಲ. - [ಪಾಲ್ ವೀಡಿಯೋ ಎಫೆಕ್ಟ್ - ನಿಮಿಷಪ್ರಿಯ ಗಲ್ಲುಶಿಕ್ಷೆ ನಿಲುವನ್ನು ಕಠಿಣಗೊಳಿಸಿದ ಮೃತ ತಲಾಲ್ ಕುಟುಂಬ](https://janadhvani.com/post/52455/) - ಡಾ. ಕೆ ಎ ಪಾಲ್, ನಿಮಿಷಪ್ರಿಯಾ ಅವರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ಮತ್ತು ಅವರು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. - [ಕೆಸಿಎಫ್ INC ಮುಖಂಡರಿಂದ ಮುಖ್ಯಮಂತ್ರಿ ಭೇಟಿ- ಅನಿವಾಸಿಗಳ ಸಮಸ್ಯೆ ಪರಿಹಾರಕ್ಕೆ ಮನವಿ](https://janadhvani.com/post/52452/) - ಅನಿವಾಸಿ ಸಚಿವಾಲಯ ಮತ್ತು ಸಚಿವರನ್ನು ನಿಯಮಿಸಿ ವಿದೇಶದಲ್ಲಿ ದುಡಿಯುವ ಯುವಕರನ್ನು ರಾಜ್ಯಕ್ಕೆ ಗುಣಾತ್ಮಕವಾಗಿ ಉಪಯೋಗಿಸಬೇಕು ಮತ್ತು ಅನಿವಾಸಿಗಳಿಗೆ ಅನಿವಾರ್ಯ ಸೇವೆಗಳನ್ನು ಒದಗಿಸಬೇಕು. - [ಅವರು ಬರಿಗೈಯಲ್ಲಿ ಉತ್ತರ ದತ್ತ ಬಸ್ ಹತ್ತಿದ್ದರು....](https://janadhvani.com/post/52449/) - ✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಆ ಹೆಣ್ಣು ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.‌ಮುಈನುಸುನ್ನ: ಮುದರ್ರಿಸ್ ಹಂಝ ಸ‌ಅದಿ ಉಸ್ತಾದರು ಕಾರಣ ಕೇಳಿದರೂ ಅವಳು ಹೇಳುವ ಸ್ಥಿತಿಯಲ್ಲಿಲ್ಲ. ಆಕೆಗೆ ಅಳು ತಡೆಯಲಾಗುತ್ತಿಲ್ಲ. ಕೊನೆಗೆ ಆಕೆ ಹಂಝ ಸ‌ಅದಿ ಯವರಲ್ಲಿ ಕೇಳಿದಳು: "ಉಸ್ತಾದ್, ನನಗೆ ಅಲ್ಲಾಹನು ಕ್ಷಮಿಸಬಹುದೇ...?" "ಅಂತಹ ತಪ್ಪು ನೀನೇನು ಮಾಡಿದೆ ?" ಹಂಝ ಸ‌ಅದಿ ಯವರ ಪ್ರಶ್ನೆಗೆ ಆಕೆ ಉತ್ತರಿಸಿದ್ದು ಹೀಗೆ. "ಉಸ್ತಾದ್, ನನ್ನ ತಾತ ಮರಣದ ಕೊನೆಯ ಕ್ಷಣವನ್ನು ಎದುರು ನೋಡುತ್ತಿದ್ದರು. ಅವರ - [ಸೌದಿ: ಕಾರ್ಮಿಕ ಶಿಬಿರಗಳು ಮತ್ತು ಕಾರ್ಮಿಕರ ವಸತಿಗಾಗಿ ಹೊಸ ಮಾರ್ಗಸೂಚಿಗಳು](https://janadhvani.com/post/52447/) - ಮಲಗುವ ಕೋಣೆಗಳು ನಾಲ್ಕು ಚದರ ಮೀಟರ್‌ಗಿಂತ ಕಡಿಮೆಯಿಲ್ಲದ ವಿಸ್ತೀರ್ಣವನ್ನು ಹೊಂದಿರಬೇಕು - [ಎಸ್‌ವೈಎಸ್ ಮೂಡಿಗೆರೆ ಝೋನ್: ನೂತನ ಸಾರಥಿಗಳ ಆಯ್ಕೆ](https://janadhvani.com/post/52445/) - ಎಸ್ ವೈ ಎಸ್ ಮೂಡಿಗೆರೆ ಝೋನ್ ಸಮಿತಿಯ ಮಹಾ ಸಭೆಯು ಜುಲೈ 22 ರಂದು ಜಿಲ್ಲಾ ಅದ್ಯಕ್ಷರಾದ ಉಸ್ಮಾನ್ ಹಂಡುಗುಲಿ ರವರ ನೇತೃತ್ವದಲ್ಲಿ ಜಿಲ್ಲಾ ನಾಯಕರಾದ ಮುನೀರ್ ಅಹಮದ್ ಕಲ್ದೊಡ್ಡಿ ರವರ ಮೆಲ್ನೊಟದಲ್ಲಿ ಮೂಡಿಗೆರೆ ಟೌನ್ ನಲ್ಲಿ ನಡೆಯಿತು. ಸಭೆಯಲ್ಲಿ 2025-27 ನೇ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು. ಕಾರ್ಯಕಾರಿಣಿ ಸದಸ್ಯರು ಮೊಹಮ್ಮದ್ ಹನೀಫ್ ಹೆಚ್ ಸುಲೈಮಾನ್ ಕೆ ಇ ರಿಯಾಝ್ ಅಹಮ್ಮದ್ ಬಣಕಲ್ ಖಾಲಿದ್ ಇ ಹ್ಯಾಂಡ್ ಪೋಸ್ಟ್ ಅಯ್ಯೂಬ್ ಬಣಕಲ್ ಅಶ್ರಫ್ ಬಣಕಲ್ ಹಾರೀಸ್ ಕಿತ್ತಳೆ - [ಕರುನಾಡು ಕಂಡ ವಿನಯದ ಪ್ರತೀಕ- ಶೈಖುನಾ ಹೈದರ್ ಮದನಿ ಕರಾಯ ಉಸ್ತಾದ್](https://janadhvani.com/post/52443/) - ಸರಳ ಜೀವನ, ಸಾಧು ಸ್ವಭಾವ, ವಿನಯವನ್ನು ಮೈಗೂಡಿಸಿಗೊಂಡ ಉಸ್ತಾದರ ಧನ್ಯ ಬದುಕು ಅವರ್ಣನೀಯ. ಸಣ್ಣ ಮಕ್ಕಳಿಂದ ಹಿಡಿದು ವಯೋ ವೃದ್ಧರನ್ನು ಪ್ರೀತಿಪೂರ್ವಕ ಕಾಣುವ ಉಸ್ತಾದರ ಗುಣ ನಡತೆ ಅನನ್ಯ. - [ಸಮಾಜ ಸೇವೆಯಿಂದ ಸೃಷ್ಟಿಕರ್ತನ ಸಂತೃಪ್ತಿ- ಎಸ್‌ವೈ‌ಎಸ್ ಶಿಬಿರದಲ್ಲಿ ರಫೀಕ್ ಮಾಸ್ಟರ್](https://janadhvani.com/post/52441/) - ದೇವನ ಆರಾಧನೆಯಿಂದ ಸ್ವರ್ಗ ಲಭ್ಯವಾದರೆ ದೇವನ ಸೃಷ್ಟಿಗಳಿಗೆ ಸೇವೆ ಸಲ್ಲಿಸುವುದರಿಂದ ಸೃಷ್ಟಿಕರ್ತನ ಸಂತೃಪ್ತಿಯನ್ನು ಪಡೆಯಲು ಸಾಧ್ಯ ಎಂದು ಪ್ರೇರಣಾ ಭಾಷಣಗಾರ ರಫೀಕ್ ಮಾಸ್ಟರ್ ಹೇಳಿದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಸಾಂತ್ವನ - ಸಮಾಜ ಸೇವಾ ಸನ್ನದ್ಧ ತಂಡ 'ಇಸಾಬಾ'ದ ತರಬೇತಿ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು. ಬಾವುಟ ಗುಡ್ಡೆ ಎಸ್‌ವೈ‌ಎಸ್ ಕಚೇರಿಯಲ್ಲಿ ನಡೆದ ಶಿಬಿರವನ್ನು ರಾಜ್ಯ ಉಪಾಧ್ಯಕ್ಷರಾದ ಇಬ್ರಾಹೀಂ ಖಲೀಲ್ ಮಾಲಿಕಿ ಅಧ್ಯಕ್ಷತೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ಉದ್ಘಾಟಿಸಿದರು. ಖ್ಯಾತ - [ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ (SJM) :ಸರಳಿಕಟ್ಟೆ ನೂತನ ರೇಂಜ್ ಅಸ್ತಿತ್ವಕ್ಕೆ](https://janadhvani.com/post/52434/) - ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಸಖಾಫಿ ತೆಕ್ಕಾರು,ಪ್ರ. ಕಾರ್ಯದರ್ಶಿ ಯಾಗಿ ಲತೀಫಿ ಕುಂತೂರು ಆಯ್ಕೆ - [ಜಪ್ಪು ಅಬ್ದುಲ್ ರಹ್ಮಾನ್ ಮದನಿ: ಮುಅಲ್ಲಿಮ್ ರಂಗದ ಕರ್ಮಯೋಗಿ](https://janadhvani.com/post/52431/) - ✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಸಮಸ್ತ100: ಇದರ ಪ್ರಯುಕ್ತ ಸುನ್ನೀ ಶಿಕ್ಷಣ ಮಂಡಳಿಯಲ್ಲಿ ಆರಂಭ ಕಾಲದಿಂದಲೇ ಮುಅಲ್ಲಿಮರಾಗಿ ಸೇವೆ ಮಾಡಿದ ಅಧ್ಯಾಪಕರಿಗೆ ನೀಡುವ "ಸಮಸ್ತ ಸೆಂಚುರಿ ಮುಅಲ್ಲಿಮ್ ಅವಾರ್ಡ್" ‌ಗೆ ಕರ್ನಾಟಕ ಜಂಇಯತುಲ್ ಮುಅಲ್ಲಿಮೀನ್ ಇದರ ರಾಜ್ಯಾಧ್ಯಕ್ಷರಾದ ಜಪ್ಪು ಮದನಿ ಉಸ್ತಾದರು ಆಯ್ಕೆ ಯಾಗಿ ಪ್ರಶಸ್ತಿ ಪಡೆದಿದ್ದಾರೆ. ನಿಜಕ್ಕೂ ಇದು ಅರ್ಹತೆಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿ ಮೂಲಕ ಕರ್ನಾಟಕದ ಮುಅಲ್ಲಿಮ್ ವಿಭಾಗದ ಘನತೆ ಯನ್ನು ಅವರು ಎತ್ತಿ ಹಿಡಿದಿದ್ದಾರೆ.‌ ಅವರಂತೆ ಇನ್ನು ಹಲವು - [ನಿಮಿಷಪ್ರಿಯ ಬಿಡುಗಡೆ: ಅನಧಿಕೃತ ಸುದ್ದಿಯನ್ನು ಪ್ರಕಟಿಸಿ ಪ್ರಚಾರ ಗಿಟ್ಟಿಸುವ ಮಾಧ್ಯಮಗಳು](https://janadhvani.com/post/52425/) - ನಿಮಿಷ ಪ್ರಿಯರಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಪಟ್ಟು ಹಿಡಿದಿರುವ ಮೃತ ತಲಾಲ್ ಸಹೋದರ ಅಬ್ದುಲ್ ಫತ್ತಾಹ್ ಅವರನ್ನು ಇಂತಹಾ ವರದಿಗಳು ಮತ್ತಷ್ಟು ಕೆರಳಿಸಲು ಕಾರಣವಾಗಲಿದೆ. - ['AIFWA' :2025-2028 ರ ಸಾಲಿನ ನೂತನ ಸಾರಥಿಗಳು](https://janadhvani.com/post/52423/) - ಅಬೂಬಕ್ಕರ್ ಐಸಮ್ಮ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಸನ್ ಇದರ ಮಹಾಸಭೆಯು ದಿ:-13/07/2025 ರವಿವಾರ ಸಮಯ ಬೆಳಿಗ್ಗೆ 11:30ಕ್ಕೆ ಪೆರಿಂಜೆ ಗಾಣದಕೊಟ್ಟಿಗೆ ತರವಾಡ್ ಮನೆಯಲ್ಲಿ ಸಭೆಯ ಅದ್ಯಕ್ಷರಾದ ಕೆ ಮಹಮ್ಮದ್ ಕುಪ್ಪೆಟ್ಟಿ ಇವರ ಅದ್ಯಕ್ಷತೆಯಲ್ಲಿ ನಡೆಯಿತು. ಮೊದಲಿಗೆ ಮೌಲೂದ್ ಪಾರಾಯಣ ಮಾಡಿ ನಂತರ ಬಹು! ಶರಫುದ್ದೀನ್ ತಂಘಳ್ ರವರ ದುಆ ದೊಂದಿಗೆ ಸಭೆಯನ್ನು ಉದ್ಘಾಟನೆ ಮಾಡಿದರು ಜ! ಖಾಲಿದ್ ಕಾಶಿಪಟ್ಣ ಎಲ್ಲರನ್ನು ಸ್ವಾಗತಿಸಿದರು ನಮ್ಮ ಫ್ಯಾಮಿಲಿಯ ಪರಿಚಯವನ್ನು ಅಬೂಬಕ್ಕರ್ ಸಿದ್ದೀಕ್(ಅಬ್ಬಾಸ್ ಅಂಬಿಯಾ ಆಲ್ದೂರು)ಇವರು ನೆರವೇರಿಸಿದರು. ಮುಂದಿನ ನಮ್ಮ ಫ್ಯಾಮಿಲಿ ಭವಿಷ್ಯಕ್ಕಾಗಿ - [ಕ್ಲಿನಿಕ್ ಗೆ ಆರೋಗ್ಯ ಇಲಾಖೆಯಿಂದ ಬೀಗಮುದ್ರೆ: ಇದು ಸೇಡಿನ ರಾಜಕಾರಣ- ಮುನೀರ್ ಕಾಟಿಪಳ್ಳ](https://janadhvani.com/post/52419/) - ಉಳ್ಳಾಲ ತಾಲೂಕು ಖಾಸಗಿ ಮೆಡಿಕಲ್ ಕಾಲೇಜುಗಳು, ಆಸ್ಪತ್ರೆಗಳ ಕೇಂದ್ರ ಸ್ಥಾನ. ಈ ಎಲ್ಲಾ ಬೃಹತ್ ಆರೋಗ್ಯಸಂಸ್ಥೆಗಳಿಗೆ ನಿಮ್ಮ ಈ ಆರೋಗ್ಯ ಇಲಾಖೆ ಯಾವತ್ತಾದರು ಧಾಳಿ ನಡೆಸಿದೆಯೆ ? ಪರಿಶೀಲನೆ ಕೈಗೊಂಡಿದೆಯೆ ? - [ಎಸ್‌ವೈಎಸ್ ದೇರಳಕಟ್ಟೆ ಝೋನ್ 'ಸಿಸ್ಟಮ್' ತರಬೇತಿ](https://janadhvani.com/post/52415/) - ಎಸ್‌ವೈಎಸ್ ದೇರಳಕಟ್ಟೆ ಝೋನ್ ವತಿಯಿಂದ ಆಯ್ದ ನಾಯಕರಿಗಾಗಿ 'ಸಿಸ್ಟಮ್ -25' ತರಬೇತಿಯು ತಿಬ್ಲೆಪದವು ರಹ್ಮಾನಿಯ ಮದ್ರಸದಲ್ಲಿ ನಡೆಯಿತು. ಝೋನ್ ಅಧ್ಯಕ್ಷರಾದ ಮುತ್ತಲಿಬ್ ಸಖಾಫಿ ಬೆಳ್ಮ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಸ್ಮಾನ್ ಝುಹ್ರಿ ಕಿನ್ಯ ಉದ್ಘಾಟಿಸಿದರು. ಝೋನ್ ವ್ಯಾಪ್ತಿಯ ಐದು ಸರ್ಕಲ್ ಹಾಗೂ ಮೂವತ್ತೆರಡು ಯೂನಿಟ್ ಗಳಿಂದ ಆಯ್ದ ಪ್ರತಿನಿಧಿಗಳಿಗೆ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ತರಬೇತಿ ನೀಡಿದರು. ಜಿಲ್ಲಾಧ್ಯಕ್ಷರಾದ ಮೆಹಬೂಬ್ ಸಖಾಫಿ, ಜಿಲ್ಲಾ ಉಪಾಧ್ಯಕ್ಷರಾದ ತೌಸೀಫ್ ಸಅದಿ ಹರೇಕಳ ಶುಭ ಹಾರೈಸಿದರು. - [ಮಧ್ಯಸ್ಥಿಕೆ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿರುವ ಸ್ಯಾಮ್ಯುಯೆಲ್ ಜೆರೋಮ್- ಮೃತ ತಲಾಲ್ ಸಹೋದರ ಆರೋಪ](https://janadhvani.com/post/52410/) - ನಿಮಿಷ ಪ್ರಿಯಾಗೆ ಮರಣದಂಡನೆ ವಿಧಿಸಿದ ನಂತರ ನಾನು ಅವರನ್ನು ಸನ್ಆದಲ್ಲಿ ಭೇಟಿಯಾದೆ. ಆ ದಿನ ಅವರು ಸಂತೋಷವಾಗಿದ್ದರು.ಅವರು ನನಗೆ ಅಭಿನಂದನೆಗಳನ್ನು ಸಹ ಹೇಳಿದರು. - [ಕೆಸಿಎಫ್ ದುಬೈ ನೋರ್ತ್ ಝೋನ್:ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ನ ಸ್ವಾಗತ ಸಮತಿ ರಚನೆ](https://janadhvani.com/post/52408/) - ಶೈಖುನಾ ಕುರ್ರತುಸ್ಸಾದತ್ ಕೂರತ್ ತಂಙಳ್ ಅನುಸ್ಮರಣೆ ದುಬೈ: ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ 1500 ನೇ ಜನ್ಮದಿನಾಚರಣೆ ಅಂಗವಾಗಿ ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ 'ಗ್ರಾಂಡ್ ಮೀಲಾದ್ ಕಾನ್ಫರೆನ್ಸ್' ಸೆಪ್ಟೆಂಬರ್ 7 ರಂದು ದುಬೈಯಲ್ಲಿ ನಡೆಯಲಿದ್ದು, ಇದರ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಹಾಗೂ ಕೂರತ್ ತಂಙಳರ ಅನುಸ್ಮರಣೆ ಕಾರ್ಯಕ್ರಮವನ್ನು ಇತ್ತೀಚಿಗೆ ದುಬೈ ದೇರಾ ಫ್ಲೋರಿಡಾ ಸಿಟಿ ಹೋಟೆಲ್ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಯ್ಯಿದ್ ಮುಹಮ್ಮದ್ ಶಾಫಿ ತಂಙಳ್ ಬಾಅಲವಿ ಮದೀನಾ - [ಕೆ.ಸಿ.ಎಫ್ ಒಮಾನ್:'ಪ್ರವಾದಿ ﷺ ಕಾಲಾತೀತ ಮಾರ್ಗದರ್ಶಿ' - ಬೃಹತ್ ಮಿಲಾದ್ ಸಮಾವೇಶದ ಸ್ವಾಗತ ಸಮಿತಿ ರಚನೆ](https://janadhvani.com/post/52406/) - ಮಸ್ಕತ್ : ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್ ﷺ ರವರ 1500ನೇ ಜನ್ಮದಿನಾಚರಣೆಯ ಪ್ರಯುಕ್ತ, 2025ರ ಸೆಪ್ಟೆಂಬರ್ 19ರಂದು (ಶುಕ್ರವಾರ) ಗೊಲ್ಡನ್ ತುಲಿಪ್ ರುವಿ ಸಭಾಂಗಣದಲ್ಲಿ ನಡೆಯಲಿರುವ “ಪ್ರವಾದಿ ﷺ ಕಾಲಾತೀತ ಮಾರ್ಗದರ್ಶಿ” ಎಂಬ ಶೀರ್ಷಿಕೆಯ ಬೃಹತ್ ಮಿಲಾದ್ ಸಮಾವೇಶದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಇತ್ತೀಚೆಗೆ ಸೀಬ್ ಮದರಸ ಸಭಾಂಗಣದಲ್ಲಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯು ಕೆ.ಸಿ.ಎಫ್ ಒಮಾನ್ ಅಧ್ಯಕ್ಷ ಹಂಝ ಹಾಜಿ ಕನ್ನಂಗಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಗೆ ಕೆ.ಸಿ.ಎಫ್ - [ಎಸ್ಸೆಸ್ಸೆಫ್ಫ್ ಆತೂರು ಸೆಕ್ಟರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ](https://janadhvani.com/post/52404/) - ಆತೂರು,ಜು,20: ಎಸ್ಸೆಸ್ಸೆಫ್ಫ್ ಆತೂರು ಸೆಕ್ಟರ್ ಇದರ ವತಿಯಿಂದ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ಫ್ ಬ್ಲಡ್ ಸೈಬೋ ಇದರ 362ನೇ ರಕ್ತದಾನ ಶಿಬಿರ ಇಲ್ಲಿನ ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ರಕ್ತದಾನ ಮಹಾ ದಾನವಾಗಿದೆ.ಕಳೆದ ಹಲವಾರು ವರ್ಷಗಳಿಂದ ಎಸ್ಸೆಸ್ಸೆಫ್ಫ್ ರೋಗಿಗಳ ಪಾಲಿಗೆ ಬೆಳಕಾಗುತ್ತಲಿದೆ.ರಕ್ತದೊತ್ತಡ ರಾಜ್ಯದಾದ್ಯಂತ ತೀವ್ರವಾಗಿರುವಾಗ ನಮಗೆಲ್ಲರಿಗೂ ಬ್ಲಡ್ ಸೈಬೋ ಮೇಲೆ ನಿರೀಕ್ಷೆ ಮತ್ತು ಭರವಸೆಯಿದೆ ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೋರ್ಡಿನೇಟರ್ ಪ್ರವೀಣ್ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರದಲ್ಲಿ ಸುಮಾರು 52 ಮಂದಿ ಸ್ವ ಇಚ್ಛೆಯಿಂದ ರಕ್ತದಾನ - [ಮುಈನುಸುನ್ನ ಸಮ್ಮೇಳನ ಮತ್ತು ತೋಕೆ ಉಸ್ತಾದರ ಫಿಕ್ಹ್ ತರಗತಿ](https://janadhvani.com/post/52399/) - ✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಮುಈನುಸುನ್ನ: ಇದರ ಸನದುದಾನ ಸಮ್ಮೇಳನ ಕಾರ್ಯಕ್ರಮಕ್ಕೆ ಭಾಗವಹಿಸಲು ತೋಕೆ ಉಸ್ತಾದರ ಜೊತೆ ಹಾವೇರಿಯ ಸವಣೂರನತ್ತ ಹೊರಟಿದ್ದೆ. ದೀರ್ಘವಾದ ಎಂಟು ಗಂಟೆಗಳ ಯಾತ್ರೆ.ಸುಬ್‌ಹಿ ನಮಾಝ್ ಮಾಡಿ ಹೊರಟ ನಾವು ಸರಿಸುಮಾರು ಎರಡು ಗಂಟೆಗೆ ಸವಣೂರು ತಲುಪಿದೆವು. ಶರೀರವು ದಣಿದಿತ್ತು. ವಿಶ್ರಾಂತಿ ಬಯಸುತ್ತಿತ್ತು. ಮೂರು ವರೆ ಗಂಟೆಗೆ ಫಿಕ್ಹ್ ತರಗತಿ ಇದೆ ಎಂದು ಉಸ್ತಾದ್ ಬರುವಾಗಲೇ ಹೇಳಿದ್ದರು. ನಮಾಝ್, ಊಟ ಮುಗಿದಾಗ ತರಗತಿಯ ಸಮಯ ವಾಗಿತ್ತು. ನನ್ನಂತೆ ಉಸ್ತಾದರಿಗೂ ಸುಸ್ತು ಆಯಾಸ - [ಬಿಹಾರ: 48 ಗಂಟೆಗಳಲ್ಲಿ 34 ಮಂದಿ ಸಿಡಿಲು ಬಡಿದು ಮೃತ್ಯು](https://janadhvani.com/post/52393/) - ನಳಂದ ಮತ್ತು ವೈಶಾಲಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮರಣಗಳು ವರದಿಯಾಗಿವೆ. - [KCF ಸೊಹಾರ್ ರಬೀಅ್ 2025 ಬೃಹತ್ ಮೀಲಾದ್ ಕಾನ್ಫರೆನ್ಸ್ ಸ್ವಾಗತ ಸಮಿತಿ ರಚನೆ](https://janadhvani.com/post/52383/) - ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ನಡೆಸಲುದ್ದೇಶಿಸಿದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮರ 1500ನೇ ಜನ್ಮ ದಿನಾಚರಣೆಯ ಅಂಗವಾಗಿ ರಬೀಅ್ 2025 ಬೃಹತ್ ಮೀಲಾದ್ ಸಮಾವೇಶ* 2025 ಸೆಪ್ಟೆಂಬರ್-12 ರಂದು Royal Garden Hotel ಫಲಜ್ ನಲ್ಲಿ ನಡೆಯಲಿದ್ದು . ಇದರ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ಫಾರೂಕ್ ಕುಕ್ಕಾಜೆ ರವರ ನಿವಾಸ ದಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಝೋನ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆ ರವರ ಅಧ್ಯಕ್ಷತೆಯಲ್ಲಿ ಬಹು:ರಫೀಕ್ ಉಸ್ತಾದ್ ರವರ ದುಆದೊಂದಿಗೆ - [ಎ.ಪಿ.ಉಸ್ತಾದರ ಮಧ್ಯಪ್ರವೇಶದಿಂದ ನಿಮಿಷಪ್ರಿಯ ಮರಣದಂಡನೆ ಮುಂದೂಡಿಕೆ- ಸುಪ್ರೀಂಕೋರ್ಟಿನಲ್ಲಿ ಆಕ್ಷನ್ ಸಮಿತಿ](https://janadhvani.com/post/52362/) - ಈ ವಿಷಯದಲ್ಲಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಭಾಗಿಯಾಗಿರುವ ಬಗ್ಗೆ ತನಗೆ ತಿಳಿದಿಲ್ಲ ಎಂದು ವಿದೇಶಾಂಗ ಸಚಿವಾಲಯ ನಿನ್ನೆ ಹೇಳಿತ್ತು - [ನಿಮಿಷಪ್ರಿಯಾ ಪ್ರಕರಣ: 'ಸೋಮೀ' ಯಲ್ಲಿ ದ್ವೇಷ ಪ್ರಚಾರ- ಕಿಡಿಗೇಡಿಗಳ ವಿರುದ್ಧ ಡಿಜಿಪಿಗೆ ದೂರು](https://janadhvani.com/post/52356/) - ಕೇರಳ ಮೂಲದ ಮುಬಾರಕ್ ರಾವತರ್‌ ಎಂಬ ವ್ಯಕ್ತಿ ತಲಾಲ್ ಗ್ರಾಮಸ್ಥರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. - [ಮರಣದಂಡನೆಗೆ ಕೇವಲ ಎರಡು ದಿನಗಳು ಬಾಕಿ- ನಿಮಿಷಾಪ್ರಿಯ ಬಿಡುಗಡೆಗೆ ಕಾಂತಪುರಂ ಉಸ್ತಾದ್ ಮಧ್ಯಪ್ರವೇಶ](https://janadhvani.com/post/52293/) - ಯೆಮೆನ್ ಸುನ್ನಿ ವಿದ್ವಾಂಸ ಶೈಖ್ ಹಬೀಬ್ ಉಮರ್ ಬಿನ್ ಹಫೀಜ್ ಮೂಲಕ ಹತ್ಯೆಗೊಳಗಾದ ತಲಾಲ್ ಅಬ್ದುಲ್ ಮಹ್ದಿ ಅವರ ಸಂಬಂಧಿಕರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. - [ದ.ಕ ಜಿಲ್ಲೆಯಲ್ಲಿ : ಎಸ್ ವೈ ಎಸ್ 'ಸೌಹಾರ್ದ ಸಂಚಾರ'](https://janadhvani.com/post/52355/) - ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲ ಜಾತಿ ಮತಗಳ ಜನರನ್ನು ಸೇರಿಸಿ ನಡೆಸುವ 'ಸೌಹಾರ್ದ ಸಂಚಾರ'ವು ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯಿತು. ಬಪ್ಪೆನಾಡಿನಿಂದ ಮುಲ್ಕಿ ತನಕ ಸೌಹಾರ್ದ ಕಾಲ್ಬಡಿಗೆ ಜಾಥಾ ನಡೆದು,ಮುಲ್ಕಿಯಲ್ಲಿ ಸಂದೇಶ ಭಾಷಣ ನಡೆಯಿತು.ರಾಜ್ಯ ಕಾರ್ಯದರ್ಶಿ ಹಮೀದ್ ಮುಸ್ಲಿಯಾರ್ ಮುಖ್ಯಭಾಷಣ ಮಾಡಿದರು.ಅಶ್ರಪ್ ಸಖಾಫಿ ಮಾಡಾವು ,ರೆ.ಫಾ ಜೋಕಿಮ್ ಪೆರ್ನಾಂಡಿಸ್,ರೆ.ಫಾ ಪಾವಲ್ ಸಿಕ್ವೇರ,ರೆ.ಫಾ - [ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮಧ್ಯಸ್ಥಿಕೆ ಫಲಶ್ರುತಿ- ನಿಮಿಷಪ್ರಿಯ ಮರಣದಂಡನೆ ಮುಂದೂಡಿಕೆ](https://janadhvani.com/post/52344/) - ಈ ಸಂಬಂಧ ಯೆಮೆನ್ ಅಧಿಕಾರಿಗಳ ಅಧಿಕೃತ ಪ್ರಕಟಣೆಯನ್ನು ಕಾಂತಪುರಂ ಉಸ್ತಾದರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. - [ವಿಶ್ವಾಸ(ಈಮಾನ್)ದ ಸಂರಕ್ಷಣೆಯಾಗಿದೆ ಸಂಘಟನೆಗಳ ಮುಖ್ಯ ಗುರಿ- ತೋಕೆ ಉಸ್ತಾದ್](https://janadhvani.com/post/52331/) - ಮಾಣಿ : ನೂತನವಾದವು ಮೊಳಕೆಯೊಡೆದು ವ್ಯಾಪಕವಾಗಿ ಪಸರಿಸಿದ ಸಂದರ್ಭದಲ್ಲಿ ಪೂರ್ವಿಕರಾದ ಮಹಾತ್ಮರು ಮನಗಂಡು, ನೂತನವಾದದಿಂದ ಮುಸ್ಲಿಂ ಸಮುದಾಯವನ್ನು ಸಂರಕ್ಷಿಸಲು ಸುನ್ನಿ ಸಂಘಟನೆಯನ್ನು ಸ್ಥಾಪಿಸಿದರು. ಸುನ್ನಿ ಸಂಘಟನೆಯ ಮುಖ್ಯ ಗುರಿ ಎಂದರೆ, ಇಮಾನಿ(ವಿಶ್ವಾಸ)ನ ಸಂರಕ್ಷಣೆಯಾಗಿದೆ ಎಂದು ದಕ್ಷಿಣ ಕನ್ನಡ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಮೌಲಾನಾ ಟಿ. ಎಂ. ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಹೇಳಿದರು. ಅವರು 2025 ಜುಲೈ 13ರಂದು ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ದಾರುಲ್ ಇರ್ಶಾದ್ ಕಟ್ಟಡ ಮಾಣಿಯಲ್ಲಿ ಸುನ್ನಿ ಸಂಘಟನಾ - [ಉಡುಪಿಯಲ್ಲಿ : ಎಸ್ ವೈ ಎಸ್ 'ಸೌಹಾರ್ದ ಸಂಚಾರ'](https://janadhvani.com/post/52328/) - ಉಡುಪಿ: ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲ ಜಾತಿ ಮತಗಳ ಜನರನ್ನು ಸೇರಿಸಿ ನಡೆಸುವ 'ಸೌಹಾರ್ದ ಸಂಚಾರ' ವು ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ಉಡುಪಿ ನಗರದಲ್ಲಿ ನಡೆಯಿತು. ಉಡುಪಿ ನಗರದಲ್ಲಿ ನಡೆದ ಜಾಥಾ ಮತ್ತು ಸಾರ್ವಜನಿಕ ಸಭೆಯಲ್ಲಿ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರಾಸ್ತವಿಕ ಭಾಷಣ ಮಾಡಿದರು. ಹಾಫಿಳ್ - [ಅಲ್ಪಾವಧಿಯ ಹಜ್ ಯಾತ್ರೆ: ಭಾರತದಿಂದ ಹತ್ತು ಸಾವಿರ ಮಂದಿಗೆ ಅವಕಾಶ](https://janadhvani.com/post/52314/) - ಹೆಚ್ಚಿನ ಜನರು ಅರ್ಜಿ ಸಲ್ಲಿಸಿದರೆ, ಅವರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. - [ಕೆ.ಸಿ.ಎಫ್ ಬಹರೈನ್: 'ಮಹಬ್ಬ 2025' ಗ್ರಾಂಡ್ ಮೀಲಾದ್ ಕಾನ್ಫರೆನ್ಸ್- ಸ್ವಾಗತ ಸಮಿತಿ ರಚನೆ](https://janadhvani.com/post/52299/) - "ಮುತ್ತು ರಸೂಲುಲ್ಲಾಹ್ (ﷺِ) ರವರ ಚರ್ಯೆಯನ್ನು ಜೀವಂತಗೊಳಿಸಿರಿ'' ಎಂಬ ಘೋಷವಾಕ್ಯದೊಂದಿಗೆ ಹಬೀಬ್ (ﷺِ) ರವರ 1500 ನೇ ಜನ್ಮ ದಿನದ ಪ್ರಯುಕ್ತ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಕೆಸಿಎಫ್ ಬಹರೈನ್ ಹಮ್ಮಿಕೊಂಡಿದೆ. ಇದರ ಭಾಗವಾಗಿ ಮಹಬ್ಬ - 2025 ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ದಿನಾಂಕ 29-08-2025 ರಂದು ರಾತ್ರಿ 7-30 ಕ್ಕೆ ಕನ್ನಡ ಭವನದಲ್ಲಿ ನಡೆಯಲಿರುವುದು. ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಬಹರೈನಿಗೆ ಪ್ರಥಮ ಬಾರಿ ಆಗಮಿಸಲಿರುವ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಗುರುವಾಯನಕೆರೆ ಅವರು ಭಾಗವಹಿಸಲಿದ್ದಾರೆ. - [ಜುಲೈ 15: ದ.ಕ ವೆಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಸೌಹಾರ್ದ ಸಂಚಾರ](https://janadhvani.com/post/52292/) - ಮಂಗಳೂರು : ಎಸ್.ವೈ.ಎಸ್ ರಾಜ್ಯ ಸಮಿತಿಯು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಯುವ ಸೌಹಾರ್ದ ಸಂಚಾರವು ದ.ಕ ವೆಸ್ಟ್ ಜಿಲ್ಲೆಯಲ್ಲಿ ಜುಲೈ 15 ಮಂಗಳವಾರ ನಡೆಯಲಿದೆ. ಬೆಳಿಗ್ಗೆ 7:30 ಕ್ಕೆ ಕನ್ನಂಗಾರ್ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಎರಡನೇ ದಿನದ ಸೌಹಾರ್ದ ಸಂಚಾರವು ಬೆಳಿಗ್ಗೆ 8:00 ಗಂಟೆಗೆ ಬಪ್ಪನಾಡುನಿಂದ ಸೌಹಾರ್ದ ಕಾಲ್ನಡಿಗೆ ಜಾಥಾವು ಮುಲ್ಲಿ ತನಕ ಬಂದು,ಮುಲ್ಕಿಯಲ್ಲಿ ಸಂದೇಶ ಭಾಷಣ ನಡೆಯಲಿದೆ. ಬೆಳಿಗ್ಗೆ 9:00 ಗಂಟೆಗೆ ಗೋವಿಂದದಾಸ್ - [SJM ಮಂಗಳೂರು ಡಿವಿಶನ್ ಸಮಿತಿಗೆ ರಫೀಖ್ ಮದನಿ ಕೆಸಿ ರೋಡ್ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಸಾರಥ್ಯ](https://janadhvani.com/post/52288/) - ಇತ್ತೀಚೆಗೆ ಮಂಗಳೂರು SJM ಕೇಂದ್ರ ಸಮಿತಿ ಕಛೇರಿಯಲ್ಲಿ ಮಂಗಳೂರು ಡಿವಿಶನ್ ಸಮಿತಿಯ ಮಹಾಸಭೆಯು SJM ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಜಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು. 25/28 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ರಫೀಖ್ ಮದನಿ, ಕೆಸಿರೋಡ್, ಪ್ರಧಾನ ಕಾರ್ಯದರ್ಶಿ ಯಾಗಿ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ, ಕೋಶಾಧಿಕಾರಿ ಯಾಗಿ ಅಬ್ದುಲ್ಲ ಮದನಿ ಮಳ್‌ಹರ್ ನಗರ್, ಪರೀಕ್ಷೆ ಮತ್ತು ಕ್ಷೇಮ ನಿಧಿ ಅಧ್ಯಕ್ಷರಾಗಿ ಇರ್ಶಾದ್ ಮದನಿ ಚಲ್ಲಿಯಡ್ಕ, ಕಾರ್ಯದರ್ಶಿ ಯಾಗಿ ಇಬ್ರಾಹಿಂ ಸಖಾಫಿ - [ಅರಬಿ ಲಿಪಿ ಮತ್ತು ಇತಿಹಾಸ](https://janadhvani.com/post/52284/) - ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಜಗತ್ತಿನ ಪ್ರಮುಖ ಭಾಷೆಗಳ ಪೈಕಿ ಒಂದಾಗಿದೆ ಅರಬಿಕ್ ಭಾಷೆ.ಅರಬಿ ಭಾಷೆಯಲ್ಲಿ ಧಾರಾಳ ಸಾಹಿತ್ಯಗಳು, ರಚನೆಗಳು,ಕವಿತೆಗಳಿವೆ. ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ವೈಜ್ಞಾನಿಕ, ವೈದ್ಯಕೀಯ ರಂಗದಲ್ಲಿ ಅರಬಿ ಭಾಷೆಯೂ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಪುರಾತನ ಭಾಷೆಯಾದ ಅರಬಿ ಭಾಷೆಯು ಖುರ್‌ಆನ್ ಅವತೀರ್ಣ ಗೊಂಡ ಬಳಿಕ ಖುರ್‌ಆನ್ ಭಾಷೆಯಾಗಿ ಜಗತ್ತಿನಲ್ಲಿ ಗುರುತಿಸಲ್ಪಟ್ಟಿತು.ಮುಸ್ಲಿಮರ ಆರಾಧನಾ ಕ್ರಮಗಳು ಅರಬಿ ಭಾಷೆಯಲ್ಲಾದ ಕಾರಣ ಅರಬಿಗಳು ಮುಸ್ಲಿಮರು ಎಂಬ ಭಾವನೆ ಬೆಳೆದು ಬಂತು.ಮುಸ್ಲಿಮೇತರರು ಕೂಡ ಅರಣ ಭಾಷೆಯಲ್ಲಿ ಪಾಂಡಿತ್ಯ ಹೊಂದಿದವರನ್ನು - [ಜುಲೈ 13: ಎಸ್‌ವೈಎಸ್ 'ಸೌಹಾರ್ದ ಟೀ'](https://janadhvani.com/post/52279/) - ಮಂಗಳೂರು : 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಘೋಷಣೆಯೊಂದಿಗೆ ಎಸ್‌ವೈಎಸ್ ರಾಜ್ಯ ಸಮಿತಿಯು ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಸುವ ಸೌಹಾರ್ದ ಸಂಚಾರದ ಪ್ರಚಾರಾರ್ಥ ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಜಿಲ್ಲಾ ವ್ಯಾಪ್ತಿಯ ಪ್ರತೀ ಯೂನಿಟ್ ಗಳಲ್ಲಿ ಜುಲೈ 13 ಆದಿತ್ಯವಾರದಂದು 'ಸೌಹಾರ್ದ ಟೀ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ವೈಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. - [ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗಿನ ಉಪಹಾರ ಬ್ರೆಡ್ ಬದಲಾಗಿ ಇಡ್ಲಿ, ಸಾಂಬಾರ್ : ಇಂದಿನಿಂದ ವಿತರಣೆ](https://janadhvani.com/post/52275/) - ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಗ್ಗಿನ ಉಪಹಾರವಾಗಿ ಬ್ರೆಡ್ ಬದಲಾಗಿ ಇಡ್ಲಿ, ಸಾಂಬಾರ್ ವಿತರಣೆಗೆ ಚಾಲನೆ ದೊರೆತಿದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ಕರುಣಾಕರ ಕೆ.ವಿ. ಯವರು ಇಡ್ಲಿ, ಸಾಂಬಾರ್ ವಿತರಣೆಗೆ ಚಾಲನೆ ನೀಡಿದರು.ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಅಬ್ದುಲ್ ರಝಾಕ್(ಪ್ರಗತಿ) ಚಂದ್ರನ್ ಕೂಟೇಲ್ ಮೊದಲಾದವರು ಇದ್ದರು. ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿದ್ದವರಿಗೆ ಬೆಳಗ್ಗಿನ ಉಪಹಾರವಾಗಿ ಬ್ರೆಡ್ ನೀಡಲಾಗುತ್ತಿತ್ತು. ಇದು ಸಾಕಾಗುವುದಿಲ್ಲ ಎಂದು ರೋಗಿಗಳು ಮನವಿ ಮಾಡಿಕೊಂಡರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಹೀದ್ ಪಾರೆಯವರು ಕೂಡಾ ಆರೋಗ್ಯ - ["ಹೃದಯ ಹೃದಯಗಳನ್ನು ಬೆಸೆಯೋಣ":ಕರಾವಳಿ ನೆಲದಲ್ಲಿ ಸೌಹಾರ್ದ ಸಂಚಾರ](https://janadhvani.com/post/52273/) - ಕೃಷಿ, ಕೈಗಾರಿಕೆ, ಮೀನುಗಾರಿಕೆ, ಶಿಕ್ಷಣ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಮೇಲೇರುತ್ತಲೇ ಇರುವ ನಾಡು, ಮಾನವೀಯತೆಯ ವಿಷಯದಲ್ಲಿ ಮಾತ್ರ ಬಡವಾಗುತ್ತಿದೆ. - [ಗೃಹ ಕಾರ್ಮಿಕರು ಎಕ್ಸಿಟ್ ವೀಸಾ ಪಡೆಯಬೇಕಿಲ್ಲ- ಮಾನವಶಕ್ತಿ ಪ್ರಾಧಿಕಾರ ಸ್ಪಷ್ಟನೆ](https://janadhvani.com/post/52269/) - ಅಧಿಕೃತ ಸರ್ಕಾರಿ ಮಾರ್ಗಗಳ ಮೂಲಕ ಬಿಡುಗಡೆಯಾಗುವ ಮಾಹಿತಿಯನ್ನು ಅವಲಂಬಿಸಬೇಕು ಮತ್ತು ವದಂತಿಗಳನ್ನು ಹರಡುವುದನ್ನು ತಪ್ಪಿಸಬೇಕೆಂದು ಪ್ರಾಧಿಕಾರವು ಸಾರ್ವಜನಿಕರನ್ನು ಒತ್ತಾಯಿಸಿದೆ. - [ಭಾರತೀಯರಿಗೆ ಜೀವಮಾನದ ಯುಎಇ ಗೋಲ್ಡನ್ ವೀಸಾ- ಸತ್ಯಾಂಶವೇನು?](https://janadhvani.com/post/52264/) - ಕೆಲವು ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರದೊಂದಿಗೆ ಈ ಸುದ್ದಿಯನ್ನು ಪ್ರಸಾರ ಮಾಡಿದ್ದವು. - [KCF ಒಮಾನ್: 'ದಾರುಲ್ ಅಮಾನ್' ಮನೆಯ ಕೀ ಹಸ್ತಾಂತರ](https://janadhvani.com/post/52263/) - ಬಂಟ್ವಾಳ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದಶಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಯೋಜನೆಗಳ ಪೈಕಿ ಸೂರಿಲ್ಲದ ಅರ್ಹ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವುದು ಕೂಡಾ ಒಂದು ಭಾಗವಾಗಿದೆ. 'ದಾರುಲ್ ಅಮಾನ್' ನ 12 ನೇ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಜುಲೈ -10 ಗುರುವಾರ ಅಸ್ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ (ಮಲ್ಜಅ್ ತಂಙಳ್) ರವರ ನೇತೃತ್ವದಲ್ಲಿ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿನಡ್ಕ ಗುಂಪೆ ಎಂಬ ಊರಿನಲ್ಲಿ'ದಾರುಲ್ ಅಮಾನ್' - [ಸೌದಿ ಅರೇಬಿಯಾದಲ್ಲಿ ಆನ್‌ಲೈನ್ ಪಾವತಿಗಳಿಗಾಗಿ ಹೊಸ ಇಂಟರ್ಫೇಸ್ ಪ್ರಾರಂಭ](https://janadhvani.com/post/52258/) - ಹೊಸ ನಿರ್ಧಾರವು ಆನ್‌ಲೈನ್ ವ್ಯಾಪಾರಿಗಳಿಗೆ ಮತ್ತು ಆನ್‌ಲೈನ್ ಪಾವತಿ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಲಿದೆ. - [ಒಮಾನ್‌ನಲ್ಲಿ ಗೂಗಲ್ ಪೇ ಸೇವೆ ಪ್ರಾರಂಭ- ಗೂಗಲ್ ಅಧಿಕೃತ ಘೋಷಣೆ](https://janadhvani.com/post/52257/) - ಸೊಹಾರ್ ಇಂಟರ್ನ್ಯಾಷನಲ್ ಬ್ಯಾಂಕ್ ಮಾತ್ರ ತನ್ನ ಗ್ರಾಹಕರಿಗೆ Google Pay ಸೇವೆಯನ್ನು ಒದಗಿಸಿದೆ. - [Al Madeena Girls' PU College Launches Diverse Student Clubs](https://janadhvani.com/post/52255/) - MANJANADY, JULY 9: Al Madeena Girls' Pre-University College officially inaugurated a range of student clubs for the upcoming 2025-26 academic year on Wednesday, a move aimed at enriching extracurricular engagement and fostering holistic development among its students. The inaugural ceremony, held at the college premises, was presided over by Mr. Abdul Khader Saqafi General Secretary - [ಮಂಗಳೂರಿನಲ್ಲಿ ಶಾಂತಿ ಸಭೆ: ಪ್ರಮುಖ ಸುನ್ನೀ ಸಂಘಟನೆಗೆ ಆಹ್ವಾನ ನೀಡದೆ ಜಿಲ್ಲಾಧಿಕಾರಿಯಿಂದ ಎಡವಟ್ಟು](https://janadhvani.com/post/52243/) - ಸುನ್ನಿಗಳೆಡೆಯಲ್ಲಿ ಇತ್ತೀಚೆಗೆ ನಿರ್ಮಾಣಗೊಂಡಿರುವ ಐಕ್ಯತೆಯನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿರುವ ರಾಜಕೀಯ ಪುಢಾರಿಗಳ ಕುತಂತ್ರವು ಇದರ ಹಿಂದೆ ಎದ್ದು ಕಾಣುತ್ತಿದೆ ಎಂದು ಸಂಘಟನಾ ಕಾರ್ಯಕರ್ತರು ಆರೋಪಿಸಿದ್ದಾರೆ. - [ಎಸ್‌ವೈಎಸ್ ಸೌಹಾರ್ದ ಸಂಚಾರ: ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ. ಈಸ್ಟ್ ಜಿಲ್ಲೆ ಯಶಸ್ವಿಗೆ ಕರೆ](https://janadhvani.com/post/52252/) - ಪುತ್ತೂರು : ಕರಾವಳಿ ಕರ್ನಾಟಕದಲ್ಲಿ ಕೋಮು ವೈಷಮ್ಯವು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೌಹಾರ್ದ ಸಂದೇಶಗಳನ್ನು ಹರಡುವ ಸಲುವಾಗಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಕರಾವಳಿಯ ನೆಲದಲ್ಲಿ 'ಸೌಹಾರ್ದ ಸಂಚಾರ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದೇ ಬರುವ 2025 ಜುಲೈ 14, 15, 16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸರ್ವ ಮತೀಯರೂ ಜೊತೆಗೂಡಿ ಸಾಗುವ ಈ ಸಂಚಾರವು ಇಸ್ಲಾಮಿನ ಸೌಹಾರ್ದ ಸಂದೇಶವನ್ನು ಸಮಾಜದ ಮುಂದೆ ತೆರೆದಿಡಲಿದೆ. ಕುಂದಾಪುರ, ಉಡುಪಿ, - [ಸೌದಿ ಜೈಲಿನಲ್ಲಿರುವ ರಹೀಮ್: ಹೆಚ್ಚಿನ ಶಿಕ್ಷೆ ವಿಧಿಸುವಂತೆ ಕೋರಿದ ಮೇಲ್ಮನವಿ ತಿರಸ್ಕಾರ](https://janadhvani.com/post/52248/) - ಈಗಾಗಲೇ ಸುಮಾರು 19 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವುದರಿಂದ, ಅವರ ತ್ವರಿತಗತಿಯ ಬಿಡುಗಡೆಯನ್ನು ಆಶಿಸಲಾಗಿದೆ. - [ಎಸ್‌ವೈಎಸ್ 'ಸೌಹಾರ್ದ ಸಂಚಾರ' ದ ಪ್ರಚಾರ: ದ.ಕ ವೆಸ್ಟ್ ಜಿಲ್ಲಾ ನಾಯಕರಿಂದ ಝೋನ್ ಸ್ನೇಹ ಸಂಚಾರ](https://janadhvani.com/post/52247/) - ಮುಡಿಪು :ಎಸ್.ವೈ.ಎಸ್ ರಾಜ್ಯ ಸಮಿತಿಯು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ 'ಸೌಹಾರ್ದ ಸಂಚಾರ' ನಡೆಯಲಿದೆ. ಇದರ ಪ್ರಚಾರಾರ್ಥ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆಯು ಜಿಲ್ಲಾ ವ್ಯಾಪ್ತಿಯ 8 ಝೋನ್ ಗಳಿಗೆ ಸ್ನೇಹ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಅದರ ಭಾಗವಾಗಿ ಮುಡಿಪು ಝೋನ್ ಸ್ನೇಹ ಸಂಚಾರ ಕಾರ್ಯಕ್ರಮವು ಮುಡಿಪು ಝೋನ್ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಎಜ್ಯುಪಾರ್ಕ್ ಮುಡಿಪುವಿನಲ್ಲಿ ನಡೆಯಿತು. ಎಸ್.ವೈ.ಎಸ್ ದ. ಕ ಜಿಲ್ಲಾ ವೆಸ್ಟ್ ಪ್ರಧಾನ - [ನಾಳೆ ಭಾರತ್ ಬಂದ್: ಸುಮಾರು 25 ಕೋಟಿಗೂ ಅಧಿಕ ಕಾರ್ಮಿಕರು ಭಾಗಿ](https://janadhvani.com/post/52241/) - ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿವೆ, ವೇತನ ಕುಸಿಯುತ್ತಿದೆ ಮತ್ತು ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ನಾಗರಿಕ ಸೌಲಭ್ಯಗಳ ಮೇಲಿನ ಸಾಮಾಜಿಕ ವಲಯದ ವೆಚ್ಚವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಕಾರ್ಮಿಕ ಸಂಘಟನೆಗಳ ವೇದಿಕೆ ಆರೋಪಿಸಿದೆ. - [ಸಿಬಿಎಸ್‌ಇ ಮಾದರಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಶೇ.33 ಅಂಕ ಪಡೆದರೂ ತೇರ್ಗಡೆ](https://janadhvani.com/post/52239/) - ಸಿಬಿಎಸ್‌ಇ ಮಾದರಿಯ ಹೊಸ ನಿಯಮ ಜಾರಿಯಾದರೆ ಒಬ್ಬ ವಿದ್ಯಾರ್ಥಿ ಒಂದು ವಿಷಯದಲ್ಲಿ 20 ಆಂತರಿಕ ಅಂಕ ಪಡೆದರೆ, ಲಿಖಿತ ಪರೀಕ್ಷೆಯಲ್ಲಿ 13 ಬಂದರೂ ಸಾಕು ಆ ವಿಷಯದಲ್ಲಿ ತೇರ್ಗಡೆಯಾಗುತ್ತಾನೆ. - [ಉಡುಪಿ ಸುನ್ನೀ ಕೋ-ಓರ್ಡಿನೇಶನ್ ನಿಂದ ಜಿಲ್ಲಾಧಿಕಾರಿಯ ಭೇಟಿ](https://janadhvani.com/post/52231/) - ಚುನಾವಣೆಯ ಮೊದಲು ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ನೀಡಿದ ಆಶ್ವಾಸನೆಗಳನ್ನು ಪೂರ್ತಿಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಯ ಮೂಲಕ ಸರಕಾರಕ್ಕೆ ಜ್ಞಾಪಕ ಪತ್ರ ನೀಡಲಾಯಿತು. - [ಕೊಪ್ಪಳ : ಕಾರ್ಮಿಕ ಸಂಘಟನೆಗಳಿಂದ ಜುಲೈ 9 ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಲು ಕರೆ](https://janadhvani.com/post/52233/) - ಕೊಪ್ಪಳ : ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜುಲೈ 9 ರಂದು ಬುಧವಾರ ನಡೆಯುವ ಅಖಿಲ ಭಾರತ ಸಾರ್ವತ್ರಿಕಾ ಮುಷ್ಕರ ಯಶಸ್ವಿಗೊಳಿಸಲು ಕರೆ ನೀಡಿದೆ. ಸಭೆಯಲ್ಲಿ ಚರ್ಚಿಸಿದ ಮುಖಂಡರು ದೈತ್ಯ ಏಕಸ್ವಾಮ್ಯ ಬಂಡವಾಳಶಾಹಿಗಳ ಆಣತಿಯ ಮೇರೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದುಡಿಯುವ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ನಿರಂತರ ಫ್ಯಾಸಿಸ್ಟ್ ದಾಳಿಗಳನ್ನು ಎಸಗುತ್ತಿರುವ ಸಮಯದಲ್ಲಿ ಈ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕಾರ್ಪೊರೇಟ್‌ಗಳ ಹಿತಾಸಕ್ತಿಗಾಗಿ - [ಕುವೈತ್: ನಕಲಿ ಲಿಂಕ್ ಅನ್ನು ಕ್ಲಿಕ್ ಮಾಡಿದ ವಲಸಿಗರೊಬ್ಬರ ಬ್ಯಾಂಕ್ ಖಾತೆ ಖಾಲಿ](https://janadhvani.com/post/52229/) - ಗಮನಾರ್ಹ ಸಂಗತಿಯೆಂದರೆ ಒನ್-ಟೈಮ್ ಪಾಸ್‌ವರ್ಡ್ (OTP) ಯಾರೊಂದಿಗೂ ಹಂಚಿಕೊಳ್ಳದೆಯೇ ಖಾತೆಯನ್ನು ನಿಮಿಷಗಳಲ್ಲಿ ಖಾಲಿ ಮಾಡಲಾಗಿದೆ - [ಸೌದಿ: ವಿದೇಶಿಯರ ಕೆಲಸದ ಪರವಾನಗಿಗಳಲ್ಲಿ ಬದಲಾವಣೆ- ಮೂರು ವರ್ಗಗಳಾಗಿ ವಿಂಗಡಣೆ](https://janadhvani.com/post/52227/) - ಜುಲೈ 1 ರಿಂದ ದೇಶಕ್ಕೆ ಆಗಮಿಸುವ ಹೊಸ ವಿದೇಶಿ ಕಾರ್ಮಿಕರ ಕೆಲಸದ ಪರವಾನಗಿಗಳಿಗೂ ಕಾನೂನು ಜಾರಿಗೆ ಬಂದಿದೆ. - ['ಸೌಹಾರ್ದ ನಡಿಗೆ' ಕಾರ್ಯಕ್ರಮದಲ್ಲಿ ಯು.ಟಿ ಖಾದರ್ ಆಕ್ಷೇಪಾರ್ಹ ಹೇಳಿಕೆ- ಸವಾಲು ಸ್ವೀಕರಿಸಿದ ಎಸ್ಸೆಸ್ಸೆಫ್](https://janadhvani.com/post/52206/) - ಸಮುದಾಯಕ್ಕೆ ಅಭದ್ರತೆ ಕಾಡಿದಾಗ ನಿಮ್ಮ ಮತದಾರರು ಅಥವಾ ನಿಮ್ಮಿಂದ ನ್ಯಾಯವನ್ನು ಬಯಸುವವರು ನಿಮ್ಮನ್ನು ಪ್ರಶ್ನಿಸಿದರೆ ಅದರಲ್ಲೇನು ತಪ್ಪಿದೆ? - [ಉದ್ಯಮದೊಂದಿಗೆ ಕಾರುಣ್ಯ ಸೇವೆ: ಯಶಸ್ವಿ 6 ವರ್ಷಗಳನ್ನು ಪೂರೈಸಿದ ಅನಿ ಟ್ರೇಡಿಂಗ್ ಕಂಪೆನಿ](https://janadhvani.com/post/52224/) - ಯಶಸ್ವಿಯಾಗಿ ಮುನ್ನಡೆಯುವ ಈ ಸಂಸ್ಥೆಯ ಹಿಂದೆ ತಾಯಿಯ ಆಶೀರ್ವಾದ ಜೊತೆಗೆ ಉಲಮಾಗಳ ದುಆ ಕೂಡಾ ಇದೆ ಎಂದು ಲತೀಫ್ ಗುರುಪುರ ತಿಳಿಸಿದ್ದಾರೆ. - [ಈ-ವೀಸಾ ಸೇವೆ ಪ್ರಾರಂಭ: ಇನ್ನುಮುಂದೆ ಕುವೈತ್ ಭೇಟಿ ವೀಸಾ ಪ್ರಕ್ರಿಯೆ ಸುಲಭ](https://janadhvani.com/post/52217/) - ಹೊಸ ಸೇವೆಯು ನಾಲ್ಕು ರೀತಿಯ ಭೇಟಿ ವೀಸಾಗಳಿಗೆ ಲಭ್ಯವಿರುತ್ತದೆ: ಪ್ರವಾಸಿ ವೀಸಾ, ಕುಟುಂಬ ಭೇಟಿ ವೀಸಾ, ವ್ಯಾಪಾರ ವೀಸಾ ಮತ್ತು ಅಧಿಕೃತ ವೀಸಾ. - [ಎಸ್.ವೈ.ಎಸ್ ಸೌಹಾರ್ದ ಸಂಚಾರ: ಮಂಗಳೂರು,ಪರಂಗಿಪೇಟೆ ಜಂಟಿ ಕೇಂದ್ರದ ಸ್ವಾಗತ ಸಮಿತಿ ರಚನೆ](https://janadhvani.com/post/52219/) - ಚಯರ್ಮ್ಯಾನ್: ಹನೀಫ್ ಹಾಜಿ ಉಳ್ಳಾಲ,ಕನ್ವೀನರ್ :ಇಸ್ಹಾಕ್ ಝುಹ್ರಿ ಕಾನಕೆರೆ,ಕೋಶಾಧಿಕಾರಿ: ಸಿದ್ದೀಕ್ ಮಂಗಳೂರು,ಕೋಆರ್ಡಿನೇಟರ್ : ಅಶ್ರಫ್ ಕಿನಾರ - [ಧಾರ್ಮಿಕ ನಾಯಕರು ಮತ್ತು ಜನಸಾಮಾನ್ಯರ ಹೃದಯಗಳು ಬೆಸೆದರೆ ಮಾತ್ರ ಸೌಹಾರ್ದತೆ ಸಾಧ್ಯ: ಉಳ್ಳಾಲ ದರ್ಗಾ ಅಧ್ಯಕ್ಷರು](https://janadhvani.com/post/52215/) - ಮಂಗಳೂರು : ದ. ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು, ಕೊಲೆಗಳು ಹಿಂಸಾತ್ಮಕ ಘಟನೆಗಳು ನಿಂತು ಶಾಂತಿ ಸೌಹಾರ್ದತೆ ನೆಲೆಗೊಂಡು ಗತ ವೈಭವವನ್ನು ಮರಳಿ ಪಡೆಯಬೇಕಾದರೆ ಹಿಂದು, ಮುಸ್ಲಿಂ ಕ್ರಿಸ್ತ ಹಾಗೂ ಇತರ ಧರ್ಮಗಳ ನಾಯಕರು ಹಾಗೂ ಜನ ಸಾಮಾನ್ಯರ ಹೃದಯಗಳು ಬೆಸೆದರೆ ಮಾತ್ರ ಸಾಧ್ಯ ಎಂದು ಉಳ್ಳಾಲ ದರ್ಗಾ ಅಧ್ಯಕ್ಷರಾದ ಬಿ ಜಿ ಹನೀಫ್ ಹಾಜಿ ಉಳ್ಳಾಲ ಹೇಳಿದರು. ಅವರು ಅಡ್ಯಾರ್ ಅಲ್ ಹಸನ್ ಅಕಾಡೆಮಿಯಲ್ಲಿ ನಡೆದ ಎಸ್ ವೈ ಎಸ್ ರಾಜ್ಯ ಸಮಿತಿಯು ಹೃದಯ - [ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಯಸ್ಸಿ): ಕೇಂದ್ರ ಸಮಿತಿಯ ನವ ಸಾರಥಿಗಳು](https://janadhvani.com/post/52211/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಕೇಂದ್ರ ಸಮಿತಿಯ 30 ನೇ ವಾರ್ಷಿಕ ಮಹಾಸಭೆ ದಿನಾಂಕ 27, ಜೂನ್ 2025 ರಂದು ಡಿಕೆಯಸ್ಸಿ ಕೇಂದ್ರ ಸಮಿತಿ ಅಧ್ಯಕ್ಷರಾದ ಅಸ್ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್ ಮತ್ತು ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ರವರ ಆಶೀರ್ವಾದ ದೊಂದಿಗೆ ಪ್ರಾರಂಭಗೊಂಡಿತು. ಡಿಕೆಯಸ್ಸಿ ಕೇಂದ್ರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ ರವರು ದುಆ ಪ್ರಾರ್ಥನೆಗೈದರು ಹಾಗೂ ಸಯ್ಯಿದ್ ಅಬ್ದುರ್ರಹ್ಮಾನ್ ತಂಙಳ್ ಉಚ್ಚಿಲ ಉಪಸ್ಥಿತರಿದ್ದರು. ಇಸ್ಮಾಯೀಲ್ - [ಎಸ್‌ವೈಎಸ್ ಸೌಹಾರ್ದ ಸಂಚಾರ: ಜುಲೈ 6 ರಂದು ಮಂಗಳೂರು ಹಾಗೂ ಪರಂಗಿಪೇಟೆ ಕೇಂದ್ರಗಳ ಸ್ವಾಗತ ಸಮಿತಿ ರಚನೆ](https://janadhvani.com/post/52202/) - ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಯ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಎಸ್‌ವೈಎಸ್ ರಾಜ್ಯ ಸಮಿತಿಯ ವತಿಯಿಂದ ಜುಲೈ 14,15 16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸೌಹಾರ್ದ ಸಂಚಾರ ನಡೆಯಲಿದ್ದು, ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಮಂಗಳೂರು ಹಾಗೂ ಪರಂಗಿಪೇಟೆ ಕೇಂದ್ರಗಳ ಜಂಟಿ ಸ್ವಾಗತ ಸಮಿತಿ ರೂಪೀಕರಣ ಸಭೆಯು ಜುಲೈ 6 ಆದಿತ್ಯವಾರದಂದು ಬೆಳಿಗ್ಗೆ 7:00 ಗಂಟೆಗೆ ಅಲ್ ಹಸನ್ ಅಕಾಡಮಿ ಬೀರ್ಪುಗುಡ್ಡೆ ಅಡ್ಯಾರ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರು ಝೋನ್ ,ದೇರಳಕಟ್ಟೆ ಝೋನ್,ಉಳ್ಳಾಲ ಝೋನ್ - [ಕೆಸಿಎಫ್ ಕುವೈಟ್: ಹಿಜ್ರಾ ಸಂದೇಶ ಹಾಗೂ ಸಯ್ಯಿದ್ ಕೂರ ತಂಙಳ್ ಅನುಸ್ಮರಣೆ](https://janadhvani.com/post/52201/) - ಕುವೈಟ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಕುವೈತ್ ರಾಷ್ಟ್ರೀಯ ಸಮಿತಿ ವತಿಯಿಂದ ಹಿಜ್ರಾ ಸಂದೇಶ ಹಾಗೂ ಸಯ್ಯಿದ್ ಕೂರ ತಂಙಳ್ ಅನುಸ್ಮರಣೆ ಕಾರ್ಯಕ್ರಮವು ಜುಲೈ 4 ರಂದು ಸಂಜೆ 4:30ಕ್ಕೆ ಕುವೈಟ್ ಸಾಲ್ಮಿಯ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಆಧ್ಯಕ್ಷರಾದ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ,ಕೆಸಿಎಫ್ ಕುವೈಟ್ ಸಂಘಟನಾ ಕಾರ್ಯದರ್ಶಿ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರ ದುವಾದೊಂದಿಗೆ ಕೆಸಿಎಫ್ IC ನಾಯಕರಾದ ಜನಾಬ್ ಯಾಕೂಬ್ ಕಾರ್ಕಳ ಉದ್ಘಾಟನೆಗೈದರು. ಕೆಸಿಎಫ್ - [ಕಡಬದಲ್ಲಿ ಎಸ್.ವೈ.ಎಸ್ ರಾಜ್ಯ ಮತ್ತು ಜಿಲ್ಲಾ ನಾಯಕರಿಗೆ ಸನ್ಮಾನ](https://janadhvani.com/post/52193/) - ಕಡಬ: ಕಡಬ ಸುನ್ನೀ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯಾಧ್ಯಕ್ಷ ರಾದ ಬಶೀರ್ ಸಅದಿ ಪೀನ್ಯ ಬೆಂಗಳೂರು, ರಾಜ್ಯ ಇಸಾಬ ಉಪಾಧ್ಯಕ್ಷರಾದ ಇಬ್ರಾಹಿಂ ಕಲೀಲ್ ಅಲ್ ಮಾಲಿಕಿ, ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಕ್ಷರಾದ ಅಶ್ರಫ್ ಸಖಾಫಿ ಮಾಡಾವು , ಕೊಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ, ಸೋಶಿಯಲ್ ಉಪಾಧ್ಯಕ್ಷರಾದ ಅಜೀಝ್ ಚೆನ್ನಾರ್ ರವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಸ್.ವೈ.ಎಸ್ ಕಡಬ ಝೊನ್ ಅಧ್ಯಕ್ಷರಾದ ಕೆ.ಎಚ್.ಹಂಝ ಕಳಾರ, ಕೊಶಾಧಿಕಾರಿ ಝಿಯಾರ್ ಕೊಡಿಂಬಾಳ, ಇಸಾಬ ಕಾರ್ಯದರ್ಶಿ - [ಎಸ್.ವೈ.ಎಸ್ ಸೌಹಾರ್ದ ಸಂಚಾರ: ಕಲ್ಲಡ್ಕ ಕೇಂದ್ರದ ಸ್ವಾಗತ ಸಮಿತಿ ರಚನೆ](https://janadhvani.com/post/52191/) - 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಘೋಷಣೆಯೊಂದಿಗೆ ಎಸ್.ವೈ.ಎಸ್ ರಾಜ್ಯ ಸಮಿತಿಯು ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಸುವ 'ಸೌಹಾರ್ದ ಸಂಚಾರ'ದ ಕಲ್ಲಡ್ಕ ಕೇಂದ್ರದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ದಾರುಲ್ ಅಶ್ಅರಿಯ್ಯಾ ಸುರಿಬೈಲಿನಲ್ಲಿ ನಡೆದ ಸಭೆಯಲ್ಲಿ ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಅಲಿ ಸಖಾಫಿ ಅಶ್ಅರಿಯ್ಯಾ ಅಧ್ಯಕ್ಷತೆ ವಹಿಸಿದ್ದರು. ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ವಿಷಯ ಮಂಡಿಸಿ ಮಾತನಾಡಿದರು. ಈ ಕೆಳಗಿನಂತೆ - [ಏಕೀಕೃತ ಜಿಸಿಸಿ ಪ್ರವಾಸಿ ವೀಸಾ ಶೀಘ್ರದಲ್ಲೇ ಲಭ್ಯ- ಜಿಸಿಸಿ ಪ್ರಧಾನ ಕಾರ್ಯದರ್ಶಿ ಘೋಷಣೆ](https://janadhvani.com/post/52187/) - ಬಹ್ರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜಿಸಿಸಿ ಸದಸ್ಯ ರಾಷ್ಟ್ರಗಳಾಗಿವೆ. - [ಎಸ್‌ವೈಎಸ್ 'ಸೌಹಾರ್ದ ಸಂಚಾರ': ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ](https://janadhvani.com/post/52184/) - ಜುಲೈ 14,15, 16 ರಂದು ಕುಂದಾಪುರದಿಂದ ಸುಳ್ಯದ ತನಕ ಸಾಗಲಿರುವ ಸೌಹಾರ್ದ ಸಂಚಾರದಲ್ಲಿ ಬಹುಧರ್ಮೀಯ ಬಂಧುಗಳು ಭಾಗವಹಿಸಲಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 17 ಪ್ರಮುಖ ಪಟ್ಟಣಗಳಲ್ಲಿ ಸೌಹಾರ್ದದ ಸಂದೇಶ ಸಾರಲಿದೆ. - [ರಹೀಂ ಕುಟುಂಬಕ್ಕೆ 50 ಲಕ್ಷ ರೂ. ಸಹಾಯಧನ- ಭರವಸೆ ಈಡೇರಿಸಿದ ಸಚಿವ ಝಮೀರ್ ಅಹ್ಮದ್ ಖಾನ್](https://janadhvani.com/post/52167/) - ದುಷ್ಕರ್ಮಿಗಳ ದಾಳಿಯಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಾಫಿ ಅವರಿಗೂ 5 ಲಕ್ಷ ರೂ. ಸಹಾಯಧನ ನೀಡಿದರು. - [ಎಸ್‌ವೈಎಸ್ ಸೌಹಾರ್ದ ಸಂಚಾರ: ಜುಲೈ 4 ಮತ್ತು 6 ರಂದು ಸ್ವಾಗತ ಸಮಿತಿ ರೂಪೀಕರಣ ಸಭೆ](https://janadhvani.com/post/52176/) - ಜುಲೈ 14,15 16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸೌಹಾರ್ದ ಸಂಚಾರ ನಡೆಯಲಿದೆ - [ಎಸ್ಸೆಸ್ಸೆಫ್ ಸೌಹಾರ್ದ ನಡಿಗೆ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ](https://janadhvani.com/post/52162/) - ಭಾರತದಲ್ಲಿ ಹಲವಾರು ಜಾತಿ-ಧರ್ಮಗಳಿದ್ದು ಯಾವುದೇ ಧರ್ಮವು ಕೋಮುವಾದವನ್ನು ಪ್ರಚೊದಿಸುವುದಿಲ್ಲ.ಎಲ್ಲಾ ಧರ್ಮಗಳ ಸಾರವು ಶಾಂತಿ ಮತ್ತು ಸಹಬಾಳ್ವೆ ಯಾಗಿದೆ.ಕರ್ನಾಟಕದಲ್ಲಿ ಇತ್ತೀಚೆಗೆ ಕೋಮುವಾದ ಮಿತಿ ಮೀರಿ ಅಸಂಖ್ಯಾತ ಕೊಲೆಗಳು ನಡೆಯುತ್ತಿದೆ.ಇದಕ್ಕೆ ಕಡಿವಾಣ ಹಾಕಬೇಕಾದಲ್ಲಿ ಇಲ್ಲಿನ ಧಾರ್ಮಿಕ ನೇತಾರರು ಮುಂದು ಬರಬೇಕು. ಆ ನಿಟ್ಟಿನಲ್ಲಿ ಇಲ್ಲಿನ ಎಲ್ಲಾ ಜಾತಿ ಧರ್ಮಗಳ ನೇತಾರರನ್ನು ಸೇರಿಸಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಮನಸ್ಸು ಮನಸ್ಸುಗಳನ್ನು ಪೋಣಿಸುವ ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕದ 20 ಪಟ್ಟಣಗಳಲ್ಲಿ ಸೌಹಾರ್ದ ನಡತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು . ಇದರ ಸಮರೋಪ - [ಒಟ್ಟಾಗಿ ನಿಂತು ಸೌಹಾರ್ದ ಭಾರತ ಕಟ್ಟೋಣ- ಹಿರಿ ಶಾಂತವೀರ ಸ್ವಾಮಿಜಿ](https://janadhvani.com/post/52159/) - ಎಸ್ಸೆಸ್ಸೆಫ್ ರಾಜ್ಯದ ಇಪ್ಪತ್ತು ಜಿಲ್ಲೆಗಳಲ್ಲಿ ಹಮ್ಮಿಕೊಂಡ ಸೌಹಾರ್ದ ನಡಿಗೆ ಹೂವಿನ ಹಡಗಲಿ ಪಟ್ಟಣಕ್ಕೆ ತಲುಪಿದಾಗ ಕಾರ್ಯಕ್ರಮ ಉದ್ಘಾಟಿಸುತ್ತಾ ಶ್ರೀಗಳು ಮಾತನಾಡಿದರು. - [ಎಸ್ ವೈ ಎಸ್ ಉಡುಪಿ ವಲಯದ ಸೌಹಾರ್ದ ಸಂಚಾರ- ಸ್ವಾಗತ ಸಮಿತಿ ರಚನೆ](https://janadhvani.com/post/52156/) - ಉಡುಪಿ : ಎಸ್. ವೈ.ಎಸ್ ರಾಜ್ಯ ಸಮಿತಿಯು ಜುಲೈ 14 ರಂದು ಹಮ್ಮಿಕೊಂಡಿರುವ ಸೌಹಾರ್ದ ಸಂಚಾರ ಕಾರ್ಯಕ್ರಮದ ಯಶಸ್ವಿಗಾಗಿ ಉಡುಪಿ ವಲಯದ ಸ್ವಾಗತ ಸಮಿತಿಯನ್ನು ಇತ್ತೀಚೆಗೆ ಸುನ್ನೀ ಕಛೇರಿ , ಅಂಬಾಗಿಲುವಿನಲ್ಲಿ ರಚಿಸಲಾಯಿತು. SYS ಉಡುಪಿ ಝೋನ್ ಅಧ್ಯಕ್ಷರಾದ ರಶೀದ್ ರಝ್ವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, ಸಯ್ಯಿದ್ ಜುನೈದ್ ಅರ್ರಿಫಾಈ ತಂಙಳ್, ಉಡುಪಿ ದುವಾಗೈದರು. ಕಾರ್ಯದರ್ಶಿ ತೌಫೀಕ್ ಸಂತೋಷ್ ನಗರ ಸ್ವಾಗತಿಸಿದರು. SYS ರಾಜ್ಯ ಕೋಶಾಧಿಕಾರಿ ಮನ್ಸೂರ್ ಅಲೀ ಕೋಟೆಗದ್ದೆ ಉದ್ಘಾಟನೆ ಮಾಡಿದರು. SYS ರಾಜ್ಯ ಪ್ರಧಾನ - [ಸೌದಿ ಜೈಲಿನಲ್ಲಿರುವ ರಹೀಮ್‌: ಹೆಚ್ಚಿನ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್ ಮೇಲ್ಮನವಿ](https://janadhvani.com/post/52147/) - ರಹೀಮ್ ಈಗಾಗಲೇ ಜೈಲಿನಲ್ಲಿ 19 ವರ್ಷಗಳನ್ನು ಪೂರೈಸಿದ್ದರಿಂದ ಶೀಘ್ರದಲ್ಲೇ ಬಿಡುಗಡೆಯಾಗುತ್ತಾರೆ ಎಂದು ಕುಟುಂಬವು ಆಶಿಸಿತ್ತು. - [ರಸ್ತೆಯಲ್ಲಿ ದನದ ತಲೆಬುರುಡೆ ಪತ್ತೆ ಪ್ರಕರಣ: ಆರು ಮಂದಿಯ ಬಂಧನ](https://janadhvani.com/post/52142/) - ರಾಮ(49), ಪ್ರಸಾದ್(21), ನವೀನ್(35), ಕೇಶವ ನಾಯ್ಕ(50), ಸಂದೇಶ(35), ರಾಜೇಶ್ (28) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. - [ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ](https://janadhvani.com/post/52139/) - ಮಂಗಳೂರು: ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟ ಸುನ್ನೀ ಬಾಲ ಸಂಘ (SBS) ಇದರ 2025 -2026 ನೇ ಸಾಲಿನ ಸಮಿತಿಗೆ ಚುನಾವಣೆ ಪ್ರಕ್ರಿಯೆ ನಡೆಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಅಧ್ಯಕ್ಷರಾಗಿ ಸುಹೈಲ್ ರಹ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್ ಶಾಮಿಲ್ , ಕೋಶಾಧಿಕಾರಿಯಾಗಿ J.M ನಸೀಬ್ ಆಯ್ಕೆಯಾದರು. ಸದ್ರಿ ಸಮಿತಿಯ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ರಿಹಾಂ, ಮುಹಮ್ಮದ್ ಅಶ್ವನ್, ಮುಹಮ್ಮದ್ ಹಾಶಿಮ್, ಕಾರ್ಯದರ್ಶಿಗಳಾಗಿ - [ಸಾಹಿತ್ಯಕ್ಕೆ ವಿವಿಧ ಸಮಾಜಗಳನ್ನು ಒಗ್ಗೂಡಿಸುವ ಅದ್ಭುತ ಸಾಮರ್ಥ್ಯವಿದೆ- ಕೆ.ಎಂ.ಇಖ್ಬಾಲ್ ಬಾಳಿಲ](https://janadhvani.com/post/52135/) - ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ನಡೆದ ಆನ್‌ಲೈನ್‌ ಕವಿಗೋಷ್ಠಿ ಹಾಗೂ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. - [ಕೂರತ್ ತಂಙಳ್ ಉರೂಸ್ ಯಶಸ್ವಿ ಸಮಾಪ್ತಿ: ಸುಳ್ಳು ವದಂತಿಗಳನ್ನು ಹರಡಬೇಡಿ- ಪೋಲೀಸ್](https://janadhvani.com/post/52125/) - ಮಸೀದಿ ಆವರಣದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ, ಆರು ಮಂದಿ ದೈಹಿಕವಾಗಿ ನಿತ್ರಾಣಗೊಂಡು ಅಸ್ವಸ್ಥರಾಗಿದ್ದರು. - [ಅನ್ಸಾರ್ ಬೆಳ್ಳಾರೆಯವರಿಗೆ ಗೋಲ್ಡನ್ ಐಕಾನ್ ಅವಾರ್ಡ್](https://janadhvani.com/post/52122/) - ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಕಲ್ಚರಲ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ - [ದನದ ತಲೆ ಅಶಾಂತಿಗೆ ಕಾರಣವಾಗದಿರಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ ಸುನ್ನೀ ಕೋ-ಓಡಿನೇಶನ್](https://janadhvani.com/post/52117/) - ಉಡುಪಿ ಜಿಲ್ಲೆಯ ಬ್ರಹ್ಮಾವರ ಕುಂಜಾಲಿನಲ್ಲಿ ಕಡಿದ ರೀತಿಯಲ್ಲಿರುವ ದನದ ತಲೆಯನ್ನು ಎಸೆದು ಹೋಗಿರುವುದು ಕಂಡು ಬಂದಿದ್ದು ಇದು ಕೋಮು ಸೌಹಾರ್ದವನ್ನು ಹಾಳುಮಾಡಲು ಎಸಗಿದ ದುಷ್ಕೃತ್ಯವಾಗಿರಬೇಕು ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಅಶಾಂತಿ ಸೃಷ್ಟಿಸಲು ಕೋಮು ಸಂಘರ್ಷಕ್ಕೆ ಕಾರಣವಾಗುವ ಇಂತಹ ಹೇಯ ಕೃತ್ಯವನ್ನು ಯಾರೋ ದುಸ್ಕ್ರಮಿಗಳು ಮಾಡಿರಬಹುದು.. ಸಂಭಂದಪಟ್ಟ ಅಧಿಕಾರಿಗಳು ಅವರನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆಯನ್ನು ನೀಡಬೇಕು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು - [ಸೌದಿ: ವೀಸಾ ಕಾಲಾವಧಿ ಮುಗಿದು ದೇಶದಲ್ಲೇ ಉಳಿದಿರುವವರಿಗೆ ದೇಶ ತೊರೆಯಲು ಅವಕಾಶ](https://janadhvani.com/post/52107/) - ಕುಟುಂಬ, ವ್ಯವಹಾರ, ಕೆಲಸ, ಏಕ-ಪ್ರವೇಶ ಮತ್ತು ಬಹು-ಪ್ರವೇಶ ವೀಸಾಗಳು ಸೇರಿದಂತೆ ಎಲ್ಲಾ ರೀತಿಯ ಅವಧಿ ಮೀರಿದ ಸಂದರ್ಶಕ ವೀಸಾಗಳಿಗೆ ಈ ಪ್ರಯೋಜನ ಲಭ್ಯವಿದೆ - [ಕುಂಬ್ರ ಮರ್ಕಝ್‌; ಇಪ್ಪತ್ತೈದು ವರ್ಷ ದಾಟಿದಾಗ......](https://janadhvani.com/post/52103/) - ಸಾವಿರಾರು ಹೆಣ್ಣು ಮಕ್ಕಳ ಬಾಳಿಗೆ ಶಿಕ್ಷಣ ಎಂಬ ಹೊಳಪನ್ನು ನೀಡಿದ ಕುಂಬ್ರ ಮರ್ಕಝ್ ಕೇರಳ ಕರ್ನಾಟಕದಲ್ಲಿ ಮೊದಲ ಮಹಿಳಾ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. - [ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಕವಿಗೋಷ್ಠಿ ಹಾಗೂ ಭಾವೈಕ್ಯ ವಿಚಾರಗೋಷ್ಠಿ](https://janadhvani.com/post/52101/) - ಮಂಗಳೂರು: ಕರ್ನಾಟಕ ಭಾವೈಕ್ಯ ಪರಿಷತ್ ವತಿಯಿಂದ ಆನ್‌ಲೈನ್‌ ಕವಿಗೋಷ್ಠಿ ಹಾಗೂ ಭಾವೈಕ್ಯ ವಿಚಾರ ಗೋಷ್ಠಿ ದಿನಾಂಕ: 29-6-2025 ಆದಿತ್ಯವಾರ ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 10:00 ಗಂಟೆ ತನಕ ನಡೆಯಲಿದ್ದು ಹವ್ಯಾಸಿ ಪತ್ರಕರ್ತ ಕೆ.ಎ.ಅಬ್ದುಲ್ ಅಝೀಝ್ ಪುಣಚ ಸ್ವಾಗತ ಭಾಷಣ ಮಾಡಲಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಎ.ಅಬೂಬಕರ್ ಅನಿಲಕಟ್ಟೆ‌ ವಿಟ್ಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದು ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಬ ಕೆ.ಎಂ.ಇಖ್ಬಾಲ್ ಬಾಳಿಲ ಸಮಾರಂಭವನ್ನು ಉದ್ಘಾಟಿಸುವರು. ಕರ್ನಾಟಕ ಭಾವೈಕ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ,ಸಾಹಿತಿ - [ಉಡುಪಿಯ ವ್ಯಕ್ತಿ ಜಿದ್ದಾದಲ್ಲಿ ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್](https://janadhvani.com/post/52094/) - * ಉಡುಪಿಯ ನಿವಾಸಿ ಸಮೀರ್ ಮೊಹಮ್ಮದ್ ಖಾಸಿಂ ರವರು ದಿನಾಂಕ 19/06/2025 ರಂದು ಜಿದ್ದಾದಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಬನಿಮಲಿಕ್ ನಲ್ಲಿರುವ ಖಬರ್ ಸ್ಥಾನದಲ್ಲಿ ಕೆಸಿಎಫ್ ಜಿದ್ದಾ ಝೋನಿನ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು ಅಂತ್ಯಕ್ರಿಯೆಗೆ ಬೇಕಾದ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳು ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಸೌದಿ ಅರೇಬಿಯಾದ ಕೆಸಿಎಫ್ ಶರಫಿಯ್ಯ ಸೆಕ್ಟರಿನ ಸಾಂತ್ವನ ಇಲಾಖೆಯ ಕಾರ್ಯದರ್ಶಿ - [ಇರಾನ್ ದಾಳಿಯಿಂದ ಅಪಾರ ನಾಶ, ನಷ್ಟ- ಭಿಕ್ಷಾಟನೆಗೆ ಮುಂದಾದ ಯಹೂದಿ ರಾಷ್ಟ್ರ ಇಸ್ರೇಲ್](https://janadhvani.com/post/52092/) - 40,000 ಕ್ಕೂ ಹೆಚ್ಚು ಮನೆಗಳು ಮತ್ತು ವ್ಯವಹಾರಗಳು ನಾಶವಾಗಿವೆ. ಪ್ರತಿಯೊಂದರ ಹಿಂದೆಯೂ ಒಂದು ಕುಟುಂಬ ಆರ್ಥಿಕವಾಗಿ ಧ್ವಂಸಗೊಂಡಿದೆ. ಬೀದಿಗಳು ಹಾಳಾಗಿವೆ. ಜೀವನೋಪಾಯಗಳು ನಾಶವಾಗಿವೆ. ಅಂಗಡಿಗಳು ಮುಚ್ಚಲ್ಪಟ್ಟಿವೆ. ವೇತನ ನಿಲ್ಲಿಸಲಾಗಿದೆ. ಬಾಕಿ ಉಳಿದಿರುವ ಮನೆಗಳೂ ವಾಸಯೋಗ್ಯವಾಗಿಲ್ಲ. ಭಾರಿ ಹಾನಿಯುಂಟಾಗಿದೆ - [ಜೂನ್ 27: ಎಸ್‌ವೈ‌ಎಸ್ ವತಿಯಿಂದ ಅನುಸ್ಮರಣಾ ದಿನ](https://janadhvani.com/post/52090/) - ಜೂನ್ 26 ರಿಂದ 29ರ ತನಕ ನಡೆಯಲಿರುವ ಆಧ್ಯಾತ್ಮಿಕ ನಾಯಕರಾಗಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ಅವರ ಪ್ರಥಮ ಉರೂಸ್ ಆರಂಭವನ್ನು ಯಶಸ್ವಿಗೊಳಿಸುವಂತೆಯೂ ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್ ಕರೆ ನೀಡಿದ್ದಾರೆ. - [ಖುರ್ರತುಸ್ಸಾದಾತ್ ಉರೂಸ್: ಯಶಸ್ವಿಗೊಳಿಸುವಂತೆ ಎಸ್ ವೈ.ಎಸ್ ದ.ಕ ವೆಸ್ಟ್ ಜಿಲ್ಲೆ ಕರೆ](https://janadhvani.com/post/52086/) - ಕರ್ನಾಟಕಕ್ಕೆ ಧಾರ್ಮಿಕ ಬೆಳಕು ಚೆಲ್ಲಿದ ತಾಜುಲ್ ಉಲಮಾರ ಧೀಮಂತ ಪುತ್ರರೂ, ಉಳ್ಳಾಲ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದ, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುತ್ತಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಕೂರತ್ ಅವರ ಪ್ರಥಮ ಉರೂಸ್ ಕಾರ್ಯಕ್ರಮವು 2025 ಜೂನ್ 26,27,28,29 ದಿನಾಂಕಗಳಲ್ಲಿ ಕಡಬ ತಾಲೂಕಿನ ಕೂರತ್ ಎಂಬಲ್ಲಿ ನಡೆಯಲಿದೆ. ಪತಾಕೆ ಜಾಥಾ, ಖತ್ಮುಲ್ ಖುರ್‌ಆನ್, ಉದ್ಘಾಟನಾ ಸಮಾರಂಭ, ಸ್ವಲಾತ್ ಮಜ್ಲಿಸ್, ಬುರ್ದಾ ಮಜ್ಲಿಸ್, ಅಹ್ಲುಲ್ ಅಬಾಅ್ ಮೌಲಿದ್, 'ನೂರೇ ಫಝಲ್' ಕಾನ್ಫರೆನ್ಸ್, - [ಕೂರತ್ ತಂಙಳ್ ಉರೂಸ್: ಸುನ್ನೀ ಕೋಡಿನೇಷನ್ ಬೆಳ್ತಂಗಡಿ ಯಶಸ್ವಿಗೆ ಕರೆ](https://janadhvani.com/post/52083/) - ಊರೂಸ್ ಕಾರ್ಯಕ್ರಮ ಜೂನ್ 26ರಿಂದ 29 ರವರೆಗೆ ಕಡಬ ತಾಲೂಕಿನ ಕೂರತ್ ನಲ್ಲಿ ನಡೆಯಲಿದೆ. - [ಡ್ರಗ್ಸ್ ಮುಕ್ತ ಸಮಾಜ ಕಾಲದ ಅತ್ಯಂತ ಬೇಡಿಕೆಯಾಗಿದೆ- ಎಸ್ ಎಂ ಆರ್ ರಶೀದ್ ಹಾಜಿ](https://janadhvani.com/post/52075/) - ಡ್ರಗ್ಸ್ ಮುಕ್ತ ಅಭಿಯಾನ ಭಾಗವಾಗಿ ಕಾರ್ಯಾಚರಿಸುವ ಅಲ್ ಸಲಾಮ ಸಂಸ್ಥೆಯ ಮುಖಂಡರು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. - [ಖುರ್ರತು ಸ್ಸಾದಾತ್ ಊರೂಸ್ ಯಶಸ್ವಿಗೊಳಿಸಲು ಪುತ್ತೂರು ಸಂಯುಕ್ತ ಜಮಾಅತ್ ಕರೆ](https://janadhvani.com/post/52077/) - ಆದ್ಯಾತ್ಮಿಕ ನಾಯಕರೂ ಕರ್ನಾಟಕ ಮತ್ತು ಹೊರಗಿನ ನೂರಾರು ಮೊಹಲ್ಲಾಗಳ ಖಾಝಿಗಳೂ ಆಗಿದ್ದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೊಯಮ್ಮ ತಂಙಳ್ ಕೂರತ್ ಅವರ ಒಂದನೇ ಊರೂಸ್ ಕಾರ್ಯಕ್ರಮವು ಜೂನ್ 26 ರಿಂದ 29 ತನಕ ನಡೆಯಲಿದೆ. ಪುತ್ತೂರು ಸಂಯುಕ್ತ ಜಮಾಅತ್ ವ್ಯಾಪ್ತಿಯ ಎಲ್ಲ ಮೊಹಲ್ಲಾ ಗಳಲ್ಲಿ ಸದರಿ ಕಾರ್ಯಕ್ರಮದ ಪ್ರಚಾರ ಮಾಡಿ ಸಾರ್ವಜನಿಕರು ನಾಲ್ಕು ದಿನಗಳ ಆದ್ಯಾತ್ಮಿಕ ಸಮಾರಂಭಗಳಲ್ಲಿ ಭಾಗವಹಿಸುವಂತೆ ಮಾಡಬೇಕಾಗಿ ಹಾಗೂ ಊರೂಸ್ ನ ಸೇವಾ ಕಾರ್ಯಗಳಲ್ಲಿ ಎಲ್ಲರೂ ಸ್ವಯಂ ಸೇವಕರಾಗಿ ಪಾಲ್ಗೊಂಡು ಸಹಕರಿಸ ಬೇಕಾಗಿ ಪುತ್ತೂರು - [ಕೊಪ್ಪಳದಲ್ಲಿ ಜೂನ್ 27 ಕ್ಕೆ ಮನುಷ್ಯ ಮನಸ್ಸುಗಳನ್ನು ಪೋಣಿಸುವ ಸೌಹಾರ್ದ ನಡಿಗೆ](https://janadhvani.com/post/52073/) - ಕೊಪ್ಪಳ : ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ಸಮಿತಿ ಕರೆಯ ಮೇರೆಗೆ ಜೂನ್ 27 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ಕೇಂದ್ರೀಯ ಬಸ್ ನಿಲ್ದಾಣ ಬಳಿಯ ಕನಕ ದಾಸ ವೃತ್ತ ದಿಂದ ಅಶೋಕ ವೃತ್ತದ ವರೆಗೆ ಸೌಹಾರ್ದ ನಡಿಗೆ ಕಾರ್ಯಕ್ರಮ ನಡೆಸಲು ವಿವಿಧ ಸಂಘಟನೆಗಳ ಮುಖಂಡರು ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಿದರು. ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಎಸ್.ಎಸ್.ಎಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಸಿರ್ ಸಖಾಫಿ ಪ್ರಸ್ತಾವಿಕವಾಗಿ ಮಾತನಾಡಿ ದೇಶದೆಲ್ಲೆಡೆ ಕೋಮುದ್ವೇಷ ಹರಡುವ ಕೆಲಸ ನಿರಂತರವಾಗಿ - [ಬದ್ರಿಯ ಮದರಸ ಸಾಗ್- S.B.S ನೂತನ ಸಮಿತಿ ಅಸ್ತಿತ್ವಕ್ಕೆ](https://janadhvani.com/post/52071/) - ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ಇದರ ವಿದ್ಯಾರ್ಥಿ ಸಂಘಟನೆಯಾದ S.B.S ಸಾಗ್ ಯುನಿಟ್ ನ ಮಹಾ ಸಭೆಯು 20/6/2025 ರಂದು ಬದ್ರಿಯ ಮದರಸ ಸಾಗ್ ನ ಮದರಸ ವಠಾರದಲ್ಲಿ ಸದರ್ ಉಸ್ತಾದ್ ಇಬ್ರಾಹಿಂ ಪಾಳಿಲಿ ಉಸ್ತಾದರ ಅದ್ಯಕ್ಷತೆಯಲ್ಲಿ ಸ್ಥಳೀಯ ಖತೀಬರಾದ ಅಬ್ದುಲ್ಲಾ ಮದನಿ ಉಸ್ತಾದರ ದುಆದೊಂದಿಗೆ ಆರಂಭಗೊಂಡಿತು.ಹಮೀದ್ ಉಸ್ತಾದ್ ಸ್ವಾಗತಿಸಿ, ಹಾಫಿಳ್ ಹಾರಿಸ್ ಮದನಿ ಉಸ್ತಾದರು ಹಿತ ವಚನಗಳನ್ನು ನೀಡಿದರು. ಬದ್ರಿಯ ಮದರಸ ಸಾಗ್ ಇದರ 2025/26 ನೇ ಸಾಲಿನ S.B.S ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅದ್ಯಕ್ಷ: - [ದಮ್ಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ 'ಈದ್ ಮಿಲನ' ಯಶಸ್ವಿ](https://janadhvani.com/post/52069/) - ದಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ದಮ್ಮಾಂ, ಸೌದಿ ಅರೇಬಿಯದಲ್ಲಿ 20, ಜೂನ್ 2025 ಶುಕ್ರವಾರ ಮುಸ್ಸಂಜೆ 4 ರಿಂದ 9 ರ ತನಕ ಪ್ರಪ್ರಥಮ ಬಾರಿಗೆ ಈದ್ ಸಮ್ಮಿಲನ ಬಹಳ ವಿಜೃಂಭಣೆಯಿಂದ ನೆರವೇರಿತು. ಕೆಎಂವೈಎ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಡೆಸಿದ ಈದ್ ಸಮ್ಮಿಲನದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ಕೆಎಂವೈಎ ದಮ್ಮಾಂ ಅಧ್ಯಕ್ಷ ಮುಹಮ್ಮದ್ ಮುಸ್ಥಫ ಆರಗ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಈದ್ ಮಿಲನದಲ್ಲಿ ಇಸ್ಮಾಯೀಲ್ ಕಾಟಿಪಳ್ಳ ದುಆ ಗೈದರು. ಅಹ್ಮದ್ - [ಬೊಳ್ಳಾಯಿ :SBS ವಿದ್ಯಾರ್ಥಿ ಒಕ್ಕೂಟದ ಚುನಾವಣೆ](https://janadhvani.com/post/52067/) - ಮಂಗಳೂರು - ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟ ಸುನ್ನೀ ಬಾಲ ಸಂಘ (SBS) ಇದರ ನೂತನ ಸಮಿತಿಗೆ ಚುನಾವಣೆ ಪ್ರಕ್ರಿಯೆಯು "ಉತ್ತಮ ಸಮಾಜದ ಉದಾತ್ತ ಪ್ರಜೆಗಳಾಗೋಣ" ಎಂಬ ಸಂದೇಶದೊಂದಿಗೆ ನಡೆಯಿತು. ಚುನಾವಣೆಗೆ ಮುನ್ನುಡಿಯಾಗಿ ಮದ್ರಸ ಪ್ರಾಂಶುಪಾಲರಾದ ಅಕ್ಬರ್ ಹಿಮಮಿ ಸಖಾಫಿ ಕುಪ್ಪೆಟ್ಟಿ ಇವರ ನೇತೃತ್ವದಲ್ಲಿ ಗ್ರ್ಯಾಂಡ್ ಅಸೆಂಬ್ಲಿ ನಡೆಸಿ ತದ ನಂತರ ಚುನಾವಣಾ ಅಧಿಕಾರಿ ಹಾಫಿಲ್ ಇಸ್ಮಾಯಿಲ್ ಹನೀಫಿ ಕಂಚಿಲ ಇವರ - [ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಗೆ ಶಮನ - ಇಸ್ರೇಲ್-ಇರಾನ್ ಕದನವಿರಾಮ ಜಾರಿ](https://janadhvani.com/post/52064/) - ಇದೀಗ ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿದ್ದು, ಅಂತಿಮವಾಗಿ 12 ದಿನಗಳ ಯುದ್ಧ ಕೊನೆಗೂ ಮುಕ್ತಾಯಗೊಂಡಿದೆ. - [ಜಾತ್ಯಾತೀತ ಪಕ್ಷದಲ್ಲಿರುವವರು ಜಾತ್ಯಾತೀತ ತತ್ವ ಮೈಗೂಡಿಸಿಕೊಳ್ಳಬೇಕು ಶಾಸಕರ ಹೇಳಿಕೆ ಖಂಡನೀಯ](https://janadhvani.com/post/52061/) - ✍️ ಅಶ್ರಫ್ ಕಿನಾರ ಮಂಗಳೂರು ಜಾತ್ಯಾತೀತ ಪಕ್ಷದಲ್ಲಿ ನಿಂತು‌ ಮತ ಪಡೆದು ಜಯಿಸಿ ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ತಮಗೆ ಮತ ನೀಡಿ ವಿಜಯಗೊಳಿಸಿದೆ ಯಾವುದೇ ಜಾತಿ ಯ ಜನರ ಮನ ನೋಯಿಸುವ ಮಾತುಗಳು,ಅನ್ಯಾಯ ದ ಕಾರ್ಯಗಳು ಮಾಡಕೂಡದು ಎಂದು ಜವಬ್ದಾರಿ ಯುತ ಸ್ಥಾನದಲ್ಲಿ ರುವವರಿಗೆ ತಿಳಿದದ್ದೇ. ಆದುದರಿಂದ ಶಾಸಕರಾದ ಬಂಡಿಸಿದ್ದೇಗೌಡರ ಮಾತು ಖಂಡನೀಯ.. ಯಾವುದೇ ಜಾತಿ ಜಾತಿ ಗಳ‌ ಮದ್ಯೆ ದ್ವೇಷ ಹರಡುವ ಮಾತುಗಳಿಂದ ಸಮಾಜದಲ್ಲಿ ಅಶಾಂತಿ ‌ಸೃಷ್ಟಿಸುವ ಮಾತುಗಳ ಬಗ್ಗೆ ಸಂಭಂದಪಟ್ಟವರ ಮೇಲೆ ಕಾನೂನಿನ ಮನವರಿಕೆ - [ಸಂಘರ್ಷಕ್ಕೆ ವಿರಾಮ? :"ವಿಶ್ವಕ್ಕೆ ಅಭಿನಂದನೆಗಳು, ಇದು ಶಾಂತಿಯ ಸಮಯ"- ಟ್ರಂಪ್](https://janadhvani.com/post/52057/) - "ಯಾವುದೇ ಜೀವಹಾನಿಯಾಗದಂತೆ ಮತ್ತು ಯಾರಿಗೂ ಗಾಯವಾಗದಂತೆ" ಮೊದಲೇ ಸೂಚನೆ ನೀಡಿದ್ದಕ್ಕಾಗಿ ಇರಾನ್‌ಗೆ ಟ್ರಂಪ್ ಧನ್ಯವಾದ ಅರ್ಪಿಸಿದರು. - [ಕತಾರ್ :ಅಮೇರಿಕನ್ ಸೇನಾ ನೆಲೆಯ ಮೇಲೆ ದಾಳಿ- ಗಲ್ಫ್ ರಾಷ್ಟ್ರಗಳ ವಿಮಾನ ಹಾರಾಟ ಸ್ಥಗಿತ](https://janadhvani.com/post/52050/) - ಯುಎಇ, ಸೌದಿ ಅರೇಬಿಯಾ, ಬಹರೈನ್, ಕುವೈತ್ ಸೇರಿದಂತೆ ಗಲ್ಫ್ ರಾಷ್ಟ್ರಗಳು ತಮ್ಮ ವಾಯು ಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ. - [ದಾಳಿ ಅಮೆರಿಕದ ವಿರುದ್ಧ, ಕತಾರ್ ವಿರುದ್ಧವಲ್ಲ- ಇರಾನ್‌ ರಾಷ್ಟ್ರೀಯ ಭದ್ರತಾ ಮಂಡಳಿ ಸ್ಪಷ್ಟನೆ](https://janadhvani.com/post/52046/) - ಕತಾರ್ ಇರಾನ್‌ನ ಆಪ್ತ ಸ್ನೇಹಿತ ಮತ್ತು ಅವರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಮುಂದುವರಿಸಲಿದೆ - [ತಕ್ಷಣ ಯುದ್ಧ ಕೊನೆಗೊಳಿಸಲು ಇಸ್ರೇಲ್ ಇಂಗಿತ: ಕೊನೆವರೆಗೂ ಹೋರಾಡಲು ಸಿದ್ಧ-ಇರಾನ್](https://janadhvani.com/post/52042/) - ಇಸ್ರೇಲ್‌ನ ಹಿಂಸಾತ್ಮಕ, ಅಜಾಗರೂಕ ಮತ್ತು ರಾಕ್ಷಸೀಯ ಕ್ರಮಗಳನ್ನು ತಡೆಯಲು ಇರಾನ್ ಕೆಲಸ ಮಾಡುತ್ತಿದೆ ಎಂದು ಖತಿಬ್ಝಾದೆ ಹೇಳಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ. - [ಇರಾನ್- ಇಸ್ರೇಲ್ ಸಂಘರ್ಷ: ಕತಾರ್ ವಾಯುಪ್ರದೇಶ ತಾತ್ಕಾಲಿಕ ಬಂದ್- ವಿಮಾನ ಹಾರಾಟ ಸ್ಥಗಿತ](https://janadhvani.com/post/52041/) - ಈ ಕ್ರಮವು ಭದ್ರತಾ ಮುನ್ನೆಚ್ಚರಿಕೆಯ ಭಾಗವಾಗಿದೆ ಮತ್ತು ಆತಂಕದ ಅಗತ್ಯವಿಲ್ಲ ಎಂದು ಕತಾರ್ ವಿದೇಶಾಂಗ ಸಚಿವಾಲಯ ವಿವರಿಸಿದೆ. - ['ಮಾದಕ ಮುಕ್ತ ಅಭಿಯಾನ' ಸಂಘಟಕರಿಂದ ಉದ್ಯಮಿ ಹನೀಫ್ ಭೇಟಿ](https://janadhvani.com/post/52039/) - ಡ್ರಗ್ಸ್ ಮುಕ್ತ ಕರ್ನಾಟಕ ಆಂದೋಲನ ಭಾಗವಾಗಿ ಆಯೋಜಿಸಲಾಗುವ ಕಾರ್ಯ ಯೋಜನೆಗಳ ಬಗ್ಗೆ ಯುವ ಉದ್ಯಮಿ mash al ಸಂಸ್ಥೆಯ ಸ್ಥಾಪಕ ಮುಹಮ್ಮದ್ ಹನೀಫ್ ರವರನ್ನು ಇಕ್ಬಾಲ್ ಭೇಟಿಯಾಗಿ ಮಾಹಿತಿಯನ್ನು ನೀಡಿದರು. ಇಂದು ವಿದ್ಯಾರ್ಥಿಗಳೇ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವುದು ಸಮಾಜದ ದೊಡ್ಡ ದುರಂತವಾಗಿದೆ. ಈ ಬಗ್ಗೆ ಮಕ್ಕಳಿಗಿಂತ ಹೆಚ್ಚು ಪೋಷಕರೇ ಮುಂಜಾಗ್ರತೆ ವಹಿಸಿದರೆ ಮಾತ್ರ ಈ ಅನಾಹುತಗಳಿಂದ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಕುಟುಂಬ ಸಮ್ಮಿಲನ ಮೊಹಲ್ಲಾ ಜಾಗೃತಿ ಸಭೆ ಹಾಗೂ ಬಲಿಯಾದ ಮಕ್ಕಳಿಗೆ ಕೌಂಸ್ಲಿಂಗ್ ನಡೆಸುವ ಯೋಜನೆಯ ಬಗ್ಗೆ - [ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ಎಕ್ಸಿಕ್ಯೂಟಿವ್ ಕ್ಯಾಂಪ್](https://janadhvani.com/post/52037/) - ಸಾಂಘಿಕ ಕ್ರಿಯಾಶೀಲತೆಯ ಕುರಿತು ಚರ್ಚಿಸುವ ಭಾಗವಾಗಿ ಎಸ್‌ವೈಎಸ್ ದ.ಕ ವೆಸ್ಟ್ ನಾಯಕರನ್ನು ಒಗ್ಗೂಡಿಸಿ 'ಎಕ್ಸಿಕ್ಯೂಟಿವ್ ಕ್ಯಾಂಪ್' ಜಿಲ್ಲಾಧ್ಯಕ್ಷರಾದ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ದಾರುಲ್ ಅಶ್ಅರಿಯ್ಯಾ ಸುರಿಬೈಲ್ ನಲ್ಲಿ ನಡೆಯಿತು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಬಶೀರ್ ಸಅದಿ ಪೀಣ್ಯ,ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷರಾದ ಇಲ್ಯಾಸ್ ತಂಙಳ್ ಅಲ್ ಹೈದ್ರೋಸಿ ಎಮ್ಮೆಮಾಡು ಹಾಗೂ ರಾಜ್ಯ ಕೋಶಾಧಿಕಾರಿ ಮನ್ಸೂರು ಅಲಿ ಕೋಟಗದ್ದೆ ತರಗತಿ ನಡೆಸಿದರು. ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಖಲೀಲ್ ಮಾಲಿಕಿ, ರಾಜ್ಯ ಕಾರ್ಯದರ್ಶಿಗಳಾದ ಮಹಮ್ಮದಲಿ ಸಖಾಫಿ ಸುರಿಬೈಲ್, ಆಸಿಫ್ - ['ದೂದ್ ನಾನಾ ಮುಹಿಬ್ಬ್' ವತಿಯಿಂದ ಆಂಬುಲೆನ್ಸ್ ಬಿಡುಗಡೆ- ಜೂನ್ ನಲ್ಲಿ ಲೋಕಾರ್ಪಣೆ](https://janadhvani.com/post/52035/) - ಮಂಗಳೂರು: ದೂದ್ ನಾನಾ ಮುಹಿಬ್ಬ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕಾರ್ಪಣೆಗೊಳ್ಳಲಿರುವ ಎರಡು ಆಂಬುಲೆನ್ಸ್ ಇಂದು ಮೂಡಬಿದ್ರೆ ಶೋರೂಮಿನಿಂದ ಬಿಡುಗಡೆಗೊಳಿಸಲಾಯಿತು. ಸೆಯ್ಯದ್ ಜಲಾಲ್ ತಂಙಳ್ ನೇತೃತ್ವದಲ್ಲಿ ಇಂದು ಎರಡು ಆಂಬುಲೆನ್ಸ್ ಹೊರತರಲಾಯಿತು. ಈ ಸಂದರ್ಭದಲ್ಲಿ ಕುಕ್ಕಿಲ ದಾರಿಮಿ, ಶರೀಫ್ ದಾರಿಮಿ ಸೇರಿದಂತೆ ಹಲವು ಮುಖಂಡರು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಯೋಜನೆಯ ಪ್ರಮುಖ ರೂವಾರಿ ಝೈನುಲ್ ಆಬಿದ್ ಲಕ್ಷ್ಮೀಶ್ವರ ಅತಿಥಿಗಳನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಝೖನುಲ್ ಆಬಿದ್ ಆಂಬುಲೆನ್ಸ್ ಲೋಕಾರ್ಪಣೆ ಜೂನ್ 2ರಂದು ಲಕ್ಷೀಶ್ವರದಲ್ಲಿ ನಡೆಯಲಿದೆ ಎಂದು ತಿಳಿಸಿದರು. - [SMA ಉಜಿರೆ ರೀಜನಲ್ ವತಿಯಿಂದ ಪ್ರತಿಭಾ ಪುರಸ್ಕಾರ](https://janadhvani.com/post/52033/) - SMA ಉಜಿರೆ ರೀಜನಲ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜೂನ್ 20 ಶುಕ್ರವಾರ ಸಂಜೆ 3 ಗಂಟೆಗೆ ಉಜಿರೆ ಟೌನ್ ಮದ್ರಸ ಹಾಲ್ ನಲ್ಲಿ ನಡೆಯಿತು.ಉಜಿರೆ ರೀಜನಲ್ ವ್ಯಾಪ್ತಿಯ ಮೊಹಲ್ಲಾ ಗಳಿಂದ ಆಯ್ದ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಾಗೂ ಮದ್ರಸಾ ಪಬ್ಲಿಕ್ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಕಲಿಸಿದ ಮುಅಲ್ಲಿಮರನ್ನು ರೀಜನಲ್ ವತಿಯಿಂದ ಮೆಮೊಂಟೋ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೀಜನಲ್ ಅಧ್ಯಕ್ಷರಾದ - [ಕೆ.ಸಿ.ಎಫ್ ಖತರ್ - ಪ್ರತಿಭೋತ್ಸವ 2k25](https://janadhvani.com/post/52016/) - ದೋಹಾ : ಕಲೆ , ಸಂಸ್ಕೃತಿ ಮತ್ರು ಮೌಲ್ಯಗಳ ಸಮ್ಮಿಲನ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತರ್ ಸಮಿತಿ ವತಿಯಿಂದ ಪ್ರತಿಭೋತ್ಸವ 2k25 ದಿನಾಂಕ 13-06-2025 ರಂದು ಪುಣೆ ಯೂನಿವರ್ಸಿಟಿ ಸಭಾಂಗಣದ ಖುರ್ರತುಸ್ಸಾದಾತ್ ವೇದಿಕೆ ದೋಹಾದಲ್ಲಿ ನಡೆಯಿತು. ಐಸಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಹಾಫಿಲ್ ಫಾರೂಕ್ ಸಖಾಫಿ ರವರು ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಮುನೀರ್ ಮಾಗುಂಡಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು, ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ - [ಶೈಕ್ಷಣಿಕ, ಸಾಮಾಜಿಕ ಮುನ್ನಡೆಗೆ ಮೊಹಲ್ಲಾಗಳು ಮುಂದೆ ಬರಬೇಕು- ಎ.ಪಿ ಉಸ್ತಾದ್](https://janadhvani.com/post/52012/) - “ಮೊಹಲ್ಲಾ ವ್ಯವಸ್ಥೆಯ ಮೂಲಕ ಸಮುದಾಯದ ಸಬಲೀಕರಣ” ಯೋಜನೆ ಪಂಪ್ವೆಲ್ ತಖ್ವಾ ಮಸೀದಿಯಲ್ಲಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು. - [ಪರಂಗಿಪೇಟೆ ಯಲ್ಲಿ ಎಸ್ ಎಸ್ ಎಫ್ ನಿಂದ 352ನೇ ರಕ್ತದಾನ ಶಿಬಿರ](https://janadhvani.com/post/52005/) - ರಕ್ತದಾನ ಎಂಬುದು ಅತ್ಯಂತ ಪುಣ್ಯ ‌ಕಾರ್ಯವಾಗಿದೆ.ಹಲವು ವರ್ಷಗಳಿಂದ ರಾಜ್ಯದ ವಿವಿಧ ಸ್ಥಳಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗಿತ್ತು.ಇದರಿಂದ ಎಲ್ಲಾ ಕಡೆಯೂ ಯಾವ ಸಂದರ್ಭದಲ್ಲಿ ಯೂ ಅಗತ್ಯವ ಕರೆಗಳಿಗೆ ಸ್ಪಂದಿಸಿ ಕೂಡಲೇ ರಕ್ತ ಅಗತ್ಯವಿರುವವರಿಗೆ ಜಾತಿ ಮತ ನೋಡದೆ ಸಹಕಾರ ನೀಡಲಾಗಿದೆ. ಹಲವು ಸಮಾಜಮುಖಿ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುವ ಸಂಘಟನೆ ರಕ್ತದಾನಲ್ಲಿಯೂ ಬಹಳ ಹೆಸರುವಾಸಿಯಾಗಿದೆ. ಅದರ 352 ನೇ ಶಿಬಿರ ಪರಂಗಿಪೇಟೆ ಯಲ್ಲಿ ಇಂದು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮ ಈ ರೂಪದಲ್ಲಿ ನಡೆಯಿತು. ದುಆ :- V.A ಮುಹಮ್ಮದ್ ಸಖಾಫಿ ವಳವೂರ್ (ಅಧ್ಯಕ್ಷರು - [ಎಸ್ ವೈ ಎಸ್ ಈಸ್ಟ್ ಜಿಲ್ಲಾ 'ಇಸ್‌ಲ' ಕ್ಯಾಂಪ್‌](https://janadhvani.com/post/52001/) - ಪುತ್ತೂರು: ಕರ್ನಾಟಕ ಸುನ್ನೀ ಯುವ ಜನ ಸಂಘ( ಎಸ್ ವೈ ಎಸ್) ದ.ಕ ಈಸ್ಟ್ ಜಿಲ್ಲಾ ಸಮಿತಿಯ ಅಧೀನದ ಝೋನ್ ಹಾಗೂ ಸರ್ಕಲ್ ಸಮಿತಿಗಳ ಸಾಂತ್ವನ ಹಾಗೂ ಇಸಾಬ ವಿಭಾಗದ ಉಫಾದ್ಯಕ್ಷರುಗಳು,ಕಾರ್ಯದರ್ಶಿಗಳಿಗೆ ಆಯೋಜಿಸಲಾಗಿದ್ದ 'ಇಸ್‌ಲ' ಎಂಬ ಹೆಸರಿನ ವಿಶೇಷ ತರಬೇತಿ ಶಿಬಿರ ಉಪ್ಪಿನಂಗಡಿ ಸುನ್ನೀ ಸೆಂಟರ್‌ನಲ್ಲಿ ಶನಿವಾರ ನಡೆಯಿತು. ಈಸ್ಟ್ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮೂಡಡ್ಕ ರವರ ಸಭಾಧ್ಯಕ್ಷತೆಯಲ್ಲಿ ಜರುಗಿದ ಸಭೆಯನ್ನು ಜಿಲ್ಲಾ ಕೋಶಾಧಿಕಾರಿ ಶಾಫಿ ಸಖಾಫಿ ಕೊಕ್ಕಡ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ಯಿಯಾಗಿ ಆಗಮಿಸಿ ದ - [ಇರಾನ್ ಪ್ರತೀಕಾರ: ಇಸ್ರೇಲಿನಾದ್ಯಂದ ಕ್ಷಿಪಣಿ ದಾಳಿ- ಗಗನಚುಂಬಿ ಕಟ್ಟಡಗಳು ಧರಶಾಹಿ](https://janadhvani.com/post/51993/) - ಇಸ್ರೇಲ್‌ನಾದ್ಯಂತ ವಾಯುದಾಳಿಯ ಸೈರನ್‌ಗಳು ಮೊಳಗುತ್ತಿವೆ ಮತ್ತು ಹೈ-ಅಲರ್ಟ್ ಎಚ್ಚರಿಕೆಗಳನ್ನು ನೀಡಲಾಗಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. - [ಇಸ್ರೇಲ್-ಇರಾನ್ ನಡುವೆ ಅಮೆರಿಕ ಎಂಟ್ರಿ: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ನಿಯಂತ್ರಣ ಕೈತಪ್ಪಲಿದೆ- ವಿಶ್ವಸಂಸ್ಥೆ](https://janadhvani.com/post/51990/) - ಇರಾನ್ ಅಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿರುವ ಕುರಿತು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಪ್ರತಿಕ್ರಿಯೆ ನೀಡಿದ್ದಾರೆ - [ಇರಾನ್ ಮೇಲೆ ಅಮೆರಿಕ ದಾಳಿ: ಗಂಭೀರ ಪರಿಣಾಮ ಬಗ್ಗೆ ಇರಾನ್ ಎಚ್ಚರಿಕೆ](https://janadhvani.com/post/51988/) - ಬಿಗ್ 2 ಬಾಂಬರ್‌ಗಳು ತಮ್ಮ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ಸುರಕ್ಷಿತವಾಗಿ ಮರಳಿವೆ. "ಈಗ ಶಾಂತಿಯ ಯುಗ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. - [ರಿಯಾಳುಲ್ ಮದೀನ ವಿದ್ಯಾರ್ಥಿ ಸಂಘಟನೆಗೆ ಹೊಸ ನಾಯಕತ್ವ](https://janadhvani.com/post/51987/) - ಮಂಗಳೂರು: ಅಲ್ ಮದೀನಾ ರಿಸಾಲ ಅಕಾಡೆಮಿ ಮಂಜನಾಡಿ, ನರಿಂಗಾನ ಇದರ ವಿದ್ಯಾರ್ಥಿ ಸಂಘಟನೆ ‘ರಿಯಾಳುಲ್ ಮದೀನ’ ಇದರ ವಾರ್ಷಿಕ ಮಹಾಸಭೆ ಪ್ರಾಂಶುಪಾಲ ರಾದ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ ರವರ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ರಿಸಾಲ ಅಕಾಡೆಮಿ ಮುದರ್ರಿಸ್ ಇರ್ಷಾದ್ ಸಖಾಫಿ ರೆಂಜಲಾಡಿ ಸಭೆಯನ್ನು ಉದ್ಘಾಟಿಸಿದರು. 2025-26 ನೇ ಸಾಲಿನ ಪದಾಧಿಕಾರಿಗಳ ನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಸುರಿಬೈಲ್,ಪ್ರ.ಕಾರ್ಯದರ್ಶಿ ಮುಈನುದ್ದೀನ್ ಶಮ್ಮಾಸ್ ಕಾಜೂರು,ಕೊಶಾಧಿಕಾರಿಯಾಗಿ ಮುಹಮ್ಮದ್ ಅಕ್ಸಾಮ್ ಬೈರಿಕಟ್ಟೆ - [ಎಸ್ ವೈ ಎಸ್ ಜಿಲ್ಲಾ ಇಸಾಬ ಸಾಂತ್ವನ ಇಸ್ಲಾ ಕ್ಯಾಂಪ್](https://janadhvani.com/post/51983/) - ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಇದರ ದ. ಕ ಜಿಲ್ಲಾ ವೆಸ್ಟ್ ಅಧೀನದ ಝೋನ್, ಸರ್ಕಲ್ ಇಸಾಬ &ಸಾಂತ್ವನ ಉಪಾಧ್ಯಕ್ಷರು ಕಾರ್ಯದರ್ಶಿ ಗಳಿಗಾಗಿ ನಡೆಸಲಾದ' ಇಸ್ಲಾ' ಕ್ಯಾಂಪ್ ಮಂಗಳೂರಿನ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು. ಎಸ್ ವೈ ಎಸ್ ರಾಜ್ಯ ಇಸಾಬ &ಸಾಂತ್ವನ ಮುಖ್ಯಸ್ಥ ಬಹು ಖಲೀಲ್ ಮಾಲಿಕೀ ಬೋಳಂತೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ದ. ಕ ಜಿಲ್ಲಾ ಅಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ - [ಟೆಲ್ ಅವಿವ್ ಸೇರಿದಂತೆ ಇಸ್ರೇಲಿ ನಗರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ- ವ್ಯಾಪಕ ಹಾನಿ](https://janadhvani.com/post/51975/) - ಇಸ್ರೇಲ್‌ನ ಸೊರೊಕಾ ಆಸ್ಪತ್ರೆಗೂ ಕ್ಷಿಪಣಿ ಅಪ್ಪಳಿಸಿದೆ. ದಾಳಿಯ ನಂತರ ಆಸ್ಪತ್ರೆಯಿಂದ ವಿಷಾನಿಲ ಸೋರಿಕೆಯಾಗಿದೆ. - [ಉಮ್ರಾ ಯಾತ್ರಿಕರ ಗಮನಕ್ಕೆ- 'ನುಸುಕ್ ಮಸಾರ್' ಮೂಲಕ ದೃಢೀಕೃತ ಹೋಟೆಲ್ ಬುಕಿಂಗ್‌ ಕಡ್ಡಾಯ](https://janadhvani.com/post/51979/) - ವಿಫಲವಾದರೆ ವೀಸಾ ವಿಳಂಬ, ನಿರಾಕರಣೆ ಅಥವಾ ಆರ್ಥಿಕ ದಂಡಕ್ಕೆ ಕಾರಣವಾಗಬಹುದು ಎಂದು ಸಚಿವಾಲಯ ಎಚ್ಚರಿಸಿದೆ. - [ಅಮೆರಿಕದ ಮಿಲಿಟರಿ ಹಸ್ತಕ್ಷೇಪ: ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು- ಇರಾನ್ ಎಚ್ಚರಿಕೆ](https://janadhvani.com/post/51970/) - "ಇರಾನ್ ನ ಜನತೆ ಮತ್ತು ಅದರ ಇತಿಹಾಸವನ್ನು ತಿಳಿದಿರುವ ಬುದ್ಧಿವಂತರು ಈ ದೇಶದೊಂದಿಗೆ ಎಂದಿಗೂ ಬೆದರಿಕೆಗಳ ಭಾಷೆಯಲ್ಲಿ ಮಾತನಾಡಲಾರರು. ಏಕೆಂದರೆ ಇರಾನಿಯನ್ನರು ಶರಣಾಗತರಲ್ಲ" - [ಶತ್ರುಗಳ ಮುಂದೆ ಶರಣಾಗುವುದಿಲ್ಲ, ಭಯೋತ್ಪಾದಕ ಝಿಯೋನಿಸ್ಟ್ ಕರುಣೆಗೆ ಅರ್ಹವಲ್ಲ- ಇರಾನ್](https://janadhvani.com/post/51967/) - “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಯಾವುದೇ ಕಾರಣಕ್ಕೂ ಭಯೋತ್ಪಾದಕ ಝಿಯೋನಿಸ್ಟ್ (ಯಹೂದಿ) ಆಡಳಿತಕ್ಕೆ ಯಾವ ಕರುಣೆಯನ್ನೂ ತೋರಿಸುವುದಿಲ್ಲ” - [ಇರಾನ್ ಪರಮಾಣು ಕೇಂದ್ರಗಳ ಮೇಲೆ ದಾಳಿ: ಗಂಭೀರ ಪರಿಣಾಮಗಳ ಬಗ್ಗೆ ಕತಾರ್ ಎಚ್ಚರಿಕೆ](https://janadhvani.com/post/51964/) - ಸಂಘರ್ಷವನ್ನು ಶಮನಗೊಳಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದ ಅವರು, ಸಂಘರ್ಷ ಮತ್ತು ಬಿಕ್ಕಟ್ಟಿನ ಉಲ್ಬಣವು ಈ ಪ್ರದೇಶದ ಭದ್ರತೆಗೆ ಬೆದರಿಕೆಯಾಗಿದೆ ಎಂದು ನೆನಪಿಸಿದರು. - [ಇಸ್ರೇಲಿನ 'ಟೆಕ್ ಬ್ರೈನ್' ನ್ನೇ ಟಾರ್ಗೆಟ್ ಮಾಡಿದ ಇರಾನ್- ಇದರ ಪ್ರಾಮುಖ್ಯತೆ ಏನು?](https://janadhvani.com/post/51947/) - ಇಸ್ರೇಲ್ ಅನ್ನು ವಿಶ್ವದ ಅತ್ಯಂತ ತಾಂತ್ರಿಕವಾಗಿ ಮುಂದುವರಿದ ಮಿಲಿಟರಿ ಶಕ್ತಿಯಾಗಿ ಪರಿವರ್ತಿಸುವಲ್ಲಿ ವೈಝ್ಮನ್ ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಬಹುದು. - [ಅಮೆರಿಕ ಮಧ್ಯ ಪ್ರವೇಶ?: ಇರಾನ್ ಬೇಷರತ್ತಾಗಿ ಶರಣಾಗಬೇಕು- ಡೊನಾಲ್ಡ್ ಟ್ರಂಪ್ ಎಚ್ಚರಿಕೆ](https://janadhvani.com/post/51958/) - ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಾಮಿನೈ ಎಲ್ಲಿ ಅಡಗಿದ್ದಾರೆಂಬ ನಿಖರ ಮಾಹಿತಿ ನಮಗಿದೆ. ಅವರನ್ನು ಮುಗಿಸುವ ಉದ್ದೇಶವಿಲ್ಲ, - [ಇರಾನ್-ಇಸ್ರೇಲ್ ಸಂಘರ್ಷ ತೀವ್ರ: ಹೊತ್ತಿ ಉರಿಯುತ್ತಿರುವ ಇಸ್ರೇಲ್- ಇರಾನಿನಲ್ಲೂ ತೀವ್ರ ದಾಳಿ](https://janadhvani.com/post/51950/) - ಝಿಯೋನಿಸ್ಟ್ ಆಡಳಿತದ ಆರಂಭಿಕ ಸಂತೋಷವು ಈಗ ಕಳವಳಕ್ಕೆ ದಾರಿ ಮಾಡಿಕೊಟ್ಟಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್ ಜನರು ಭಯ ಮತ್ತು ಆತಂಕದಲ್ಲಿದ್ದಾರೆ. - [ಮುಹಮ್ಮದ್ ಜಂಶೀರ್ ರಿಯಾದ್ ನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್](https://janadhvani.com/post/51945/) - ರಿಯಾದಿನಲ್ಲಿ ಮರಣ ಹೊಂದಿದ ಮುಹಮ್ಮದ್ ಜಂಶೀರ್ ಉಜಿರೆಯವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ನೇತೃತ್ವದಲ್ಲಿ ನಡೆಸಲಾಯಿತು. ಮರಣ ಹೊಂದಿದ ಮಾಹಿತಿ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ನಾಯಕರು ಆಸ್ಪತ್ರೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಕರ್ನಾಟಕ ಕಲ್ಚರಲ್ ಫೌಂಡೇಶನ್ ನಾಯಕರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ . ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ ಅಂತ್ಯಕ್ರಿಯೆಗೆ - [ಬೆಳ್ತಂಗಡಿ SჄS ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ಪ್ರೌಡ ಸಮಾಪ್ತಿ](https://janadhvani.com/post/51942/) - ಬೆಳ್ತಂಗಡಿ: ಜೂನ್ 15 SჄS ಬೆಳ್ತಂಗಡಿ ಝೋನ್ ಸಮಿತಿಯಿಂದ ಸ್ಮಾರ್ಟ್ ಲೀಡರ್ಸ್ ಕ್ಯಾಂಪ್ ನಿನ್ನೆ ಸಂಜೆ 6 ಗಂಟೆಗೆ ಸರಿಯಾಗಿ FM ಗಾರ್ಡನ್ ಗುರುವಾಯನಕೆರೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸುನ್ನೀ ಕೋ ಅರ್ಡಿನೇಶನ್ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದತ್ ಬಾ ಅಲವಿ ತಂಞಳ್ ಉಲ್ತೂರು ಉದ್ಘಾಟಿಸಿದರು. SჄS ಬೆಳ್ತಂಗಡಿ ಝೋನ್ ಅಧ್ಯಕ್ಷರಾದ ಬಹು ಅಬ್ದುರ್ರಹ್ಮಾನ್ ಸಖಾಫಿ ಆಲಂದಿಲ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು. ಆಧ್ಯಾತ್ಮಿಕ ನೇತ್ರತ್ವ ಹಾಗೂ ದುಆ ಮಜ್ಲಿಸ್ ಬಹು ಅಸ್ಸಯ್ಯಿದ್ ಜಲಾಲುದ್ದೀನ್ ತಂಞಳ್ - [ಹಜ್ಜ್ ಯಾತ್ರಿಕರನ್ನು ಕರೆತಂದ ವಿಮಾನದಲ್ಲಿ ಲ್ಯಾಂಡಿಂಗ್ ವೇಳೆ ಬೆಂಕಿ- ತಪ್ಪಿದ ಭಾರೀ ದುರಂತ](https://janadhvani.com/post/51937/) - ಶನಿವಾರ ರಾತ್ರಿ 10.40 ಕ್ಕೆ ಜಿದ್ದಾದಿಂದ ಹೊರಟ ವಿಮಾನದಲ್ಲಿ ಈ ಸಮಸ್ಯೆ ಸಂಭವಿಸಿದೆ. - [ಸಭೆ ನಡೆಯುತ್ತಿದೆ, ಶೀಘ್ರದಲ್ಲೇ ಇರಾನ್-ಇಸ್ರೇಲ್ ಸಂಘರ್ಷಕ್ಕೆ ವಿರಾಮ: ಡೊನಾಲ್ಡ್ ಟ್ರಂಪ್](https://janadhvani.com/post/51935/) - ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದಕ್ಕೆ ವ್ಯಾಪಾರ ಮತ್ತು ರಾಜತಾಂತ್ರಿಕತೆ ಬಳಸಿದ್ದೆ ಎಂದು ಟ್ರೂತ್ ಸೋಷಿಯಲ್‌ನ ಪೋಸ್ಟ್‌ನಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. - [ರಾಜು ಕಲಬುರ್ಗಿ ರಿಯಾದ್‌ನಲ್ಲಿ ನಿಧನ: ಮೃತದೇಹವನ್ನು ಊರಿಗೆ ತರಲು ಕೆಸಿಎಫ್ ನೆರವು](https://janadhvani.com/post/51933/) - ಅತ್ತ ಅರಬ್ ನಾಡಿನಲ್ಲಿ ಕನ್ನಡಿಗ ಮುಸ್ಲಿಂ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕೋಮು ಸೌಹಾರ್ದತೆಗೆ ಪ್ರೇರಣೆ ನೀಡುವ ಕಾರ್ಯಗಳಲ್ಲಿ ತೊಡಗಿಕೊಂಡು ಕಾರ್ಯಾಚರಿಸುತ್ತಿದೆ. - [ಬ್ರದರ್ಸ್ ಗಳಿಗೆ ಸನ್ಮಾನ ,ವಿರೋಧಿಗಳಿಗೆ ಅವಮಾನ](https://janadhvani.com/post/51931/) - ✍️ರಾಫಿ ನಗರ ನಿನ್ನೆ ಮಂಗಳೂರಿನ ಪ್ರತಿಷ್ಠಿತ ಹೋಟೇಲ್ ಒಂದರಲ್ಲಿ ಮಂಗಳೂರಿನ ಇಬ್ಬರು ಶ್ರೀಮಂತ ಕುಲಗಳು ಹಜ್ಜ್ ನಿಂದ ಬಂದ ಯುಟಿ ಖಾದರ್ ಹಾಗೂ ಇಫ್ತಿಕರ್ ಸಹೋದರರಿಗೆ ಸನ್ಮಾನ ವೊಂದು ಹಮ್ಮಿಕೊಂಡು ಖಾಝಿ ಗಳು ಹಾಗೂ ಕೆಲವು ಉಲಮಾಗಳ ಜೊತೆಗೆ ಉದ್ಯಮಿಗಳು ಸೇರಿದ ವಾರ್ತೆಗಳು ಕಾಣಿಸಿತು‌. ಆ ಫೋಟೋ ಹಿಡಿದು ಉಲಮಾ ಗಳಿಗೆ ಗೊತ್ತಿದೆ ಖಾದರ್ ಯಾರೆಂದು, ಅವರಿಗೆ ಉಲಮಾ ಗಳ ಆಶಿರ್ವಾದ ಇದೆಯೆಂಬ ಮೆಸೇಜ್ ಗಳೂ ಅವರ ಅನುಯಾಯಿಗಳು ಹಂಚತೊಡಗಿದ್ದೂ ಕಾಣಲು ಸಾಧ್ಯವಾಯ್ತು. ನಿಜವಾಗಿ ಈ ಘನವೆತ್ತ - [SჄS ಬೆಳ್ತಂಗಡಿ ಝೋನ್: ಇಂದು ಸ್ಮಾರ್ಟ್ ಲೀಡರ್ಸ್ ಕ್ಯಾಂಪ್](https://janadhvani.com/post/51929/) - ಬಹು ತ್ವಾಹಿರ್ ಸಖಾಫಿ ಉಸ್ತಾದ್ ಮಂಜೇರೀ ಕೇರಳ ಇವರು "ಸ್ಮಾರ್ಟ್ ಲೀಡರ್ಸ್" ಎಂಬ ವಿಷಯದಲ್ಲಿ ತರಗತಿ ಮಂಡಿಸಲಿದ್ದಾರೆ. - [ಇರಾನ್ ಪ್ರತೀಕಾರ ಭಯ: ದೇಶ ಬಿಟ್ಟು ನೆತನ್ಯಾಹು ಪರಾರಿ- ಇಸ್ರೇಲ್ ಮಾಧ್ಯಮ ವರದಿ](https://janadhvani.com/post/51926/) - ಅವರು ಗ್ರೀಸ್‌ನ ಅಥೆನ್ಸ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜೆರುಸಲೆಮ್ ಪೋಸ್ಟ್ ಮತ್ತು ಟೈಮ್ಸ್ ಆಫ್‌ ಇಸ್ರೇಲ್ ವರದಿ ಮಾಡಿದೆ. - [ಕೂರತ್ ತಂಙಳ್ ಉರೂಸ್: ಇಲಾಖಾ ಅಧಿಕಾರಿಗಳಿಂದ ಸಿದ್ಧತಾ ಸಭೆ- ಸ್ಪೀಕರ್ ಹಾಗೂ ಶಾಸಕರು ಭಾಗಿ](https://janadhvani.com/post/51912/) - ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ಪ್ರಥಮ ಉರೂಸ್ ಸಮಾರಂಭವು 2025-ಜೂನ್ 26 ರಿಂದ 29ರ ವರೆಗೆ ನಡೆಯಲಿದೆ. - [ಗುಜರಾತ್ ವಿಮಾನ ದುರಂತ: ವಸತಿ ಪ್ರದೇಶದಲ್ಲಿ ಮೃತಪಟ್ಟವರಿಗೂ 1 ಕೋಟಿ ರೂ. ಪರಿಹಾರ- 'ಟಾಟಾ' ಘೋಷಣೆ](https://janadhvani.com/post/51916/) - ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರಲ್ಲಿ ವೈದ್ಯರು, ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಮೇಘನಿನಗರ ಪ್ರದೇಶದ ಸ್ಥಳೀಯ ನಿವಾಸಿಗಳು ಸೇರಿದ್ದಾರೆ ಎನ್ನಲಾಗಿದೆ. - [ಇರಾನ್-ಇಸ್ರೇಲ್ ಸಂಘರ್ಷ: ಸೌದಿ ವಾಯುಪ್ರದೇಶ ಬಂದ್- ವಿಮಾನ ನಿಲ್ದಾಣಗಳು ಸ್ಥಗಿತ](https://janadhvani.com/post/51911/) - ವಿಮಾನ ನಿಲ್ದಾಣಕ್ಕೆ ತೆರಳುವ ಮುಂಚಿತವಾಗಿ ಸಂಬಂಧಿತ ವಿಮಾನಯಾನ ಸಂಸ್ಥೆಗಳೊಂದಿಗೆ ನೇರವಾಗಿ ಸಂವಹನ ನಡೆಸುವಂತೆ ಅಧಿಕಾರಿಗಳು ಪ್ರಯಾಣಿಕರಿಗೆ ಸೂಚಿಸಿದ್ದಾರೆ. - [350 ದಾಟುತ್ತಿರುವ ಬ್ಲಡ್ ಸೈಬೋ ಕ್ಯಾಂಪ್ ವಿಶ್ವ ರಕ್ತದಾನ ದಿನದಂದು ಬ್ಲಡ್ ಸೈಬೋ ನಡೆದು ಬಂದ ಹಾದಿಯತ್ತ ಕಣ್ಣೋಟ](https://janadhvani.com/post/51905/) - 🖋️ ತೌಸೀಫ್ ಸ‌ಅದಿ ಹರೇಕಳ (Ex Chairman Blood Saibo D.K District) ಬ್ಲಡ್ ಸೈಬೋ. ಈ ಹೆಸರು ಕೇಳದವರು ಯಾರೂ ಇರಲಿಕ್ಕಿಲ್ಲ. ರಕ್ತದಾನದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಿರಂತರ ರಕ್ತದಾನ ಮಾಡುತ್ತಾ, ರಕ್ತದಾನ ಶಿಬಿರ ಮಾಡುತ್ತಾ ಅಗಣಿತ ಮಂದಿಯ ಜೀವ ಉಳಿಸಿದ ತಂಡ. ರಕ್ತ ಬೇಕೆಂಬ ಬೇಡಿಕೆಯ ಮೆಸೇಜ್‌ಗಳನ್ನು ಕಣ್ಮುಚ್ಚಿ ಆಚೀಚೆ ಫಾರ್ವರ್ಡ್ ಮಾಡುವುದಕ್ಕೆ ಮಾತ್ರ ಸೀಮಿತವಾಗದೇ, ಅಂತಹ ತುರ್ತು ಸಂದರ್ಭಗಳಲ್ಲಿ ನೂರಾರು ಕುಟುಂಬಗಳಿಗೆ ಆಸರೆಯಾದ ತಂಡ. ರಕ್ತವು ಜೀವಜಲವಾಗಿದ್ದು, ರಕ್ತದಾನವು ಜೀವದಾನಕ್ಕೆ ಸಮಾನ. ಒಂದು - ['ನಡೆದಾಡುವ ಬ್ಲಡ್ ಬ್ಯಾಂಕ್' ಕರೀಂ ಕದ್ಕಾರ್ ಗೆ ರಾಜ್ಯ ಪ್ರಶಸ್ತಿ- ವಿಶ್ವ ರಕ್ತದಾನಿಗಳ ದಿನದಂದು ಒಲಿದು ಬಂದ ಪುರಸ್ಕಾರ](https://janadhvani.com/post/51903/) - ಇವರು ತನ್ನ ಜೀವನದಲ್ಲಿ 59 ಬಾರಿ ರಕ್ತದಾನ ಹಾಗೂ 6 ಬಾರಿ ಸಿಂಗಲ್ ಡೋನರ್ ಪ್ಲೇಟ್ ಲೈಟ್ (SDP) ಒಟ್ಟು 65 ಬಾರಿ ರಕ್ತದಾನವನ್ನು ಮಾಡಿರುತ್ತಾರೆ. - [ದುಬೈ: ಕೌಶಲ್ಯಪೂರ್ಣ ವಲಸಿಗರಿಗೆ ಸರಕಾರೀ ಉದ್ಯೋಗ- 40 ಸಾವಿರ ದಿರ್ಹಮ್‌ಗಳ ವರೆಗಿನ ವೇತನ](https://janadhvani.com/post/51899/) - ಯುಎಇ ಸಾಂಪ್ರದಾಯಿಕವಾಗಿ ಸರ್ಕಾರಿ ಸೇವೆಗಳಲ್ಲಿ ಇಮಾರಾತಿಗಳಿಗೆ ಹೆಚ್ಚಿನ ಪರಿಣತಿಯನ್ನು ನೀಡಿದೆ. - [ಇಸ್ರೇಲ್-ಇರಾನ್ ಸಂಘರ್ಷ: ಪಶ್ಚಿಮ ಏಷ್ಯಾ ಮತ್ತೆ ಉದ್ವಿಗ್ನ- ಗಲ್ಫ್ ರಾಷ್ಟ್ರಗಳಲ್ಲೂ ಯುದ್ಧದ ಭೀತಿ](https://janadhvani.com/post/51895/) - ಗಲ್ಫ್ ಪ್ರದೇಶ ಸೇರಿದಂತೆ ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಇದು ಗಲ್ಫ್ ಪ್ರದೇಶವನ್ನು ಸಹ ಚಿಂತೆಗೀಡುಮಾಡಿದೆ. - [ಕುತ್ತಾರು:12 ನೇ ಮಹಡಿಯಿಂದ ಕೆಳಗೆ ಬಿದ್ದು 10 ನೇ ತರಗತಿ ವಿದ್ಯಾರ್ಥಿನಿ ಮೃತ್ಯು](https://janadhvani.com/post/51893/) - ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ತಾಝ್ ಅಹಮ್ಮದ್ ಮತ್ತು ಖಮರ್ಜಹಾ ಬಾನು ಇವರ ಹಿರಿಯ ಪುತ್ರಿ ಹಿಬಾ ಐಮನ್ - [ದೇಶವನ್ನೇ ಬೆಚ್ಚಿಬೀಳಿಸಿದ ಗುಜರಾತ್ ವಿಮಾನ ದುರಂತ- ಸ್ಥಳೀಯರು ಸೇರಿದಂತೆ ಮರಣ ಸಂಖ್ಯೆ 265 ಕ್ಕೆ ಏರಿಕೆ](https://janadhvani.com/post/51890/) - ಅಹಮದಾಬಾದ್‌ನ ಬಿಜೆ ವೈದ್ಯಕೀಯ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. - [ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ](https://janadhvani.com/post/51886/) - ಕಬಕ : ಸರಕಾರಿ ಪ್ರೌಢಶಾಲೆ ಕಬಕದಲ್ಲಿ ಗಲ್ಫ್ ಯೂತ್ಸ್ ಕಬಕ ಜಮಾಅತ್ ಇದರ ಆಶ್ರಯದಲ್ಲಿ ಪ್ರೌಢ ಶಾಲಾ ಅಧ್ಯಾಪಕ ವೃಂದ ಮತ್ತು ಅಧ್ಯಾಪಿಕೆ ಡಾ.ಶಾಂತ ರವರಿಗೆ ,ಮತ್ತು ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿ ಗಳಿಗೆ ಪ್ರೇರಣಾ ಕಾರ್ಯಕ್ರಮ ಬುಧವಾರ ನಡೆಯಿತು. ಅದ್ಯಾಪಕಿ ಬಹುಮುಖ ಪ್ರತಿಭೆ ನೆಲೆಯಲ್ಲಿ ಶಿಕ್ಷಕಿ ಡಾ.ಶಾಂತಾ ರವರನ್ನು ಗಲ್ಫ್ ಯೂತ್ಸ್ ಕಬಕ ಜಮಾಅತ್ ವತಿಯಿಂದ ಗೌರವಿಸಲಾಯಿತು. ಹಾಗೂ ಎಸ್ .ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಪಡೆದ ಪೂಜಾಶ್ರೀ,ಫಲಕನಾಝ್,ಸವಿತಾ ಲಮಾಣಿಯವರನ್ನು ಗೌರವಿಸಲಾಯಿತು. ಶಾಲೆಗೆ - [ಅಹ್ಮದಾಬಾದ್ ಭೀಕರ ವಿಮಾನ ದುರಂತ: ಗುಜರಾತ್ ಮಾಜಿ ಸಿಎಂ ಸಹಿತ ಎಲ್ಲಾ 242 ಪ್ರಯಾಣಿಕರು ಮತ್ಯು](https://janadhvani.com/post/51878/) - ಪ್ರಯಾಣಿಕರಲ್ಲಿ 52 ಮಂದಿ ಬ್ರಿಟನ್ ನಾಗರಿಕರಾಗಿದ್ದು, 7 ಮಂದಿ ಪೋರ್ಚಗಲ್ ನಾಗರಿಕರಾಗಿದ್ದರು. ಇನ್ನು, ಒಬ್ಬ ಕೆನಡಾದವರು ಇದ್ದರು. ಉಳಿದ 169 ಮಂದಿ ಭಾರತೀಯರು. ಇವರಲ್ಲಿ 10 ಮಕ್ಕಳೂ ಸೇರಿದ್ದರು ಎಂದು ಹೇಳಲಾಗಿದೆ. - [ಸುದೀರ್ಘ 45 ವರ್ಷಗಳ ಕಾಲ ಖತೀಬರಾಗಿ‌ ಸೇವೆ ಸಲ್ಲಿಸಿರುವ ಸ್ವಾಲಿಹ್ ಉಸ್ತಾದರಿಗೆ ಸನ್ಮಾನ](https://janadhvani.com/post/51876/) - ಜೀವನದ ಬಹುಪಾಲು ಭಾಗವನ್ನು ಒಂದೇ ಮಸೀದಿಯಲ್ಲಿ ದೀನೀ ಸೇವೆಗಾಗಿ ಮುಡಿಪಾಗಿಟ್ಟ ಸ್ವಾಲಿಹ್ ಉಸ್ತಾದ್ ರ‌ ನಡೆಯು ಪ್ರಶಂಸನೀಯ - [ಮರೆಯಾದ ಮಹಾನ್ ಸಾಧಕ, ಅನಾಥ ನಿರ್ಗತಿಕರ ಆಶ್ರಯದಾತ, ಸಾಧು ಸ್ವಭಾವದ ಷರೀಫ್ ಸಖಾಫಿ ಉಸ್ತಾದ್](https://janadhvani.com/post/51872/) - ಯತೀಮ್ ಮಿಸ್ಕೀನ್ ಮಕ್ಕಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುತ್ತಿದ್ದ ಉಸ್ತಾದ್ ಇಂದು ಸ್ವಂತ ಮಕ್ಕಳನ್ನು ಯತೀಮಾಗಿಸಿ ಯಾತ್ರೆ ಹೊರಟರು - [3,000 ರೂ.ಗಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಶುಲ್ಕ- ಕೇಂದ್ರ ಸರ್ಕಾರ ನಿರ್ಧಾರ](https://janadhvani.com/post/51869/) - ಶೇಕಡಾ 80 ರಷ್ಟು ಡಿಜಿಟಲ್ ವಹಿವಾಟುಗಳು UPI ಮೂಲಕ ನಡೆಯುತ್ತವೆ. ಇವರಲ್ಲಿ ಶೇಕಡಾ 90 ರಷ್ಟು ಜನರು ವಾರ್ಷಿಕ 20 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಸಣ್ಣ ವ್ಯಾಪಾರಿಗಳು. ಹೊಸ ನಿರ್ಧಾರವು ಅವರಿಗೆ ಆರ್ಥಿಕ ಹೊರೆಯನ್ನುಂಟುಮಾಡಲಿದೆ ಎಂಬ ಆತಂಕಗಳಿವೆ. - [ಯು.ಟಿ. ಎಂ ಟ್ರಸ್ಟ್ ವತಿಯಿಂದ ಪುಸ್ತಕ ವಿತರಣೆ](https://janadhvani.com/post/51866/) - ಉಳ್ಳಾಲ: ಯು.ಟಿ.ಎಂ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ಇದರ ವತಿಯಿಂದ ಯತೀಂ,ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕ ವಿತರಣಾ ಸಮಾರಂಭ ಇತ್ತೀಚೆಗೆ ಉಳ್ಳಾಲದ ಟ್ರಸ್ಟ್ ನ ಕಛೇರಿಯಲ್ಲಿ ನಡೆಯಿತು. ಟ್ರಸ್ಟಿನ ಅಧ್ಯಕ್ಷರಾದ ಹಾಜಿ ಫಾರೂಕ್ ಅಬ್ಬಾಸ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೊಯ್ದಿನ್ ಹಾಜಿ ಮೊಂಟೆಪದವು ಸ್ವಾಗತಿಸಿದರು. ಕಾರ್ಯಕಾರೀ ಸದಸ್ಯರಾದ ಅಬ್ದುಲ್ ಖಾದರ್ ಸಾದಾತ್ ಉಳ್ಳಾಲ ಉದ್ಘಾಟಿಸಿದರು.” ಈ ಸಂದರ್ಭದಲ್ಲಿ ಮಾತನಾಡಿದ ಹಾಜಿ ಫಾರೂಕ್ ಅಬ್ಬಾಸ್ ; “ವರ್ಷಂಪ್ರತಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಗೆ ಉದಾರ - [ಡ್ರಗ್ಸ್ ವಿರುದ್ಧ ಆಂದೋಲನದ ಭಾಗವಾಗಿ ಡಾ|ವೀರೇಂದ್ರ ಹೆಗ್ಡೆ ಭೇಟಿಯಾದ ಅಲ್ ಸಲಾಮ ಸಮಿತಿ](https://janadhvani.com/post/51863/) - ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಹಲವು ಯೋಜನೆಗಳನ್ನು ತಯಾರಿಸಿ ಮುನ್ನಡೆಯುತ್ತಿರುವ ಅಲ್ ಸಲಾಮ್ ಖಿದ್ಮತ್ ಬಳಗ ಧರ್ಮಸ್ಥಳದ ಡಾ ವೀರೇಂದ್ರ ಹೆಗ್ಡೆಯನ್ನು ಭೇಟಿಯಾಗಿ ಅವರು ನಡೆಸುವ ಮದ್ಯ ವರ್ಜನ ಶಿಬಿರದ ಬಗ್ಗೆ ಮಾಹಿತಿ ಪಡೆದುಕೊಂಡರು. ಜೂನ್ 8ರಂದು ಮಾದಕ ಮುಕ್ತ ಅಭಿಯಾನದ ರೂವಾರಿ ಇಕ್ಬಾಲ್ ಬಾಳಿಲ, ಮೌಲಾನ ಶೈಖ್ ಮುಹಮ್ಮದ್ ಇರ್ಫಾನಿ, ಸೇರಿದಂತೆ ಹಲವು ಮುಖಂಡರು ದರ್ಮಸ್ಥಳಕ್ಕೆ ಬೇಟಿ ನೀಡಿ ಮಾಹಿತಿಯನ್ನು ಕಲೆ ಹಾಕಿದರು. ಡಾ ವಿರೇಂದ್ರ ಹೆಗ್ಡೆಯವರು ತನ್ನ ಅನುಭವಗಳ ಜೊತೆಗೆ ಮದ್ಯಪಾನ ಚಟದಿಂದ ಮುಕ್ತಿಗೊಳಿಸಲು ನಡೆಸಿದ - [ನಾಯಕತ್ವ ಸ್ಥಾನ ನಮ್ಮನ್ನು ಅರಸಿ ಬರಬೇಕೇ ವಿನಃ, ಅದಕ್ಕಾಗಿ ಹಾತೊರೆಯಬಾರದು- ಕೆಸಿ ರೋಡ್ ಉಸ್ತಾದ್](https://janadhvani.com/post/51846/) - ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಪ್ರಪಂಚದಾದ್ಯಂತದ ಪ್ರತಿನಿಧಿಗಳನ್ನು ಒಂದುಗೂಡಿಸುವ 'ಗ್ಲೋಬಲ್ ಮೀಟ್' ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು - ['ಹಫ್ವಾ' ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ](https://janadhvani.com/post/51843/) - ಆತೂರು : ಕುಟುಂಬ ಸಬಲೀಕರಣದ ಉದ್ದೇಶದಿಂದ ಸ್ಥಾಪಿತವಾದ ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್ ಆತೂರು (ಹಫ್ವಾ) ಇದರ ಅಧ್ಯಕ್ಷರಾಗಿ ಸತತ ಮೂರನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಪುನರಾಯ್ಕೆಯಾಗಿದ್ದಾರೆ. ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್ ಇದರ ಮಹಾಸಭೆ ಇಂದು ಆದಿತ್ಯವಾರ ಹಫ್ವಾ ಕಚೇರಿಯಲ್ಲಿ ನಡೆಯಿತು. ಹಾಜಿ ಅಬೂಬಕ್ಕರ್ ರವರ ಮಕ್ಬರ ಝಿಯಾರತ್ ನೊಂದಿಗೆ ಮಹಾಸಭೆಗೆ ಚಾಲನೆ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಜಿಎಂ ಕುಂಞಿ ವಹಿಸಿದ್ದರು. ಝಕರಿಯಾ ಮುಸ್ಲಿಯಾರ್ ಆತೂರು ಸಭೆಯನ್ನು - [ವಕ್ಫ್ ಉಪಾಧ್ಯಕ್ಷ ಅಶ್ರಫ್ ಕಿನಾರಾ ಮೇಲೆ ಸುಳ್ಳು ಕೇಸು: ಎಸ್.ಜೆ. ಎಂ. ರಾಜ್ಯ ಸಮಿತಿಯ ತೀವ್ರ ಖಂಡನೆ](https://janadhvani.com/post/51841/) - ಸರ್ಕಾರ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸುವ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಸಮಾಜ ಸೇವಕ,ಸುನ್ನೀ ಸಂಘಟಕ, ದ. ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಕಿನಾರಾ ಅವರ ಮೇಲೆ ಕೇಸು ದಾಖಲಿಸಿರುವುದನ್ನು ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ಖಂಡಿಸಿದೆ. ಅಭಿಪ್ರಾಯ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕು. ಆಡಳಿತಗಾರರ ತಪ್ಪುಗಳನ್ನು ಟೀಕಿಸಬೇಕಾದುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ದಿನ ಬಲಿದಾನಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ ಮತ್ತು ಸರಕಾರದ - [ಬಡವರ ಆಶಾಕಿರಣ ಅಶ್ರಫ್ ಕಿನಾರಾ ಮೇಲೆ ಸುಳ್ಳು ಕೇಸು: ಎಸ್ ಎಂ. ಎ. ತೀವ್ರ ಖಂಡನೆ](https://janadhvani.com/post/51838/) - ಸರ್ಕಾರ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸುವ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಸಮಾಜ ಸೇವಕ,ಸುನ್ನೀ ಸಂಘಟಕ, ದ. ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಕಿನಾರಾ ಅವರ ಮೇಲೆ ಕೇಸು ದಾಖಲಿಸಿರುವುದನ್ನು ಸುನ್ನಿ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ರಾಜ್ಯ ಸಮಿತಿ ಖಂಡಿಸಿದೆ. ಅಭಿಪ್ರಾಯ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕು. ಆಡಳಿತಗಾರರ ತಪ್ಪುಗಳನ್ನು ಟೀಕಿಸಬೇಕಾದುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ದಿನ ಬಲಿದಾನಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ - ['ಸೌದಿ ಅರೇಬಿಯಾಕ್ಕೆ ಭಾರತೀಯರಿಗೆ ಪ್ರಯಾಣ ನಿಷೇಧ' - ವರದಿ ಬಗ್ಗೆ ಅಧಿಕೃತರಿಂದ ಸ್ಪಷ್ಟನೆ](https://janadhvani.com/post/51833/) - ಹಜ್ ಸಮಯದಲ್ಲಿ ಅಲ್ಪಾವಧಿಯ ವೀಸಾಗಳ ಮೇಲೆ ಸಾಮಾನ್ಯವಾಗಿ ನಿರ್ಬಂಧ ಹೇರಲಾಗುತ್ತದೆ ಎಂದು ಅಧಿಕೃತರು ಸ್ಪಷ್ಟಪಡಿಸಿದ್ದಾರೆ. - [ಮಂಗಳೂರು ಆಪತ್ಬಾಂದವ ಅಶ್ರಫ್ ಕಿನಾರಾ ಮೇಲೆ ಸುಳ್ಳು ಕೇಸು: ಕರ್ನಾಟಕ‌ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ತೀವ್ರ ಖಂಡನೆ](https://janadhvani.com/post/51831/) - ಸರ್ಕಾರ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸುವ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಸಮಾಜ ಸೇವಕ,ಸುನ್ನೀ ಸಂಘಟಕ, ದ. ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಕಿನಾರಾ ಅವರ ಮೇಲೆ ಕೇಸು ದಾಖಲಿಸಿರುವುದನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ತೀವ್ರವಾಗಿ ಖಂಡಿಸಿದೆ. ಅಭಿಪ್ರಾಯ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕು. ಆಡಳಿತಗಾರರ ತಪ್ಪುಗಳನ್ನು ಟೀಕಿಸಬೇಕಾದುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ದಿನ ಬಲಿದಾನಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ - [ಕೊರೋನ ಸೇನಾನಿ ಅಶ್ರಫ್ ಕಿನಾರಾ ಮೇಲೆ ಸುಳ್ಳು ಕೇಸು: ಕರ್ನಾಟಕ‌ ಮುಸ್ಲಿಂ ಜಮಾಅತ್ ಮಂಗಳೂರು ಸಿಟಿ ಕಮಿಟಿ ತೀವ್ರ ಖಂಡನೆ](https://janadhvani.com/post/51828/) - ಸರ್ಕಾರ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸುವ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಸಮಾಜ ಸೇವಕ,ಸುನ್ನೀ ಸಂಘಟಕ, ದ. ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಕಿನಾರಾ ಅವರ ಮೇಲೆ ಕೇಸು ದಾಖಲಿಸಿರುವುದನ್ನು. ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ತೀವ್ರವಾಗಿ ಖಂಡಿಸಿದೆ. ಅಭಿಪ್ರಾಯ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕು. ಆಡಳಿತಗಾರರ ತಪ್ಪುಗಳನ್ನು ಟೀಕಿಸಬೇಕಾದುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ದಿನ ಬಲಿದಾನಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ - [ದರ್ಗಾ ಪ್ರ ಕಾರ್ಯದರ್ಶಿ ಅಶ್ರಫ್ ಕಿನಾರಾ ಮೇಲೆ ಸುಳ್ಳು ಕೇಸು:ಕುದ್ರೋಳಿ ದರ್ಗಾ ಸಮಿತಿ ಖಂಡನೆ](https://janadhvani.com/post/51825/) - ಸರ್ಕಾರ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸುವ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಸಮಾಜ ಸೇವಕ,ಸುನ್ನೀ ಸಂಘಟಕ, ದ. ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಕಿನಾರಾ ಅವರ ಮೇಲೆ ಕೇಸು ದಾಖಲಿಸಿರುವುದನ್ನು ಕರ್ನಾಟಕ ಉಲಮಾ ಕೋರ್ಡಿನೇಷನ್ ತೀವ್ರವಾಗಿ ಖಂಡಿಸಿದೆ. ಅಭಿಪ್ರಾಯ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕು. ಆಡಳಿತಗಾರರ ತಪ್ಪುಗಳನ್ನು ಟೀಕಿಸಬೇಕಾದುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ದಿನ ಬಲಿದಾನಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ ಮತ್ತು ಸರಕಾರದ - [ಪವಿತ್ರ ಕಅಬಾವನ್ನು ಅಲಂಕರಿಸುವ ಹೊಸ 'ಕಿಸ್ವಾ' ಹಸ್ತಾಂತರ](https://janadhvani.com/post/51819/) - ಸಾಮಾನ್ಯವಾಗಿ ದುಲ್ ಹಜ್ಜ್ 9ನೇ ಅರಫಾ ದಿನದಂದು ಹೊಸ ಕಿಸ್ವಾವನ್ನು ಹೊದಿಸಲಾಗುತ್ತಿತ್ತು. - [ಈ ವರ್ಷದ ಹಜ್ಜ್ ವೇಳೆಯಲ್ಲಿ ಬಿಸಿಲಿನ ಹೊಡೆತದ ಪ್ರಮಾಣ ಶೇ. 90 ರಷ್ಟು ಇಳಿಕೆ](https://janadhvani.com/post/51818/) - ತಡೆಗಟ್ಟುವ ಕ್ರಮಗಳು, ಹೆಚ್ಚಿದ ಆರೋಗ್ಯ ಜಾಗೃತಿ ಮತ್ತು ಆರೋಗ್ಯ ವ್ಯವಸ್ಥೆ ಮತ್ತು ಸರ್ಕಾರಿ ಸಂಸ್ಥೆಗಳ ನಡುವಿನ ಸಮನ್ವಯದಿಂದಾಗಿ ಈ ಇಳಿಕೆ ಕಂಡುಬಂದಿದೆ. - [ಅರಫಾ ಸಂಗಮ ವೇಳೆ ಜನಿಸಿದ ಕಣ್ಮಣಿ 'ಅರಫಾ' : ಪವಿತ್ರ ಭೂಮಿಯಲ್ಲಿ ಮಗುವಿಗೆ ಜನ್ಮ ನೀಡಿದ ಹಜ್ ಯಾತ್ರಾರ್ಥಿ](https://janadhvani.com/post/51816/) - ಈ ಋತುವಿನಲ್ಲಿ ಪವಿತ್ರ ಸ್ಥಳದಲ್ಲಿ ದಾಖಲಾದ ಮೊದಲ ಹೆರಿಗೆಯಾಗಿದೆ. - [ಅಶ್ರಫ್ ಕಿನಾರ ಮೇಲೆ ದೂರು ದಾಖಲು- ಕರ್ನಾಟಕ ಮುಸ್ಲಿಂ ಜಮಾಅತ್ ತೀವ್ರ ಖಂಡನೆ](https://janadhvani.com/post/51814/) - ಸಾಮಾಜಿಕ ಜಾಲ ತಾಣ ವಾಟ್ಸಾಪ್ ನಲ್ಲಿ ಬಂದ ಸಂದೇಶವನ್ನು ಇನ್ನೊಂದು ವಾಟ್ಸಾಪ್ ಗ್ರೂಪ್ ಗೆ ರವಾನಿಸಿದ್ದಾರೆ ಎನ್ನುವ ಕಾರಣಕ್ಕಾಗಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಕಿನಾರ ರವರ ಮೇಲೆ ಕೇಸ್ ದಾಖಲಾಯಿಸಿದ ಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಸಮುದಾಯಕ್ಕೆ ಅನ್ಯಾಯವಾದಾಗ ಸರಕಾರದ ನಡೆಯನ್ನು ವಿವಿಧ ರೀತಿಯಲ್ಲಿ ಟೀಕಿಸಿ , ವಿರೋಧ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ. ಇದಕ್ಕಾಗಿ ರವಾನಿಸಿದ ವಾಟ್ಸಾಪ್ ಸಂದೇಶವನ್ನು ನೆಪವಾಗಿ ಅಶ್ರಫ್ ಕಿನಾರ - [ಅಶ್ರಫ್ ಕಿನಾರ ಮೇಲೆ ಮೊಕದ್ದಮೆ : ಕರ್ನಾಟಕ ಮುಸ್ಲಿಂ ಜಮಾಅತ್ ಈಸ್ಟ್ ಜಿಲ್ಲೆ ತೀವ್ರ ಖಂಡನೆ](https://janadhvani.com/post/51806/) - ಸಮುದಾಯಕ್ಕೆ ಅನ್ಯಾಯವಾದಾಗ ಸರಕಾರದ ನಡೆಯನ್ನು ವಿವಿಧ ರೀತಿಯಲ್ಲಿ ಟೀಕಿಸಿ , ವಿರೋಧ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯವಾದ ಸಂಗತಿಯಾಗಿದೆ - [ನಿಯ್ಯತ್ತು ಉತ್ತಮವಾದರೆ ಮಾತ್ರ ಎಲ್ಲಾ ಕಾರ್ಯವು ಪರಿಪೂರ್ಣಗೊಳ್ಳಲು ಸಾಧ್ಯ- ಝೈನುಲ್ ಉಲಮಾ](https://janadhvani.com/post/51810/) - ಅವರು ದಿನಾಂಕ 01.06.2025ರಂದು ದಾರುಲ್ ಇರ್ಶಾದ್ ಕಟ್ಟಡದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ನ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿದರು. - [ಸುನ್ನೀ ಸಂಘಟಕ,ಅಶ್ರಫ್ ಕಿನಾರಾ ಮೇಲೆ ಸುಳ್ಳು ಕೇಸು- ಎಸ್ ವೈ ಎಸ್ ದಕ ಜಿಲ್ಲಾ ವೆಸ್ಟ್ ಸಮಿತಿ ಖಂಡನೆ](https://janadhvani.com/post/51805/) - ವಿವಿಧ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಶ್ರಫ್ ಕಿನಾರ ಅವರು ಬಡವರು, ರೋಗಿಗಳು, ಅಪಘಾತಕ್ಕೀಡಾದವರು ಸೇರಿದಂತೆ ನೊಂದವರ ಪರವಾಗಿ ರಾತ್ರಿ ಹಗಲೆನ್ನದೆ ದುಡಿಯುವವರಾಗಿದ್ದಾರೆ. - [ಸಮಾಜ ಸೇವಕ ಅಶ್ರಫ್ ಕಿನಾರಾ ಮೇಲೆ ಸುಳ್ಳು ಕೇಸು- ಸುನ್ನೀ ಕೋರ್ಡಿನೇಷನ್ ತೀವ್ರ ಖಂಡನೆ](https://janadhvani.com/post/51804/) - ಅಭಿಪ್ರಾಯ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕು. ಆಡಳಿತಗಾರರ ತಪ್ಪುಗಳನ್ನು ಟೀಕಿಸಬೇಕಾದುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. - [ಅಶ್ರಫ್‌ ಕಿನಾರಾ ಮೇಲೆ ಪ್ರಕರಣ ದಾಖಲು- ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ತೀವ್ರ ಖಂಡನೆ](https://janadhvani.com/post/51803/) - ಬಹಿರಂಗ ವೇದಿಕೆಗಳಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಆಸಕ್ತಿ ತೋರದ ಪೊಲೀಸರು, ವಾಟ್ಸ್ ಆ್ಯಪ್ ಸಂದೇಶವೊಂದರ ಹಿಂದೆ ಬಿದ್ದು ಕೇಸ್ ದಾಖಲಿಸಿರುವುದು ಹಾಸ್ಯಾಸ್ಪದ. - [ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್](https://janadhvani.com/post/51801/) - ಬೆಳ್ತಂಗಡಿ : ಜೂನ್ 7 ರಂದು ರಿಫಾಯಿಯ್ಯ ಜುಮಾ ಮಸ್ಜಿದ್ ಬೆದ್ರಬೆಟ್ಟು ವಿನಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಸೌಹಾರ್ದ ಸಂದೇಶ ಭಾಷಣದೊಂದಿಗೆ ಬಕ್ರೀದ್ ಹಬ್ಬ ಆಚರಣೆ ಮಾಡಲಾಯಿತು. ಸಂದೇಶ ಭಾಷಣ ಮಾಡಿದ ಖತೀಬ್ ಉಸ್ತಾದ್ ಅಬೂ ರಬೀಹ್ ಶರೀಫ್ ಸಖಾಫಿ ಉಜಿರ್ಬೆಟ್ಟು ಸರ್ವ ಧರ್ಮೀಯರಲ್ಲಿ ಸ್ನೇಹ ಸಹಬಾಳ್ವೆಯ ಜೀವನದ ನಡೆಸುವುದು ಕಾಲದ ಬೇಡಿಕೆ.ಪವಿತ್ರ ಇಸ್ಲಾಂ ಧರ್ಮ ಯಾವತ್ತೂ ಸೌಹಾರ್ದತೆ , ಸ್ನೇಹ , ಐಕ್ಯತೆಗೆ ಪ್ರಾಧಾನ್ಯತೆ ನೀಡಿದೆ.ಇತರ ಯಾವುದೇ ಧರ್ಮೀಯರ ಮನಸ್ಸು ನೋಯಿಸುವ ಯಾವುದೇ ರೀತಿಯ ತಪ್ಪು - [ಕೆಸಿಎಫ್ ಈದ್ ಮೀಟ್ ಕಾರ್ಯಕ್ರಮದಲ್ಲಿ ತಾಯ್ನಾಡಿನ ಶಾಂತಿಗಾಗಿ ಭಿತ್ತಿ ಪತ್ರ ಪ್ರದರ್ಶನ](https://janadhvani.com/post/51795/) - ಸೌದಿ ಅರೇಬಿಯಾ: ದಮ್ಮಾಮ್ ಝೋನಲ್ ಅಧೀನದಲ್ಲಿರುವ ಅಲ್ ಅಹ್ಸಾ. ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವತಿಯಿಂದ ಅದ್ದೂರಿಯಾಗಿ 'ಈದ್ ಮೀಟ್' ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಮೌಲಾನ ಅಬ್ದುಲ್ ಮಜೀದ್ ಸಖಾಫಿ ವಹಿಸಿ 'ಈದ್ ಸಂದೇಶ' ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮತೀಯ ಗಲಭೆಯಿಂದ ನಲುಗಿದ ದ.ಕ.ಜಿಲ್ಲೆಗೆ ಶಾಂತಿಯ ಸಂದೇಶವಾಗಿ "ಧ್ವೇಷ ಅಳಿಯಲಿ ಪ್ರೀತಿ ಮೂಡಲಿ" "ದ್ವೇಷ ಅಳಿಸೋಣ ದೇಶ ಕಟ್ಟೋಣ" "ಕೋಮು ದ್ವೇಷ ನಾಡಿಗೆ ನಾಶ" "ಭೀತಿಯಿಂದ ಉನ್ಮಾದ ಶಾಂತಿಯಿಂದ ಆನಂದ" ಎಂಬಿತ್ಯಾದಿ ಶಾಂತಿ, - [ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ಸಮಿತಿ ವಿಸ್ತರಣೆ](https://janadhvani.com/post/51790/) - ಇದರ ವಿಶೇಷ ಸಭೆಯು ಮಂಗಳೂರು ಕಂಕನಾಡಿ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ಹಾದಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದು ಮುಂದಿನ ಕಾರ್ಯ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಾಯಿತು. - [ಹಬ್ಬದ 'ಮೃಗ ಬಲಿದಾನ' ಆಚರಣೆಗೆ ರಕ್ಷಣೆ ಒದಗಿಸಬೇಕು- ಉಲಮಾ ಕೋ ಆರ್ಡಿನೇಷನ್ ಮನವಿ](https://janadhvani.com/post/51785/) - ಉಲಮಾಗಳು ಸಲ್ಲಿಸಿರುವ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಮುಖ್ಯ ಮಂತ್ರಿಗೆ ಎರಡು ದಿನಗಳ ಒಳಗಾಗಿ ಸಲ್ಲಿಸಿ ಈ ನಿಟ್ಟಿನಲ್ಲಿ ಅವರಲ್ಲಿ ಚರ್ಚಿಸಲಾಗುವುದು ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು. - [ಅಮಾಯಕರನ್ನು ಸಾಯಿಸುವುದಕ್ಕೆ ಇದು ಯುಪಿಯೋ,‌ ಮಣಿಪುರವೊ ಅಲ್ಲ - ಬಿ.ಕೆ.ಹರಿಪ್ರಸಾದ್](https://janadhvani.com/post/51784/) - ಸೂತ್ರಧಾರಿಗಳ ಕೈಗೊಂಬೆಗಳಾದ ಪಾತ್ರಧಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವುಗಳ ಸೂತ್ರಧಾರಿಗಳು ಯಾರ್ಯಾರು ಎಂಬುದನ್ನು ಸ್ವಲ್ಪ ದಿವಸದಲ್ಲೇ ಹೇಳುತ್ತೇವೆ. - ['ಉಸಿರಿಗಾಗಿ ಹಸಿರು': ಎಸ್.ವೈ.ಎಸ್ ಮರಿಕ್ಕಳ ಯೂನಿಟ್ ನಿಂದ ಪರಿಸರ ದಿನಾಚರಣೆ](https://janadhvani.com/post/51782/) - ಜೂನ್,5: ಪರಿಸರ ದಿನ ಪ್ರಯುಕ್ತ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆಯ "ಉಸಿರಿಗಾಗಿ ಹಸಿರು" ಎಂಬ ಘೋಷಣೆಯೊಂದಿಗೆ ನಡೆಸಲ್ಪಡುವ ಸಸಿ ನೆಡುವ ಕಾರ್ಯಕ್ರಮದ ಭಾಗವಾಗಿ ಎಸ್.ವೈ.ಎಸ್ ಮರಿಕ್ಕಳ ಯೂನಿಟ್ ವತಿಯಿಂದ ಮರಿಕ್ಕಳ ಜುಮಾ ಮಸ್ಜಿದ್ ಅಂಗಳದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮರಿಕ್ಕಳ ಮುದರ್ರಿಸ್ ಇರ್ಫಾನ್ ಸಖಾಫಿ ವೇಣೂರು, ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ,ಮದರಸ ಉಸ್ತಾದರುಗಳಾದ ಝೈನುಲ್ ಆಬಿದ್ ಸಖಾಫಿ, ಜಬ್ಬಾರ್ ಸಅದಿ, ಶಫೀಕ್ ಸಖಾಫಿ ಮೋಂಟುಗೋಳಿ, ಇಸ್ಮಾಯಿಲ್ ಫಾಳಿಲಿ ಕೊಂಡಂಗೇರಿ, ನರಿಂಗಾನ ಗ್ರಾಮ - [ಡಿಕೆಯಸ್ಸಿ ಒಮಾನ್ ರಾಷ್ಟ್ರೀಯ ಸಮಿತಿ- ನೂತನ ಅಧ್ಯಕ್ಷರಾಗಿ ಅಲ್ತಾಫ್ ಬೋಳಾರ್ ಆಯ್ಕೆ](https://janadhvani.com/post/51777/) - ಮಸ್ಕತ್ :- DKSC ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆ ದಿನಾಂಕ 30/05/2025 ರ ಶುಕ್ರವಾರ ಜುಮ್ಅ ನಮಾಝಿನ ನಂತರ ಗೋಲ್ಡನ್ ಓಯಸಿಸ್ ಹೋಟೆಲ್ ಸಭಾಂಗಣದಲ್ಲಿ ಓಮಾನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹ್ಮಾನ್ ಎರ್ಮಾಳ್ ರವರ ಅಧ್ಯಕ್ಷತೆಯಲ್ಲಿ ನಡೆದು, ನೂತನ ಅಧ್ಯಕ್ಷರಾಗಿ ಅಲ್ತಾಫ್ ಬೋಳಾರ್ ರವರನ್ನು ಆಯ್ಕೆ ಮಾಡಲಾಯಿತು. ಒಮಾನ್ ರಾಷ್ಟ್ರೀಯ ಸಮಿತಿಯ ಆರ್ಗನೈಝರ್ ಬಹು॥ ಫಾರೂಖ್ ಸಖಾಫಿ ಕಾಟಿಪಳ್ಳರವರು ದುಆ ನೆರವೇರಿಸಿದರು ಹಾಗೂ ಸಭಾ ಉದ್ಘಾಟನೆಯನ್ನು ಉಬೈದ್ ಸಖಾಫಿ ಯವರು ನಡೆಸಿದರು. ಕೇಂದ್ರ ಸಮಿತಿಯ - ['ಲಬ್ಬೈಕಲ್ಲಾಹುಮ್ಮ ಲಬ್ಬೈಕ್' ಹಜ್ಜ್ ಆರಂಭ: ಮಿನಾ ತಲುಪಿದ 19 ಲಕ್ಷ ಯಾತ್ರಿಕರು- ನಾಳೆ ಅರಫಾ ಸಂಗಮ](https://janadhvani.com/post/51769/) - ಹಿರಿಯ ಸೌದಿ ವಿದ್ವಾಂಸ ಮತ್ತು ಮಸ್ಜಿದುಲ್ ಹರಾಮ್‌ನ ಇಮಾಮ್ ಡಾ. ಸಾಲಿಹ್ ಬಿನ್ ಹುಮೈದ್ ಅವರು ಅರಫಾ ಖುತುಬ ನಿರ್ವಹಿಸಲಿದ್ದಾರೆ. - [ದೇರಳಕಟ್ಟೆ: ಕಣಚೂರು ಆಸ್ಪತ್ರೆಗೆ ಬಾಂಬ್ ಬೆದರಿಕೆ- ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ತಪಾಸಣೆ](https://janadhvani.com/post/51767/) - ಇಂಗ್ಲೀಷಲ್ಲಿ ಮಾತನಾಡಿದ ವ್ಯಕ್ತಿಯೋರ್ವ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಲ್ಲಿ ಬಾಂಬ್‌ ಸ್ಪೋಟಿಸುವುದಾಗಿ ಹೇಳಿದ್ದು ಎಲ್ಲರನ್ನು ಕೂಡಲೇ ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. - [ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ](https://janadhvani.com/post/51765/) - ಅಂಜುಮಾನ್ ಸಿರಾಜುಲ್ ಇಸ್ಲಾಂ ಮದರಸ ಮುಕ್ಕ SBS ಸಮಿತಿಯ 2025 - 26 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಫಾಝ್, ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಹುಸೈನ್ ವಾಸೀಲ್, ಕೋಶಾಧಿಕಾರಿಯಾಗಿ ಶಮ್ಮಾಸ್, ಉಪಾಧ್ಯಕ್ಷರಾಗಿ ಮುಸ್ತಫಾ ಹಾಗೂ ಸುಹಾನ್, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಹಾಗೂ ಹಫೀಜ್ ರವರನ್ನು ಬಹುಮತದಿಂದ ಆರಿಸಲಾಯಿತು. ಜೂನ್ 1 ರಂದು ತೆರವಾಗಿದ್ದ ಅಧ್ಯಕ್ಷ ಹಾಗೂ ಕಾರ್ಯದರ್ಶಿ, ಕೋಶಾಧಿಕಾರಿ ಆಯ್ಕೆಗಾಗಿ ವಿದ್ಯಾರ್ಥಿಗಳಿಂದ ಚುನಾವಣೆ ನಡೆದಿದ್ದು. ಬಹುತೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. SBS ಮುದಬ್ಬಿರಾಗಿ ಮದ್ರಸ ಅಧ್ಯಾಪಕರಾದ - [ಏರ್ ಇಂಡಿಯಾದ ತಾಂತ್ರಿಕ ತೊಂದರೆ: ರಿಯಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ](https://janadhvani.com/post/51759/) - ಪುಟ್ಟ ಮಕ್ಕಳು, ವಯಸ್ಕರು ಸಮೇತವಿರುವ ಪ್ರಯಾಣಿಕರು ರಿಯಾದ್ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. - [ಹಾಯಿಲ್: ಕೆಸಿಎಫ್ ಕಾರ್ಯಕರ್ತ ಅಬ್ದುಲ್ ಕರೀಂ ಹರೇಕಳ ನಿಧನ- ಸಂಘಟನಾ ಕಾರ್ಯಕರ್ತರ ನೇತೃತ್ವದಲ್ಲಿ ದಫನ](https://janadhvani.com/post/51762/) - ಮೃತರು ಹಾಯಿಲ್ KCF ನ ಸ್ಥಾಪಕ ಸದಸ್ಯರಾಗಿದ್ದು ಹಲವಾರು ಮಹತ್ತರವಾದ ಸೇವೆಯನ್ನು ಸಲ್ಲಿಸಿದ್ದಾರೆ - [ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಮಂಗಳೂರು ಭೇಟಿ- ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ](https://janadhvani.com/post/51746/) - ಇತ್ತೀಚೆಗೆ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಕರಾವಳಿಯ ಬೆಳವಣಿಗೆಗಳ ಕುರಿತು ಗಂಭೀರ ಚರ್ಚೆ ನಡೆಸಿದ್ದರು. - [ಸೌದಿ: ಚಾಲಕನನ್ನು ಗುಂಡಿಕ್ಕಿ ಹತ್ಯೆ ಪ್ರಕರಣ- ಇಬ್ಬರು ಆರೋಪಿಗಳ ಬಂಧನ?](https://janadhvani.com/post/51753/) - ಕಳೆದ 13 ವರ್ಷಗಳಿಂದ ಸೌದಿ ಅರೇಬಿಯಾದ ಬಿಶಾ ಪ್ರದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಷೀರ್ - [ಈದುಲ್ ಅದ್'ಹಾ ಪ್ರಯುಕ್ತ 963 ಕೈದಿಗಳ ಬಿಡುಗಡೆ- ಶೈಖ್ ಮುಹಮ್ಮದ್ ಬಿನ್ ಝಾಯಿದ್ ಘೋಷಣೆ](https://janadhvani.com/post/51750/) - ಕೈದಿಗಳನ್ನು ಹೊಸ ಜೀವನಕ್ಕೆ ಮರಳುವಂತೆ ಮಾಡುವ ಮಾನವೀಯ ವಿಧಾನದ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. - [SJU ಉಜಿರೆ ಝೋನ್ ಸಮಿತಿ ವತಿಯಿಂದ ಉಳುಹಿಯ್ಯತ್ ತರಗತಿ](https://janadhvani.com/post/51744/) - ಬೆಳ್ತಂಗಡಿ : SJU ಉಜಿರೆ ಝೋನ್ ವತಿಯಿಂದ 2025 ಜೂನ್ 3 ರಂದು ಕಿಲ್ಲೂರು ಮದರಸ ಹಾಲ್ ನಲ್ಲಿ ಉಳುಹಿಯ್ಯತ್ ತರಗತಿ ನಡೆಸಲಾಯಿತು. ಸುನ್ನೀ ಜಂಇಯ್ಯತುಲ್ ಉಲಮಾ SJU ದ.ಕ ಜಿಲ್ಲಾಧ್ಯಕ್ಷರಾದ ಬಹು. ಟಿ.ಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ತರಗತಿ ನಡೆಸಿ ಕೊಟ್ಟರು. ಉಜಿರೆ ಝೋನ್ ಅಧ್ಯಕ್ಷರಾದ ಬಹು. ಅಬ್ದುರ್ರಹ್ಮಾನ್ ಬಾಖವಿ ಕಕ್ಕಿಂಜೆ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸಿರಾಜುದ್ದೀನ್ ಸಖಾಫಿ ಪೀಚಲಾರು ಸ್ವಾಗತಿಸಿ, ಝೋನ್ ಪ್ರಧಾನ ಕಾರ್ಯದರ್ಶಿ ಶರೀಫ್ ಸಖಾಫಿ ಬೆದ್ರಬೆಟ್ಟು ವಂದಿಸಿದರು. - [ಅರಫಾ ದಿನದಂದು ತಾಪಮಾನ ಏರಿಕೆ- ಮುನ್ನೆಚ್ಚರಿಕೆ ವಹಿಸುವಂತೆ ಹಜ್ಜಾಜ್ ಗಳಿಗೆ ಸೂಚನೆ](https://janadhvani.com/post/51742/) - ಅರಫಾ, ಮಿನಾ ಮತ್ತು ಮುಝ್ದಲಿಫಾ ನಡುವೆ ಕಾಲ್ನಡಿಗೆಯನ್ನು ತಪ್ಪಿಸುವಂತೆಯೂ ಯಾತ್ರಿಕರಿಗೆ ಸೂಚಿಸಲಾಗಿದೆ. - [ಸೌದಿ ಅರೇಬಿಯಾ: ಬಿಷ ನಕಿಯಾದಲ್ಲಿ ಭಾರತೀಯ ಟ್ಯಾಕ್ಸಿ ಚಾಲಕನ ಗುಂಡಿಕ್ಕಿ ಹತ್ಯೆ](https://janadhvani.com/post/51736/) - ಅವರು ಐಸಿಎಫ್‌ನ ಕಾರ್ಯಕರ್ತರಾಗಿದ್ದರು. - [ಕುವೈತ್‌: ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅನಾಹುತ- ಐವರು ಮೃತ್ಯು](https://janadhvani.com/post/51739/) - ಮೃತಪಟ್ಟವರ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. - [ಕೆಸಿಎಫ್ ಸೌದಿ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ-25 ಕಾರ್ಯಕ್ರಮಕ್ಕೆ ಪ್ರೌಢ ಸಮಾಪ್ತಿ](https://janadhvani.com/post/51733/) - ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವವು 2025 ಮೇ 30 ಹಾಗೂ 31ನೇ ತಾರೀಖಿನಂದು ಝೂಮ್ ಆನ್ಲೈನ್‌ ಮೂಲಕ ಬಹಳ ಯಶಸ್ವಿಯಾಗಿ ನಡೆಯಿತು. ಕಲೆ, ಸಂಸ್ಕೃತಿ ಮತ್ತು ಮೌಲ್ಯಗಳ ಸಮ್ಮಿಲನ ಎಂಬ ಶೀರ್ಷಿಕೆಯೊಂದಿಗೆ ಕೆಸಿಎಫ್ ಇದರ ಎಲ್ಲಾ ಸದಸ್ಯತ್ವ ರಾಷ್ಟ್ರಗಳಲ್ಲಿ ಪ್ರತಿಭೋತ್ಸವವು ನಡೆದು ಅಂತಿಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿರುವ ಮದೀನಾ, ಜಿದ್ದಾ, ರಿಯಾದ್, ದಮ್ಮಾಮ್, ಅಲ್-ಕಸೀಮ್ ಹಾಗೂ ಜುಬೈಲ್ ಝೋನ್ ನಿಂದ - [ಎಸ್ಸೆಸ್ಸೆಫ್ ಯೂತ್ ಐಡಿಯೇಷನ್ ಲ್ಯಾಬ್ ಇಂದು ಬೆಂಗಳೂರಿನಲ್ಲಿ](https://janadhvani.com/post/51731/) - ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಎಸ್ಸೆಸ್ಸೆಫ್ ರಾಜ್ಯ ನಾಯಕರಿಗೆ ಇರುವ 'ಸ್ಪಾರ್ಕ್ ನೆಕ್ಸ್ಟ್' ಯೂತ್ ಐಡಿಯೇಷನ್ ಲ್ಯಾಬ್ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ವತಿಯಿಂದ ಸೌತ್, ಸೆಂಟ್ರಲ್ , ನಾರ್ತ್ ಈಸ್ಟ್, ಈಸ್ಟ್ ಹಾಗೂ ನಾರ್ತ್ ಝೋನ್ ರಾಜ್ಯ ನಾಯಕರುಗಳಿಗಾಗಿ ನಡೆಯಲಿರುವ ಈ ಕ್ಯಾಂಪ್ ಬೆಂಗಳೂರು, ಮುಂಬೈ, ಗುವಾಹಟಿ, ಕಿಷನ್‌ಗಂಜ್ ಹಾಗೂ ದೆಹಲಿಯಲ್ಲಿ ನಡೆಯಲಿದೆ. ವಿವಿಧ ವಿಷಯಗಳಲ್ಲಿ ಚರ್ಚೆಗಳು ಹಾಗೂ ಸೆಷನ್‌ಗಳು ನಡೆಯಲಿದ್ದು ಎಸ್ಸೆಸ್ಸೆಫ್ ರಾಷ್ಟ್ರಾಧ್ಯಕ್ಷ ಸಿಪಿ ಉಬೈದುಲ್ಲಾಹ್ ಸಖಾಫಿ, ದಿಲ್‌ಶಾದ್ ಕಾಶ್ಮೀರ್, ಮುಹಮ್ಮದ್ ಶರೀಫ್ - [ಕಾನಕೆರೆ ದುರಂತದಲ್ಲಿ ಮಗು ಮೃತ್ಯು- ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಿಂದ ಸಾಂತ್ವನ](https://janadhvani.com/post/51726/) - ಉಳ್ಳಾಲ: ದೇರಳಕಟ್ಟೆ. ಕಾನಕೆರೆಯಲ್ಲಿ ಮನೆಯ ಹಿಂಬದಿಯ ಗುಡ್ಡ ಮತ್ತು ತಡೆಗೋಡೆ ಕುಸಿದು ಹತ್ತು ವರ್ಷ ಪ್ರಾಯದ ಪುಟ್ಟ ಮಗು ಅಸುನೀಗಿದ್ದು, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲಾ ನಾಯಕರು ಭೇಟಿ ನೀಡಿ ಮನೆ ಮಂದಿಯನ್ನು ಸಾಂತ್ವನ ಪಡಿಸಿ, ಪ್ರಾರ್ಥನೆ ನಡೆಸಿದರು. ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದು ನೌಶಾದ್ ರ ಪುತ್ರಿ ಫಾತಿಮ ನಈಮ (10) ರವರು ನಿಧನರಾಗಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಜಿಲ್ಲಾಧ್ಯಕ್ಷ ಹನೀಫ್ - [ಕೋಮು ದ್ವೇಷಕ್ಕೆ ಬಲಿಯಾದ ರಹೀಂ ಮನೆಗೆ ಶಾಫಿ ಸಅದಿ ಭೇಟಿ- ಝಮೀರ್ ಅಹ್ಮದ್ ರಿಂದ 50 ಲಕ್ಷ ರೂ. ಸಹಾಯ](https://janadhvani.com/post/51710/) - ಮಂಗಳೂರು: ಕೊಳತ್ತಮಜಲಿನಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ರಹೀಂ ಮನೆಗೆ ಕರ್ನಾಟಕ ವಕ್ಫ್ ಕೌನ್ಸಿಲ್ ಇದರ ಉಪಾಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಆವರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ನೀಡಿದರು. ಇದೇ ವೇಳೆ ವಕ್ಫ್ ಕೌನ್ಸಿಲ್ ಅಧ್ಯಕ್ಷರಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವರಾದ ಝಮೀರ್ ಅಹ್ಮದ್ ಖಾನ್ ಅವರಿಂದ ವೈಯಕ್ತಿಕವಾಗಿ 50 ಲಕ್ಷ ರೂ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾಗಿ ಕುಟುಂಬಕ್ಕೆ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ - [ದೇರಳಕಟ್ಟೆ ಕಾನಕೆರೆ ದುರಂತ ಸ್ಥಳಕ್ಕೆ ಸುನ್ನೀ ಸಂಘ ಕುಟುಂಬದ ನಾಯಕರು ಭೇಟಿ](https://janadhvani.com/post/51723/) - ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದು ನೌಶಾದ್ ರ ಪುತ್ರಿ ಫಾತಿಮ ನಈಮ (10) ರವರು ನಿಧನರಾಗಿದ್ದರು. - [ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ](https://janadhvani.com/post/51709/) - ಘಟನೆಯಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಒಟ್ಟು ಮೂವರ ರಕ್ಷಣೆ ಮಾಡಲಾಗಿದೆ. - [ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು](https://janadhvani.com/post/51708/) - ಮನೆಯ ಕೊಠಡಿಯ ಕಿಟಕಿ ಮಗುವಿನ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ. - [ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು](https://janadhvani.com/post/51706/) - ಅವಶೇಷಗಳಡಿ ಸಿಲುಕಿರುವ ಇನ್ನೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ತಾಯಿ ಅಶ್ವಿನಿ ಉಸಿರಾಡುತ್ತಿದ್ದು, ಕೈಗಳನ್ನು ಅಲ್ಲಾಡಿಸುತ್ತಿದ್ದಾರೆ - [ರಹೀಂ ಮನೆಗೆ ಸುನ್ನಿ ಕೋ ಆರ್ಡಿನೇಷನ್ ನಾಯಕರ ಭೇಟಿ- ಧನ ಸಹಾಯ ಹಸ್ತಾಂತರ](https://janadhvani.com/post/51703/) - ಕೂಡಲೇ ಹಂತಕರ ಪಟ್ಟಿಯಲ್ಲಿ ದ್ವೇಷ ಭಾಷಣಗಾರರನ್ನೂ ಒಳಪಡಿಸಿ ಜೈಲಿಗಟ್ಟಬೇಕು ಎಂದು ಸಮಿತಿಯ ನಾಯಕರು ಆಗ್ರಹಿಸಿದ್ದಾರೆ. - [ಯು ಟಿ ಕೆ ಬಗ್ಗೆ ಚರ್ಚಿಸುವುದಾದರೆ ನೇರವಾಗಿ ಬನ್ನಿ ಎಂದು ವಿರೋಧಿಗಳಿಗೆ ಸಾವಲೆಸೆದ ಮುಸ್ತಫಾ ಅಬ್ದುಲ್ಲಾ](https://janadhvani.com/post/51699/) - ಯು ಟಿ ಖಾದರ್ ರವರನ್ನು ಟೀಕೆ ಮಾಡಿ ಹೀರೋ ಆಗಲು ಹೊರಟವರಿಗೆ ತಕ್ಕ ಉತ್ತರಕೊಟ್ಟ ಅಭಿಮಾನಿವೃಂದ - [ಅನುಪಮ್ ಅಗರ್ವಾಲ್ ವರ್ಗಾವಣೆ: ಸುಧೀರ್ ಕುಮಾರ್ ರೆಡ್ಡಿ ನೂತನ ಪೋಲೀಸ್ ಕಮಿಷನರ್](https://janadhvani.com/post/51695/) - ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರನ್ನೂ ಕೂಡ ವರ್ಗಾವಣೆ ಮಾಡಲಾಗಿದೆ. - [ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಜಮಾಅತ್ ನಿಂದ ಡಿಐಜಿ ಗೆ ಮನವಿ](https://janadhvani.com/post/51691/) - ಹಂತಕರನ್ನೂ, ದ್ವೇಷ ಭಾಷಣ ಬಿಗಿದು ಹತ್ಯೆಗೆ ಪ್ರಚೋದನೆ ನೀಡಿದವರನ್ನೂ ಮತ್ತು ಹತ್ಯೆ ಯತ್ನ ಪ್ರಕರಣಗಳಲ್ಲಿ ಭಾಗಿಯಾದವರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಕಾನೂನಿನಡಿಯಲ್ಲಿ ಬಂಧಿಸುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ. - [ಜಿಲ್ಲೆಯ ಮುಸ್ಲಿಮರ ಕಡೆಗಣನೆ: ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆ](https://janadhvani.com/post/51680/) - ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಮತ್ತು ಅದನ್ನು ತಡೆಯಲು ರಾಜ್ಯದ ಕಾಂಗ್ರೆಸ್ ಸರ್ಕಾರ ವಿಫಲಗೊಂಡಿದೆ. - [ಹರಿಪ್ರಸಾದ್ ಅವರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ - ಕರಾವಳಿ ಕುರಿತು ಗಂಭೀರ ಚರ್ಚೆ](https://janadhvani.com/post/51677/) - ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಲು ಏನು ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ. - [ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?](https://janadhvani.com/post/51671/) - ಇವತ್ತು ಬೆಳ್ಳಂಬೆಳಿಗ್ಗೆ ಕರಾವಳಿಯ ನೈಜ ಚಿತ್ರಣ ಬಲ್ಲ ಹರಿಪ್ರಸಾದ್ ರವರ ಮನೆಗೆ ಖುದ್ದು ಮುಖ್ಯಮಂತ್ರಿಯನ್ನು ಕರೆದುಕೊಂಡು ಹೋದಲ್ಲಿಯೂ ಸಚಿವರು ಸಕ್ರಿಯವಾಗಿ ಕಾಣುತ್ತಿದ್ದಾರೆ. - [ಶಹೀದ್ ಅಬ್ದುಲ್ ರಹೀಮ್ ಮನೆಗೆ ಭೇಟಿ ನೀಡಿ ಸಾಂತ್ವನ ಮತ್ತು ಭರವಸೆ ನೀಡಿದ ಜಿ ಏ ಬಾವಾ](https://janadhvani.com/post/51666/) - ದುಷ್ಕರ್ಮಿಗಳ ತಲವಾರು ದಾಳಿಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಫಿಯನ್ನೂ ಸಂದರ್ಶಿಸಿ, ಸಾಂತ್ವನ ಪಡಿಸಿದರು - [ಮಂಗಳೂರು ಹತ್ಯೆ: ವಕ್ಫ್ ಸಚಿವರೊಂದಿಗೆ ತುರ್ತು ಸಭೆ ನಡೆಸಿದ ಮೌಲಾನಾ ಶಾಫಿ ಸಅದಿ](https://janadhvani.com/post/51663/) - ಶೀಘ್ರ ಕ್ರಮಕ್ಕಾಗಿ ನಾಳೆ ಬೆಳಿಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು , ಪೋಲೀಸ್ ಮಹಾ ನಿರ್ದೇಶಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. - [ಹತ್ಯೆಗೊಳಗಾದ ಅಬ್ದುರ್ರಹ್ಮಾನ್ ಕುಟುಂಬಕ್ಕೆ 1 ಕೋಟಿ ಪರಿಹಾರ- ಜಿಲ್ಲಾಧಿಕಾರಿಗಳಿಗೆ ಮನವಿ](https://janadhvani.com/post/51658/) - ಧ್ವೇಷ ಭಾಷಣ ಮಾಡಿದ ಪ್ರತೀಯೋರ್ವರ ಮೇಲೂ ಗಂಭೀರ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಎಸ್ಸೆಸ್ಸೆಫ್ ಒತ್ತಾಯಿಸಿದೆ - [ಕರಾವಳಿಯ ಮುಸ್ಲಿಮರ ನೋವುಗಳನ್ನು ಆಲಿಸುವವರು ಯಾರು ?](https://janadhvani.com/post/51656/) - ಅಸಹಾಯಕತೆಯ ಪರಮಾವಧಿ ತಲುಪಿ, ಯಾವ ನಾಯಕತ್ವವೂ ಇಲ್ಲದೆ ಇಂದು ಆಕ್ರೋಶ ಭರಿತವಾಗಿ ಒಕ್ಕೊರಲಿನಿಂದ ನೋವಿನ ಧ್ವನಿ ಹೊರಡಿಸುತ್ತಿರುವ ಸಮುದಾಯಕ್ಕೆ ಸಾಂತ್ವನ ಹೇಳುವವರು ಯಾರು? - [ಕೊಳತ್ತಮಜಲ್ ಅಬ್ದುಲ್ ರಹ್ಮಾನ್ ಹತ್ಯೆ- ಐವತ್ತು ಲಕ್ಷ ಪರಿಹಾರ ನೀಡಲು ಉಲಮಾ ಕೋ ಆರ್ಡಿನೇಷನ್ ಒತ್ತಾಯ](https://janadhvani.com/post/51654/) - ಉಗ್ರಗಾಮಿ ಕೋಮುವಾದಿಗಳಿಗೆ ಸರಕಾರ ಪೊಲೀಸರ ಮೂಲಕ ರಕ್ಷಣೆ ನೀಡುತ್ತಿದ್ದು, ಇದರಿಂದಾಗಿ ಹಂತಕರು, ರೌಡಿಗಳು ನಿರ್ಭೀತವಾಗಿದ್ದಾರೆ. - ['ಹುರೂಬ್' ಪ್ರಕರಣದಲ್ಲಿ ಸಿಲುಕಿರುವವರಿಗೆ ಕ್ಷಮಾದಾನ- ಕಾನೂನು ಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಅವಕಾಶ](https://janadhvani.com/post/51653/) - ಈ ಹಿಂದೆ ಗೃಹ ಕಾರ್ಮಿಕರಿಗೆ ಮಾತ್ರ ಲಭ್ಯವಿದ್ದ ಈ ವಿನಾಯಿತಿಯನ್ನು ಈಗ ದೇಶದಲ್ಲಿರುವ ಎಲ್ಲಾ ವಿದೇಶಿ ಕಾರ್ಮಿಕರಿಗೂ ವಿಸ್ತರಿಸಲಾಗಿದೆ. - [ಅಮಾಯಕ ಯುವಕನ ಕೊ*ಲೆ ಖಂಡನೀಯ, ಕಠಿಣ ಕಾನೂನಿನಡಿಯಲ್ಲಿ ಶಿಕ್ಷೆ ನೀಡುವಂತೆ ಗೃಹಮಂತ್ರಿಯೊಂದಿಗೆ ಸಮಾಲೋಚನೆ- ನಿವೃತ್ತ DCP ಜಿ ಏ ಬಾವಾ](https://janadhvani.com/post/51635/) - ಕೊಲೆಗಾರ ಎಷ್ಟೇ ದೊಡ್ಡ ಜಾಲವಿದ್ದರೂ ಕಠಿಣ ಕಾನೂನು ಜರಗಿಸುವ ಬಗ್ಗೆ ಈಗಾಗಲೇ ಗೃಹಮಂತ್ರಿಯ ಜೊತೆಗೆ ಮಾತನಾಡಿದ್ದೇನೆ. - [ದ.ಕ ಜಿಲ್ಲೆಯಲ್ಲಿ ಮುಂದುವರಿದ ಕೊ*ಲೆ ಸರಣಿ: ರಾಜ್ಯ ಗೃಹ ಇಲಾಖೆಯ ಕಟ್ಟುನಿಟ್ಟಿನ ಕ್ರಮಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹ](https://janadhvani.com/post/51636/) - ಕೋಮುವಾದಿ ಸಂಘಟನೆಗಳ ನಾಯಕರು ನಿರಂತರವಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದರೂ ಗೃಹ ಇಲಾಖೆಯು ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಮುಸ್ಲಿಂ ಯುವಕನೊಬ್ಬನ ಹತ್ಯೆಯಾಗಿದೆ. - [ಅಮಾಯಕನ‌ ಕೊ*ಲೆ : ಸುನ್ನೀ ಕೊ-ಆರ್ಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ತೀವ್ರ ಖಂಡನೆ](https://janadhvani.com/post/51639/) - ಅಡ್ಡೂರು ಪೊಳಲಿ ಸಮೀಪದ ಕೊಳ್ತಮಜಲು ಎಂಬಲ್ಲಿ ಅಮಾಯಕನೊಬ್ಬನ ಕೊಲೆ‌ ಮಾಡಿರುವುದನ್ನು ಸುನ್ನೀ ಕೊ-ಆರ್ಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ‌. ಇತ್ತೀಚೆಗೆ ದಕ ಜಿಲ್ಲೆಯಲ್ಲಿ ನಡೆದ ಎರಡು ಹತ್ಯೆಗಳ ನಂತರ ಕೋಮುವಾದಿ ಶಕ್ತಿಗಳು ಬಹಿರಂಗವಾಗಿ ಪ್ರತೀಕಾರದ ಹೇಳಿಕೆ ಕೊಡುತ್ತಿರುವಾಗಲೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಸರಣಿಕೊಲೆಗಳು ಮುಂದುವರಿಯಲು ಕಾರಣವಾಗಿದೆ. ವರ್ಷಗಳ ಹಿಂದೆ ನಡೆದ ಯಾವುದೋ ಹತ್ಯೆಗೆ ಪ್ರತೀಕಾರವಾಗಿ ಫಾಝಿಲ್ ಮಸೂದ್ ಎಂಬವರನ್ನು ಕೊಂದು ಪ್ರತೀಕಾರ ತೀರಿಸಿದ್ದೇವೆ ಎಂಬರ್ಥದಲ್ಲಿ ಮಂಗಳೂರಿನ ದ್ವೇಷ ಭಾಷಣಕಾರನೋರ್ವ ಬಹಿರಂಗ ಹೇಳಿಕೆ ಕೊಟ್ಟಿದ್ದ. ಅಂತಹ - [ಕೊಳತ್ತಮಜಲು ಅಮಾಯಕ ಯುವಕನ ಹ*ತ್ಯೆ: ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ- ಮುಸ್ಲಿಮ್ ಒಕ್ಕೂಟ](https://janadhvani.com/post/51640/) - ಹತ್ಯೆದಾರರು ಈ ಕೊಲೆಯನ್ನು ಮತೀಯ ವಿದ್ವೇಷದಿಂದ ಕೊಲೆ ಮಾಡಿದ್ದಾರೆ - [ದುಲ್ ಹಜ್ಜ್ ಚಂದ್ರದರ್ಶನ- ಗಲ್ಫ್ ರಾಷ್ಟ್ರಗಳಲ್ಲಿ ಜೂನ್ 6 ರಂದು ಬಕ್ರೀದ್](https://janadhvani.com/post/51642/) - ಹಜ್ ವಿಧಿವಿಧಾನಗಳಲ್ಲಿ ಪ್ರಮುಖವಾದ ಅರಫಾತ್ ಸಂಗಮ ಜೂನ್ 5 ರ ಗುರುವಾರ ನಡೆಯಲಿದೆ - [ಅಮಾಯಕ ಯುವಕನ ಕೊ*ಲೆ - ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲೆ ತೀವ್ರ ಖಂಡನೆ](https://janadhvani.com/post/51633/) - ಕೋಮುವಾದಿ ಶಕ್ತಿಗಳು ಬಹಿರಂಗವಾಗಿ ಪ್ರತೀಕಾರದ ಹೇಳಿಕೆ ಕೊಡುತ್ತಿರುವಾಗಲೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದೇ ಸರಣಿ ಕೊಲೆಗಳು ಮುಂದುವರಿಯಲು ಕಾರಣವಾಗಿದೆ. - [ಭಾರೀ ಮಳೆ: DC ಆದೇಶ ಮೇರೆಗೆ ಶಾಲೆ, ಪಿಯು ಕಾಲೇಜು ರಜೆ- ಡಿಗ್ರಿ ಕಾಲೇಜುಗಳಿಗೆ ರಜೆ ನೀಡುವವರು ಯಾರು?](https://janadhvani.com/post/51617/) - ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಗಾಳಿ ಮಳೆ ಬೀಸುತ್ತಿದೆ. ಎಲ್ಲೆಲ್ಲೂ ನೀರೆ. ಇವತ್ತು (ಸೋಮವಾರ) ನಾನು ಬೆಳಗ್ಗೆ ಸುರತ್ಕಲ್ ಕಡೆ ಹೊರಟು ಕೂಳೂರು ಹತ್ತಿರವಾಗುತ್ತಿದ್ದಂತೆ ಭಾರೀ ಗಾಳಿ ಬೀಸಿದ ಪರಿಣಾಮ ಗಾಡಿ ಚಲಾಯಿಸಲಾಗದೆ ಪಕ್ಕದ ಶೊರೂಂ ಸನಿಹದಲ್ಲಿ ನಿಂತೆ. ಹಲವು ಡಿಗ್ರಿ ವಿದ್ಯಾರ್ಥಿಗಳು ಬಸ್ಸಿಂದ ಇಳಿದು ಕಾಲೇಜು ಹೋಗುವುದು ಕಾಣಲು ಸಾಧ್ಯವಾಯ್ತು. ಅದರೆ ಎಲ್ಲರೂ ಬೀಸಿದ ಗಾಳಿ ಮಳೆಗೆ ಸಂಪೂರ್ಣ ಒದ್ದೆಯಾಗಿದ್ದರು. ಇವರು ಕಾಲೇಜು ಹೋಗಿ ಮೈಯಲ್ಲಿರುವ ಒದ್ದೆ ಬಟ್ಟೆಯಲ್ಲೇ ಹೇಗೆ ಕ್ಲಾಸ್ ನಲ್ಲಿ ಕೂರುವುದು!? . - [ಕಾಟಿಪಳ್ಳ: ಖಾದರ್ ಉಸ್ತಾದ್ ಇನ್ನು ನೆನಪು ಮಾತ್ರ](https://janadhvani.com/post/51621/) - ✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ ಖಾದರ್ ಉಸ್ತಾದ್ ಎಷ್ಟು ಭಾಗ್ಯವಂತರು! ಅದನ್ನು ವರ್ಣಿಸಲು ಸಾಧ್ಯವಿಲ್ಲ. ಮೇ 14 ರ ದ್ಸುಲ್ ಕ‌ಅ್‌ದ್ 17 ಬುಧವಾರ ಅಸ್ತ ಗುರುವಾರ ಅರ್ಧ ರಾತ್ರಿ ಅಲ್ಲಾಹನೆಡೆಗೆ ಯಾತ್ರೆ ಯಾದ ಕಾಟಿಪಳ್ಳ ಖಾದರ್ ಉಸ್ತಾದರ ಬಗ್ಗೆ ಊರವರಿಗೆ ಹೇಳಿದಷ್ಟು ಮುಗಿಯದ ಕಥೆಗಳಿವೆ. ಎಲ್ಲರ ಬಾಯಲ್ಲಿಯೂ ಅವರ ಗುಣಗಾನ ಕೇಳುವಾಗ ಅವರೆಷ್ಟು ಭಾಗ್ಯವಂತರು ಎಂದು ಅರ್ಥವಾಗುತ್ತದೆ. ಅವರ ಮರಣ ವಾರ್ತೆ ಹಬ್ಬುತ್ತಿದ್ದಂತೆ ಅವರ ಮನೆಯತ್ತ ಜನಸಾಗರವೇ ಹರಿದು ಬಂತು. ಎಲ್ಲರ ಬಾಯಲ್ಲಿಯೂ - [ಹಜ್ಜಾಜ್ ಗಳ ಸೇವೆಯಲ್ಲಿ ಒಂದು ಹೆಜ್ಜೆ ಮುಂಚೂಣಿಯಲ್ಲಿರುವ ಕೆಸಿಎಫ್ ಪಡೆ](https://janadhvani.com/post/39455/) - ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಜ್ಜ್ ವೋಲೆಂಟರ್ ಕೋರ್ (HVC) ತಂಡವು ಹಜ್ಜಾಜ್ ಗಳ ಸೇವೆ ಮಾಡಲು ಕಣಕ್ಕಿಳಿದರೆ ಇತರರಿಗಿಂತ ಒಂದು ಹೆಜ್ಜೆ ಮುಂಚೂಣಿಯಲ್ಲಿರುತ್ತಾರೆ. ಕಳೆದ ಎರಡು ವರ್ಷಗಳು ಕೋವಿಡ್ ಕಾರಣದಿಂದಾಗಿ ಹಜ್ಜಾಜ್ ಗಳ ಸೇವೆ ಮಾಡಲು ಅವಕಾಶವಿರಲಿಲ್ಲ. ಆದರೆ ಈ ವರ್ಷ ಸೀಮಿತವಾದ ಕೆಲವು ಮಂದಿಗೆ ಅವಕಾಶ ಸಿಕ್ಕಿದ್ದು, ಅದರಂತೆ ಹೆಚ್ ವಿ ಸಿ ಚೇರ್ಮಾನ್ ಹಂಝಾ ಮೈಂದಾಳ, ಕನ್ವೀನರ್ ಇಬ್ರಾಹಿಮ್ ಕಿನ್ಯಾ, ಮಕ್ಕಾ ಕ್ಯಾಪ್ಟನ್ ಮೂಸಾ ಹಾಜಿ ಕಿನ್ಯಾ - [ವಿಶ್ವದಲ್ಲೇ ಅತ್ಯಂತ ತಾಪವೇರಿದ ಸ್ಥಳಗಳಲ್ಲಿ ಸೌದಿ ಅರೇಬಿಯಾದ ಎರಡು ನಗರಗಳು](https://janadhvani.com/post/51613/) - ಅತ್ಯಧಿಕ ತಾಪಮಾನದ ಪಟ್ಟಿಯಲ್ಲಿ ಇತರ ಆರು ಅರಬ್ ನಗರಗಳು ಸ್ಥಾನ ಪಡೆದಿವೆ. ಇವುಗಳಲ್ಲಿ ಎರಡು ಯುಎಇಯಲ್ಲಿ, ಒಂದು ಅಲ್ಜೀರಿಯಾದಲ್ಲಿ, ಒಂದು ಕುವೈತ್‌ನಲ್ಲಿ, ಒಂದು ಇರಾಕ್‌ನಲ್ಲಿ ಮತ್ತು ಒಂದು ಒಮಾನ್‌ನಲ್ಲಿವೆ - [20 ವರ್ಷಗಳ ಜೈಲು ಶಿಕ್ಷೆ: ರಹೀಮ್ ಪ್ರಕರಣದಲ್ಲಿ ರಿಯಾದ್ ನ್ಯಾಯಾಲಯದ ನಿರ್ಣಾಯಕ ತೀರ್ಪು](https://janadhvani.com/post/51608/) - 13 ಬಾರಿ ಮುಂದೂಡಲ್ಪಟ್ಟ ಪ್ರಕರಣದಲ್ಲಿ ಕೊನೆಗೂ ಮಹತ್ವದ ತೀರ್ಪು ಹೊರಬಿದ್ದಿದೆ. - [ದ.ಕ.ಜಿಲ್ಲಾದ್ಯಂತ ‌ವಿಪರೀತ ಮಳೆ- ಮದರಸಗಳಿಗೆ ರಜೆ ನೀಡುವಂತೆ ಮದ್ರಸ‌ ಮಂಡಳಿಗಳಿಗೆ ವಿನಂತಿ](https://janadhvani.com/post/51607/) - ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರ ಮಳೆಯಾಗುತ್ತಿದ್ದು, ಗಾಳಿ ಕೂಡಾ ಬೀಸುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಜಿಲ್ಲೆಯಲ್ಲಿರುವ ಎಲ್ಲ ಮದರಸಗಳ ಆಡಳಿತ ಮಂಡಳಿಗಳು ಸದರ್ ಉಸ್ತಾದರುಗಳೊಂದಿಗೆ ಇಂದು ಮತ್ತು ನಾಳೆ( ಮೇ 25 & 26) ಮದರಸಗಳಿಗೆ ರಜೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಬಿ.ಎ. ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ತೀವ್ರ ಮಳೆ ಆಗುವ ಸಂದರ್ಭದಲ್ಲಿ - [ದೊರೆ ಸಲ್ಮಾನ್ ಅವರ ಹಜ್ ಅತಿಥಿಗಳಾಗಿ 100 ದೇಶಗಳಿಂದ 1,300 ಮಂದಿಗೆ ಆಹ್ವಾನ](https://janadhvani.com/post/51605/) - ಇದು ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಜಾರಿಗೆ ತಂದಿರುವ ಖಾದಿಮುಲ್ ಹರಮೈನ್ 'ಹಜ್, ಉಮ್ರಾ ವಿಸಿಟೇಷನ್ ಪ್ರೋಗ್ರಾಮ್'ನ ಭಾಗವಾಗಿದೆ. - [ಮೇ.28: ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ನಾಯಕರಿಗೆ ಸಾಂಘಿಕ ಕ್ಯಾಂಪ್](https://janadhvani.com/post/51601/) - ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಸಮಿತಿ ನಾಯಕರಿಗೂ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ, ಉಪ್ಪಿನಂಗಡಿ, ಕಡಬ, ಪುತ್ತೂರು, ವಿಟ್ಲ, ಸುಳ್ಯ ಝೋನ್ ನ ಕಾರ್ಯಕಾರಿ ಸಮಿತಿಯ ನಾಯಕರಿಗೆ 'ಟೀಮ್ ಟಾಕ್' ಎಂಬ ನಾಯಕತ್ವ ಶಿಬಿರವು ಮೇ 28 ಬುಧವಾರ ದಂದು ಅಲ್ ಮದೀನತುಲ್ ಮುನವ್ವರ ಮೂಡಡ್ಕ ಸಂಸ್ಥೆಯಲ್ಲಿ ಜಿಲ್ಲಾಧ್ಯಕ್ಷ ಅಶ್ರಫ್ ಸಖಾಫಿ ಮೂಡಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಲ್ಜಹ್ ಉಜಿರೆ ಸ್ಥಾಪಕರಾದ ಅಸ್ಸಯ್ಯದ್ ಜಲಾಲುದ್ದೀನ್ ತಂಙಳ್ ರವರು ಆಧ್ಯಾತ್ಮಿಕ ನಾಯಕತ್ವ - [ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್: ಉಪಾಧ್ಯಕ್ಷರಾಗಿ ಮೌಲಾನಾ ಶಾಫಿ ಸಅದಿ ಅಧಿಕಾರ ಸ್ವೀಕಾರ](https://janadhvani.com/post/51598/) - ಸಾಮಾನ್ಯವಾಗಿ ವಕ್ಫ್ ಕೌನ್ಸಿಲ್, ವಕ್ಫ್ ಸಚಿವರು ಅಧ್ಯಕ್ಷರಾಗಿ ಸದಸ್ಯರು ಮಾತ್ರ ಆಯ್ಕೆ ಮಾಡುವ ವಾಡಿಕೆಯಾಗಿದೆ - [ಹಜ್ ಪರವಾನಗಿ ರಹಿತ ಮಕ್ಕಾಕ್ಕೆ ಕರೆದೊಯ್ಯಲು ಯತ್ನ - ಭಾರತೀಯ ಚಾಲಕ ಸಹಿತ 23 ಮಂದಿ ಬಂಧನ](https://janadhvani.com/post/51596/) - ಪರವಾನಗಿ ಇಲ್ಲದೆ ಮಕ್ಕಾಗೆ ಜನರನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುವ ಉಲ್ಲಂಘಕರಿಗೆ ಜೈಲು ಶಿಕ್ಷೆ, ಒಂದು ಲಕ್ಷ ರಿಯಾಲ್‌ಗಳ ದಂಡ, ಗಡೀಪಾರು ಮತ್ತು ಸೌದಿ ಅರೇಬಿಯಾಕ್ಕೆ 10 ವರ್ಷಗಳ ಪ್ರವೇಶ ನಿಷೇಧ ವಿಧಿಸಲಾಗುತ್ತದೆ. - [ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಇ- ಕ್ಯಾಂಪ್](https://janadhvani.com/post/51594/) - ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಾರ್ಯಕಾರಿ ಸಮಿತಿ ನಾಯಕರಿಗಾಗಿ ನಡೆಸಲಾಗುವ 'ಇ- ಕ್ಯಾಂಪ್' ಕಾರ್ಯಕ್ರಮವು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ಆಲಡ್ಕ, ಹರೇಕಳದಲ್ಲಿ ನಡೆಯಿತು. ರಾಜ್ಯ ಕಾರ್ಯದರ್ಶಿ ಮನ್ಸೂರು ಅಲಿ ಕೋಟಗದ್ದೆರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ನಾಯಕರ ಜವಾಬ್ದಾರಿ ಹಾಗೂ ಕಡತ ನಿರ್ವಹಣೆಯ ಕುರಿತು ತರಗತಿ ನಡೆಸಿದರು. ರಾಜ್ಯ ಕಾರ್ಯದರ್ಶಿಗಳಾದ ಖಲೀಲ್ ಮಾಲಿಕಿ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ - [ಮೇ 22 : ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ 'ಇ- ಕ್ಯಾಂಪ್'](https://janadhvani.com/post/51587/) - ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಕಾರ್ಯಕಾರಿ ಸಮಿತಿ ನಾಯಕರಿಗಾಗಿ ನಡೆಸಲಾಗುವ 'ಇ- ಕ್ಯಾಂಪ್' ಕಾರ್ಯಕ್ರಮವು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಮೇ 22 ಗುರುವಾರ ಸಂಜೆ 4:00 ಗಂಟೆಗೆ ಸುನ್ನೀ ಸೆಂಟರ್ ಆಲಡ್ಕ, ಹರೇಕಳದಲ್ಲಿ ನಡೆಯಲಿದೆ. ಜಿಲ್ಲಾ ಉಪಾಧ್ಯಕ್ಷರಾದ ತೌಸೀಪ್ ಸಅದಿ ಹರೇಕಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಎಸ್‌ವೈಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಅವರು ನಾಯಕರ ಜವಾಬ್ದಾರಿ ಹಾಗೂ ಕಡತ ನಿರ್ವಹಣೆಯ ಕುರಿತು - [ಅರಫಾ ಮೈದಾನದ ಹಸಿರೀಕರಣ: 20 ಸಾವಿರ ಮರಗಳನ್ನು ನೆಟ್ಟ ಸೌದಿ ಸರಕಾರ](https://janadhvani.com/post/51581/) - ಭವಿಷ್ಯದಲ್ಲಿ ಅರಫಾತ್‌ಗೆ ಆಗಮಿಸುವ ಯಾತ್ರಿಕರಿಗೆ ತಂಪು ಮತ್ತು ನೆರಳು ನೀಡುವ ಉದ್ದೇಶದಿಂದ ಈ ಹಸಿರೀಕರಣವನ್ನು ಜಾರಿಗೆ ತರಲಾಗುತ್ತಿದೆ. - [ಕೋಝಿಕ್ಕೋಡ್ ಹೊಸ ಬಸ್ ನಿಲ್ದಾಣದಲ್ಲಿ ಭಾರಿ ಅಗ್ನಿ ದುರಂತ](https://janadhvani.com/post/51577/) - ಎರಡು ಗಂಟೆಗಳು ಕಳೆದರೂ ಬೆಂಕಿ ಇನ್ನೂ ಉರಿಯುತ್ತಲೇ ಇದೆ. ನಗರದಾದ್ಯಂತ ಕಪ್ಪು ಹೊಗೆ ಆವರಿಸಿದೆ. ಕಟ್ಟಡದ ಹೆಚ್ಚಿನ ಮಹಡಿಗಳಿಗೆ ಬೆಂಕಿ ಹರಡುತ್ತಿರುವುದು ಆತಂಕ ಮೂಡಿಸಿದೆ. - [ಸೌದಿ: ಜೂನ್ 6 ರವರೆಗೆ ಸಂದರ್ಶಕ ವೀಸಾಗಳಲ್ಲಿ ಪ್ರವೇಶ ನಿರ್ಬಂಧ](https://janadhvani.com/post/51571/) - ಈ ಹಿಂದೆ, ಜಿದ್ದಾ ವಿಮಾನ ನಿಲ್ದಾಣದಲ್ಲಿ ಮಾತ್ರ ನಿರ್ಬಂಧವಿತ್ತು. - [ಜೂನ್.10: ಲಕ್ಷ್ಮೀಶ್ವರದಲ್ಲಿ ಧಾರ್ಮಿಕ ಸಮ್ಮೇಳನ- ಉಲಮಾ ಉಮರಾ ನಾಯಕರು ಭಾಗಿ](https://janadhvani.com/post/51569/) - ಗದಗ: ಇಲ್ಲಿನ ಲಕ್ಷ್ಮಿಶ್ವರ ದೂದ್ ನಾನಾ ದರ್ಗಾ ಶರೀಫಿನಲ್ಲಿ ಜೂನ್ ಹತ್ತರಂದು ಏಕದಿನ ಇಸ್ಲಾಮಿಕ್ ಕಾನ್ಫರೆನ್ಸ್ ಮಹಾ ಸಂಗಮ ನಡೆಯಲಿದ್ದು ರಾಷ್ಟ್ರಮಟ್ಟದ ನಾಯಕರು ಭಾಗವಹಿಸಲಿದ್ದಾರೆ ಎಂದು ಸಂಘಟಕ ಝೖನುಲ್ ಆಭಿದ್ ಲಕ್ಷ್ಮೀಶ್ವರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೂನ್ 10 ಬೆಳಿಗ್ಗೆ ಧ್ವಜಾರೋಹಣವನ್ನು ದರ್ಗಾ ಸಮಿತಿ ಅಧ್ಯಕ್ಷ ಸುಲೈಮಾನ್ ಕಣಕೆ ನೆರವೇರಿಸಲಿದ್ದಾರೆ.ನಂತರ ಸಂಘಟಕರಿಂದ ನಗರ ಸ್ವಚ್ಚತಾ ಕಾರ್ಯಕ್ರಮ ನಡೆಯಲಿದ್ದು ಸಂಜೆ 4ಗಂಟೆಗೆ ಮಿನಾರ ಉದ್ಘಾಟನೆ ನಡೆಯಲಿದೆ. ಬಳಿಕ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಲಿದೆ. ರಾತ್ರಿ 7 ಗಂಟೆಗೆ ಮಜ್ಲಿಸುನ್ನೂರ್ - [ಕಾರ್ಯಕರ್ತರು ಅರ್ಪಣಾ ಮನೋಭಾವದಿಂದ ಕಾರ್ಯಾಚರಿಸಬೇಕು -ಅನಸ್ ಅಮಾನಿ](https://janadhvani.com/post/51566/) - ಬೆಂಗಳೂರು - ಎಸ್.ಎಸ್.ಎಫ್ ಬೆಂಗಳೂರು ಜಿಲ್ಲಾ ಸಮಿತಿ ಆಯೋಜಿಸಿದ ತ್ರೈವ್ ಕ್ಯಾಂಪ್ ಜಿಲ್ಲಾಧ್ಯಕ್ಷರಾದ ಫಾರೂಕ್ ಅಮಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸೇವರಿ ಬ್ಯುಸಿನೆಸ್ ಹೋಟೆಲ್ ಮಡಿವಾಳದಲ್ಲಿ ನಡೆಯಿತು. ಕೇರಳ ರಾಜ್ಯ ಎಸ್ಸೆಸ್ಸೆಫ್ ಕೋಶಾಧಿಕಾರಿ ಅನಸ್ ಅಮಾನಿ ಪುಷ್ಪಗಿರಿ "ಆಧುನಿಕತೆ ಮತ್ತು ಸಂಘಟನೆ" ಎಂಬ ವಿಷಯಯನ್ನು ಆಧರಿಸಿ ತರಗತಿಯನ್ನು ನಡೆಸಿಕೊಟ್ಟು, ಸಂಘಟನಾ ಕಾರ್ಯಾಚರಣೆಯಲ್ಲಿ ವೈಯಕ್ತಿಕತೆಯನ್ನು ಬಿಟ್ಟು ಅರ್ಪಣಾ ಮನೋಭಾವದಿಂದ ಕಾರ್ಯಾಚರಿಸುವುದರ ಮೂಲಕ ಸಮಾಜದಲ್ಲಿ ಒಳಿತನ್ನು ಪಸರಿಸುವಲ್ಲಿ ನಾವು ಮುಂದಾಳುಗಳಾಗಬೇಕು ಎಂದು ಸಲಹೆ ನೀಡಿದರು. ಪ್ರಸ್ತುತ ಕಾರ್ಯಾಗಾರದಲ್ಲಿ ಬೆಂಗಳೂರು ಜಿಲ್ಲೆಯ - [ಡ್ರಗ್ಸ್ ವಿರುದ್ಧ ಸಮರ ಸಾರಿದ ಮುಸ್ಲಿಂ ನಾಯಕರು- ಶೀಘ್ರವೇ ಕೌಂನ್ಸೆಲಿಂಗ್ ಸೆಂಟರ್ ಶುಭಾರಂಭ](https://janadhvani.com/post/51560/) - ಮಂಗಳೂರು: ಅತ್ತಾವರ ಅವತಾರ್ ಹೋಟೆಲಿನಲ್ಲಿ ಮೇ 13ರಂದು ಡ್ರಗ್ಸ್ ವಿಷಯದ ಕುರಿತು ಮುಸ್ಲಿಂ ಮುಖಂಡರಿಂದ ಚಿಂತನ ಮಂಥನ ಸಭೆ ನಡೆಯಿತು. ಇಂದು ಡ್ರಗ್ಸ್ ಪ್ರಕರಣಗಳಲ್ಲಿ ಮುಸ್ಲಿಂ ಯುವಕರು ಬಲಿಯಾಗುತ್ತಿರುವ ವರದಿಗಳು ಹೆಚ್ಚಿತ್ತಿದ್ದಂತೆ ಎಚ್ಚತ್ತುಕೊಂಡ ಸಮುದಾಯದ ನಾಯಕರು ಇದರ ಪರಿಹಾರಕ್ಕೆ ಮುಂದೆ ಬಂದಿದ್ದಾರೆ. ಈ ಕುರಿತು ಇಕ್ಬಾಲ್ ಬಾಳಿಲ ಅಧ್ಯಯನಾತ್ಮಕ ಪುಸ್ತಕ ರಚಿಸಿ ಜಾಗೃತಿ ಮೂಡಿಸಿದ್ದಾರೆ. ನಂತರ ನಿವೃತ ಡಿ.ಸಿ.ಪಿ ಜಿ ಏ ಬಾವಾ, ವೈಟ್ ಸ್ಟೋನ್ ಶರೀಫ್ ಹಾಜಿ ಇದರ ಬಗ್ಗೆ ರಂಗಕ್ಕಿಳಿದಿದ್ದಾರೆ. ಈ ಕುರಿತು ಸಮುದಾಯದ - [ಕದನ ವಿರಾಮಕ್ಕೆ ಅತೃಪ್ತಿ: ಸಂಘ ಪರಿವಾರ ಬೆಂಬಲಿಗರಿಂದ ವಿಕ್ರಮ್ ಮಿಶ್ರಿ ವಿರುದ್ಧ ಸೈಬರ್ ದಾಳಿ](https://janadhvani.com/post/51553/) - ವಿಕ್ರಮ್ ಮಿಶ್ರಿಯವರ ಎಕ್ಸ್ ಖಾತೆಯು 'ವಂಚಕ','ದ್ರೋಹಿ'ಮತ್ತು 'ದೇಶವನ್ನು ತನ್ನ ಶತ್ರುಗಳಿಗೆ ಮಾರಿದವ' ಮುಂತಾದ ನಿಂದನಾತ್ಮಕ ಕಾಮೆಂಟಿನಿಂದ ತುಂಬಿದೆ. - [ಭಾರತ- ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿ- ದೃಢೀಕರಿಸಿದ ಭಾರತ](https://janadhvani.com/post/51542/) - ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದು ಸಂತೋಷದಾಯಕ ಎಂದು ಟ್ರಂಪ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. - [ಬೆಳ್ತಂಗಡಿ ತಾಲೂಕು ಸುನ್ನೀ ಕೋಆರ್ಡಿನೇಷನ್ ಸಮಿತಿ ಅಸ್ತಿತ್ವಕ್ಕೆ](https://janadhvani.com/post/51540/) - ಬೆಳ್ತಂಗಡಿ: ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿಯೂ ಧಾರ್ಮಿಕ,ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ವಿವಿಧ ರೂಪದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಸಂಘ ಕುಟುಂಬದ ಸಂಘಟನೆಗಳಾದ ಸುನ್ನೀ ಜಂಇಯ್ಯತುಲ್ ಉಲಮಾ (ಎಸ್ ಜೆ ಯು), ಕರ್ನಾಟಕ ಮುಸ್ಲಿಂ ಜಮಾಅತ್ (ಕೆ.ಎಂ.ಜೆ) ಸುನ್ನೀ ಯುವಜನ ಸಂಘ (ಎಸ್ ವೈ ಎಸ್), ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ ಎಸ್ ಎಫ್) ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ ಜೆ ಎಂ) ಸುನ್ನೀ ಮ್ಯಾನೇಜ್ಮೆಂಟ್ ಅಸೋಷಿಯೇಶನ್ ( ಎಸ್ ಎಂ.ಎ) ಬೆಳ್ತಂಗಡಿ ತಾಲೂಕಿನ ನಾಯಕರನ್ನೊಳಗೊಂಡ ಬೆಳ್ತಂಗಡಿ ತಾಲೂಕು ಸುನ್ನೀ - [ವಿಮಾನ ನಿಲ್ದಾಣಗಳಲ್ಲಿ ಬಿಗಿ ಭದ್ರತೆ - ಯಾತ್ರಿಕರು ಮೂರು ಗಂಟೆಗಳ ಮುಂಚಿತವಾಗಿ ತಲುಪುವಂತೆ ಸೂಚನೆ](https://janadhvani.com/post/51530/) - ವಿಮಾನ ಹೊರಡುವ 75 ನಿಮಿಷಗಳ ಮೊದಲು ಚೆಕ್-ಇನ್ ಮುಕ್ತಾಯಗೊಳ್ಳುತ್ತದೆ ಎಂದು ಏರ್ ಇಂಡಿಯಾ ಘೋಷಿಸಿದೆ. - ['ಆಪರೇಷನ್ ಸಿಂಧೂರ್' : ಭಾರತದಲ್ಲಿ ಹೈ ಅಲರ್ಟ್- 27 ವಿಮಾನ ನಿಲ್ದಾಣಗಳು ಬಂದ್](https://janadhvani.com/post/51527/) - ಉಳಿದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ನಿರ್ಗಮನ ಮತ್ತು ಆಗಮನದ ಪ್ರತಿಯೊಬ್ಬ ಪ್ರಜೆ ಮೇಲೂ ನಿಗಾ ವಹಿಸಿದ್ದು, ಸಂದರ್ಶಕರಿಗೆ ಟರ್ಮಿನಲ್ ಪ್ರವೇಶವನ್ನು ನಿಷೇಧಿಸಲಾಗಿದೆ. - [ಸೌದಿ ಅರೇಬಿಯಾದಲ್ಲಿ ಗುಡುಗು ಸಹಿತ ಭಾರಿ ಮಳೆ- ಭಾನುವಾರದವರೆಗೆ ಮುಂದುವರಿಕೆ](https://janadhvani.com/post/51525/) - ಜಿಝಾನ್, ಅಸೀರ್, ಅಲ್ ಬಹಾ ಮತ್ತು ಮದೀನಾ ಪ್ರದೇಶಗಳಲ್ಲಿಯೂ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. - [ಆಪರೇಶನ್ ಸಿಂಧೂರ ಯಶಸ್ವಿಯಾಗಲಿ: ಇದು ಸರ್ವ ಭಾರತೀಯರ ಆಶಯ- ಮುಸ್ಲಿಮ್ ಒಕ್ಕೂಟ](https://janadhvani.com/post/51523/) - ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ನಾಗರಿಕರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ಬೃಹತ್ ಸೆಲ್ಯೂಟ್ - [ಭಾರತೀಯ ಸೈನ್ಯದ ಪರಾಕ್ರಮ, ಭಯೋತ್ಪಾದನೆಯನ್ನು ಸದ್ದಡಗಿಸಲಿದೆ -ಅಲಿ ತುರ್ಕಳಿಕೆ](https://janadhvani.com/post/51515/) - 'ಆಪರೇಷನ್ ಸಿಂಧೂರ' ಯಶಸ್ವಿ ದಾಳಿಯನ್ನು ಶ್ಲಾಘಿಸಿದ ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ. - [ಸುಹಾಸ್ ಹತ್ಯೆ: ಮುಸ್ಲಿಮ್ ಹೆಡ್‌ಕಾನ್ಸ್‌ಟೇಬಲ್ ವಿರುದ್ಧ ಸುಳ್ಳಾರೋಪ- ಪ್ರಕರಣ ದಾಖಲು](https://janadhvani.com/post/51512/) - ಕರಾವಳಿಯಲ್ಲಿ ಅದೆಷ್ಟೋ ರೌಡಿಗಳು ಗ್ಯಾಂಗ್‌ವಾರ್ ಗೆ ಬಲಿಯಾಗಿದ್ದಾರೆ. ಸುಹಾಸ್ ಹತ್ಯೆ ಪ್ರಕರಣದಂತೆ ಈ ಎಲ್ಲಾ ಪ್ರಕರಣಗಳಲ್ಲಿ ಮುಸ್ಲಿಮರು ಸಹಿತವಿರುವ ಹಂತಕರನ್ನು ಮುಸ್ಲಿಂ ಪೋಲೀಸ್ ಅಧಿಕಾರಿಗಳೇ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಕಾನೂನಿನ ಅಡಿಗೆ ತಂದಿದ್ದಾರೆ. - [ಕಾರ್ಮಿಕ ದಿನಾಚರಣೆಯ ಭಾಗವಾಗಿ ಕೆಸಿಎಫ್ ಬಹರೈನ್ ವತಿಯಿಂದ ಶುಚಿತ್ವ ಅಭಿಯಾನ](https://janadhvani.com/post/51510/) - ಕೆ‌ಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಶುಚಿತ್ವ ಅಭಿಯಾನ ಕಾರ್ಯಕ್ರಮವು ದಿನಾಂಕ 02/05/2025 ರಂದು ಶುಕ್ರವಾರ ಬೆಳಿಗ್ಗೆ 7:30 ರಿಂದ 9:30 ರವರೆಗೆ ಮುಹರ್ರಕ್ ಗವರ್ನರ್ ಸನ್ಮಾನ್ಯ ಸಲ್ಮಾನ್ ಬಿನ್ ಈಶಾ ಬಿನ್ ಹಿಂದಿ ಅಲ್ ಮನ್ನಾಯಿ ಅವರ ಸಹಯೋಗದಲ್ಲಿ ಗೌಸ್ ಕೊರ್ನೀಚ್ ಸಮುದ್ರ ತೀರದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಮಿಕ ದಿನಾಚರಣೆಯ ಭಾಗವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಹನೀಫ್ ಉಸ್ತಾದ್ ದುಆ ಮಾಡುವ ಮೂಲಕ ಚಾಲನೆ ನೀಡಿಲಾಯಿತು. ಕೆಸಿಎಫ್ - [ರೌಡಿಶೀಟರ್ ಕಾರ್ತಿಕ್ ಬರ್ಬರ ಹತ್ಯೆ- ಪ್ರವೀಣ್ ಗ್ಯಾಂಗ್‌ನಿಂದ ಕೊಲೆ ಶಂಕೆ](https://janadhvani.com/post/51505/) - ನಾಲ್ಕೈದು ತಿಂಗಳ ಹಿಂದೆ ಹಣಕಾಸಿನ ವಿಚಾರಕ್ಕೆ ನಡೆದಿದ್ದ ಗಲಾಟೆಯಲ್ಲಿ, ಪ್ರವೀಣ್‌ ಎಂಬಾತನನ್ನು ಕೊಲೆ ಮಾಡುವುದಾಗಿ ಕಾರ್ತಿಕ್ ಧಮ್ಕಿ ಹಾಕಿದ್ದ. - [ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಝೋನ್ ಗೆ ನೂತನ‌ ಸಾರಥ್ಯ](https://janadhvani.com/post/51501/) - ಮಂಗಳೂರು : ಕರ್ನಾಟಕ ರಾಜ್ಯಾದ್ಯಾಂತಹ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾರಂಗದಲ್ಲಿ ಬಲಿಷ್ಠ ವಾಗುತ್ತಿರುವ ರಾಜ್ಯದ ವಿವಿಧ ಭಾಗದಲ್ಲಿ ಸಂಘ ಶಕ್ತಿ ಯಾಗಿ ಮುನ್ನುಗ್ಗುತ್ತಿರುವ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಮಂಗಳೂರು ಝೋನ್ ಮಹಾಸಭೆ ಮೇ 4 ರಂದು ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್‌ ನಲ್ಲಿ ವಿ ಎ ಮುಹಮ್ಮದ್ ಸಖಾಫಿ ಅಧ್ಯಕ್ಷ ತೆಯಲ್ಲಿ ನಡೆಯಿತು. ಬಷೀರ್ ಮದನಿ ಕುಳೂರು ಸಭೆಯನ್ನು ಉದ್ಘಾಟಿಸಿದರು. ವರದಿ ಹಾಗೂ ಲೆಕ್ಕಪತ್ರ ಮಂಡನೆ ನಂತರ ಅಧ್ಯಕ್ಷರ ಬಾಷಣವೂ ನಡೆಯಿತು. - [ಮೇ 6: ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲೆಯಿಂದ ಅಂಚೆ ಕಾರ್ಡ್ ಚಳುವಳಿ](https://janadhvani.com/post/51497/) - ಕರ್ನಾಟಕ ರಾಜ್ಯ ಮಾನ್ಯ ಮುಖ್ಯ ಮಂತ್ರಿಗಳಿಗೆ ನೇರವಾಗಿ ಬರೆಯುವ ಅಂಚೆ ಕಾರ್ಡ್ ಚಳುವಳಿಯಲ್ಲಿ ಸಂಘ ಕುಟುಂಬದ ಸುಮಾರು 25000 ಕಾರ್ಯಕರ್ತರು ಭಾಗವಹಿಸಲಿದ್ದಾರೆ - [ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಅತ್ಯುನ್ನತ ಫಲಿತಾಂಶ](https://janadhvani.com/post/51493/) - ಗುರುಪುರ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ತೆಂಕುಳಿಪಾಡಿ ಗುರುಪುರ ಇಲ್ಲಿನ ವಿದ್ಯಾರ್ಥಿನಿ ಕುಮಾರಿ ಮಿಸ್ಬಾ 603 ( 96.48%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇರುವೈಲು ಬರ್ಕೆ ಇದ್ದಿನಬ್ಬ ಮತ್ತು ಬಂಟ್ವಾಳ ಕೋಡಪದವು ಡಿ.ಕೆ ಇಬ್ರಾಹಿಂ (ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ) ರವರ ಮೊಮ್ಮಗಳಾದ *ಕುಮಾರಿ ಮಿಸ್ಬಾ* ಗಂಜಿಮಠ ಸುಲೈಮಾನ್ ಮತ್ತು ಸಫಾನ ಡಿ.ಕೆ. ದಂಪತಿಯ ಸುಪುತ್ರಿಯಾಗಿದ್ದಾರೆ. ಪರೀಕ್ಷೆಗೆ ಹಾಜರಾಗಿರುವ 50 ವಿದ್ಯಾರ್ಥಿಗಳಲ್ಲಿ ಡಿಸ್ಟಿಂಕ್ಷನ್ ನಲ್ಲಿ 09 , - [ಮಂಗಳೂರು: ಗೃಹ ಸಚಿವರನ್ನು ಭೇಟಿ ಮಾಡಿ ಮುಸ್ಲಿಮರ ನೋವುಗಳನ್ನು ಹಂಚಿಕೊಂಡ ಮುಖಂಡರು](https://janadhvani.com/post/51489/) - ವಕ್ಫ್ ಪ್ರತಿಭಟನೆ ಮಾಡಿದವರ ಮೇಲೆ ಕೇಸ್ ದಾಖಲಿಸಿರುವ ಪೊಲೀಸರು, ನಿಷೇಧಾಜ್ಞೆ ಜಾರಿಯಲ್ಲಿರುವಾಗ ಬಲವಂತದ ಬಂದ್ ಮಾಡಿಸಿ ಸಾವಿರಾರು ಜನರ ಮೆರವಣಿಗೆಗೆ ಹೇಗೆ ಅವಕಾಶ ಕೊಟ್ಟರು? ಹೈಕೋರ್ಟ್‌ ಆದೇಶಗಳು ಕೇವಲ ಮುಸ್ಲಿಮರಿಗೆ ಮಾತ್ರ ಅನ್ವಯವಾಗುವುದಾ ಅಥವಾ ಸಂಘಪರಿವಾರಕ್ಕೂ ಅನ್ವಯವಾಗುತ್ತಾ ಎಂದು ಗೃಹ ಮಂತ್ರಿಗಳು ನಮಗೆ ಹೇಳಬೇಕು. - [ಗ್ಯಾಂಗ್ ವಾರ್ ಆರೋಪಿಗಳು ಅಂದರ್- ಬೆಂಕಿ ಹಚ್ಚುವವರನ್ನು ಹೆಡೆಮುರಿ ಕಟ್ಟುವುದು ಯಾವಾಗ!?](https://janadhvani.com/post/51486/) - ಕರಾವಳಿಯ ಮೂರಕ್ಕೂ ಹೆಚ್ಚು ಕಡೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಲೆಯತ್ನ ನಡೆದಿದ್ದು ಇದಕ್ಕೆ ಸ್ಪಷ್ಟವಾಗಿ ಜಿಲ್ಲೆಗೆ ಬೆಂಕಿ ಹಚ್ಙಲು ಪ್ರಯತ್ನಿಸಿದ ಮಾಧ್ಯಮಗಳು, ರಾಜಕಾರಣಿಗಳು, ಕೋಮುವಾದಿಗಳು ನೇರ ಕಾರಣವಾಗಿದ್ದಾರೆ. - [ಸುಹಾಸ್ ಕೊಲೆ: ಎಂಟು ಮಂದಿಯ ಬಂಧನ, ಶೀಘ್ರದಲ್ಲೇ ತನಿಖೆ ಪೂರ್ಣ- ಗೃಹ ಸಚಿವ ಜಿ. ಪರಮೇಶ್ವರ್](https://janadhvani.com/post/51475/) - ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮು ಸಂಘರ್ಷವನ್ನು ತಪ್ಪಿಸಲು ಒಂದು ಆಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗುವುದು - [ರೌಡಿಶೀಟರ್ ಸುಹಾಸ್ ಕೊಲೆ: ಆರೋಪಿಗಳು ಪೋಲೀಸ್ ವಶಕ್ಕೆ- ಗ್ಯಾಂಗ್ ವಾರ್ ಹತ್ಯೆ ಶಂಕೆ](https://janadhvani.com/post/51468/) - ಮಂಗಳೂರು: ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ. ಇದು ಯಾವುದೇ ಕೋಮು ದ್ವೇಷದಿಂದ ಕೂಡಿದ ಹತ್ಯೆ ಅಲ್ಲ, ರೌಡಿಗಳ ಗ್ಯಾಂಗ್ ಸಂಬಂಧಿತ ಹತ್ಯೆಯಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ವಿವರ ಹಾಗೂ ಅಧಿಕೃತ ಪ್ರಕಟಣೆ ಪೊಲೀಸ್‌ ಇಲಾಖೆಯಿಂದ ಇನ್ನಷ್ಟೇ ಬರಬೇಕಿದೆ. ಮಂಗಳೂರಿನ ಹೊರವಲಯದ ಬಜ್ಪೆ ಕಿನ್ನಿಪದವು ಎಂಬಲ್ಲಿ ನಿನ್ನೆ ರಾತ್ರಿ ರೌಡಿಶೀಟರ್ ಸುಹಾಸ್ ಶೆಟ್ಟಿ ಸಂಚರಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ದುಷ್ಕರ್ಮಿಗಳು - [ರೌಡಿಶೀಟರ್ ಸುಹಾಸ್ ಶೆಟ್ಟಿ ಭೀಕರ ಹತ್ಯೆ- ಮೇ.6 ರ ವರೆಗೆ ನಿಷೇಧಾಜ್ಞೆ](https://janadhvani.com/post/51463/) - ರಾಜಕೀಯ ಲಾಭ ಮತ್ತು ಟಿಆರ್ಪಿ ಹೆಚ್ಚಳಕ್ಕಾಗಿ ಹಾತೊರೆಯುವವರ ಬಗ್ಗೆ ಎಚ್ಚರ - [ಇಂದು ಎಲಿಮಲೆಯಲ್ಲಿ ಸ್ವಲಾತ್ ವಾರ್ಷಿಕ ಹಾಗೂ ಹಿಫ್ಳುಲ್ ಕುರ್ಆನ್ ಉದ್ಘಾಟನೆ](https://janadhvani.com/post/51460/) - ಬದ್ರಿಯಾ ಜಮಾಅತ್ ಕಮಿಟಿ ಎಲಿಮಲೆ ಸುಳ್ಯ ತಾಲೂಕು ಇದರ ವತಿಯಿಂದ ಆಧ್ಯಾತ್ಮಿಕ ನೇತಾರ ಸೈಯಿದ್ ಕುಂಜಿಲಂ ತಂಙಳ್ ಇವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಸ್ವಲಾತ್ ಇದರ ವಾರ್ಷಿಕೋತ್ಸವ , ಹಿಫ್ಲುಲ್ ಕುರ್ಆನ್ ಉದ್ಘಾಟನೆ ಹಾಗೂ ಇಕ್ರಾಮುಸ್ಸುನ್ನ ದರ್ಸ್ ಇದರ ಶೈಕ್ಷಣಿಕ ವರ್ಷದ ಉದ್ಘಾಟನೆಯು ಇಂದು ದಿನಾಂಕ ಮೇ 2 ರಂದು ಮಗ್ರಿಬ್ ನಮಾಝಿನ ಬಳಿಕ ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಲಿದೆ. ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಪ್ರತಿಮ - [ಭೀಕರ ಕಾಡ್ಗಿಚ್ಚು- ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್](https://janadhvani.com/post/51454/) - ದಶಕದಲ್ಲೇ ಸಂಭವಿಸಿದ ಅತೀ ಭೀಕರ ಅಗ್ನಿ ದುರಂತ ಇದಾಗಿದೆ ಎನ್ನಲಾಗಿದೆ. ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್ ಬಳಕೆಯನ್ನೂ ಮಾಡಲಾಗಿದೆ. - [ಗುಂಪು ಹತ್ಯೆ ಪ್ರಕರಣದಲ್ಲಿ ಕರ್ತವ್ಯಲೋಪ- ಇನ್ಸ್‌ಪೆಕ್ಟರ್ ಸಹಿತ ಮೂವರು ಪೊಲೀಸರು ಸಸ್ಪೆಂಡ್](https://janadhvani.com/post/51452/) - ರಾಜ್ಯದ ಗೃಹ ಸಚಿವರು ಆರೋಪಿಗಳ ಹೇಳಿಕೆಯನ್ನು ಅವಲಂಬಿಸಿ "ಪಾಕಿಸ್ತಾನ್ ಝಿಂದಾಬಾದ್" ಕೂಗಿರುವುದಕ್ಕೆ ಗುಂಪು ಹತ್ಯೆ ನಡೆದಿದೆ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದರು. - [ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ ಈಸ್ಟ್ ಜಿಲ್ಲೆ - ನೂತನ ಸಾರಥಿಗಳು](https://janadhvani.com/post/51450/) - ಅಧ್ಯಕ್ಷರಾಗಿ ಜಿ ಎಂ ಉಸ್ತಾದ್, ಪ್ರ.ಕಾರ್ಯದರ್ಶಿಯಾಗಿ ಯೂಸುಫ್ ಸಯೀದ್ ಪುತ್ತೂರು, ಕೋಶಾಧಿಕಾರಿಯಾಗಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಆಯ್ಕೆ - [ದಾರುಲ್ ಹಿಕ್ಮ ಎಜುಕೇಶನ್ ಸೆಂಟರ್ ಬೆಳ್ಳಾರೆ 2025/26 ಸಾಲಿನ ಹಿಫ್ಲುಲ್ ಖುರ್ಆನ್ ದರ್ಸ್ ಉದ್ಘಾಟನೆ](https://janadhvani.com/post/51446/) - ಸುಳ್ಯ ತಾಲೂಕಿನ ಬೆಳ್ಳಾರೆ ಯಲ್ಲಿ ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ರವರ ಅಧ್ಯಕ್ಷತೆಯಲ್ಲಿ ಕಾರ್ಯಾಚಾರಿಸುತ್ತಿರುವ ಹೆಸರಾಂತ ವಿದ್ಯಾಸಂಸ್ಥೆ ದಾರುಲ್ ಹಿಕ್ಮ ಎಜುಕೇಶನ್ ಸೆಂಟರ್ ಇದರ 2025/26 ಸಾಲಿನ ಹಿಫ್ಲುಲ್ ಖುರ್ಆನ್ ದರ್ಸ್ 29/04/2025 ಮಂಗಳವಾರ ರಾತ್ರಿ 7.30 ಕ್ಕೆ ಹಿಕ್ಮ ಸ್ಥಾಪನೆಯಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಮಹಮೂದ್ ಹಾಜಿ ಬಿ.ಎ ರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ ದುವಾ ನೆರವೇರಿಸಿದರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಾವೂದ್ ಸ ಅದಿ - [ಮಂಗಳೂರು ಗುಂಪು ಹತ್ಯೆ ಪ್ರಕರಣ: ವಿಶೇಷ ತನಿಖಾ ದಳಕ್ಕೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಮೌಲಾನಾ ಶಾಫಿ ಸಅದಿ ಮನವಿ](https://janadhvani.com/post/51435/) - ಹಲವರು ತನಿಖೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದು , ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತೆಂದು ಆಕ್ರೋಶ ವ್ಯಕ್ತವಾಗುತ್ತಿದೆ. - [ಪಾಕಿಸ್ತಾನದ ಪರ ಬೇಹುಗಾರಿಕೆ: ಸುನೀಲ್ ಕುಮಾರ್ ರಾಮ್ ಬಂಧನ](https://janadhvani.com/post/51438/) - ಹಣಕ್ಕಾಗಿ ದೇಶದ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುತ್ತಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ. - [ಮರಿಕ್ಕಳ: ತಾಜುಲ್ ಫುಖಹಾಅ್ ದರ್ಸ್ ಉದ್ಘಾಟನೆ](https://janadhvani.com/post/51433/) - ಮರಿಕ್ಕಳ ಜುಮಾ ಮಸ್ಜಿದ್ ಅಧೀನದಲ್ಲಿ ನಡೆಯುತ್ತಿರುವ ತಾಜುಲ್ ಫುಖಹಾಅ್ ದರ್ಸ್ ನ ಉದ್ಘಾಟನಾ ಕಾರ್ಯಕ್ರಮವು ಮರಿಕ್ಕಳ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ನಡೆಯಿತು. ಜಮಾಅತ್ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಅಧ್ಯಕ್ಷತೆ ವಹಿಸಿದ್ದರು. ಮರಿಕ್ಕಳ ಜುಮಾ ಮಸ್ಜಿದ್ ಮಾಜಿ ಮುದರ್ರಿಸ್ ಅಬ್ಬಾಸ್ ಸಖಾಫಿ ಅಲ್ ಹಿಕಮಿ ಕೊಟ್ಟಮುಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೂತನ ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಹಿಕಮಿ ವೇಣೂರು, ಬಿಕೆ.ಅಬ್ದುರ್ರಹ್ಮಾನ್ ಮದನಿ ಮೂಳೂರು,ಯೂಸುಫ್ ಸಖಾಫಿ ಬನಾರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. - [ಮದೀನಾ ತಲುಪಿದ ಕರ್ನಾಟಕದ ಹಜ್ ಯಾತ್ರಾರ್ಥಿಗಳು: ಬರಮಾಡಿಕೊಂಡ ಕೆಸಿಎಫ್ HVC ತಂಡ](https://janadhvani.com/post/51429/) - ದಿನದ 24 ಗಂಟೆಗಳ ಕಾಲ ಅಗತ್ಯ ಸೇವೆಗಳಿಗೆ ಕೆಸಿಎಫ್ ಹೆಚ್.ವಿ.ಸಿ ತಂಡ ಕಾರ್ಯನಿರತವಾಗಿದೆ - [ದುಬೈ- ಶಾರ್ಜಾ ಮಧ್ಯೆ ಹೊಸ ಇಂಟರ್‌ಸಿಟಿ ಬಸ್ -ಮೇ 2 ರಿಂದ ಸೇವೆ ಆರಂಭ](https://janadhvani.com/post/51423/) - ಏಕಮುಖ ಟಿಕೆಟ್ ದರವನ್ನು 12 ದಿರ್ಹಮ್‌ಗಳಿಗೆ ನಿಗದಿಪಡಿಸಲಾಗಿದೆ. - [ಮಂಗಳೂರು ಗುಂಪು ಹತ್ಯೆ: ಗೃಹ ಸಚಿವರ ಬೇಜವಾಬ್ದಾರಿಯುತ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ](https://janadhvani.com/post/51415/) - ಆರೋಪಿಗಳನ್ನು ರಕ್ಷಿಸುವ ಪ್ರಯತ್ನವನ್ನು ಗೃಹ ಸಚಿವರೇ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ. - [ಕೊಪ್ಪಳ ನಗರ ಸಭೆ ಬಜೆಟ್ ನಲ್ಲಿ ಮುಖ್ಯ ಬೇಡಿಕೆಗಳ ಈಡೇರಿಕೆಗೆ ಜನಾಗ್ರಹ ಮನವಿ](https://janadhvani.com/post/51414/) - ಕೊಪ್ಪಳ : ನಗರ ಸಭೆ ಬಜೆಟ್ ನಲ್ಲಿ ಮುಖ್ಯ ಬೇಡಿಕೆಗಳ ಈಡೇರಿಕೆಗೆ ಜನಪರ ಸಂಘಟನೆಗಳ ಒಕ್ಕೂಟದಿಂದ ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರಿಗೆ ಮಂಗಳವಾರ ಬಜೆಟ್ ಮಂಡನೆ ಪೂರ್ವ ಜನಾಗ್ರಹ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಕೊಪ್ಪಳ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ವಿಳಂಬವಾಗುತ್ತಿದ್ದು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಒಂದರ್ಧ ಭಾಗದಲ್ಲಿ ಬರುವುದರಿಂದ ಉಳಿದ ಅರ್ಧ ಭಾಗ ಮಾತ್ರ ಅಂದರೆ ದದೆಗಲ್ ಬಳಿಯಿಂದ ಭಾಗ್ಯನಗರದ ಹೊರ ವಲಯದಿಂದ ಕಿನ್ನಾಳ, ಕುಷ್ಟಗಿ ರಸ್ತೆ ಒಳಗೊಂಡು ಕಿಡದಾಳ ಬಳಿಯಿಂದ ಚತುಷ್ಪಥ - [ವಕ್ಫ್ ತಿದ್ದುಪಡಿ ಕಾನೂನು: ಏ. 30 ರಂದು ರಾತ್ರಿ 9ಕ್ಕೆ ದ್ವೀಪ ಸ್ವಿಚ್ ಆಫ್ ಮಾಡಿ ಪ್ರತಿಭಟನೆ](https://janadhvani.com/post/51410/) - ಕೊಪ್ಪಳ :ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೂಚಿಸಿದಂತೆ ಏಪ್ರಿಲ್ 30ರಂದು ಬುಧವಾರ ರಾತ್ರಿ 9 ಗಂಟೆಯಿಂದ"15 ನಿಮಿಷಗಳು ಮೌನ ನಿಲುವು"ದೀಪಗಳನ್ನು ಸ್ವಿಚ್ ಆಫ್ ಮಾಡುವ ಮೂಲಕ ವಕ್ಫ್ ತಿದ್ದುಪಡಿ ಕಾಯ್ದೆ 2025 ರ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಗಳು ಪ್ರಕಟನೆಯಲ್ಲಿ ತಿಳಿಸಿವೆ. ಪ್ರತಿಯೊಬ್ಬ ನ್ಯಾಯ ಪ್ರಿಯ ಸ್ನೇಹಿತರು ತಮ್ಮ ತಮ್ಮ ಮನೆ, ಅಂಗಡಿ ಸೇರಿದಂತೆ ವಿವಿಧ ಉದ್ಯಮಗಳನ್ನು ಹೊಂದಿದವರು ಬುಧವಾರ 30ನೇ ಏಪ್ರಿಲ್ 2025 ರಂದು ರಾತ್ರಿ 9:00 ರಿಂದ 9:15 - [ಚೆನ್ನಾವರ ಎಸ್ಸೆಸ್ಸೆಫ್: ಧ್ವಜ ದಿನ ಆಚರಣೆ](https://janadhvani.com/post/51408/) - .ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಸೆಸ್ಸೆಫ್ ಇದು 1973 ಎಪ್ರಿಲ್ 29 ಕೇರಳದ ಪಟ್ಟಿಕ್ಕಾಡ್ ನಲ್ಲಿ ರೂಪೀಕೃತಗೊಂಡಿತು. ಇದರ ಧ್ವಜ ದಿನ ಕರ್ನಾಟಕ ಮುಸ್ಲಿಂ ಜಮಾಅತ್ ಎಸ್ ವೈಎಸ್ ಎಸ್ಸೆಸ್ಸೆಫ್ ಚೆನ್ನಾವರ ಶಾಖಾ ವತಿಯಿಂದ ಚೆನ್ನಾವರ ಮಸೀದಿ ಬಳಿ ನಡೆಯಿತು. ಎಸ್ಸೆಸ್ಸೆಫ್,ಎಸ್ ವೈಎಸ್, ಕರ್ನಾಟಕ ಮುಸ್ಲಿಂ ಜಮಾಅತ್ ಚೆನ್ನಾವರ ಶಾಖೆಯ ಮೂರೂ ಸಂಘಟನೆಯ ಸ್ಥಾಪಕಾಧ್ಯಕ್ಷ ರಾಗಿದ್ದ ಮರ್ಹೂಮ್ ಅಬ್ದುಲ್ ಕರೀಂ ಹಾಜಿ ರವರ ಕಬರ್ ಝಿಯಾರತ್ ನೊಂದಿಗೆ ಚಾಲನೆ ನೀಡಲಾಯಿತು. ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ರವರು ಧ್ವಜಾರೋಹಣ - [ದಕ್ಷಿಣ ಕನ್ನಡ ಗುಂಪು ಹತ್ಯೆಗೆ ಪಾಕಿಸ್ತಾನ ಜಿಂದಾಬಾದ್ ಕಾರಣ ಎಂದು ಸುಳ್ಳು ಹೇಳಿದ ಗೃಹ ಮಂತ್ರಿ ಯವರು ಕೂಡಲೇ ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು.ದ.ಕ. ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ](https://janadhvani.com/post/51405/) - ಯುಪಿ,ಬಿಹಾರ ಮಾದರಿಯ ಗುಂಪು ಹಲ್ಲೆ ಮತ್ತು ಕೊಲೆ ಆಗಿರುವುದನ್ನು ಸರಿಯಾದ ಮಾರ್ಗದಲ್ಲಿ ತನಿಖೆ ಮಾಡಿಸುವುದನ್ನು ಬಿಟ್ಟು ,ಬಾಲಿಶ ಹೇಳಿಕೆ ನೀಡಿದ ಗೃಹ ಮಂತ್ರಿಯವರು ಕೂಡಲೇ ತಮ್ಮ ಮಾತನ್ನು ಹಿಂದಕ್ಕೆ ಪಡೆಯಬೇಕು.ತನಿಖೆಯ ದಿಕ್ಕು ತಪ್ಪಿಸುವಂಥ ಹೇಳಿಕೆ ಸರಿಯಲ್ಲ .ಈಗಾಗಲೇ ಪೊಲೀಸ್ ಇಲಾಖೆ ತನಿಖೆ ಮಾಡಿ 15 ಜನರನ್ನು ಬಂಧಿಸಿ,ಬಾಕಿ ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಯೋನ್ಮಖರಾಗುವ ಸಮಯದಲ್ಲಿ ಈ ರೀತಿಯ ಹೇಳಿಕೆ ಸರಿಯಲ್ಲ .ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು . ಜಾತ್ಯತೀತ ಪಕ್ಷದ ಮೇಲೆ ನಂಬಿಕೆ ಇಟ್ಟ ಮತದಾರರ - [ಹಜ್ಜಾಜಿಗಳ ಮೊದಲ ತಂಡ ಆಗಮನ- KCF HVC ವತಿಯಿಂದ ಭವ್ಯ ಸ್ವಾಗತ](https://janadhvani.com/post/51400/) - ಇಂಡಿಯನ್ ಅಂಬಾಸಿಡರ್ ಡಾ ಸುಹೇಲ್ ಅಜಾಝ್ ಖಾನ್, ಇಂಡಿಯನ್ ಕೌನ್ಸಿಲ್ ಜನರಲ್(ಜಿದ್ದಾ) ಫಹದ್ ಅಹ್ಮದ್ ಖಾನ್ ಸುರಿ ಸೇರಿದಂತೆ ಇಂಡಿಯನ್ ಎಂಬಸಿಯ ವಿವಿಧ ಅಧಿಕಾರಿಗಳು ಹಜ್ಜಾಜಿಗಳನ್ನು ಸ್ವಾಗತಿಸಿದರು. - [ಮರಿಕ್ಕಳ: ನಾಳೆ ತಾಜುಲ್ ಫುಖಹಾಅ್ ದರ್ಸ್ ಉದ್ಘಾಟನೆ](https://janadhvani.com/post/51385/) - ಮರಿಕ್ಕಳ ಜುಮಾ ಮಸ್ಜಿದ್ ಅಧೀನದಲ್ಲಿ ನಡೆಯುತ್ತಿರುವ ತಾಜುಲ್ ಫುಖಹಾಅ್ ದರ್ಸ್ ನ ಉದ್ಘಾಟನಾ ಕಾರ್ಯಕ್ರಮವು ಮರಿಕ್ಕಳ ಜಮಾಅತ್ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ಎಪ್ರಿಲ್ 30 ಬುಧವಾರ ಬೆಳಿಗ್ಗೆ 9:00 ಗಂಟೆಗೆ ನಡೆಯಲಿರುವುದು. ಜಮಾಅತ್ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಅಧ್ಯಕ್ಷತೆ ವಹಿಸುವರು. ಮರಿಕ್ಕಳ ಜುಮಾ ಮಸ್ಜಿದ್ ಮಾಜಿ ಮುದರ್ರಿಸ್ ಅಬ್ಬಾಸ್ ಸಖಾಫಿ ಅಲ್ ಹಿಕಮಿ ಕೊಟ್ಟಮುಡಿ, ನೂತನ ಮುದರ್ರಿಸ್ ಇರ್ಫಾನ್ ಸಖಾಫಿ ಅಲ್ ಹಿಕಮಿ ವೇಣೂರು, ಸದರ್ ಉಸ್ತಾದ್ ಝೈನುಲ್ ಆಬಿದ್ - [ಮಂಗಳೂರು: ಯುವಕನ ಗುಂಪು ಹತ್ಯೆ ಪ್ರಕರಣ- ಆರು ಮಂದಿ ಪೋಲೀಸ್ ವಶಕ್ಕೆ?](https://janadhvani.com/post/51382/) - ಗುಂಪಿನಲ್ಲಿದ್ದ ಇತರ 40 ರಷ್ಟು ಅಪರಾಧಿಗಳನ್ನು ವಶಕ್ಕೆ ಪಡೆಯಲು ಬಲೆ ಬೀಸಿರುವ ಪೋಲೀಸರು ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಾರ್ವಜನಿಕರು. - [ಮಂಗಳೂರು: ಗುಂಪಿನಿಂದ ಯುವಕನ ಹತ್ಯೆ- ಉನ್ನತ ಮಟ್ಟದ ತನಿಖೆಗೆ ಆಗ್ರಹ](https://janadhvani.com/post/51381/) - ಗಂಭೀರ ದುಷ್ಕೃತ್ಯವನ್ನು ದೇಶ ಪ್ರೇಮದ ಲೇಬಲ್ ಅಂಟಿಸಿ ಸಮರ್ಥಿಸಿಕೊಳ್ಳುವ ಹೀನ ಯತ್ನವೂ ನಡೆಯುತ್ತಿದೆ - [ಸೌದಿ: ತಾಪಮಾನವನ್ನು ನಿಯಂತ್ರಿಸಬಲ್ಲ ಇಹ್ರಾಮ್ ಉಡುಪುಗಳು- ಜೂನ್‌ನಿಂದ ಲಭ್ಯ](https://janadhvani.com/post/51377/) - ಈ ಯೋಜನೆಯಿಂದ 6 ಮಿಲಿಯನ್ ಹಜ್ ಯಾತ್ರಿಕರು ಮತ್ತು 30 ಮಿಲಿಯನ್ ಉಮ್ರಾ ಯಾತ್ರಿಕರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. - [ಹಜ್-2025: ಈ ವರ್ಷದ ಮೊದಲ ಭಾರತೀಯ ತಂಡ ಮಂಗಳವಾರ ಮದೀನಾಕ್ಕೆ](https://janadhvani.com/post/51375/) - ಮದೀನಾ ಮೂಲಕ ಆಗಮಿಸುವ ಭಾರತೀಯ ಯಾತ್ರಿಕರು ಎಂಟು ದಿನಗಳ ಸಂದರ್ಶನ ನಂತರ ಮಕ್ಕಾವನ್ನು ತಲುಪುತ್ತಾರೆ. - [ದಮ್ಮಾಮ್-ಬೆಂಗಳೂರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಎರಡು ದಿನಗಳ ಕಾಲ ವಿಳಂಬ- ಯಾತ್ರಿಕರಿಗೆ ಸಂಕಷ್ಟ](https://janadhvani.com/post/51373/) - ವಿಮಾನದಲ್ಲಿ ಉಮ್ರಾ ಯಾತ್ರಿಕರು, ವೀಲ್‌ಚೇ‌ರ್ ಪ್ರಯಾಣಿಕರು, ಮಹಿಳೆಯರು ಮತ್ತು ಅವರ ಸಹಚರರು ಸೇರಿದಂತೆ 180 ಪ್ರಯಾಣಿಕರಿದ್ದಾರೆ - [ಕಲಬುರುಗಿಯಲ್ಲಿ ಪಾಕ್ ಧ್ವಜ- ಬಜರಂಗದಳ ಕಾರ್ಯಕರ್ತರು ಪೋಲೀಸ್ ವಶಕ್ಕೆ](https://janadhvani.com/post/51371/) - ಬಜರಂಗದಳದ ಕಾರ್ಯಕರ್ತರು ನಗರದ ಜಗತ್ ವೃತ್ತ ಸೇರಿದಂತೆ ನಗರದ ಇತರೆ ಪ್ರಮುಖ ಪ್ರದೇಶಗಳಲ್ಲಿ ಪಾಕ್ ಧ್ವಜಗಳನ್ನು ರಸ್ತೆ, ಶೌಚಾಲಯ ಪ್ರದೇಶಗಳಲ್ಲಿ ಅಂಟಿಸಿದ್ದಾರೆ - [ಭಯೋತ್ಪಾದಕ ದಾಳಿ: ಭಾರತ ಮತ್ತು ಪಾಕಿಸ್ತಾನ ಗರಿಷ್ಠ ಸಂಯಮವನ್ನು ಕಾಯ್ದುಕೊಳ್ಳಬೇಕು- ವಿಶ್ವಸಂಸ್ಥೆ](https://janadhvani.com/post/51365/) - ಪರಸ್ಪರ ತಿಳುವಳಿಕೆಯ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಬೇಕೆಂದು ಕರೆ ನೀಡಿದರು. - [ಭದ್ರತಾ ವೈಫಲ್ಯವನ್ನು ಒಪ್ಪಿಕೊಂಡ ಕೇಂದ್ರ ಸರ್ಕಾರ- ಉಗ್ರರ ವಿರುದ್ಧದ ಹೋರಾಟದಲ್ಲಿ ಸರ್ವಪಕ್ಷ ಒಗ್ಗಟ್ಟು](https://janadhvani.com/post/51364/) - ಪ್ರಧಾನಿಯವರ ನಿರ್ಧಾರಗಳು ಅಂತಿಮವಾಗಿರುವುದರಿಂದ ಪ್ರಧಾನಿಗಳು ಇಂತಹ ಪ್ರಮುಖ ಸಭೆಗಳಿಗೆ ಹಾಜರಾಗುವುದು ಮುಖ್ಯವಾಗಿತ್ತು ಎಂದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಭೆಗೆ ಗೈರಾಗಿರುವ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. - [ಭಾರತದ ಕಠಿಣ ನಿಲುವಿಗೆ ಪಾಕಿಸ್ತಾನ ಪ್ರತೀಕಾರ- ಭಾರತೀಯ ವಿಮಾನಗಳಿಗೆ ಪಾಕಿಸ್ತಾನಿ ವಾಯುಪ್ರದೇಶ ನಿರ್ಬಂಧ](https://janadhvani.com/post/51356/) - ಸಿಂಧೂ ನದಿಯ ನೀರನ್ನು ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವು "ಯುದ್ಧದ ಕ್ರಿಯೆ" ಎಂದು ಹೇಳಿದೆ. - [ಪಹಲ್ಗಾಮ್ ದಾಳಿ: ತಾಳ್ಮೆ ಕಳಕೊಂಡ ಭಾರತ- ಸಿಂಧೂ ನದಿಯ ನೀರು ಹಂಚಿಕೆ ಒಪ್ಪಂದ ಅಮಾನತು](https://janadhvani.com/post/51348/) - ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ ಗಡಿ ಚೆಕ್ ಪೋಸ್ಟ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ತೀರ್ಮಾನಿಸಲಾಗಿದೆ - [ರಿಯಾದ್ : ಚೆನ್ನಾರ್ ನಿವಾಸಿ ಫಯಾಜ್ ಹಾಜಿ ದಫನ ಕಾರ್ಯಕ್ಕೆ KCF ಸಹಕಾರ](https://janadhvani.com/post/51350/) - ಮೃತರು KCF ಅಲ್ ಕಸೀಮ್ ಝೋನ್ ದವಾದ್ಮಿ ಸೆಕ್ಟರ್ ಸದಸ್ಯರಾಗಿದ್ದರು. - [ಸೌದಿ: ಜುಬೈಲ್ ನಲ್ಲಿ ಭೀಕರ ರಸ್ತೆ ಅಪಘಾತ - ನಾಲ್ಕು ಮಂದಿ ಮೃತ್ಯು](https://janadhvani.com/post/51335/) - ಜುಬೈಲ್ ನ ಅಲ್ ರಿಯಾಸ್ ಯೋಜನೆಯ ಕಾಮಗಾರಿ ನಡೆಯುತ್ತಿರುವ ಸೈಟ್ ನ ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ. - [ಪಹಲ್ಗಾಮ್ ಹತ್ಯಾಕಾಂಡ ಅಮಾನವೀಯ ಕೃತ್ಯ- ವಿವಿಧ ಸಂಘಟನೆಗಳಿಂದ ಖಂಡನೆ](https://janadhvani.com/post/51340/) - ಇಂತಹ ಘಟನೆಗಳ ಉದ್ದೇಶ ಭಯ, ದ್ವೇಷ ಮತ್ತು ಕೋಮುವಾದವನ್ನು ಉತ್ತೇಜಿಸುವುದು ಮಾತ್ರ, - [ಕಾಶ್ಮೀರ ಆಕ್ರಮಣ ಖಂಡನೀಯ - ಎಸ್‌ವೈಎಸ್](https://janadhvani.com/post/51336/) - ದಾಳಿಯ ಹಿನ್ನೆಲೆಯಲ್ಲಿ ಭಾರತೀಯರು ಪರಸ್ಪರ ಮತ ಧರ್ಮಗಳ ಹೆಸರಿನಲ್ಲಿ ಜಗಳ ಕಾಯುವ ಮೂಲಕ ಭಯೋತ್ಪಾದಕರ ಉದ್ದೇಶವನ್ನು ಯಶಸ್ಸುಗೊಳಿಸಬಾರದು. - [ನಾಳೆಯಿಂದ ಉಳ್ಳಾಲ ಉರೂಸ್ ಮುಬಾರಕ್- ಖಾಝಿ ಎ.ಪಿ.ಉಸ್ತಾದರ ಅಧ್ಯಕ್ಷತೆಯಲ್ಲಿ ಜಿಫ್ರಿ ತಂಙಳ್ ಉದ್ಘಾಟನೆ](https://janadhvani.com/post/51328/) - ಮಂಗಳೂರು: ದಕ್ಷಿಣ ಭಾರತದ ಅಜ್ಮೀರ್ ಎಂದು ಹೆಸರುವಾಸಿಯಾಗಿರುವ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಶರೀಫ್ ಉಳ್ಳಾಲ ಇದರ 22 ನೇ ಪಂಚವಾರ್ಷಿಕ 432 ನೇ ವಾರ್ಷಿಕ ಉರೂಸ್ ಸಮಾರಂಭವು ಖಾಝಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಎಪ್ರಿಲ್ 24 ರಿಂದ ಮೇ 18 ವರೆಗೆ ದರ್ಗಾ ವಠಾರದಲ್ಲಿ ನಡೆಯಲಿದೆ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ರಿಲ್ 24 ರಂದು ಅಸರ್ ನಮಾಝ್ - [ಕಾಶ್ಮೀರ ಪ್ರವಾಸಿಗರ ಮೇಲೆ ದಾಳಿ ಖಂಡನೀಯ- ಜಿಲ್ಲಾ ವಖ್ಫ್ ಅಧ್ಯಕ್ಷರು](https://janadhvani.com/post/51322/) - ಮಂಗಳೂರು: ಕಾಶ್ಮೀರದಲ್ಲಿ ಉಗ್ರರಿಂದ ಭೀಕರ ಗುಂಡಿನ ದಾಳಿಗೆ 26 ಮಂದಿ ಸಾವಿಗೀಡಗಿದ್ದು ಇದು ತೀರ ಖಂಡನೀಯ ಹಾಗೂ ಅಸನೀಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಕಫ್ ಸಲಹಾ ಸಮಿತಿ ಅಧ್ಯಕ್ಷರಾದ ಬಿಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಹೇಳಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪ್ರವಾಸಿಗರಿಗೆ ಸೂಕ್ತವಾದ ಭದ್ರತಾ ವ್ಯವಸ್ಥೆಯನ್ನು ಸರಕಾರ ಒದಗಿಸಬೇಕು. ಸರಕಾರವು ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕಾಗಿದೆ. ಮೃತರ ಕುಟುಂಬಕ್ಕೆ ಅಲ್ಲಾಹು ಸಹನಾ ಶಕ್ತಿಯನ್ನು ನೀಡಲಿ. ಈ ಘಟನೆಯ ಲೋಪದೋಷಗಳನ್ನು ಉನ್ನತ ಮಟ್ಟದ ತನಿಖೆ - [ಪಹಲ್ಗಾಮ್‌ ದಾಳಿ: ಭಾರತದ ಶಾಂತಿಯುತ ಜೀವನದ ವಿರುದ್ಧದ ಹೇಯ ಆಕ್ರಮಣವಾಗಿದೆ- ಇಂಡಿಯನ್ ಗ್ರ್ಯಾಂಡ್ ಮುಫ್ತಿ](https://janadhvani.com/post/51325/) - ಭಯೋತ್ಪಾದನೆಯಿಂದ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ. ಅಂತಹ ಹೀನ ಕೃತ್ಯಗಳ ಮುಂದೆ ದೇಶವು ತಲೆ ಬಾಗುವುದಿಲ್ಲ - [ಕಾಶ್ಮೀರದಲ್ಲಿ ಉಗ್ರರ ದಾಳಿ: ಕನ್ನಡಿಗ ಉದ್ಯಮಿ ಸಹಿತ 26 ಮಂದಿ ಬಲಿ- ಸಿಎಂ ತುರ್ತು ಸಭೆ](https://janadhvani.com/post/51319/) - ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ - [ಮಾಲೆಗಾಂವ್ ಬಾಂಬ್ ಸ್ಫೋಟ: ಬಿಜೆಪಿ ನಾಯಕಿ ಸಹಿತವಿರುವ ಆರೋಪಿಗಳಿಗೆ ಮರಣದಂಡನೆಗೆ ಶಿಫಾರಸ್ಸು](https://janadhvani.com/post/51317/) - 17 ವರ್ಷಗಳಿಂದ ನಡೆಯುತ್ತಿರುವ ಈ ಪ್ರಕರಣದಲ್ಲಿ ಆರು ಮುಸ್ಲಿಮರು ಸಾವನ್ನಪ್ಪಿ 100 ಕ್ಕೂ ಹೆಚ್ಚು ಜನರು ಗಾಯಗೊಂಡ ಸ್ಫೋಟ ಸಂಭವಿಸಿದೆ. - [ಮುಹ್ಯುದ್ದೀನ್ ಜುಮಾ ಮಸೀದಿ ಕೊಳಕೆ- ಆಡಳಿತ ಸಮಿತಿಗೆ ನವ ಸಾರಥ್ಯ](https://janadhvani.com/post/51311/) - ಮುಹಿಯ್ಯದ್ದಿನ್ ಜುಮಾ ಮಸೀದಿ ಕೊಳಕೆ ಇದರ ಆಡಳಿತ ಸಮಿತಿಯ ಮಹಾಸಭೆಯು ಇತ್ತೀಚೆಗೆ ನಡೆಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಸಿದ್ದೀಕ್ ಎಸ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಖಾದರ್ ( ಚೆರೆ ಮೋನಾಕ ) ಪ್ರಧಾನ ಕಾರ್ಯದರ್ಶಿಯಾಗಿ ನಿಝಾರ್ ಎನ್, ಕೋಶಾಧಿಕಾರಿಯಾಗಿ ಮಹಮ್ಮದ್(ಉಞ್ಞಾಕ ), ಜೊತೆ ಕಾರ್ಯದರ್ಶಿಗಳಾಗಿ ಅಲ್ತಾಫ್, ಎಸ್.ಕೆ ಮೋನಾಕ ಅವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳು ಷರೀಫ್ ಎನ್, ರಝಾಕ್ ಬಾಳೆ, ಹಮೀದ್ ಮೋನಾಕ, ಹನೀಫ್ ಕೀಲವ, ಉಮರಾಕ, ನಿಸಾರ್ ಪಿ ಕೆ, ಸಿದ್ದೀಕ್ ಲಾರಿ, ಸಬೀರ್ - [ಸೌದಿ: ಕಾರ್ಮಿಕ ಕಾನೂನು ಕಠಿಣ- ತಪಾಸಣಾ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ](https://janadhvani.com/post/51310/) - ಹೊಸ ನಿಯಮವು ಯಾವುದೇ ಮುನ್ಸೂಚನೆ ನೀಡದೆ ಸಂಸ್ಥೆಗಳಿಗೆ ಪ್ರವೇಶಿಸಲು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. - [ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು](https://janadhvani.com/post/51293/) - ಮಂಗಳೂರು: ಏಪ್ರಿಲ್ 18 ರಂದು, ಮಂಗಳೂರಿನಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯ ಅಭೂತಪೂರ್ವ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ನಾಯಕರು ವಿಶೇಷ ಕೃತಜ್ಞತೆ ಸಲ್ಲಿಸಿದರು. ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿ ಕ್ರೈಮ್ ಮತ್ತು ಟ್ರಾಫಿಕ್ ಕೆ.ರವಿಶಂಕರ್, ಸಂಚಾರಿ ಎಸಿಪಿ ನಜ್ಮಾ ಫಾರೂಖಿ, ನಾಗೂರಿ ಇನ್ಸ್ ಪೆಕ್ಟರ್ ನಾಗರಾಜ್ ಅವರಿಗೆ ಹೂಗುಚ್ಛ ನೀಡಿ ಅಭಿನಂಧಿಸಲಾಯಿತು. ಪ್ರತಿಭಟನೆ ದಿವಸ ಕೆಲವು ಯುವಕರ ಮೇಲೆ ದಾಖಲಾದ ಕೇಸ್ ಗಳ ಕುರಿತು - [ವಕ್ಫ್ ಪ್ರತಿಭಟನೆ: ಮುಸ್ಲಿಮ್ ಸೆಂಟ್ರಲ್ ಕಮಿಟಿ ಸಮಾವೇಶ ಮುಂದೂಡಿಕೆ](https://janadhvani.com/post/51296/) - ಏಪ್ರಿಲ್ 29 ರ ಕೂಳೂರು ಡೆಲ್ಟಾ ಮೈದಾನದ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಪ್ರತಿಭಟನಾ ಸಮಾವೇಶವನ್ನು ವಿವಿಧ ಕಾರಣಗಳಿಗಾಗಿ ಮುಂದೂಡಲಾಗಿದೆ - [ನಿರೀಕ್ಷೆಗೂ ಮೀರಿ ಯಶಸ್ಸು ಕಂಡ ಕಜ ಬಪ್ಪಿಞ ಉಪ್ಪಾಪ ಕುಟುಂಬದ FAMILY MEET -2025](https://janadhvani.com/post/51288/) - ಹೊಸಂಗಡಿ: ಯಾರಾದರೂ ಅಲ್ಲಾಹನಲ್ಲಿ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿಡುತ್ತಾನೋ ಅವನು ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸಲಿ ಎಂಬ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ವಚನದಂತೆ ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಪ್ರತಿಷ್ಠಿತ ಕಜ ಬಪ್ಪಿಞ ಕುಟುಂಬದ ವತಿಯಿಂದ ಆಯೋಜಿಸಿದ FAMILY MEET -2025 ಏಪ್ರಿಲ್ 13 2025 ರಂದು ಹೊಸಂಗಡಿ ಸಮೀಪದ ಮಂಜೇಶ್ವರ ಬಳಿ ಇರುವ AMAN COTTAGE BEACH VIEW HALL ನಲ್ಲಿ ನಡೆಯಿತು. ಕಾರ್ಯಕ್ರಮವು ಬೆಳಿಗ್ಗೆ 9:30ರಿಂದ ಸಂಜೆ 6:30 ತನಕ ನಡೆಯಿತು. - [ವಕ್ಫ್ : ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಹರಿದು ಬಂದ ಜನಸಾಗರ- ಮಂಗಳೂರು ಸಂಪೂರ್ಣ ಸ್ಥಬ್ಧ](https://janadhvani.com/post/51243/) - ಮಂಗಳೂರು, ಎ.18: ನಮ್ಮ ಹೋರಾಟ ಯಾವುದೇ ಧರ್ಮ ಅಥವಾ ರಾಜಕೀಯ ಪಕ್ಷಗಳ ವಿರುದ್ಧವಲ್ಲ, ಇದು ಮುಸಲ್ಮಾನರ ಆಸ್ತಿಯಾದ ವಖ್ಫ್ ಭೂಮಿಯನ್ನು ಸಂರಕ್ಷಣೆ ಮಾಡುವ ಹೋರಾಟವಾಗಿದೆ ಎಂದು ನಿಕಟಪೂರ್ವ ರಾಜ್ಯ ವಖ್ಫ್ ಬೋರ್ಡ್ ಅಧ್ಯಕ್ಷರಾದ ಉಲಮಾ ಕೋ ಆರ್ಡಿನೇಷನ್ ಕೋಶಾಧಿಕಾರಿ ಮೌಲಾನಾ ಎನ್ ಕೆ ಶಾಫಿ ಸಅದಿ ಹೇಳಿದರು. ವಖ್ಫ್ ತಿದ್ದುಪಡಿ ಕಾನೂನಿನ ಬಗ್ಗೆ ತಪ್ಪು ಸಂದೇಶಗಳನ್ನು ನೀಡಿ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿರುವ ಮಾಧ್ಯಮ ಸಂಪಾದಕರೇ ತಾವು ಪತ್ರಿಕೋದ್ಯಮ ನಡೆಸಿ ಹೊರತು ಕುಕೃತ್ಯೋದ್ಯಮಕ್ಕೆ ಮುಂದಾಗಬೇಡಿ ಎಂದು ಎಚ್ಚರಿಕೆ ನೀಡಿದರು.ಅವರು, - [ಸೈಯದ್ ಇಜಾಝ್ ಅಹ್ಮದ್ ಚಿಕ್ಕಮಗಳೂರು ಸೌದಿಯಲ್ಲಿ ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್](https://janadhvani.com/post/51278/) - ಚಿಕ್ಕಮಗಳೂರು ನಿವಾಸಿ ಸೈಯದ್ ಇಜಾಝ್ ಅಹ್ಮದ್ ರವರು ದಿನಾಂಕ 15/04/2025 ರಂದು ಸೌದಿ ಅರೇಬಿಯಾದ ಮದೀನದ ಸಮೀಪವಿರುವ ಯಾಂಬುವಿನಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಯಾಂಬು ಬಲದ್ ನಲ್ಲಿರುವ ಶಾತಿ ಖಬರ್ ಸ್ಥಾನದಲ್ಲಿ ಕೆಸಿಎಫ್ ಯಾಂಬು ಸೆಕ್ಟರ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು. ಅಂತ್ಯಕ್ರಿಯೆಗೆ ಬೇಕಾದ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳು ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಸೌದಿ ಅರೇಬಿಯಾದ ಕೆಸಿಎಫ್ - [ವಕ್ಫ್ :ಮುಂದಿನ ವಿಚಾರಣೆ ವರೆಗೆ ಮುಸ್ಲಿಮೇತರರ ನೇಮಕಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್](https://janadhvani.com/post/51240/) - ನವದೆಹಲಿ: ಕೇಂದ್ರ ಸರ್ಕಾರ ಜಾರಿಮಾಡಿರುವ ಅಸಾಂವಿಧಾನಿಕ ವಕ್ಫ್ ತಿದ್ದುಪಡಿ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗುರುವಾರ (ಎ.17), ಮುಂದಿನ (ಮೇ 5) ವಿಚಾರಣೆವರೆಗೆ ವಕ್ಫ್ ಬೋರ್ಡ್ ಗೆ ಯಾವುದೇ ನೇಮಕಾತಿ ಮಾಡುವಂತಿಲ್ಲ, ಅಲ್ಲದೇ ವಕ್ಫ್ ಆಸ್ತಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ಸೇರಿಸುವುದು ಮುಂತಾದ ವಿವಾದಾತ್ಮಕ ವಕ್ಫ್ ಕಾನೂನಿನ ಕೆಲವು ಭಾಗಗಳ ಕಾರ್ಯಾಚರಣೆಯನ್ನು ಸುಪ್ರೀಂ ಕೋರ್ಟ್ ಮೇ 5ರ ಮುಂದಿನ ವಿಚಾರಣೆಯ ದಿನಾಂಕದವರೆಗೆ ತಡೆಹಿಡಿದಿದೆ. - [ವಖ್ಫ್ ತಿದ್ದುಪಡಿ ಕಾನೂನು ವಿರುದ್ಧ ಪ್ರತಿಭಟನೆ- ಯಶಸ್ವಿಗೆ ಮೂಳೂರು ಉಸ್ತಾದ್ ಕರೆ](https://janadhvani.com/post/51238/) - ಉಡುಪಿ: ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಶೈಖುನಾ ಮಾಣಿ ಉಸ್ತಾದ್ ನೇತೃತ್ವದಲ್ಲಿ ಕರ್ನಾಟಕದ ಇತರ ಉಲಮಾ, ಉಮರಾ ನಾಯಕತ್ವದಲ್ಲಿ ನಾಳೆ ನಡೆಯುವ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಮೂಳೂರು ಉಸ್ತಾದ್ ಕರೆ ನೀಡಿದ್ದಾರೆ. ಏಪ್ರಿಲ್ 18 ಶುಕ್ರವಾರ ಸಂಜೆ 3 ಗಂಟೆಗೆ " ವಕ್ಫ್ ತಿದ್ದುಪಡಿ ಕಾಯ್ದೆ" ವಿರುದ್ಧ ಮಂಗಳೂರಿನ ಅಡ್ಯಾರ್ ಕಣ್ಣೂರು ನಲ್ಲಿ ನಡೆಯಲಿರುವ ಐತಿಹಾಸಿಕ ಪ್ರತಿಭಟನಾ ಸಮಾವೇಶದಲ್ಲಿ ಉಡುಪಿ ಜಿಲ್ಲೆಯ ಮತ್ತು ಇತರ ಎಲ್ಲಾ ಜಿಲ್ಲೆಯ ಜನರು ಭಾಗವಹಿಸಿ ವಿಜಯಗೊಳಿಸಬೇಕೆಂದು ಅಬ್ದುರ್ರಹ್ಮಾನ್ ಮದನಿ ಮೂಳೂರು - [ವಕ್ಫ್ ಕಾಯ್ದೆ: ಬೃಹತ್ ಪ್ರತಿಭಟನೆಗೆ ಕ್ಷಣಗಣನೆ- ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಶಾ ಗಾರ್ಡನ್ ಸಜ್ಜು](https://janadhvani.com/post/51209/) - ಮಂಗಳೂರಿನ ಹೊರವಲಯದ ಅಡ್ಯಾರ್ ಕಣ್ಣೂರು ಶಾ ಗಾರ್ಡನ್ ಮತ್ತೊಂದು ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ. - [ವಕ್ಫ್ ತಿದ್ದುಪಡಿ ವಿರುದ್ಧ ಏಪ್ರಿಲ್ 18 ರ ಪ್ರತಿಭಟನಾ ಸಮಾವೇಶ- ಮುಸ್ಲಿಮ್ ಒಕ್ಕೂಟ ಬೆಂಬಲ](https://janadhvani.com/post/51233/) - ಮಂಗಳೂರು: ಕೇಂದ್ರ ಸರ್ಕಾರದ ಕರಾಳ ವಕ್ಫ್ ತಿದ್ದುಪಡಿ ಕಾಯಿದೆ ಅನುಷ್ಠಾನವನ್ನು ವಿರೋಧಿಸಿ ಕರ್ನಾಟಕ ಉಲಮಾ ಕೋ- ಆರ್ಡಿನೇಷನ್ ಕಮಿಟಿಯು ದ.ಕ.ಜಿಲ್ಲಾ ಮಟ್ಟದ ಉನ್ನತ ಖಾಝಿಗಳ ನೇತೃತ್ವದಲ್ಲಿ ತಾರೀಕು 18 ಏಪ್ರಿಲ್ ರಂದು ಸಂಜೆ 03.00 ಗಂಟೆಗೆ ಅಡ್ಯಾರ್ ನಲ್ಲಿನ ಷಾ ಗಾರ್ಡ ನ್ ನಲ್ಲಿ ಆಯೋಜಿಲಾದ ಪ್ರತಿಭಟನಾ ಸಮಾವೇಶಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಂಪೂರ್ಣ ಬೆಂಬಲ ಸೂಚಿಸಿದೆ. ಆಯೋಜಿಸಲಾದ ಈ ಪ್ರತಿಭಟನಾ ಸಮಾವೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್( - [ಎ:18 ರ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಎಸ್ ವೈ.ಎಸ್ ದ.ಕ ಜಿಲ್ಲಾ (ವೆಸ್ಟ್) ಸಮಿತಿ ಕರೆ](https://janadhvani.com/post/51232/) - ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಖ್ಫ್ ತಿದ್ದುಪಡಿ ಕಾಯಿದೆ ವಿರುದ್ಧ ಎಪ್ರಿಲ್ 18 ರಂದು ಶುಕ್ರವಾರ ಸಂಜೆ 3:00 ಗಂಟೆಗೆ ಅಡ್ಯಾರ್ ಶಾ ಗಾರ್ಡನ್ ನಲ್ಲಿ ಕರ್ನಾಟಕ ಉಲಮಾ ಕೋಡಿನೇಶನ್ ನಡೆಸುವ ಪ್ರತಿಭಟನೆಯನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಬೇಕೆಂದು ಎಸ್‌ವೈಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಕರೆ ನೀಡಿದರು. ಉಲಮಾ ಕೋಡಿನೇಶನ್ ನಾಯಕರ ಜತೆ ಪ್ರತಿಭಟನಾ ಗ್ರೌಂಡ್ ವಿಸಿಟ್ ಮಾಡುತ್ತಾ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ - [ಏ.18, ಉಲಮಾ ಕೋ ಆರ್ಡಿನೇಶನ್ ಹಮ್ಮಿಕೊಂಡ ಪ್ರತಿಭಟನೆ- ಯಶಸ್ಸಿಗೆ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲೆ ಕರೆ](https://janadhvani.com/post/51230/) - ಮಂಗಳೂರು: ಕೇಂದ್ರ ಸರ್ಕಾರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಸಂವಿಧಾನಿಕವಾಗಿ ಸಮುದಾಯವನ್ನು ಒಗ್ಗೂಡಿಸಿ ಹೋರಾಡಲು ಕರ್ನಾಟಕ ಉಲಮಾ ಕೋ ಆರ್ಡಿನೇಶನ್ ವತಿಯಿಂದ ಏಪ್ರಿಲ್ 18, ಶುಕ್ರವಾರ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ಹಮ್ಮಿಕೊಂಡ ಬೃಹತ್ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾ ಸಮಿತಿ ಕರೆ ನೀಡಿದೆ. ಜಿಲ್ಲಾಧ್ಯಕ್ಷ ಅಲೀ ಕುಂಞಿ ಹಾಜಿ ಪಾರೆ ಅಧ್ಯಕ್ಷತೆ ವಹಿಸಿದ ಕಣ್ಣೂರು ಸುನ್ನೀ ಸಂಟರಿನಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಮುಸಲ್ಮಾನರ - [ಎ.18: ವಕ್ಫ್ ತಿದ್ದುಪಡಿ ವಿರುದ್ಧ ಬೃಹತ್ ಪ್ರತಿಭಟನೆ- ಯಶಸ್ವಿಗೆ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲೆ ಕರೆ](https://janadhvani.com/post/51228/) - ಮಂಗಳೂರು: ಕೇಂದ್ರ ಸರಕಾರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ಎ.18 ರಂದು ಮಂಗಳೂರಿನ ಶಾ ಗಾರ್ಡನ್ ಅಡ್ಯಾರ್ ಕಣ್ಣೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಕರೆ ನೀಡಿದೆ. ತಲೆತಲಾಂತರಗಳಿಂದ ಮುಸ್ಲಿಮರು ರಕ್ಷಿಸಿಕೊಂಡು ಬರುತ್ತಿರುವ ವಕ್ಫ್ ಸೊತ್ತುಗಳನ್ನು ಕಬಳಿಸುವ ಹುನ್ನಾರವನ್ನು ಹೊಂದಿರುವ ಕೇಂದ್ರ ಸರಕಾರದ ನೂತನ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಮುಸ್ಲಿಮರು ನಿರಂತರವಾಗಿ ತಿರಸ್ಕರಿಸಿದ್ದಾರೆ. ಈ ಕುರಿತು ಕರ್ನಾಟಕ ಉಲಮಾ ಒಕ್ಕೂಟವು - [ವಕ್ಫ್ ಕಾಯ್ದೆ : ಮೂರು ಪ್ರಮುಖ ಸಲಹೆಗಳನ್ನು ಮುಂದಿಟ್ಟ ಸುಪ್ರೀಂಕೋರ್ಟ್ - ನಾಳೆ ಮತ್ತೆ ವಿಚಾರಣೆ](https://janadhvani.com/post/51222/) - ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳಲ್ಲಿ ಮುಸ್ಲಿಮರ ನೇಮಕಕ್ಕೆ ಅವಕಾಶ ನೀಡುತ್ತದೆಯೆ? - [ಖಾಸಗಿ ಗ್ರೂಪ್ ಹಜ್ ಯಾತ್ರೆ ಅನಿಶ್ಚಿತತೆ- ಮಧ್ಯಪ್ರವೇಶಿಸುವಂತೆ ಕೋರಿ ಪ್ರಧಾನಿಗೆ ಗ್ರ್ಯಾಂಡ್ ಮುಫ್ತಿ ಪತ್ರ](https://janadhvani.com/post/51217/) - ನುಸುಕ್ ಪ್ಲಾಟ್‌ಫಾರ್ಮ್ ಮೂಲಕ ಚಟುವಟಿಕೆಗಳು ಪೂರ್ಣಗೊಳಿಸಲಾಗಿಲ್ಲ ಎಂಬ ಕಾರಣ ಕೋಟಾವನ್ನು ತಡೆಹಿಡಿಯಲಾಗಿದೆ. - [ವಕ್ಫ್: ಸು.ಕೋರ್ಟ್‌ನಲ್ಲಿ ವಿಚಾರಣೆ ಆರಂಭ- ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದ ಕಪಿಲ್ ಸಿಬಲ್](https://janadhvani.com/post/51213/) - ಯಾವುದೇ ಧರ್ಮದ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಸಂಸತ್ತಿಗೆ ಇಲ್ಲ. ವಕ್ಫ್ ಇಸ್ಲಾಂನ ಅವಿಭಾಜ್ಯ ಆಚರಣೆಯಾಗಿದೆ. ಸರ್ಕಾರ ಈ ಪದ್ಧತಿಯನ್ನು ಏಕೆ ಪ್ರಶ್ನಿಸಬೇಕು? - [ಅಬುಧಾಬಿ: ಶೈಖ್ ರಾಶಿದ್ ರಸ್ತೆಯಲ್ಲಿ ಇನ್ಮುಂದೆ ಕನಿಷ್ಠ ವೇಗದ ಮಿತಿಯಿಲ್ಲ](https://janadhvani.com/post/51204/) - ಶೈಖ್ ಮುಹಮ್ಮದ್ ಬಿನ್ ರಾಶಿದ್ ರಸ್ತೆಯಲ್ಲಿನ ವೇಗದ ಮಿತಿಯನ್ನು ತೆಗೆದುಹಾಕಲಾಗಿದೆ. - [ಸೌದಿ: ಹಜ್ ಪೋರ್ಟಲ್‌ 'ನುಸುಕ್' ಸ್ಥಗಿತ- ಖಾಸಗೀ ಗ್ರೂಪ್ 'ಹಜ್ ಪ್ರಯಾಣ' ಅನಿಶ್ಚಿತ](https://janadhvani.com/post/51197/) - ಈಗಾಗಲೇ ಖಾಸಗಿ ಕೋಟಾದಡಿ ಮುಂಗಡ ಕಾಯ್ದಿರಿಸಿರುವವರ ಪೈಕಿ ಶೇ. 20ರಷ್ಟು ಯಾತ್ರಾರ್ಥಿಗಳ ಹಜ್ ಯಾತ್ರೆಯನ್ನು ಮಾತ್ರ ದೃಢಪಡಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಹೊಸದಾಗಿ ಸುತ್ತೋಲೆ ಹೊರಡಿಸಿದೆ. - [ಸಂಚಾರ ಉಲ್ಲಂಘನೆಗಾಗಿ ಪ್ರಯಾಣ ನಿರ್ಬಂಧ- ದಂಡ ಪಾವತಿಸಿ ಇತ್ಯರ್ಥಪಡಿಸಲು ಅವಕಾಶ](https://janadhvani.com/post/51194/) - ಗುರುವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 10:00 ರಿಂದ ರಾತ್ರಿ 10:00 ರವರೆಗೆ ಅಲ್ ಖೈರಾನ್ ಮಾಲ್‌ನಲ್ಲಿ ಜನರಲ್ ಟ್ರಾಫಿಕ್ ಡಿಪಾರ್ಟ್‌ಮೆಂಟ್ ಸೇವೆಗಳು ಲಭ್ಯವಿರುತ್ತವೆ. - [ಏ.18: ಬೃಹತ್ ಪ್ರತಿಭಟನೆ: ಎಪ್ರಿಲ್.14 ರಂದು ಎಸ್‌ವೈಎಸ್ ದ.ಕ ಜಿಲ್ಲೆ (ವೆಸ್ಟ್) ವತಿಯಿಂದ ಪ್ರಚಾರ ಸಭೆ](https://janadhvani.com/post/51192/) - ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಸಂವಿಧಾನಿಕ ವಖ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ದ.ಕ ಉಲಮಾ ಕೋಆರ್ಡಿನೇಶನ್ ನೇತ್ರತ್ವದಲ್ಲಿ 2025 ಎಪ್ರಿಲ್ 18 ರಂದು ಕಣ್ಣೂರು ಶಾ ಗಾರ್ಡನ್ ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯ ಪ್ರಚಾರಾರ್ಥ 2025 ಎಪ್ರಿಲ್ 14, ಸೋಮವಾರ ರಾತ್ರಿ 7 ಗಂಟೆಗೆ ಏಕಕಾಲದಲ್ಲಿ ದಕ್ಷಣ ಕನ್ನಡ ಜಿಲ್ಲಾ (ವೆಸ್ಟ್) ವ್ಯಾಪ್ತಿಯ 33 ಸರ್ಕಲ್ ಗಳಲ್ಲಿ ಪ್ರಚಾರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸಜೀಪ, ಬೋಳಿಯಾರ್, ಮಂಗಳೂರು , ಉಳ್ಳಾಲ, ಸುರತ್ಕಲ್, ಕೃಷ್ಣಾಪುರ, ತಲಪಾಡಿ, ಕೋಟೆಕಾರ್, ಬಂಟ್ವಾಳ, ಪಾಣೆಮಂಗಳೂರು, - [ಹಜ್ ಸಿದ್ಧತೆ: ಏಪ್ರಿಲ್ 29 ರಿಂದ ಮಕ್ಕಾದಲ್ಲಿ ತಂಗುವುದಕ್ಕೆ ನಿರ್ಬಂಧ](https://janadhvani.com/post/51188/) - ಸಿಕ್ಕಿಬಿದ್ದರೆ ದಂಡ ಮತ್ತು ಗಡಿಪಾರು ಸೇರಿದಂತೆ ಭಾರೀ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. - [ವಕ್ಫ್ ತಿದ್ದುಪಡಿ ಕಾಯ್ದೆ: ಎ.18ರಂದು ಬೃಹತ್‌ ಪ್ರತಿಭಟನಾ ಸಮಾವೇಶ- ಉಲಮಾ ಕೋಆರ್ಡಿನೇಷನ್](https://janadhvani.com/post/51187/) - ಮುಸ್ಲಿಮರನ್ನು ದಮನಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಿದೆ. - [ಮಂಗಳೂರಿನಲ್ಲಿ ಮತ್ತೊಂದು ಇತಿಹಾಸ ನಿರ್ಮಾಣ- ಏ.18ರಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ](https://janadhvani.com/post/51180/) - ಈಗ ಅದೇ ಶಾ ಗಾರ್ಡನ್ ಮೈದಾನವು ಎನ್ ಆರ್ ಸಿ ಹೋರಾಟವನ್ನೂ ಮೀರಿಸುವ ದೊಡ್ಡ ಮಟ್ಟದ ಮತ್ತೊಂದು ಹೋರಾಟಕ್ಕೆ ಸಾಕ್ಷಿಯಾಗಲಿದೆ - [ಕೆಸಿಎಫ್ ದುಬೈ ನೋರ್ತ್ ಝೋನ್ ವತಿಯಿಂದ ಹಜ್ಜ್ ಯಾತ್ರಿಕರಿಗೆ ಬೀಳ್ಕೊಡುಗೆ](https://janadhvani.com/post/51179/) - ದುಬೈ : ಪ್ರಸಕ್ತ ಸಾಲಿನಲ್ಲಿ ಪವಿತ್ರವಾದ ಹಜ್ಜ್ ಯಾತ್ರೆಗೆಯ್ಯುತ್ತಿರುವ ಇಬ್ರಾಹಿಂ ಹಾಜಿ ಕಿನ್ಯ, ಅಬ್ದುಲ್ ರಝ್ಝಾಕ್ ಕಾಂತಡ್ಕ, DKSC UAE ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯೂಸುಫ್ ಆರ್ಲಪದವು, ಬಶೀರ್ ಪಡುಬಿದ್ರೆ, ಸಿದ್ದೀಖ್ ಉಳ್ಳಾಲ, ಮಜೀದ್ ಮಂಜನಾಡಿ ರವರಿಗೆ KCF ದುಬೈ ನೋರ್ತ್ ಝೋನ್ ವತಿಯಿಂದ ಹಜ್ಜ್ ಯಾತ್ರೆಗೆ ಬೀಳ್ಕೊಟ್ಟು ಮೆಮೆಂಟೊ ನೀಡಿ ಸನ್ಮಾನಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ವಹಿಸಿದರು.ಉದ್ಘಾಟನೆ ಯನ್ನು KCF ಅಂತಾರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಉಸ್ತಾದ್ - [ಕರ್ನಾಟಕ ಮುಸ್ಲಿಂ ಜಮಾಅತ್ ಮೂಡುಬಿದಿರೆ ಝೋನ್- ನೂತನ ಸಮಿತಿ ಅಸ್ತಿತ್ವಕ್ಕೆ](https://janadhvani.com/post/51173/) - ಮೂಡುಬಿದಿರೆ: ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಝೋನ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 08 ಎಪ್ರಿಲ್ 2025 ನೇ ಮಂಗಳವಾರ ಸುನ್ನೀ ಸೆಂಟರ್ ಬಜಪೆಯಲ್ಲಿ ಸಭಾಧ್ಯಕ್ಷರಾದ ಬದ್ರುದ್ದೀನ್ ಹಾಜಿಯವರ ನೇತೃತ್ವದಲ್ಲಿ ನಡೆಯಿತು. ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಝೋನ್ ಜೊತೆ ಕಾರ್ಯದರ್ಶಿ ಅಬ್ದುಲ್ ಲತೀಫ್ ಉಳ್ಳಾಲ ಅವರು ಕಿರಾಅತ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಮೂಡಬಿದ್ರೆ ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಮದನಿ ಗುಂಡುಕಲ್ಲು ಸ್ವಾಗತಿಸಿ, ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ವಾಚಿಸಿದರು. ಕರ್ನಾಟಕ - [ಪ್ರಯಾಣಿಕರ ಗಮನಕ್ಕೆ : ಬೆಲೆಬಾಳುವ ವಸ್ತುಗಳ ಬಗ್ಗೆ ಘೋಷಣೆ ಅಗತ್ಯ- ಕಸ್ಟಮ್ಸ್](https://janadhvani.com/post/51167/) - ಕಸ್ಟಮ್ಸ್ ಘೋಷಣೆ ನಮೂನೆಯನ್ನು ವಿಮಾನ ನಿಲ್ದಾಣ, ಭೂ ಗಡಿ ಅಥವಾ ಬಂದರಿನಲ್ಲಿ ಖುದ್ದಾಗಿ ಅಥವಾ ಪ್ರಾಧಿಕಾರದ ವೆಬ್‌ಸೈಟ್ ಮೂಲಕ ಭರ್ತಿ ಮಾಡಬೇಕು. - [ಸೌದಿ: ಸಂಚಾರ ದಂಡಗಳಿಗೆ ಶೇ. 50 ವಿನಾಯಿತಿ- ಕೆಲವೇ ದಿನಗಳಲ್ಲಿ ಅವಧಿ ಮುಕ್ತಾಯ](https://janadhvani.com/post/51164/) - ಸಾರ್ವಜನಿಕ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಗಂಭೀರ ಉಲ್ಲಂಘನೆಗಳು ದಂಡದ ವಿನಾಯಿತಿಗೆ ಅರ್ಹವಾಗಿರುವುದಿಲ್ಲ. - [ದ್ವಿತೀಯ ಪಿಯುಸಿ ಪರೀಕ್ಷೆ: ಫಾತಿಮಾ ಸುಜೈಫಾ ಫರಹಾಳಿಗೆ ಡಿಸ್ಟಿಂಕ್ಷನ್](https://janadhvani.com/post/51163/) - ಮಂಗಳೂರು:ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಲೇಡಿಹಿಲ್ ವಿಕ್ಟೋರಿಯಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫಾತಿಮಾ ಸುಜೈಫಾ ಫರಹ 524 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ಕೃಷ್ಣಾಪುರ ನಿವಾಸಿ ಮೊಹಮ್ಮದ್ ಶಮೀರ್ ಮತ್ತು ಫಾತಿಮಾ ದಂಪತಿಯ ಪುತ್ರಿ . ಇವರು ಉತ್ತಮ ಅಂಕಗಳನ್ನು ಗಳಿಸಿ ಸಾಧನೆಗೈದು ಕುಟುಂಬದ ಮತ್ತು ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. - [ಉಮ್ರಾ ಯಾತ್ರಿಕರು ಏಪ್ರಿಲ್ 29 ರ ಮುಂಚಿತವಾಗಿ ಸ್ವದೇಶಕ್ಕೆ ಮರಳಬೇಕು- ಹಜ್ ಉಮ್ರಾ ಸಚಿವಾಲಯ](https://janadhvani.com/post/51161/) - ಎಲ್ಲಾ ಯಾತ್ರಿಕರು, ಉಮ್ರಾ ಕಂಪನಿಗಳು ಮತ್ತು ಸೇವಾ ಪೂರೈಕೆದಾರರು ನಿಯಮಗಳು ಮತ್ತು ನಿರ್ಗಮನ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಚಿವಾಲಯವು ಒತ್ತಾಯಿಸಿದೆ. - [ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾಗಿ ಮಹ್ಬೂಬ್ ಸಖಾಫಿ ಕಿನ್ಯ ಆಯ್ಕೆ](https://janadhvani.com/post/51159/) - ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ಸಮಿತಿಯಿಂದ ಜಿಲ್ಲಾ ವಾರ್ಷಿಕ ಕೌನ್ಸಿಲ್ ಹಾಗೂ ಜಿಲ್ಲಾ ಕ್ಯಾಂಪ್ ಎಸ್.ವೈ.ಎಸ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿ ಕಾನೆಕೆರೆರವರ ಅಧ್ಯಕ್ಷತೆಯಲ್ಲಿ ತಾಜುಲ್ ಫುಖಹಾಅ್ ನಗರ ಮರಿಕ್ಕಳದಲ್ಲಿ ನಡೆಯಿತು. ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಕೆ.ಎಂ ಸಿದ್ದೀಕ್ ಮೋಂಟುಗೋಳಿ ಸಭೆಯನ್ನು ಉದ್ಘಾಟಿಸಿದರು. ತ್ವಾಹಿರ್ ಸಖಾಫಿ ಮಂಜೇರಿ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ಮಂಡಿಸಿದರು. ಎಸ್‌ವೈಎಸ್ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ಮರಿಕ್ಕಳ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಮೋಂಟುಗೋಳಿ, ರಾಜ್ಯ - [ಭಾರತೀಯರು ಏಪ್ರಿಲ್ 13ರ ಮುಂಚಿತವಾಗಿ ಸೌದಿಯಿಂದ ಮರಳಬೇಕು- ಇದು ನಿಜವೇ?](https://janadhvani.com/post/51146/) - ಯಾವುದೇ ಹೊಸ ಸೂಚನೆಗಳಿದ್ದಲ್ಲಿ, ಅದನ್ನು ಜವಾಝಾತ್‌ನ ಅಧಿಕೃತ ಚಾನೆಲ್‌ಗಳ ಮೂಲಕ ತಿಳಿಸಲಾಗುವುದು ಎಂದು ಜವಾಝಾತ್ ತಿಳಿಸಿದೆ. - [ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈಎಸ್,ಎಸ್ಸೆಸ್ಸೆಫ್ ಚೆನ್ನಾವರ- ಮಾಸಿಕ ದ್ಸಿಕ್ರ್ ಹಲ್ಕಾ](https://janadhvani.com/post/51154/) - ಸವಣೂರು: ಕಳೆದ ಇಪ್ಪತ್ತೈದು ವರ್ಷಗಳಿಂದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಇಜಾಝತ್ ಪ್ರಕಾರ ಚೆನ್ನಾವರ ಶಾಖಾ ಸುನ್ನೀ ಸಂಘಟನೆಗಳ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮಾಸಿಕ ದ್ಸಿಕ್ರ್ ಹಲ್ಕಾ ವು ಕರ್ನಾಟಕ ಮುಸ್ಲಿಂ ಜಮಾಅತ್ ಚೆನ್ನಾವರ ಶಾಖಾಧ್ಯಕ್ಷ ಅಬ್ದುಲ್ ಕರೀಂ ಹಾಜಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ ರವರು ಉದ್ಘಾಟಿಸಿ ದ್ಸಿಕ್ರ್ ಹಲ್ಕಾದ ನಾಯಕತ್ವ ವಹಿಸಿದರು. ಮದೀನತುಲ್ ಉಲೂಮ್ ದರ್ಸ್ ಆಕಿನಶ್ಶೇರಿ ಮುದರ್ರೀಸ್ , ಹುಬ್ಬುಲ್ ಹಬೀಬ್ ಆನ್ಲೈಲ್ ಕಾರ್ಯಕ್ರಮದ ರುವಾರಿ ವಿದ್ವಾಂಸ ಹಾಫಿಳ್ - [ಭಾರತೀಯರಿಗೆ ಹಜ್ ನಿಷೇಧ? - ಸುಳ್ಳು ಸುದ್ದಿ ಪ್ರಕಟಿಸಿ ವಿಕೃತ ಆನಂದಿಸುತ್ತಿರುವ ಪೀತ ಪತ್ರಿಕೆಗಳು](https://janadhvani.com/post/51144/) - 14 ದೇಶಗಳಿಗೆ ತಾತ್ಕಾಲಿಕವಾಗಿ ಉಮ್ರಾ, ವಿಸಿಟ್ ವೀಸಾ ನಿಷೇಧವನ್ನು ಹೇರಲಾಗಿದೆ. - [ವಕ್ಫ್ ತಿದ್ದುಪಡಿ ಕಾಯ್ದೆ: ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ](https://janadhvani.com/post/51141/) - ಈ ಕಾನೂನು, ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. - [ಸೌದಿ: ಸೋಮವಾರದವರೆಗೆ ಮಳೆ- ಜಾಗರೂಕರಾಗಿರಲು ನಾಗರಿಕ ರಕ್ಷಣಾ ಇಲಾಖೆ ಸೂಚನೆ](https://janadhvani.com/post/51137/) - ರಿಯಾದ್ ಮತ್ತು ಪೂರ್ವ ಪ್ರಾಂತ್ಯದಲ್ಲಿ ಧೂಳಿನ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. - [ಕನ್ನಂಗಾರ್ ಉರೂಸ್ ಗೆ ಎಪ್ರಿಲ್ 19ರಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಆಗಮನ](https://janadhvani.com/post/51134/) - ಇತಿಹಾಸ ಪ್ರಸಿದ್ಧ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಣ್ಣಂಗಾರ್ ನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ (ಖ.ಸಿ) ಮಖಾಂ ಉರೂಸ್ ನಲ್ಲಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಆಗಮಿಸಲಿದ್ದಾರೆಂದು ಉರೂಸ್ ಸ್ವಾಗತ ಸಮಿತಿಯ ಚೇರ್ಮಾನ್ ಹಾಜಿ ಗುಲಾಂ ಮುಹಮ್ಮದ್ ಮಾಹಿತಿ ನೀಡಿದ್ದಾರೆ. ಎಪ್ರಿಲ್ 11ರಿಂರ 19ರವರೆಗೆ ನಡೆಯುವ ಉರೂಸ್ ಸಂಗಮದಲ್ಲಿ ಕುಂಬೋಲ್ ಕೆ.ಎಸ್ ಆಟ್ಟಕ್ಕೋಯ ತಂಙಳ್,ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ , ಸಯ್ಯಿದ್ ಮಸ್ಹೂದ್ ತಂಙಳ್ , ಪೇರೋಡ್ ಉಸ್ತಾದ್ - [ವಕ್ಫ್ ತಿದ್ದುಪಡಿ ಕಾಯ್ದೆ: ಗೆದ್ದು ಸೋತ ಎನ್.ಡಿ.ಎ](https://janadhvani.com/post/51128/) - ✍️ರಾಫಿ ನಗರ ಲೋಕಸಭೆ ಹಾಗೂ ರಾಜ್ಯಸಭೆಯ ಬಹುಪಾಲು ವಕ್ಫ್ ತಿದ್ದುಪಡಿ ಸಂಬಂಧಿಸಿದ ಕಲಾಪಗಳು ,ಚರ್ಚೆಗಳು ವೀಕ್ಷಿಸಿದ್ದರಿಂದ ಸ್ಪಷ್ಟವಾಗಿ ಹೇಳಬಲ್ಲೆ, ಇದು ಬಿಜೆಪಿಗೆ ಸಂಬಂಧಿಸಿದಂತೆ ಸೋಲಾಗಿದೆ. ಯಾಕೆ ನಾವು ವಕ್ಫ್ ಮುಟ್ಟಿ ಸ್ವಂತ ಮುಖಕ್ಕೆ ಮಸಿ ಬಳಿದೆವೋ ಎಂದು ಚಿಂತಿಸುವಷ್ಟು ಕಪಾಲ ಮೋಕ್ಷ ಬಿಜೆಪಿ ಈ ಎರಡು ದಿನಗಳಲ್ಲಿ ಅನುಭವಿಸಿದೆ. ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ತನ್ನ ನಂಬಿದವರಿಗೆ ಅವರು ಇತಿಹಾಸದಲ್ಲಿ ನೀಡಿದ ದೊಡ್ಡ ಮಾನಸಿಕ , ಮತ್ತು ರಾಜಕೀಯ ಸ್ಥೈರ್ಯ ಮತ್ತು ನಂಬಿಕೆಯಾಗಿ ಈ ಕಲಾಪಗಳು ದಾಖಲಿಸಲ್ಪಡುತ್ತದೆ. - [ಕೆಸಿಎಫ್ ಮನಾಮ ಸೆಕ್ಟರ್ ವತಿಯಿಂದ ನಡೆದ ಬೃಹತ್ ಇಫ್ತಾರ್ ಸಂಗಮ](https://janadhvani.com/post/51126/) - ಮನಾಮ: ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ವತಿಯಿಂದ ದಿನಾಂಕ 28/03/2025 ಶುಕ್ರವಾರ ಕರ್ನಾಟಕ ಶೋಸಿಯಲ್ ಕ್ಲಬ್ ಸಭಾಂಗಣ ಮನಾಮದಲ್ಲಿ ಬೃಹತ್ ಇಫ್ತಾರ್ ಸಂಗಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಇಫ್ತಾರ್ ಸಂಗಮ ಸ್ವಾಗತ ಸಮಿತಿಯ ಚೇರ್ಮಾನ್ ಹನೀಫ್ ಮುಸ್ಲಿಯಾರ್ ರವರು ಅಧ್ಯಕ್ಷತೆ ವಹಿಸಿದ್ದರು. ಮನಾಮ ಸೆಕ್ಟರ್ ಅಧ್ಯಕ್ಷರಾದ ಇಬ್ರಾಹೀಂ ಮುಸ್ಲಿಯಾರ್ ರವರ ನೇತೃತ್ವದಲ್ಲಿ ಆಧ್ಯಾತ್ಮಿಕ ಮಜ್ಲಿಸ್ ನಡೆಯಿತು. ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಕೆಸಿಎಫ್'ನ ಕಾರ್ಯ ವೈಖರಿಗಳನ್ನು ಅಭಿನಂದಿಸಿ ಮಾತನಾಡಿ ಮನಾಮ ಸೆಕ್ಟರ್ - [ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ ಉಸ್ತಾದ್ 'ಹೋಲಿ ಖುರ್‌ಆನ್‌ ಅವಾರ್ಡ್' ಗೆ ಆಯ್ಕೆ](https://janadhvani.com/post/51119/) - ಸುನ್ನೀ ಕರ್ನಾಟಕಕ್ಕೆ ಇವರು ನೀಡಿದ ಅನನ್ಯ ಸಾಹಿತ್ಯ ಸೇವೆ ಹಾಗೂ ಇಸ್ಲಾಮೀ ಜ್ಞಾನ ದೀವಿಗೆಯ ವಿವಿಧ ಮಜಲುಗಳಲ್ಲಿ ಆಳ ಅಧ್ಯಯನ, ವಿಶೇಷವಾಗಿ ಇಸ್ಲಾಮಿಕ್ ತತ್ವ ಮತ್ತು ಕರ್ಮ ಶಾಸ್ತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿದೆ. - [KMJ,SYS ಮತ್ತು SSF ಚೆನ್ನಾವರ: ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಣೆ](https://janadhvani.com/post/51117/) - ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈಎಸ್, ಎಸ್ಸೆಸ್ಸೆಫ್ ಚೆನ್ನಾವರ ಶಾಖೆಯ ವತಿಯಿಂದ ಆಯ್ದ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಯಿತು. ಎಸ್ ವೈಎಸ್ ಶಾಖಾಧ್ಯಕ್ಷ ಮುಹಮ್ಮದ್ ಕುಂಡಡ್ಕ ರವರ ನಾಯಕತ್ವದಲ್ಲಿ ಕಿಟ್ ಹಸ್ತಾಂತರಿಸಲಾಯಿತು. ಅಲ್ ಹಾಫಿಳ್ ಅಬ್ದುಸ್ಸಲಾಮ್ ನಿಝಾಮಿ, ಇಸ್ಮಾಯಿಲ್ ಹನೀಫಿ, ಅಬ್ದುಲ್ ಅಝೀಝ್ ಚೆನ್ನಾರ್, ನಸೀರ್ ನಿಝಾಮಿ, ಅಬ್ಬಾಸ್ ಎನ್, ನಾಸಿರ್ ಎಪಿ, ಅಮೀನ್ ಮಿಸ್ಬಾಹಿ, ಎಸ್ಸೆಸ್ಸೆಫ್ ಅಧ್ಯಕ್ಷ ವಫೀಕ್ ಅಹ್ಮದ್, ಮುಹಮ್ಮದ್ ಮಿಸ್ಬಾಹ್ ಮೊದಲಾದವರು ಉಪಸ್ಥಿತರಿದ್ದರು. - [ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ನಿರಾಕರಣೆ- ಕ್ರಮ ಕೈಗೊಳ್ಳಲು ಆಗ್ರಹ](https://janadhvani.com/post/51107/) - ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಪರೀಕ್ಷೆ ಬರೆದು ಫೇಲ್ ಆದರೆ ಶಾಲೆಗೆ 100% ಶೇಕಡ ಫಲಿತಾಂಶ ಬರುವುದಿಲ್ಲ ಎಂಬ ಕಾರಣಕ್ಕೆ, ಅವರಿಗೆ ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಲಾಗಿದೆ - [KMJ,SჄS ಮತ್ತು SSF ಗೋಳಿಕಟ್ಟೆ ವತಿಯಿಂದ ಈದ್ ಕಿಟ್ ವಿತರಣೆ](https://janadhvani.com/post/51096/) - ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ ಹಾಗೂ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಗೋಳಿಕಟ್ಟೆ ವತಿಯಿಂಂದ ಮಾರ್ಚ್ 26-2025 ಬುಧವಾರ ದಂದು ಈದ್ ಕಿಟ್ ವಿತರಿಸಲಾಯಿತು. ಮುಸ್ಲಿಂ ಜಮಾಅತ್ ಗೋಳಿಕಟ್ಟೆ ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಮಡಕುಂಜ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾಅತ್ ಅದ್ಯಕ್ಷರಾದ ಮಹಮ್ಮದ್ ಹಾಜಿ ಮರ್ತನಾಡಿ , SჄS ಗೋಳಿಕಟ್ಟೆ ಅದ್ಯಕ್ಷರಾದ ಅಲಿ ಸಅದಿ ಉಸ್ತಾದ್ , SჄS ಗೋಳಿಕಟ್ಟೆ ಪ್ರಧಾನ ಕಾರ್ಯದರ್ಶಿ ಕಾದರ್ ಸಅದಿ ಉಸ್ತಾದ್ , SჄS ಗೋಳಿಕಟ್ಟೆ ದಅ್ - [ಪಕ್ಷದ ಶಿಸ್ತು ಉಲ್ಲಂಘನೆ: ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ ಔಟ್](https://janadhvani.com/post/51093/) - ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೊನೆಗೂ ಹೈಕಮಾಂಡ್ ಕ್ರಮ ಕೈಗೊಂಡಿದೆ. - [ಮದ್ರಸ ಪಬ್ಲಿಕ್ ಪರೀಕ್ಷೆ : ಕೆಮ್ಮಾರ ಮದ್ರಸ ವಿದ್ಯಾರ್ಥಿನಿ ಫಾತಿಮತ್ ಅಫ್ರಾ ಳಿಗೆ 582 ಅಂಕ](https://janadhvani.com/post/51086/) - 2025 ನೇ ಸಾಲಿನ ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ (ಇಸ್ಲಾಮಿಕ್ ಎಜುಕೇಶನ್ ಬೋರ್ಡ್) ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ, ಅಲ್ ಮದ್ರಸತುಲ್ ಕುತುಬಿಯ್ಯ ಸೆಕೆಂಡರಿ ಮದ್ರಸ ಕೆಮ್ಮಾರ ಇಲ್ಲಿನ, ಏಳನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಅಫ್ರಾ ಆರು ವಿಷಯಗಳಲ್ಲಿ A+ ಪಡೆಯುವುದರೊಂದಿಗೆ, ಒಟ್ಟು 600 ರಲ್ಲಿ 582 ಅಂಕ ಪಡೆದು ಮದ್ರಸಕ್ಕೆ ಪ್ರಥಮ ಸ್ಥಾನಿಯಾಗಿ ಕೀರ್ತಿ ತಂದಿರುತ್ತಾಳೆ. ಇವಳು ಹಿದಾಯತುಲ್ಲಾ ಕೆಮ್ಮಾರ ಹಾಗೂ ಮರ್ಯಂ ದಂಪತಿಗಳ ಪುತ್ರಿ ಆಗಿರುತ್ತಾಳೆ. - [ಸೌದಿ ಅರೇಬಿಯಾದಿಂದ ಆಗಮಿಸುವ ಹಜ್ ಯಾತ್ರಿಕರಿಗೆ ಮೆನಿಂಜೈಟಿಸ್ ಲಸಿಕೆ ಕಡ್ಡಾಯ](https://janadhvani.com/post/51078/) - ಸಚಿವಾಲಯವು ಯಾತ್ರಿಕರಿಗೆ ಇನ್ಫ್ಲುಯೆನ್ಸ ಲಸಿಕೆ ಮತ್ತು ಕೋವಿಡ್-19 ಲಸಿಕೆಯನ್ನೂ ಶಿಫಾರಸು ಮಾಡಿದೆ. - [ಯುಎಇ: ಹೊಸ 100 ದಿರ್ಹಮ್ ಪಾಲಿಮರ್‌ ಕರೆನ್ಸಿ ನೋಟು ಬಿಡುಗಡೆ](https://janadhvani.com/post/51081/) - ಹೊಸ ನೋಟಿನ ಒಂದು ಬದಿಯಲ್ಲಿ ಉಮ್ ಅಲ್-ಖುವೈನ್ ಕೋಟೆಯನ್ನು ರಾಷ್ಟ್ರಪಿತ ಶೈಖ್ ಝಾಯಿದ್ ಅವರ ಭಾವಚಿತ್ರದೊಂದಿಗೆ ಚಿತ್ರಿಸಲಾಗಿದೆ. - [ಕೆಸಿಎಫ್ ಬಹರೈನ್ ಗ್ರಾಂಡ್ ಇಫ್ತಾರ್ ಪ್ರೌಢ ಸಮಾಪ್ತಿ](https://janadhvani.com/post/51071/) - ಕೆಸಿಎಫ್ ಬಹರೈನ್ ಹಮ್ಮಿಕೊಂಡ ಬೃಹತ್ ಇಫ್ತಾರ್ ಸಂಗಮವು ದಿನಾಂಕ 21-03-2025 ರಂದು ಮನಾಮ ಮೈದಾನದಲ್ಲಿ ನಡೆಯಿತು. ಅಸ್ಸಯ್ಯಿದ್ ಅಲೀ ಬಾಫಕೀ ತಂಙಳ್ ರವರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ಅವರು ವಹಿಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತ ಮಾಡಿದ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಆಟಿರಿ ತಂಙಳ್ ರವರು ಮುಖ್ಯ ಪ್ರಭಾಷಣ ಮಾಡಿ ಪವಿತ್ರ ರಂಝಾನ್ ಪಾಪ ವಿಮೋಚನೆಯ ಮಾಸವಾಗಿದ್ದು ಅಲ್ಲಾಹನೊಂದಿಗೆ ಪಶ್ಚಾತ್ತಾಪ ಪಟ್ಟು ನಾವು ತೌಬಾ - [ಪಬ್ಲಿಕ್ ಪರೀಕ್ಷೆ-2025: ನೆಕ್ಕಿಲು ಮದ್ರಸಕ್ಕೆ ಶೇಕಡಾ 100 ಫಲಿತಾಂಶ](https://janadhvani.com/post/51064/) - 2025 ನೇ ಸಾಲಿನ ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ (ಇಸ್ಲಾಮಿಕ್ ಎಜುಕೇಶನ್ ಬೋರ್ಡ್) ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ, ನೂರುಲ್ ಹುದಾ ಸೆಕೆಂಡರಿ ಮದ್ರಸ ನೆಕ್ಕಿಲು ಇಲ್ಲಿನ, ಐದು, ಏಳು ಮತ್ತು ಹತ್ತನೇ ತರಗತಿಯಲ್ಲಿ ಪರೀಕ್ಷೆ ಬರೆದ ಎಲ್ಲಾ 29 ವಿದ್ಯಾರ್ಥಿಗಳು ಅತ್ಯಧಿಕ ಅಂಕದೊಂದಿಗೆ ಉತ್ತೀರ್ಣರಾಗಿ ಮದ್ರಸಕ್ಕೆ 100% ಶೇಕಡಾ ಫಲಿತಾಂಶ ತಂದಿರುತ್ತಾರೆ. ಪ್ರತ್ಯೇಕವಾಗಿ ಎಲ್ಲಾ ವಿಷಯಗಳಲ್ಲಿಯೂ ಅಧಿಕ ಅಂಕ (600 ರಲ್ಲಿ 585) ಪಡೆದು A+ ಗ್ರೇಡ್ ಪಡೆದ 7 ನೇ ತರಗತಿಯ ವಿದ್ಯಾರ್ಥಿನಿ ಫಾತಿಮತ್ - [ಪಬ್ಲಿಕ್ ಪರೀಕ್ಷೆ : ರಾಷ್ಟ್ರ ಮಟ್ಟದಲ್ಲಿ ಕೆಮ್ಮಾರ ಮದ್ರಸಕ್ಕೆ ಕೀರ್ತಿ ತಂದ 10 ನೇ ತರಗತಿ ವಿದ್ಯಾರ್ಥಿನಿ ಝೈಬುನ್ನಿಸಾ](https://janadhvani.com/post/51057/) - ಪುತ್ತೂರು: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ 2025 ರಲ್ಲಿ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ 10 ನೇ ತರಗತಿಯಲ್ಲಿ ಎಲ್ಲಾ ನಾಲ್ಕು ವಿಷಯಗಳಲ್ಲೂ ತಲಾ 100 ಅಂಕಗಳೊಂದಿಗೆ ಒಟ್ಟು 400 ರಲ್ಲಿ 400 ಅಂಕ ಪಡೆದು, ಕೆಮ್ಮಾರ ಅಲ್ ಮದ್ರಸತುಲ್ ಕುತುಬಿಯ್ಯ ಸೆಕೆಂಡರಿ ಮದ್ರಸ ವಿದ್ಯಾರ್ಥಿನಿ ಝೈಬುನ್ನಿಸಾ ರಾಷ್ಟ್ರ ಮಟ್ಟದಲ್ಲಿ ರ್‍ಯಾಂಕ್ ಪಡೆದು ಮದ್ರಸಕ್ಕೆ ಕೀರ್ತಿ ತಂದಿರುತ್ತಾಳೆ. ಈ ವಿದ್ಯಾರ್ಥಿನಿಯು, ಅಬ್ದುಲ್ ಲತೀಫ್ ಝುಹ್ರಿ ಹಾಗೂ ಹಬೀಬಾ ದಂಪತಿಗಳ ಪುತ್ರಿ ಆಗಿರುತ್ತಾಳೆ. ಈ ವರ್ಷ ಪಬ್ಲಿಕ್ ಪರೀಕ್ಷೆ ಬರೆದ - [ಗಾಝಾದಲ್ಲಿ ಇಸ್ರೇಲ್ ಹತ್ಯಾಕಾಂಡ: ಜಗತ್ತು ಎಚ್ಚೆತ್ತುಕೊಳ್ಳಬೇಕು- ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್](https://janadhvani.com/post/51053/) - ಒಪ್ಪಂದಗಳನ್ನು ಉಲ್ಲಂಘಿಸಿ ಇಸ್ರೇಲ್ ಮುಂದುವರಿಸುತ್ತಿರುವ ಹಿಂಸಾಚಾರವು ದುರಹಂಕಾರದ ಸಂಕೇತವಾಗಿದ್ದು, ಜಗತ್ತು ಇದನ್ನು ಒಗ್ಗಟ್ಟಾಗಿ ವಿರೋಧಿಸಬೇಕೆಂದು ಕಾಂತಪುರಂ ಹೇಳಿದರು. - [ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್: ಸ್ವಲಾತ್ ಮಜ್ಲಿಸ್ ಹಾಗೂ ಬೃಹತ್ ಇಫ್ತಾರ್ ಸಂಗಮ](https://janadhvani.com/post/51043/) - ಕುವೈಟ್ :ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ ವತಿಯಿಂಂದ ದಿನಾಂಕ 14/03/2025ರ ಶುಕ್ರವಾರ ಅಸರ್ ನಮಾಜಿನ ಬಳಿಕ ಮಹಬುಲ ಬ್ಲಾಕ್ 1ರ KPC ವಿಲ್ಲಾ ದಲ್ಲಿ ಬಹುಮಾನ್ಯ ಸತ್ತಾರ್ ಸಅದಿ ಮಂಜೇಶ್ವರ ಉಸ್ತಾದರ ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿ ಸಮೀರ್ ಕಮಲಾಪುರ ಅವರ ಸ್ವಾಗತದೊಂದಿಗೆ, ಬಹು: ಉಮರ್ ಝುಹ್ರಿ (ಕಾರ್ಯದರ್ಶಿ ಕೆಸಿಎಫ್ ಕುವೈತ್ ಸಂಘಟನಾ ವಿಭಾಗ) ಉಸ್ತಾದ್ರವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ಬೃಹತ್ ಇಫ್ತಾರ್ ಸಂಗಮ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ, KCF ಕುವೈತ್ - [ರೂಹಾನಿ ಇಜ್ತಿಮಾ: ಖುದ್ದೂಸ್ ಸಾಹೆಬ್ ಈದ್ಗಾಹ್ ನಲ್ಲಿ ಗ್ರ್ಯಾಂಡ್ ಇಫ್ತಾರ್ ಸಂಗಮ](https://janadhvani.com/post/51039/) - ಇಫ್ತಾರ್‌ಗಾಗಿ ವಿವಿಧ ಮದರಸಾಗಳಿಂದ ಸಿಹಿತಿಂಡಿಗಳ ಸಂಗ್ರಹವು ಇಫ್ತಾರನ್ನು ಹೆಚ್ಚು ಜನಪ್ರಿಯಗೊಳಿಸಿತು. - [ರಾಜ್ಯ ಸರ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು](https://janadhvani.com/post/51025/) - ಕೇಂದ್ರದ ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ ಸಮಿತಿಯಿಂದ ಅಭಿನಂದನೆಗಳು . ಕೇಂದ್ರದ ಸರ್ಕಾರದ ಪ್ರಸ್ತಾಪಿಸಿರುವ ವಕ್ಫ್ (ತಿದ್ದುಪಡಿ) ಮಸೂದೆಯ ವಿರುದ್ಧ ರಾಜ್ಯದ ಸರ್ಕಾರ ವಿಧಾನಸಭೆಯಲ್ಲಿ ಬುಧವಾರ ನಿರ್ಣಯವನ್ನು ಅಂಗೀಕರಿಸಿರವುದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ನಾಸಿರ್ ಲಕ್ಕಿ ಸ್ಟಾರ್ ಮತ್ತು ಜಿಲ್ಲಾ ಸದಸ್ಯರು , ಹಾರ್ದಿಕವಾಗಿ ಸ್ವಾಗತಿಸಿದ್ದಾರೆ. ಕೇಂದ್ರದ ವಿವಾದಾತ್ಮಕ ಮಸೂದೆಯು ರಾಜ್ಯದ ಸ್ವಾಯತ್ತತೆ ಮತ್ತು ವಕ್ಫ್ ಮಂಡಳಿ - [ಖುದ್ದೂಸಾಬ್ ಈದ್ ಗಾಹ್ ಮೈದಾನದಲ್ಲಿ ನಡೆಯುವ ಇಫ್ತಾರ್ ಮೀಟ್‌ನಲ್ಲಿ ಸಾವಿರಾರು ಜನರು ಭಾಗಿ](https://janadhvani.com/post/51022/) - ಬೆಂಗಳೂರು: ರಮಳಾನ್‌ ನ 21ನೇ ರಾತ್ರಿ ಖುದ್ದೂಸಾಬ್ ಈದ್ ಗಾಹ್ ಮೈದಾನದಲ್ಲಿ ನಡೆಯುವ ಆತ್ಮೀಯ ಸಭೆಯ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ. ಕಾರ್ಯಕ್ರಮದ ಕ್ರಮವಳಿ:• ಮಧ್ಯಾಹ್ನ ಮೂರು ಗಂಟೆಗೆ, ಎಸ್.ಜೆ.ಯು ಅಧ್ಯಕ್ಷ ನಾಸರ್ ಅಹ್ಸನಿ ಅವರ ನೇತೃತ್ವದಲ್ಲಿ ಜಿಯಾರತ್‌ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ.• ಸಂಜೆ ನಾಲ್ಕು ಗಂಟೆಗೆ ಆರಂಭವಾಗುವ ಫ್ಯಾಮಿಲಿ ಮೀಟಿಂಗ್‌ನಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳು ಭಾಗವಹಿಸಲಿವೆ.• ಎಸ್.ಎಂ.ಎ ಅಧ್ಯಕ್ಷ ಹಕ್ಕೀಂ ಆರ್.ಟಿ. ನಗರ ಅಧ್ಯಕ್ಷತೆ ವಹಿಸಲಿದ್ದಾರೆ.• ಜನರಲ್ ಸೆಕ್ರಟರಿ ಅಬ್ದುರ್ ರಹ್ಮಾನ್ ಹಾಜಿ ಉದ್ಘಾಟನೆ ಮಾಡಲಿದ್ದಾರೆ.• ಫಾಸಿಲ್ ನೂರಾನಿ - [75 ಕೋಟಿ ಮೌಲ್ಯದ ಮಾದಕ ವಸ್ತು ಜಾಲಬೇಧಿಸಿದ ಸಿಸಿಬಿ ಪೊಲೀಸರಿಗೆ ಜಿಲ್ಲಾ ವಕ್ಫ್ ಸನ್ಮಾನ](https://janadhvani.com/post/51018/) - ಮಂಗಳೂರು: 75 ಕೋಟಿ ಮೌಲ್ಯದ ಮಾದಕ ವಸ್ತು ಜಾಲ ಬೇಧಿಸಿದ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯಿಂದ ಸನ್ಮಾನಿಸಲಾಯಿತು. ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್, ಡಿಸಿಪಿ ಗೋಯಲ್, ಎಸಿಪಿ ಮನೋಜ್ ಕುಮಾರ್, ಇನ್ಸ್ಪೆಕ್ಟರ್ ರಫೀಕ್ ಹಾಗೂ ಮೂವತ್ತರಷ್ಟು ಸಿಬ್ಬಂದಿಗಳ ತಂಡಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಕಫ್ ಸಲಹಾ ಸಮಿತಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಸನ್ಮಾನಿಸಿದರು. ಇದೇ ವೇಳೆ, ಉಪಾಧ್ಯಕ್ಷರುಗಳಾದ ಫಕೀರಬ್ಬ ಮಾಸ್ಟರ್, ಡಾ.ಎ ಕೆ - [ಇತಿಹಾಸ ನಿರ್ಮಿಸಿದ ಕಾರ್ಯಾಚರಣೆಗಾಗಿ ಸರಕಾರ ವಿಶೇಷ ಗೌರವ ಪ್ರಸಸ್ತಿ ನೀಡಿ ಗೌರವಿಸಲು ಒಕ್ಕೊರಲ ಆಗ್ರಹ](https://janadhvani.com/post/51015/) - ಮಂಗಳೂರು: ಕರ್ನಾಟಕ ಇತಿಹಾಸದಲ್ಲಿ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಮಂಗಳೂರಿನ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ದಿನದಿಂದ ದಿನಕ್ಕೆ ಬಹಳ ಆತಂಕಕಾರಿ ಬೆಳವಣಿಗೆ ಸೃಷ್ಟಿಸುತ್ತಿರುವ ಡ್ರಗ್ಸ್ ಜಾಲ ಹಲವಾರು ಕುಟುಂಬವನ್ನು ಚಿಂತೆಗೀಡು ಮಾಡಿದೆ. ವಿದ್ಯಾರ್ಥಿಗಳ, ಯುವಕರ ಬೆಳವಣಿಗೆಯಲ್ಲಿ ಮಾರಕವಾಗಿ ಪರಿಣಮಿಸುತ್ತಿರುವ ಡ್ರಗ್ಸ್. ಈ ಸಂದರ್ಭದಲ್ಲಿ75 ಕೋಟಿ ಮೌಲ್ಯದ ಮಾದಕ ವಸ್ತು ಜಾಲ ಬೇಧಿಸಿದ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಮಂಗಳೂರು ಝೋನ್ ಸಮಿತಿಯಿಂದ ಪೊಲೀಸ್ ಕಮಿಷನರ್ - [ಇಸ್ಮಾಯಿಲ್ ಕರಾಯ ವಫಾತ್ KCF ನಿಂದ ದಫನ ಕಾರ್ಯಕ್ಕೆ ಸಹಕಾರ](https://janadhvani.com/post/51012/) - ಬುರೈದ :- ಅಲ್ ಕಸೀಮ್ ಬುರೈದದಲ್ಲಿ ವೃತ್ತಿಯಲ್ಲಿದ್ದ ಉಪ್ಪಿನಂಗಡಿ - ಕರಾಯ ನಿವಾಸಿ ಇಸ್ಮಾಯಿಲ್ ಕರಾಯ 40 ದಿವಸಗಳಿಂದ ಅನಾರೋಗ್ಯದಿಂದ ಬುರೈದ ಕಿಂಗ್ ಫಹದ್ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾರ್ಚ್ 16 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಲ್ಲಾಹುವಿನ ಅಲುಂಘನೀಯ ವಿಧಿಗೆ ಓಗೊಟ್ಟು ನಿಧನರಾದರು. ಕಳೆದ 40 ದಿವಸಗಳಿಂದ ಆಸ್ಪತ್ರೆಯೊಂದಿಗೆ ಅವರ ಚಿಕಿತ್ಸೆ ವಿಷಯದಲ್ಲಿ ಸಂಪರ್ಕದಲ್ಲಿದ್ದ ತಾಜುದ್ದೀನ್ ಕೆಮ್ಮಾರ ನೇತೃತ್ವದ KCF ಸಾಂತ್ವನ ತಂಡವು ದಫನ ಕಾರ್ಯಕ್ಕೆ ಬೇಕಾದ ಎಲ್ಲಾ ದಾಖಲೆ ಪತ್ರವನ್ನು - [ಮಸ್ಜಿದುಲ್ ಹರಾಮ್‌ ಶುಚೀಕರಣಕ್ಕಾಗಿ ಅತ್ಯುತ್ತಮ ವ್ಯವಸ್ಥೆ-ಕಅ್ ಬಾದ ಸುತ್ತಲಿನ ಪ್ರಾಂಗಣ 5 ನಿಮಿಷಗಳಲ್ಲಿ ಸ್ವಚ್ಛ](https://janadhvani.com/post/51001/) - ಎಪ್ಪತ್ತಕ್ಕೂ ಹೆಚ್ಚು ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಶುಚಿಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. - [ಯುಎಇ: ಸರ್ಕಾರಿ ಸಂಸ್ಥೆಗಳಿಗೆ ಮೂರು ದಿನಗಳ ಈದ್ ರಜೆ ಘೋಷಣೆ](https://janadhvani.com/post/50998/) - ಶುಕ್ರವಾರವೂ ವಾರಾಂತ್ಯದ ರಜೆಯಾಗಿರುವುದರಿಂದ ಶಾರ್ಜಾದಲ್ಲಿ ಸರ್ಕಾರಿ ನೌಕರರಿಗೆ ಆರು ದಿನಗಳ ರಜೆ ಇರಲಿದೆ. - [ಮಕ್ಕಾ: ಜನದಟ್ಟಣೆಯನ್ನು ನಿಯಂತ್ರಿಸಲು 200 ಕ್ಕೂ ಹೆಚ್ಚು ಸ್ಮಾರ್ಟ್ ವಾಲ್ ಸ್ಕ್ರೀನ್‌ಗಳು](https://janadhvani.com/post/50991/) - ಗ್ರ್ಯಾಂಡ್ ಮಸೀದಿಯ ಎಲ್ಲಾ ಮಹಡಿಗಳು, ಒಳಾಂಗಣ, ಅಂಗಳಗಳು, ಗ್ರ್ಯಾಂಡ್ ಮಸೀದಿಗೆ ಹೋಗುವ ಮುಖ್ಯ ಬೀದಿಗಳು, ಸಾರ್ವಜನಿಕ ಸಾರಿಗೆ ನಿಲ್ದಾಣಗಳು ಮತ್ತು ಸಾರಿಗೆ ವ್ಯವಸ್ಥೆಗಳು ದಿನದ 24 ಗಂಟೆಗಳ ಕಾಲ ಕ್ಯಾಮೆರಾ ಕಣ್ಗಾವಲಿನಲ್ಲಿವೆ - [ಚಾಲನಾ ಪರವಾನಗಿಗಳ ಸುಲಭ ಆನ್‌ಲೈನ್ ನವೀಕರಣಕ್ಕಾಗಿ ಅಬ್ಶೀರ್ ನಲ್ಲಿ ಸೌಲಭ್ಯ](https://janadhvani.com/post/50993/) - ಹೊಸ ವ್ಯವಸ್ಥೆಯ ಮೂಲಕ ಸಮಯ. ವೆಚ್ಚಗಳು, ಶ್ರಮ ಇತ್ಯಾದಿಗಳನ್ನು ಕಡಿಮೆ ಮಾಡಬಹುದು. - [ಅಲ್ ಅಹ್ಸಾ ಕೆಸಿಎಫ್‌ ನಿಂದ ಗ್ರ್ಯಾಂಡ್ ಇಫ್ತಾರ್ ಮೀಟ್](https://janadhvani.com/post/50988/) - ಅಲ್ ಅಹ್ಸಾ: ಕೆಸಿಎಫ್ ದಮ್ಮಾಮ್ ಝೋನ್‌ನ ಅಧೀನದಲ್ಲಿರುವ ಅಲ್ ಅಹ್ಸಾ ಸೆಕ್ಟರ್‌ನ "ಗ್ರ್ಯಾಂಡ್ ಇಫ್ತಾರ್ ಮೀಟ್- 25" ಕಾರ್ಯಕ್ರಮವನ್ನು ಹಫೂಫಿನ ಅಲ್ ಭಕ್ಷ್ ತೋಟದಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಸೆಕ್ಟರ್ ಅಧ್ಯಕ್ಷ ಉಸ್ತಾದ್ ಅಬ್ದುಲ್ ಮಜೀದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು, ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಉತ್ತರ ಕರ್ನಾಟಕದಲ್ಲಿ ದೀನಿ ದ‌ಅ್‌ವ ನಡೆಸುತ್ತಿರುವ 'ಇಹ್ಸಾನ್ ಕರ್ನಾಟಕ'ದ ಕುರಿತಾಗಿ ಸಂಕ್ಷಿಪ್ತವಾಗಿ ವಿವರಿಸಿದರು.ಕಾರ್ಯಕ್ರಮದಲ್ಲಿ ಇಬ್ರಾಹೀಮ್ ಸ‌ಅದಿ, ಅಬ್ದುಲ್ಲಾ ನ‌ಈಮಿ, ಫಾರೂಖ್ ಸ‌ಅದಿ, ಉಬೈದುಲ್ಲಾಹ್ ಉಸ್ತಾದ್ ,ಇಕ್ಬಾಲ್ - [ಕೋಮು ಭಾಷಣಗಾರನ ವಿರುದ್ಧ ದೂರು ದಾಖಲಿಸಿದ ಕಾಂಗ್ರೆಸ್‌- ನಕಲಿ ಸಮುದಾಯ ಪ್ರೇಮಿಗಳು ನಾಪತ್ತೆ](https://janadhvani.com/post/50985/) - ಬಿಟ್ಟಿ ಪ್ರಚಾರಕರೆಲ್ಲಿ..? ಕೋಮು ಭಾಷಣಗಾರನ ವಿರುದ್ಧ ದೂರು ದಾಖಲಿಸಲು ಕಾಂಗ್ರೇಸ್ಸೇ ಬೇಕಾಯಿತೇ..? - [ಡಿಕೆಯಸ್ಸಿ ಅಲ್ ಖೋಬರ್ ಘಟಕದ ವತಿಯಿಂದ ಯಶಸ್ವೀ ಇಫ್ತಾರ್ ಮೀಟ್](https://janadhvani.com/post/50983/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಅಲ್ ಖೋಬರ್ ಘಟಕದಲ್ಲಿ 30 ನೇ ಗ್ರಾಂಡ್ ಇಫ್ತಾರ್ ಕೂಟ 15, ಮಾರ್ಚ್ 2025 ಶನಿವಾರ ಅಲ್ ಖೋಬರ್ ನಲ್ಲಿ ಬಹಳ ಯಶಸ್ವಿಯಾಗಿ ನೆರವೇರಿತು. ಡಿಕೆಯಸ್ಸಿ ಅಲ್ ಖೋಬರ್ ಘಟಕದ ನೂತನ ಅಧ್ಯಕ್ಷರಾದ ಇರ್ಶಾದ್ ಅಬ್ದುರ್ರಹ್ಮಾನ್ ಪುತ್ತೂರುರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಉಸ್ತಾದ್ ಯೂಸುಫ್ ಸಅದಿ ಅಯ್ಯಂಗೇರಿ ರವರು ಸಮಾರಂಭಕ್ಕೆ ದುಆ ಮೂಲಕ ಚಾಲನೆ ನೀಡಿ ಬದ್ರ್ ಸಂದೇಶ ನೀಡಿದರು. ಡಿಕೆಯಸ್ಸಿ ಖಾದಿಂ - [ಸೌದಿ: ವೀಸಾ ಅರ್ಜಿ ಪೋರ್ಟಲ್‌ನಲ್ಲಿ ಸಿಂಗಲ್, ಮಲ್ಟಿಪಲ್ ಎಂಟ್ರಿ ಆಯ್ಕೆ ಅಸಾಧ್ಯ](https://janadhvani.com/post/50979/) - ವೀಸಾದ ಅವಧಿ, ಅದು ಏಕ-ಪ್ರವೇಶ ಅಥವಾ ಬಹು-ಪ್ರವೇಶವಾಗಿರಲಿ, ಮತ್ತು ಸೌದಿ ಅರೇಬಿಯಾದಲ್ಲಿ ಎಷ್ಟು ಕಾಲ ಉಳಿಯಬೇಕು ಎಂಬುದನ್ನು ವೀಸಾ ಸ್ಟ್ಯಾಂಪಿಂಗ್ ಸಮಯದಲ್ಲಿ ಆಯಾ ದೇಶಗಳಲ್ಲಿರುವ ಸೌದಿ ರಾಯಭಾರ ಕಚೇರಿಗಳು ನಿರ್ಧರಿಸುತ್ತವೆ - [ಅಲಿ ಬಾಬಾ ನೂತನ ಔಖಾಫ್ ಚೇರ್ಮ್ಯಾನ್ ಆಗಿ ಆಯ್ಕೆ ಸಂತಸ ತಂದಿದೆ- ಇಹ್ಸಾನ್ ಕರ್ನಾಟಕ](https://janadhvani.com/post/50975/) - ಇಹ್ಸಾನ್ ಕರ್ನಾಟಕದ ಹಿತೈಷಿಯೂ, ಮಾರ್ಗದರ್ಶಕರು ಆಗಿರುವ ಕೆ.ಬಿ.ಎನ್ ಯೂನಿವರ್ಸಿಟಿ ಗುಲ್ಬರ್ಗಾ ಚಾನ್ಸಲರ್ ಆಗಿರುವ ಸಯ್ಯಿದ್ ಅಲಿ ಹುಸೈನ್ ರವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಗತಿ ಅತ್ಯಂತ ಸಂತೋಷದಾಯಕವೆಂದು ಇಹ್ಸಾನ್ ಕರ್ನಾಟಕ ಅಭಿಪ್ರಾಯ ವ್ಯಕ್ತಪಡಿಸಿದೆ. ಗುಲ್ಬರ್ಗದ ಆಧ್ಯಾತ್ಮಿಕ ರಂಗದಲ್ಲಿ,ಮುಸ್ಲಿಂ ಸಮುದಾಯಕ್ಕೆ ಮುಂಚೂಣಿ ನಾಯಕರಾಗಿರುವ ಅಲಿ ಬಾಬಾ , ಬಂದೇ ನವಾಝ್ ದರ್ಗಾದ ಮೂಲಕ ಶೈಕ್ಷಣಿಕ ಚಳುವಳಿಗೆ ಶಕ್ತಿ ನೀಡಿದವರು. ಅವರ ಸಾಮಾಜಿಕ ,ಶೈಕ್ಷಣಿಕ , ಧಾರ್ಮಿಕ ಕೊಡುಗೆಗಳು ಮುಂದೆ ವಕ್ಫ್ ಮಂಡಳಿ ಮೂಲಕವೂ - [ಅಲಿ ಬಾಬಾ ನೂತನ ಔಖಾಫ್ ಚೇರ್ಮ್ಯಾನ್ ಆಗಿ ಆಯ್ಕೆ ಸಂತಸ ತಂದಿದೆ- ಇಹ್ಸಾನ್ ಕರ್ನಾಟಕ](https://janadhvani.com/post/50973/) - ಇಹ್ಸಾನ್ ಕರ್ನಾಟಕದ ಹಿತೈಷಿಯೂ, ಮಾರ್ಗದರ್ಶಕರು ಆಗಿರುವ ಕೆ.ಬಿ.ಎನ್ ಯೂನಿವರ್ಸಿಟಿ ಗುಲ್ಬರ್ಗಾ ಚಾನ್ಸಲರ್ ಆಗಿರುವ ಸಯ್ಯಿದ್ ಅಲಿ ಹುಸೈನ್ ರವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಗತಿ ಅತ್ಯಂತ ಸಂತೋಷದಾಯಕವೆಂದು ಇಹ್ಸಾನ್ ಕರ್ನಾಟಕ ಅಭಿಪ್ರಾಯ ವ್ಯಕ್ತಪಡಿಸಿದೆ. ಗುಲ್ಬರ್ಗದ ಆಧ್ಯಾತ್ಮಿಕ ರಂಗದಲ್ಲಿ,ಮುಸ್ಲಿಂ ಸಮುದಾಯಕ್ಕೆ ಮುಂಚೂಣಿ ನಾಯಕರಾಗಿರುವ ಅಲಿ ಬಾಬಾ , ಬಂದೇ ನವಾಝ್ ದರ್ಗಾದ ಮೂಲಕ ಶೈಕ್ಷಣಿಕ ಚಳುವಳಿಗೆ ಶಕ್ತಿ ನೀಡಿದವರು. ಅವರ ಸಾಮಾಜಿಕ ,ಶೈಕ್ಷಣಿಕ , ಧಾರ್ಮಿಕ ಕೊಡುಗೆಗಳು ಮುಂದೆ ವಕ್ಫ್ ಮಂಡಳಿ ಮೂಲಕವೂ - [ಸೌಹಾರ್ದ ಬಯಸುವ ಯು ಟಿ ಕೆ ಮಾತು ಅರ್ಥಪೂರ್ಣ- ಅನರ್ಥ ವಿವರಣೆ ನೀಡಿದ ಕಾಟಿಪಳ್ಳರಿಗೆ ತಿರುಗೇಟು](https://janadhvani.com/post/50968/) - ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಪೇಚಿಗೆ ಸಿಲುಕಿಸುವುದು ಹಾಗೂ ಹಿಂದೂ ವಿರೋಧಿಯೆಂದು ಬಿಂಬಿಸಿ ತಮ್ಮ ರಾಜಕೀಯ ಬೆಳೆಸುವುದು ಅವರ ಉದ್ದೇಶವಾಗಿರುತ್ತದೆ. ಆ ಉದ್ದೇಶ ಇಟ್ಟುಕೊಂಡೇ ಪೂರ್ವಯೋಜಿತವಾಗಿ ಅವರು ತಮ್ಮ ಬಾಡಿಗೆ ಭಾಷಣಗಾರರಿಗೆ ಹಣ ಕೊಟ್ಟು ಪ್ರಚೋದನ ಕಾರಿ ಹೇಳಿಕೆ ಕೊಡಿಸುತ್ತಾರೆ, - ['Absher' ಹೆಸರಿನಲ್ಲಿ ನಕಲಿ ವೆಬ್‌ಸೈಟ್ - ಮತ್ತೆ ಎಚ್ಚರಿಕೆ ನೀಡಿದ ಸೌದಿ ಆಂತರಿಕ ಸಚಿವಾಲಯ](https://janadhvani.com/post/50964/) - ಅಬ್ಶೀರ್ ಸೇವೆಗಳನ್ನು ಪಡೆಯುವ ಮೊದಲು, ಅದು ಅಧಿಕೃತ ವೆಬ್‌ಸೈಟ್ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ - [ಸರಿಯಾದ ಸ್ಥಳಕ್ಕೆ ಆರ್ಡರ್‌ಗಳನ್ನು ತಲುಪಿಸದಿದ್ದರೆ 5000 ರಿಯಾಲ್‌ಗಳ ದಂಡ- ಸೌದಿ ಸಾರಿಗೆ ಪ್ರಾಧಿಕಾರ](https://janadhvani.com/post/50961/) - ಈ ಉದ್ದೇಶಕ್ಕಾಗಿ ನೀವು ವಹಿವಾಟು ಸ್ಲಿಪ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳನ್ನು ಉಳಿಸಬಹುದು. - [ಮಸ್ಜಿದುಲ್ ಹರಾಮ್‌ನಲ್ಲಿ ಹರಿತವಾದ ಉಪಕರಣಗಳಿಗೆ ನಿಷೇಧ-ಹೊಸ ಮಾರ್ಗಸೂಚಿ ಬಿಡುಗಡೆ](https://janadhvani.com/post/50952/) - ಶಾಂತಿಯುತ ವಾತಾವರಣವನ್ನು ಭಂಗಗೊಳಿಸುವ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು - [ಮಾಜಿ ವಖ್ಫ್ ಅಧ್ಯಕ್ಷರ ವಿರುದ್ಧ ಸುಳ್ಳಾರೋಪ: ಒಂದು ಕೋಟಿ ರೂ. ಮಾನನಷ್ಟ ಪರಿಹಾರಕ್ಕೆ ನೋಟೀಸ್](https://janadhvani.com/post/50944/) - ಶಾಫಿ ಸಅದಿಯವರು ಕರ್ನಾಟಕ ವಖ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಕಾಲಾವಧಿಯಲ್ಲಿ ಹತ್ತು ಎಕರೆ ವಖ್ಫ್ ಭೂಮಿಯನ್ನು ಕಬಳಿಸಿದ್ದಾರೆಂಬ ಗಂಭೀರ ಆರೋಪವನ್ನು ಜಯಕಿರಣ ಪ್ರಕಟಿಸಿತ್ತು - [ಸುಳ್ಯ: ಮಾಲೆಂಗ್ರಿ 11ನೇ ವರ್ಷದ ರಮಳಾನ್ ಕಿಟ್ ವಿತರಣೆ](https://janadhvani.com/post/50943/) - ಸುಳ್ಯ:- ಕೊಡಿಯಾಲ ಗ್ರಾಮದ ಮಾಲೆಂಗ್ರಿ ಯುವಕರ ವಾಟ್ಸಪ್ ಗ್ರೂಪ್ ವತಿಯಿಂದ ಸತತ 11ನೇ ವರ್ಷದ ರಮಳಾನ್ ಕಿಟ್ ವಿತರಣೆಯು, 9-3-25 (ಆದಿತ್ಯವಾರ) ಮಾಲೆಂಗ್ರಿ ಮಸೀದಿಯ ಖತೀಬರಾದ ಅಬ್ಬುರ್ರಹಮಾನ್ ಅಹ್ಸನಿ ಉಸ್ತಾದರ ಅದ್ಯಕ್ಷತೆಯಲ್ಲಿ, ಹಸೈನಾರ್ ಮುಸ್ಲಿಯಾರ್ ಉಸ್ತಾದರ ದುವಾದೂಂದಿಗೆ ವಿತರಿಸಲಾಯಿತು. ಹಲವಾರು ವರ್ಷಗಳಿಂದ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಯುವಕರ ಸಂಘವು, ಈ ವರ್ಷವೂ ಕೂಡ ಬಡತನ ರೇಕೆಗಿಂತ ಕೆಳಗಿನ ಸುಮಾರು 28ರಷ್ಟು ಬಡ ಕುಟುಂಬಗಳಿಗೆ ರಮಳಾನ್ ಕಿಟ್ ನೀಡಿ ಗಮನಸೆಳೆಯಿತು. ಶಾಫಿ ಬಿ.ಯಂ ರ ಸಾರಥ್ಯದಲ್ಲಿ ರಚನೆಗೂಂಡ - [ಮಂಗಳೂರು: ವಖ್ಫ್ ತಿದ್ದುಪಡಿ ಮಸೂದೆ ವಿರುದ್ಧ ಉಲಮಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ](https://janadhvani.com/post/50935/) - ಸರಕಾರದ ಕೆಲಸ ಅಭಿವೃದ್ಧಿ ಕಾರ್ಯ ಮಾಡುವುದು, ಕೆಲಸವಿಲ್ಲದವರಿಗೆ ಕೆಲಸ ಕಲ್ಪಿಸುವುದು, ಎಲ್ಲರ ನಡುವೆ ಸೌಹಾರ್ದ ಮೂಡಿಸುವುದು ಆಗಿದೆ. ಅದನ್ನು ಬಿಟ್ಟು ಹಿಜಾಬ್, ವಕ್ಫ್ , ಸಿಎಎ, ಎನ್.ಆ‌ರ್.ಸಿ. ಮುಂತಾವುಗಳಿಂದ ವಿವಾದವನ್ನುಂಟು ಮಾಡುತ್ತಿದೆ. - [ಮಾ.9: ಅರಂತೋಡಿನಲ್ಲಿ ಎಸ್ ಕೆ ಎಸ್ ಎಫ್ ವತಿಯಿಂದ ಮಜ್ಲಿಸುನ್ನೂರು ಮತ್ತು ಬೃಹತ್ ಇಫ್ತಾರ್ ಸಂಗಮ](https://janadhvani.com/post/50921/) - ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ ಮಜ್ಲಿಸ್ ನೂರ್ ಹಾಗೂ ಇಫ್ತಾರ್ ಕೂಟವು ಆದಿತ್ಯವಾರ ಸಂಜೆ 4 ಗಂಟೆಗೆ ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಲಿದೆ. ಅರಂತೋಡು ಮಸೀದಿ ಖತೀಬರಾದ ಬಹು ಇಸ್ಮಾಯಿಲ್ ಫೈಝಿ ಗಟ್ಟಮನೆ ಯವರು ಮಜ್ಲಿಸ್ ನ್ನೂರು ನೇತೃತ್ವ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಅಧ್ಯಕ್ಷ ಝುಬೈರ್ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ - [ತಾಂತ್ರಿಕ ಸಮಸ್ಯೆ:ಕುವೈತ್ ವಿಮಾನ ನಿಲ್ದಾಣ ಬಂದ್- ಎಲ್ಲಾ ವಿಮಾನ ಸೇವೆಗಳು ಸ್ಥಗಿತ](https://janadhvani.com/post/50926/) - ನಿಗದಿಪಡಿಸಲಾದ ವಿಮಾನಗಳನ್ನು ನೆರೆಯ ವಿಮಾನ ನಿಲ್ದಾಣಗಳಿಗೆ (ಸೌದಿ ಅರೇಬಿಯಾ) ತಿರುಗಿಸಲಾಗುತ್ತಿದೆ - [ತಾಂತ್ರಿಕ ದೋಷ: ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ಕುವೈತ್ ವಿಮಾನ ನಿಲ್ದಾಣ ಪುನರಾರಂಭ](https://janadhvani.com/post/50928/) - ವಿಮಾನ ನಿಲ್ದಾಣ ಮುಚ್ಚುವಿಕೆಗೆ ನಿಖರವಾದ ಕಾರಣವನ್ನು ಅಧಿಕಾರಿಗಳು ಬಹಿರಂಗಪಡಿಸಲಿಲ್ಲ - [ಎಸ್‌ವೈಎಸ್ ಬೊಳಂತೂರು ಸರ್ಕಲ್ - ನೂತನ ಸಾರಥಿಗಳ ಆಯ್ಕೆ](https://janadhvani.com/post/50920/) - SYS ಬೊಳಂತೂರು ಸರ್ಕಲ್ ಮಹಾಸಭೆಯು ದಿನಾಂಕ: 7-3-2025 ರಂದು ಶರೀಫ್ ಸಅದಿ ಬಾರೆಬೆಟ್ಟು ಇವರ ಅಧ್ಯಕ್ಷತೆಯಲ್ಲಿ ದಾರುಲ್ ಅಶ್ ಅರಿಯ್ಯ ಎಜುಕೇಶನ್ ಸೆಂಟರ್ ನಲ್ಲಿ ನಡೆಯಿತು. SYS ರಾಜ್ಯ ನಾಯಕರಾದ ಸಿ ಹೆಚ್ ಮಹಮ್ಮದ್ ಅಲಿ ಸಖಾಫಿ ಉಧ್ಘಾಟಿಸಿದರು. ಅಶ್ರಫ್ ನಾರ್ಶ ವರದಿ ವಾಚಿಸಿ, ರಫೀಕ್ ಮಾಡದಬಳಿ ಲೆಕ್ಕ ಪತ್ರ ಮಂಡನೆ ಮಂಡಿಸಿದರು. SYS ರಾಜ್ಯ ಸಾಂತ್ವಾನ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಮಾಲಿಕೀ ತರಗತಿ ಮಂಡಿಸಿದರು. ಅಕ್ಬರ್ ಅಲಿ ಮದನಿ, ಯೂಸುಫ್ ಕಾಡಂಗಡಿ ಅತಿಥಿಗಳಾಗಿ ಭಾಗವಹಿಸಿದರು.SYS ಬಂಟ್ವಾಳ - [ಜುಬೈಲ್: ಕಾಟಿಪಳ್ಳ ಸಂಘದ ವತಿಯಿಂದ 36 ನೇ ಬೃಹತ್ ಇಫ್ತಾರ್ ಸಂಗಮ](https://janadhvani.com/post/50917/) - ದಮ್ಮಾಮ್ :ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ದಮ್ಮಾಂ ಈಷ್ಟರ್ನ್ ಝೋನ್ ವತಿಯಿಂದ ಬೃಹತ್ ಇಫ್ತಾರ್ ಕೂಟ ದಿನಾಂಕ 7 , ಫೆಬ್ರವರಿ 2025 ಶುಕ್ರವಾರ ಜುಬೈಲ್ ನಲ್ಲಿ ಜರಗಿತು. ಕೆಎಂವೈಎ ದಮ್ಮಾಂ ಘಟಕದ ಅಧ್ಯಕ್ಷ ಮುಹಮ್ಮದ್ ಮುಸ್ಥಫ ಆರಗ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭವು ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರ ಪ್ರಾರ್ಥನೆ ಯೊಂದಿಗೆ ಪ್ರಾರಂಭಗೊಂಡಿತು. ಮುಹಮ್ಮದ್ ಅಮಾನುದ್ದೀನ್ ಪವಿತ್ರ ಖುರ್ ಆನ್ ನ ಸೂರ: ಅರ್ರಹ್ಮಾನ್ ಪಠಿಸಿದರು. ಇಸ್ಮಾಯೀಲ್ ಕಾಟಿಪಳ್ಳ ರಮಳಾನ್ ಸಂದೇಶ ನೀಡಿದರು. ಕಳೆದ - [ಡಿಕೆಯಸ್ಸಿ ತುಖ್ಬಾ ಘಟಕದ ವತಿಯಿಂದ ಗ್ರಾಂಡ್ ಇಫ್ತಾರ್ ಮೀಟ್](https://janadhvani.com/post/50905/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ದಮ್ಮಾಂ ವಲಯ ಅಧೀನಕ್ಕೊಳಪಟ್ಟ ತುಖ್ಬ ಘಟಕದಲ್ಲಿ 30 ನೇ ಗ್ರಾಂಡ್ ಇಫ್ತಾರ್ ಕೂಟ 6, ಮಾರ್ಚ್ 2025 ಗುರುವಾರ ಅಸ್ತ ಶುಕ್ರವಾರ ರಾತ್ರಿ ಬಹಳ ವಿಜೃಂಭಣೆಯಿಂದ ನೆರವೇರಿತು. ಡಿಕೆಯಸ್ಸಿ ತುಖ್ಬಾ ಘಟಕದ ನೂತನ ಅಧ್ಯಕ್ಷರಾದ ಅಬೂಬಕ್ಕರ್ ಹಂಡೇಲ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳರವರು ಸಮಾರಂಭಕ್ಕೆ ಚಾಲನೆ ನೀಡಿದರು.ಪರಿಶುದ್ಧ ರಮಳಾನ್ ನ ಪ್ರಾಮುಖ್ಯತೆ ಮತ್ತು ಪವಿತ್ರ ಖುರ್ ಆನ್ ನ ಶ್ರೇಷ್ಠತೆಯನ್ನು ಸೂರ: - [ಗ್ರ್ಯಾಂಡ್ ರೂಹಾನಿ ಇಜ್ತಿಮಾ ಪ್ರಚಾರಾರ್ಥ-60 ಕೇಂದ್ರಗಳಲ್ಲಿ ಗ್ರ್ಯಾಂಡ್ ಇಫ್ತಾರ್ ಸಂಗಮ](https://janadhvani.com/post/50901/) - ಬೆಂಗಳೂರು: ರಂಝಾನ್ 21 ನೇ ರಾತ್ರಿ(ಮಾರ್ಚ್ 21 ಶುಕ್ರವಾರ) ಬೆಂಗಳೂರಿನ ಹಝ್ರತ್ ಖುದ್ದೂಸ್ ಸಾಹೆಬ್ ಈದ್ಗಾ ಮಿಲ್ಲರ್ಸ್ ರೋಡ್ ಶಿವಾಜಿ ನಗರದಲ್ಲಿ ನಡೆಯುವ ಗ್ರ್ಯಾಂಡ್ ರೂಹಾನಿ ಇಜ್ತಿಮಾದ ಪ್ರಚಾರಾರ್ಥ 60 ಕ್ಕೂ ಮಿಕ್ಕ ಕೇಂದ್ರಗಳಲ್ಲಿ ಮಾರ್ಚ್ 8ಕ್ಕೆ ಗ್ರ್ಯಾಂಡ್ ಇಫ್ತಾರ್ ಸಂಗಮ ನಡೆಯಲಿದೆ. ಕರ್ನಾಟಕ ಮುಸ್ಲಿಂ ಜಮಾಅತ್,ಎಸ್.ವೈ‌.ಎಸ್, ಎಸ್.ಎಸ್.ಎಫ್ ಸಂಘಟನೆಗಳ ಶಾಖೆಗಳನ್ನು ಕೇಂದ್ರಿಕರಿಸಿ ಹಾಗೂ ಎಸ್.ಎಮ್.ಎ, ಎಸ್ ಜೆ ಯು, ಎಸ್ ಜೆ ಎಂ ಗಳ ನೇತೃತ್ವದಲ್ಲಿ ಮದ್ರಸ ಮಸೀದಿಗಳನ್ನು ಕೇಂದ್ರೀಕರಿಸಿ ಗ್ರ್ಯಾಂಡ್ ಇಫ್ತಾರ್ ಸಂಗಮ ನಡೆಯಲಿದೆ.ಪ್ರತೀ - ['ಸೌಜನ್ಯ' ವೈರಲ್ ವಿಡಿಯೋ: ಸಮೀರ್ ಬಂಧನಕ್ಕೆ ಮುಂದಾದ ಪೋಲೀಸ್- ಹೈಕೋರ್ಟ್ ತಡೆ](https://janadhvani.com/post/50893/) - ಕಾನೂನು ಉಲ್ಲಂಘಿಸಿ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ಪೊಲೀಸರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಹಾಗಾಗಿ ಈ ಮೂಲಕ ಸಮೀರ್‌ ಗೆ ಬಿಗ್‌ ರಿಲೀಫ್‌ ದೊರಕಿದಂತಾಗಿದೆ. - [ಖ್ಯಾತ ಉರಗ ತಜ್ಞ ವಾವಾ ಸುರೇಶ್ ಗೆ ಕಡಬ ಪಿಲ್ ಯ ಪ್ಯಾಷನ್ನಲ್ಲಿ ಸನ್ಮಾನ](https://janadhvani.com/post/50891/) - ಕಡಬ: ಭಾರತದ ಪ್ರಖ್ಯಾತ ಉರಗ ತಜ್ಞ ವಾವಾ ಸುರೇಶ್ ಗೆ ಕಡಬದ ಪಿಲ್ಯ ಪ್ಯಾಶನ್ ಹಾಗೂ ಪಿಲ್ಯ ಮ್ಯಾಚಿಂಗ್ ಸೆಂಟರ್ ವತಿಯಿಂದ ಸನ್ಮಾನ ಕಾರ್ಯಕ್ರಮ ಮಾರ್ಚ್ 5 ರಂದು ಸಂಸ್ಥೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಥೊಮಸ್ ಇಡಯಾಲ್, ಹಿರಿಯರಾದ ರಾಮ್ ಭಟ್, ಸಾದಿಕ್ ಝೂಬಿ ಗೋಲ್ಡ್, ಸುಮಾ ದಡ್ಡು, ಸಮದ್ ನೆಕ್ಕಿತ್ತಡ್ಕ, ಶರತ್ತ್ ಪೂಜಾರಿ, ತ್ವಲ್ಲತ್ ಮರ್ಧಾಳ, ಮೀನಾ ಕೋರಿಯಾರ್, ಅಸ್ಮಾ, ರಶೀನಾ ಡಿ, ಹಾಗೂ ಇತರರು ಉಪಸ್ಥಿತಿಯಿದ್ದರು. ರಶೀದ್ - [ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಅಕ್ರಮ ಬಂಧನ- ಬಂಕಾಪುರ್ ಪಟ್ಟಣದಲ್ಲಿ ಪ್ರತಿಭಟನೆ](https://janadhvani.com/post/50887/) - ಹಾವೇರಿ: ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಅವರ ಅಕ್ರಮ ಬಂಧನದ ವಿರುದ್ಧ ಹಾವೇರಿ ಜಿಲ್ಲೆಯ ಶಿಗ್ಗಾಂವ ವಿಧಾನಸಭಾ ಕ್ಷೇತ್ರದ ಬಂಕಾಪುರ್ ಪಟ್ಟಣದಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ‌ ಮಾತನಾಡಿದ ಮುಹಮ್ಮದ್ ಶರೀಫ್, ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿ SDPI ರಾಷ್ಟ್ರೀಯ ಅಧ್ಯಕ್ಷ MK ಫೈಝಿ ಅವರನ್ನು ಬಂಧಿಸುವ ಮೂಲಕ,ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವಿರೋಧಿ ನಡೆಯನ್ನು ಮತ್ತೆ ಮುಂದುವರಿಸಿದೆ, ‘ಭಾರತ ಈಗಲೂ ಪ್ರಜಾಸತ್ತಾತ್ಮಕ ದೇಶ ಎಂಬುದನ್ನು ಪ್ರಧಾನಿಗಳು ಹೇಗೆ ವಿದೇಶಗಳ ಮುಂದೆ ಭಾಷಣ - [2 ವರ್ಷ ಪ್ರಾಯದ ಮುಹಮ್ಮದ್ ಅಬ್ಯಾನ್ S/0 ಹೈದರ್ ನಾವೂರು ದಫನ ಕಾರ್ಯಕ್ಕೆ KCF ಸಹಕಾರ](https://janadhvani.com/post/50883/) - ಬುರೈದ : ಬೆಳ್ತಂಗಡಿ ತಾಲೂಕು ನಾವೂರು ನಿವಾಸಿ ಬುರೈದದಲ್ಲಿ ಉದ್ಯೋಗದಲ್ಲಿರುವ ಹೈದರ್ ಎಂಬವರ 2 ವರ್ಷ ಪ್ರಾಯದ ಗಂಡು ಮಗು ಮುಹಮ್ಮದ್ ಅಬ್ಯಾನ್ ಆದಿತ್ಯವಾರ ಅಲ್ಲಾಹುವಿನ ಅನುಲಂಘನೀಯ ವಿಧಿಗೆ ವಿದೇಯವಾಗಿ ಬುರೈದ ಸೆಂಟ್ರಲ್ ಹಾಸ್ಪಿಟಲ್ ನಲ್ಲಿಮರಣ ಹೊಂದಿತು. ತಕ್ಷಣ ಊರಿನಿಂದ ಮೃತರ ಬಂಧುಗಳು KCF ಅಲ್ ಕಸೀಮ್ ಝೋನ್ ನಾಯಕರನ್ನು ಸಂಪರ್ಕಿಸಿ ವಿಷಯ ತಿಳಿಸಿದಾಗ ನಾಯಕರಾದ ಯಾಕೂಬ್ ಸಖಾಫಿ , ತಾಜುದ್ದೀನ್ ಕೆಮ್ಮಾರ , ಅಬ್ದುಲ್ ಖಾದರ್ ಕಣ್ಣಂಗಾರ್ , ಸಮಾಜ ಸೇವಕ ಲತೀಫ್ ಶೇರಿ ನೇತೃತ್ವದ - [ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಪುನರ್ರಚನೆ](https://janadhvani.com/post/50881/) - ನೂತನ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಕೋಶಾಧಿಕಾರಿಯಾಗಿ ಜಲೀಲ್ ಸಖಾಫಿ ಜಾಲ್ಸೂರು ಆಯ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಬಪ್ಪಳಿಗೆ ಮರು ಆಯ್ಕೆ - [ಶುಕ್ರವಾರದವರೆಗೆ ಮಳೆ ಮುಂದುವರಿಯಲಿದೆ -ಸೌದಿ ಹವಾಮಾನ ಇಲಾಖೆ ಎಚ್ಚರಿಕೆ](https://janadhvani.com/post/50877/) - ಭಾರೀ ಮಳೆಯಿಂದಾಗಿ ಮಕ್ಕಾ ಶಿಕ್ಷಣ ಇಲಾಖೆ ಇಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದೆ. ಮಕ್ಕಾ ನಗರ ಮತ್ತು ಅಲ್ ಜುಮುಮ್, ಅಲ್ ಖಾಮಿಲ್ ಮತ್ತು ಬಹ್ರಾ ಗವರ್ನರೇಟ್‌ಗಳಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. - [ಪವಿತ್ರ ರಂಜಾನ್‌ನ ಪಾವಿತ್ರ್ಯತೆಗೆ ಧಕ್ಕೆ -100 ದಿನಾರ್‌ಗಳವರೆಗೆ ದಂಡ](https://janadhvani.com/post/50875/) - ರಂಜಾನ್ ಸಮಯದಲ್ಲಿ ಸಾರ್ವಜನಿಕವಾಗಿ ಉಪವಾಸ ಮುರಿಯುವವರಿಗೆ 100 ದಿನಾರ್‌ಗಳವರೆಗೆ ದಂಡ, ಒಂದು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ - [ಮಂಜೇಶ್ವರ : ಭೀಕರ ಕಾರು ಅಪಘಾತ- ಮೂವರು ಸ್ಥಳದಲ್ಲೇ ಸಾವು](https://janadhvani.com/post/50870/) - ಕಾಸರಗೋಡಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. - [ಮಕ್ಕಾ ಮದೀನಾ ಹರಮ್‌ನಲ್ಲಿ ಇಅ್ ತಿಕಾಫ್‌: ಮಾರ್ಚ್ 5 ರಂದು ನೋಂದಣಿ ಆರಂಭ](https://janadhvani.com/post/50862/) - ಇಡೀ ಸಮಯವನ್ನು ಮಸೀದಿಯಲ್ಲಿ ಪ್ರಾರ್ಥನೆಯೊಂದಿಗೆ ಕಳೆಯುವುದು ಇದರ ವಿಧಾನವಾಗಿದೆ - [ವಿಶ್ವದ ಅತಿದೊಡ್ಡ ಇಫ್ತಾರ್ ಕೂಟ: ಮಕ್ಕಾದ ಹರಮ್‌ ಮಸೀದಿಯಲ್ಲಿ](https://janadhvani.com/post/50865/) - ಅಂದಾಜಿನ ಪ್ರಕಾರ ಪ್ರತಿದಿನ ಎಂಟು ಲಕ್ಷದಿಂದ ಹದಿನೈದು ಲಕ್ಷ ವಿಶ್ವಾಸಿಗಳು ಇಲ್ಲಿಗೆ ಆಗಮಿಸುತ್ತಾರೆ. - [ರಂಜಾನ್ : ಸೌದಿ ಅರೇಬಿಯಾದಲ್ಲಿ ಕೈದಿಗಳಿಗೆ ಕ್ಷಮಾದಾನ ಘೋಷಣೆ](https://janadhvani.com/post/50861/) - ಕ್ಷಮಾದಾನಕ್ಕೆ ಅರ್ಹರಾದವರನ್ನು ಗುರುತಿಸಲು ಪ್ರತಿ ಪ್ರಾಂತ್ಯದಲ್ಲೂ ವಿಶೇಷ ಸಮಿತಿಗಳನ್ನು ರಚಿಸಲಾಗಿದೆ. - [ಡಿಕೆಯಸ್ಸಿ ಜುಬೈಲ್ ಘಟಕದ 30 ನೇ ವಾರ್ಷಿಕ ಮಹಾಸಭೆ- ನೂತನ ಸಾರಥಿಗಳ ಆಯ್ಕೆ](https://janadhvani.com/post/50857/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಜುಬೈಲ್ ಘಟಕದ 30 ನೇ ವಾರ್ಷಿಕ ಮಹಾಸಭೆಯು 16, ಫೆಬ್ರವರಿ 2025 ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ಜುಬೈಲ್ ಸಾಫ್ರಾನ್ ಹೋಟೆಲ್ ಸಭಾಂಗಣದಲ್ಲಿ 8.45 ಕ್ಕೆ ಸರಿಯಾಗಿ ಘಟಕದ ಅಧ್ಯಕ್ಷರಾದ ಜನಾಬ್ ಅಶ್ರಫ್ ನಾಳರವರ ಅಧ್ಯಕ್ಷತೆಯಲ್ಲಿ ಬಹಳ ಯಶಸ್ವಿಯಾಗಿ ಜರಗಿತು. ಮೊದಲಿಗೆ ಡಿಕೆಯಸ್ಸಿ ಯೂತ್ ವಿಂಗ್ ಗೌರವ ಅಧ್ಯಕ್ಷರಾದ ಜನಾಬ್ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ರವರ ನೇತೃತ್ವದಲ್ಲಿ ದುಆ ದೊಂದಿಗೆ ಪ್ರಾರಂಭಗೊಂಡ ಮಹಾಸಭೆಯಲ್ಲಿ ಉಸ್ತಾದ್ - [ಮಾದಕತೆ ಪುಸ್ತಕದ ಕುರಿತು ಇಕ್ಬಾಲ್ ಬಾಳಿಲರಿಗೆ ಪತ್ರ ಬರೆದ ಮಾಜಿ ಪೋಲಿಸ್ ಅಧಿಕಾರಿ ಜಿ. ಎ ಬಾವ](https://janadhvani.com/post/50855/) - ಅಧ್ಯಯನ ನಡೆಸಿ ಬರೆದ ಕೃತಿ ಅತ್ಯುತ್ತಮ ಪುಸ್ತಕ - [ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬೀದಿಗಿಳಿದ ಎಸ್‌ಡಿಪಿಐ- ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮ](https://janadhvani.com/post/50852/) - ನಮ್ಮ ಖಾಸಗಿ ಜಮೀನಿನ ತಕರಾರಿನ ಬಗ್ಗೆ ಕೇಳಲು ಬಂದವರಲ್ಲ, ಅಲ್ಲಾಹನ ಮೇಲೆ ದಾನ ಮಾಡಿದ ಆಸ್ತಿಯನ್ನು ಕಬಳಿಸುವ ಸರ್ಕಾರದ ವಿರುದ್ಧ ಬಂದಿದ್ದೇವೆ. - [ಗಂಜಿಮಠ ನಿವಾಸಿ ರಿಯಾದಿನಲ್ಲಿ ನಿಧನ- ಅಂತ್ಯಕ್ರಿಯೆಗೆ ಕೆಸಿಎಫ್ ನೆರವು](https://janadhvani.com/post/50847/) - ರಿಯಾದಿನಲ್ಲಿ ಹೃದಯಾಘಾತಕ್ಕೊಳಗಾಗಿ ಮರಣ ಹೊಂದಿದ್ದ ಮುಹಮ್ಮದ್ ಯಹ್ಯಾ, ಗಂಜಿಮಠ ಅವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು. 23/02/2025ರಂದು ಮರಣ ಹೊಂದಿದ ಮಾಹಿತಿ ತಿಳಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ . ಸೌದಿ ಅರೇಬಿಯಾದಲ್ಲಿ ವಿದೇಶಿಗಳು ಯಾರಾದರೂ ಮರಣಹೊಂದಿದರೆ ಅವರ ಅಂತ್ಯಕ್ರಿಯೆಗೆ ಹಲವಾರು ಕಾನೂನಾತ್ಮಕ ದಾಖಲೆ - [ರಂಜಾನ್ ಚಂದ್ರ ದರ್ಶನ: ಗಲ್ಫ್ ದೇಶಗಳಲ್ಲಿ ನಾಳೆಯಿಂದ ರಂಜಾನ್ ಆರಂಭ](https://janadhvani.com/post/50844/) - ಈ ತಿಂಗಳನ್ನು ಮುಸ್ಲಿಮ್ ಸಮಾಜವು ಬಹಳ ಗೌರವ ಮತ್ತು ಭಕ್ತಿಯಿಂದ ಕಾಣುತ್ತದೆ. ಈ ತಿಂಗಳ ಹಗಲಿನಲ್ಲಿ ಕಡ್ಡಾಯ ವೃತವನ್ನು ಆಚರಿಸಿ ಹೆಚ್ಚೆಚ್ಚು ಪುಣ್ಯ ಕರ್ಮಗಳಲ್ಲಿ ತಮ್ಮನ್ನು ತೊಡಗಿಸುತ್ತಾರೆ. ರಾತ್ರಿಯಲ್ಲಿ ರಂಜಾನ್‌ನ ಪ್ರತ್ಯೇಕ ಪ್ರಾರ್ಥನೆಯಾದ ತರಾವೀಹ್ ನಲ್ಲೂ ಇತರ ಪ್ರಾರ್ಥನೆಗಳಲ್ಲೂ ಭಾಗಿಯಾಗುತ್ತಾರೆ. - [ಎಸ್ ವೈಎಸ್ ಪುತ್ತೂರು ಝೋನ್: ಹಾಫಿಳ್ ಮಸ್ಊದ್ ಸಖಾಫಿ ಅನುಸ್ಮರಣೆ](https://janadhvani.com/post/50842/) - ಪುತ್ತೂರು :ಎಸ್ ವೈಎಸ್ ಪುತ್ತೂರು ಝೋನ್ ಸಮಿತಿ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಮರ್ಹೂಮ್ ಹಾಫಿಳ್ ಮಸ್ಊದ್ ಸಖಾಫಿ ಉಸ್ತಾದರ ಅನುಸ್ಮರಣೆ ಸಂಗಮ ನಡೆಯಿತು. ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಅಲ್ ಹಿಕಮಿ ಕರ್ನೂರು ರವರ ನಾಯಕತ್ವದಲ್ಲಿ ನಡೆದ ಅನುಸ್ಮರಣಾ ಸಂಗಮವನ್ನು ಜಿಲ್ಲಾ ಮೀಡಿಯಾ ಕಾರ್ಯದರ್ಶಿ ಅಬೂ ಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ರವರು ಉದ್ಘಾಟಿಸಿ ಅನುಸ್ಮರಣಾ ಭಾಷಣ ಮಾಡಿದರು.ದಅವಾ ವಿಭಾಗದ ಚೇರ್ಮನ್ ಹೈದರ್ ಸಖಾಫಿ ಬುಡೋಳಿ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಿತು. ಸಂಗಮದಲ್ಲಿ ಜಿಲ್ಲಾ ಪ್ರಧಾನ - [ಉಪ್ಪಿನಂಗಡಿ: ಎಸ್ ವೈ ಎಸ್ ಕೊಪ್ಪಳ ಶಾಖೆ ಅಸ್ತಿತ್ವಕ್ಕೆ](https://janadhvani.com/post/50820/) - ಉಪ್ಪಿನಂಗಡಿ ಮಠ ಕೊಪ್ಪಳದಲ್ಲಿ ಎಸ್ ವೈ ಎಸ್ ನ ನೂತನ ಸಮಿತಿಯನ್ನು ರಶೀದ್ ಮುಸ್ಲಿಯರ್ ಕೊಪ್ಪಳ ಇವರ ನೀವಾಸದಲ್ಲಿ,ಉಪ್ಪಿನಂಗಡಿ ಎಸ್ ವೈ ಎಸ್ ಸರ್ಕಲ್ ಅಧ್ಯಕ್ಷರಾದ ಸಿರಾಜ್ ಸಖಾಫಿ ಪೀಚಾಲರ್ ಅವರ ಅದ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಕೆ ಎಮ್ ಜೆ ಉಪ್ಪಿನಂಗಡಿ ಸರ್ಕಲ್ ಪ್ರ. ಕಾರ್ಯದರ್ಶಿ ಅಬ್ದುಲ್ ರಝಾಖ್ ಸಖಾಫಿ ಕೊಪ್ಪಳ, ಕೆ ಎಮ್ ಜೆ ಉಪ್ಪಿನಂಗಡಿ ಸರ್ಕಲ್ ಕೋಶಾಧಿಕಾರಿ ಆದಂ ಕೊಪ್ಪಳ, ಉಪ್ಪಿನಂಗಡಿ ಎಸ್ ವೈ ಎಸ್ ಸರ್ಕಲ್ ಕೋಶಾಧಿಕಾರಿ ಬಾವುಂಞಿ ಮಠ ಉಪಸ್ಥಿತರಿದ್ದರು. ಎಸ್ - [ಡಿಕೆಯಸ್ಸಿ ಹಫರ್ ಅಲ್ ಬಾತಿನ್- ನೂತನ ಸಾರಥ್ಯ](https://janadhvani.com/post/50839/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ದಮ್ಮಾಮ್ ವಲಯದ ಅಧೀನಕ್ಕೋಳಪಟ್ಟ ಹಪರ್ ಅಲ್ ಬಾತಿನ್ ಘಟಕದ 30ನೇ ವಾರ್ಷಿಕ ಮಹಾಸಭೆ 20 ಫೆಬ್ರವರಿ 2025 ಗುರುವಾರ ಅಸ್ತ ಶುಕ್ರವಾರ ರಾತ್ರಿ ಅಧ್ಯಕ್ಷ ಮುಹಮ್ಮದ್ ಮದನಿ ಮುರ್ಡೇಶ್ವರ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿತು. ಸಿರಾಜ್ ಕುಂತೂರ್ ರವರು ಕಾರ್ಯಕ್ರಮ ನಿರೂಪಿಸಿದರು. ಸಭೆಯು ಬಶೀರ್ ಸಅದಿ ಉಸ್ತಾದ್ ರವರ ದುಆ ದೊಂದಿಗೆ ಆರಂಭಗೊಂಡಿತು. ಅಬ್ದುಲ್ಲಾ ಸುಲೈಮಾನ್ ಸೂರಿಂಜೆಯವರು ಖಿರಾಅತ್ ಪಠಿಸಿದರು. ಸುಲೈಮಾನ್ ಸುಣ್ಣಮೂಳೆಯವರು ಸಭೆಗೆ ಬಂದವರನ್ನು ಆದರದಿಂದ ಸ್ವಾಗತಿಸಿದರು. ಸಿದ್ದೀಖ್ - [SჄS, SSF ಕೊಪ್ಪಳ ಯುನಿಟ್: ಮಳ್ಹರತುಲ್ ಬದ್ರಿಯ್ಯಾ ಹಾಗೂ ರಮಳಾನ್ ಪೂರ್ವ ಸಿದ್ಧತೆ ತರಗತಿ](https://janadhvani.com/post/50833/) - ಉಪ್ಪಿನಂಗಡಿ: SჄS ಕೊಪ್ಪಳ ಯುನಿಟ್ ರಚನೆಗೊಂಡ ಬಳಿಕ ಮೊದಲ ಕಾರ್ಯಕ್ರಮವಾಗಿ ಮಲ್ಹರತುಲ್ ಬದ್ರಿಯ್ಯಾ ಹಾಗೂ ರಮಳಾನ್ ಪೂರ್ವ ಸಿದ್ಧತೆ ತರಗತಿಯನ್ನು ದಿನಾಂಕ 26.02.2024ರ ಬುಧವಾರ ಮಗ್ರಿಬ್ ನಮಾಜಿನ ನಂತರ ನಡೆಸಲಾಯಿತು. ಅಬ್ದುಲ್ ರಝಾಕ್ ಸಖಾಫಿ ಕೊಪ್ಪಳ ಉಸ್ತಾದರ ದುವಾದೊಂದಿಗೆ ಸಿರಾಜುದ್ದೀನ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಮಲ್ಹರತುಲ್ ಬದ್ರಿಯ್ಯಾ ನಡೆಯಿತು. ಅಬ್ದುಲ್ ರಝಾಕ್ ಸಖಾಫಿ ಉಸ್ತಾದರು ಸ್ವಾಗತಿಸಿದರು. ಸಿರಾಜುದ್ದೀನ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ರಶೀದ್ ಸಖಾಫಿ ಮಜೂರ್ ಉಸ್ತಾದರು ರಮಳಾನ್ ಪೂರ್ವ ಸಿದ್ಧತೆ ತರಗತಿ ನಡೆಸಿದರು. - [ಬಹರೈನ್: ಅನಿವಾಸಿ ಕನ್ನಡಿಗರ ಹೆಮ್ಮೆಯ ನಾಯಕ ರಝ್ಝಾಕ್ ಹಾಜಿ ಹೆಜಮಾಡಿ](https://janadhvani.com/post/50827/) - ನಾಯಕನಲ್ಲಿರಬೇಕಾದ ಪ್ರಮಾಣಿಕತೆ, ಔದಾರ್ಯ, ಸಕಾರಾತ್ಮಕ ಭಾವನೆ ಹಾಗೂ ದೈರ್ಯ, ತಾಳ್ಮೆ ಎಲ್ಲವನ್ನೂ ಮೈಗೂಡಿಸಿಕೊಂಡವರು ರಝ್ಝಾಕ್ ಹಾಜಿ. ಶ್ರೀಮಂತ ವ್ಯಕ್ತಿಯಾದರೂ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. - [ಒಮಾನ್-ಯುಎಇ ನಡುವೆ ಹೊಸ ಗಡಿ: ಕಾರ್ಯಾಚರಣೆ ಆರಂಭ](https://janadhvani.com/post/50825/) - ಈ ಹೊಸ ಗಡಿಯು ಎರಡೂ ದೇಶಗಳ ನಾಗರಿಕರು ಮತ್ತು ಪ್ರವಾಸಿಗರಿಗೆ ಪ್ರಯಾಣವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. - [ಕೆಸಿಎಫ್ ಬಹರೈನ್ ನೋರ್ತ್ ಝೋನ್: ಕೆಸಿಎಫ್ ಡೇ - ಸ್ನೇಹ ಸಮ್ಮಿಲನ](https://janadhvani.com/post/50823/) - ಮನಾಮ: ಕೆಸಿಎಫ್ ಬಹರೈನ್ ನೋರ್ತ್ ಝೋನ್ ಇದರ ಆಶ್ರಯದಲ್ಲಿ ನಡೆದ ಕೆಸಿಎಫ್ ಡೇ ಸ್ನೇಹ ಸಮ್ಮಿಲನ - 2025 ಕಾರ್ಯಕ್ರಮವು ಸಾರ್ ವಿಲ್ಲಾದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕೆಸಿಎಫ್ ನೋರ್ತ್ ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರು ಪ್ಲಾಗ್ ಶೋ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬುದೆಯ್ಯ ಸೆಕ್ಟರ್ ಅಧ್ಯಕ್ಷರಾದ ಹೈದರ್ ಸಅದಿ ಉಸ್ತಾದ್ ದುಆ ಗೈದರು. ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಮನ್ಸೂರ್ ಬೆಳ್ಮ ಅಧ್ಯಕ್ಷತೆ ವಹಿಸಿದರು. ನಂತರ ಕೆಸಿಎಫ್'ನ ಘೋಷ ವಾಕ್ಯದೊಂದಿಗೆ ಮೆರವಣಿಗೆ - [ಕರ್ನಾಟಕ ಮುಸ್ಲಿಂ ಜಮಾಅತ್ ಮೂಡುಬಿದಿರೆ ಯುನೀಟ್](https://janadhvani.com/post/50818/) - ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಯುನೀಟ್ ಸಭೆಯು ದಿನಾಂಖ :- 12-02-2025 ರಂದು ಕರ್ನಾಟಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡಬಿದಿರೆ ಸರ್ಕಲ್ ಅದ್ಯಕ್ಷರಾದ ಬಹು:- ಅಬ್ದುಲ್ ಸಲಾಮ್ ಮದನಿ ಉಸ್ತಾದ್ ರವರ ನೇತೃತ್ವದಲ್ಲಿ ದಿಕ್ರಾ ಹಾಲ್ ನಲ್ಲಿ ನಡೆಯಿತು. 2025-26 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅದ್ಯಕ್ಷರು:-ಉಸ್ಮಾನಾಕ ಬಾಂಬೈ ಪ್ರ ಕಾರ್ಯದರ್ಶಿ:- ಮಹಮೂದ್ ಗಂಟಾಲ್ಕಟ್ಟೆ ಕೋಶಾಧಿಕಾರಿ:-ರಮಳಾನ್ ಸಚ್ಚರಿಪೇಟೆ ಉಪಾದ್ಯಕ್ಷರು:-ಹಸನಬ್ಬ ಗಂಟಾಲ್ಕಟ್ಟೆ ಮೀಡಿಯಾ:-ಅಬ್ದುಲ್ ಲತೀಫ್ ಉಳ್ಳಾಲ ಸಾಂತ್ವನ:-ಹನೀಫಾಕ ಮಫಾಝ್ ಹಾಗೂಸದಸ್ಯರುಗಳುಪಿ.ಪಿ. ಉಸ್ತಾದ್ಅಬೂ ಸುಫಿಯಾನ್ ಉಸ್ತಾದ್ಇಬ್ರಾಹಿಂ ಅಪೂರ್ವನಗರಅಬೂಬಕ್ಕರ್ ಮಂಡಲಹರ್ಷಾದ್ - [ಅನಿವಾಸಿಗಳ ಸಂಘ ಶಕ್ತಿ ಸ್ವದೇಶದಲ್ಲಿ ಸ್ಪೂರ್ತಿದಾಯಕವಾಗಿದೆ](https://janadhvani.com/post/50813/) - ದುಬೈ: ಅನಿವಾಸಿಗಳ ಬಹುದೊಡ್ಡ ಸಂಘ ಶಕ್ತಿಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕರ್ನಾಟಕದ ಎಲ್ಲಾ ಸಂಘ ಸಂಸ್ಥೆಗಳಿಗೆ ಸ್ಪೂರ್ತಿಯಾಗಿದೆ. ವಿದೇಶದಲ್ಲಿದ್ದುಕೊಂಡು ಉತ್ತರ ಕರ್ನಾಟಕದ ವಿಧ್ಯಾಭ್ಯಾಸಕ್ಕೂ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಿಗೂ ಬಹು ದೊಡ್ಡ ಸಹಕಾರ ನೀಡುವ ಕೆಸಿಎಫ್ ನಮಗೆ ಹೆಮ್ಮೆ ಎಂದು ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿಗಳಾದ ಬಹು|ಕೆ. ಪಿ ಹುಸೈನ್ ಸಅದಿ ಕೇಸಿರೋಡ್ ತಿಳಿಸಿದರು. ದುಬೈ ಕರ್ಲಟನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಕೆಸಿಎಫ್ ಅಂತರ್ರಾಷ್ಟ್ರೀಯ ಮಂಡಳಿಯ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಯುವ ಜನತೆಯ ಬಿಡುವು - [ಯು.ಟಿ.ಎಂ. ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಮಳಾನ್ ಕಿಟ್ ವಿತರಣೆ](https://janadhvani.com/post/50811/) - ಉಳ್ಳಾಲ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯು.ಟಿ.ಎಂ. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ರಮಳಾನ್ ಪ್ರಯುಕ್ತ ಆಹಾರ ಕಿಟ್ ವಿತರಣಾ ಕಾರ್ಯಕ್ರಮವು ಫೆಬ್ರವರಿ 25 ರಂದು ಮಂಜನಾಡಿ ಅಲ್ ಮದೀನದ ಶರಪುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಿತು. ಅಲ್ ಮದೀನ ದಅವಾ ಕಾಲೇಜ್ ಪ್ರಾಂಶುಪಾಲರಾದ ಸಯ್ಯಿದ್ ಉವೈಸ್ ತಂಗಳ್ ದುಆ ನೆರವೇರಿಸಿದರು. ಅಲ್ ಮದೀನಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಯುಟಿಎಂ ಅಧ್ಯಕ್ಷ ಹಾಜಿ ಫಾರೂಕ್ ಅಬ್ಬಾಸ್ ಅಧ್ಯಕ್ಷತೆ ವಹಿಸಿದರು. ಈ - [ಕಾಜೂರು: ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ರವರ 37ನೇ ಆಂಡ್ ನೇರ್ಚೆ](https://janadhvani.com/post/50809/) - ಹಯಾತುಲ್ ಔಲಿಯಾ ದರ್ಗಾ ಶರೀಫ್ ಹಾಗೂ ರಹ್ಮಾನಿಯಾ ಜುಮಾ ಮಸ್ಜಿದ್ ಕಾಜೂರು ಅಧೀನದ ಮಜ್ಲಿಸು ಸ್ವಲಾತುಲ್ ಜಲಾಲಿಯ್ಯ ಸಮಿತಿಯ ವತಿಯಿಂದ ಮರ್ಹೂಂ ಸಯ್ಯಿದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ರವರ 37ನೇ ಆಂಡ್ ನೇರ್ಚೆ ಕಾರ್ಯಕ್ರಮವು ಕಾಜೂರು ದರ್ಗಾ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು. ಸಯ್ಯಿದ್ ಝೈನುಲ್ ಆಬಿದೀನ್ ಕಾಜೂರು ತಂಙಳ್ ದುಆಗೆ ನೇತೃತ್ವ ವಹಿಸಿದ್ದರು. ದರ್ಗಾ ಶರೀಫ್ ಹಾಗೂ ರಹ್ಮಾನಿಯಾ ಜುಮಾ ಮಸ್ಜಿದ್ ಕಾಜೂರು ಅಧ್ಯಕ್ಷರಾದ ಕೆ ಯು ಇಬ್ರಾಹಿಂ ಉದ್ಘಾಟಿಸಿ, ಕಾಜೂರು ಮುದರ್ರಿಸ್ ತೌಸೀಫ್ ಸಅದಿ - [AI ತಂತ್ರಜ್ಞಾನದ 'ಸಲಾಮ' ಪ್ಲಾಟ್‌ಫಾರ್ಮ್ - ಇನ್ಮುಂದೆ ನಿಮಿಷಗಳಲ್ಲಿ ವೀಸಾ ನವೀಕರಣ](https://janadhvani.com/post/50806/) - ಹೊಸ ವೇದಿಕೆಯು ಸಮಯವನ್ನು ಉಳಿಸಲು ಮತ್ತು ಕಾಗದದ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. - [ಎಸ್ ವೈಎಸ್ ಪುತ್ತೂರು ಝೋನ್: ನೂತನ ಪದಾಧಿಕಾರಿಗಳ ಆಯ್ಕೆ](https://janadhvani.com/post/50796/) - ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈಎಸ್ ಪುತ್ತೂರು ಝೋನ್ ವಾರ್ಷಿಕ ಕೌನ್ಸಿಲ್ ಮಹಾ ಸಭೆಯು ಅಬೂ ಶಝ ಅಬ್ದುಲ್ ರಝಾಕ್ ಖಾಸಿಮಿ ಕೂರ್ನಡ್ಕ ರವರ ಅಧ್ಯಕ್ಷತೆಯಲ್ಲಿ ಪುತ್ತೂರು ಪ್ರೆಸ್ಟೀಜ್ ಹಾಲ್ ನಲ್ಲಿ ನಡೆಯಿತು. ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ರವರು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ದಅವಾ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಂಘಟನಾ ತರಬೇತಿಯನ್ನು ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ, ಹಾಫಿಳ್ ಅಬ್ದುಸ್ಸಲಾಮ್ - [ಎಸ್‌ವೈಎಸ್ ದೇರಳಕಟ್ಟೆ ಝೋನ್ :ನವ ಸಾರಥಿಗಳ ಆಯ್ಕೆ](https://janadhvani.com/post/50800/) - ದೇರಳಕಟ್ಟೆ ; ಎಸ್‌ವೈಎಸ್ ದೇರಳಕಟ್ಟೆ ಝೋನ್ ಇದರ ಮಹಾಸಭೆಯು ಝೋನ್ ಅಧ್ಯಕ್ಷರಾದ ತೌಸೀಫ್ ಸ‌ಅದಿ ಹರೇಕಳ ರವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ತಾಜುಲ್ ಉಲಮಾ ವುಮೆನ್ಸ್ ಕಾಲೇಜಿನಲ್ಲಿ ನಡೆಯಿತು. ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಸಭೆಯನ್ನು ಉದ್ಘಾಟಿಸಿದರು. ಹಾಫಿಳ್ ಯಾಕೂಬ್ ಸ‌ಅದಿ ಅಡ್ಯಾರ್ ಸಾಂಘಿಕ ತರಗತಿ ನಡೆಸಿದರು. ಜಿಲ್ಲಾಧ್ಯಕ್ಷ ಇಸ್ಹಾಕ್ ಝುಹ್ರಿ ಕಾನೆಕೆರೆ, ಸಂಘಟನಾ ಕಾರ್ಯದರ್ಶಿ ಮೆಹಬೂಬ್ ಸಖಾಫಿ ಕಿನ್ಯ, ಇಸ್ಮಾಈಲ್ ಸ‌ಅದಿ ಉರುಮಣೆ, ಕೆ.ಇ. ರಝ್ವಿ ಸಾಲೆತ್ತೂರು, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿನ್ಯ ಶುಭ - [SYS ಬೆಳ್ತಂಗಡಿ ಝೋನ್ ಮಹಾಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ](https://janadhvani.com/post/50791/) - ಬೆಳ್ತಂಗಡಿ: ಎಸ್ ವೈ ಎಸ್ ಬೆಳ್ತಂಗಡಿ ಝೋನ್ ಇದರ ವಾರ್ಷಿಕ ಮಹಾಸಭೆಯು 23.02.25ನೇ ಆದಿತ್ಯವಾರದಂದು ಎಚ್ ಎಮ್ ಮದರಸಹಾಲ್ ಜಾರಿಗೆ ಬೈಲ್ ನಲ್ಲಿ ನಡೆಸಲಾಯಿತು. ಝೋನ್ ಅಧ್ಯಕ್ಷರಾದ ಕಾಸಿಂ ಮುಸ್ಲಿಯರ್ ಮಾಚಾರು ಅಧ್ಯಕ್ಷತೆ ವಹಿಸಿದ್ದರು ಸ್ಥಳೀಯ ಮುದರಿಸ್ ಯಾಸೀನ್ ಸಖಾಫಿ ಸಭೆಯನ್ನು ಉದ್ಘಾಟಿಸಿದರು. ಎಸ್ ವೈ ಎಸ್ ರಾಜ್ಯ ನಾಯಕರಾದ ಕೆವೈ ಹಂಝ ಮದನಿ ಅಲ್ ಫುರ್ಖಾನಿ ಗುರುವಾಯನಕೆರೆ ದುಃಆ ಆಶೀರ್ವಚನ ಮಾಡಿದರು ಎಸ್ ವೈ ಎಸ್ ಝೋನ್ ಕಾರ್ಯದರ್ಶಿ ನಝೀರ್ ಪೆರ್ದಾಡಿ ವರದಿ ವಾಚಿಸಿದರು ಕಳೆದ - [SMA ಬೊಳಂತೂರು ರೀಜನಲ್ ವತಿಯಿಂದ ರೇಷನ್ ಕಿಟ್ ವಿತರಣೆ](https://janadhvani.com/post/50782/) - ಬೋಳಂತೂರು:SMA ಬೊಳಂತೂರು ರೀಜನಲ್ ಇದರ ವತಿಯಿಂದ ದಿನಾಂಕ:- 21-2-2025 ರಂದು ರೀಜನಲ್ ವ್ಯಾಪ್ತಿಯ ಮದರಸ ಉಸ್ತಾದವರುಗಳಿಗೆ ಸಿ ಹೆಚ್ ಅಬ್ದುಲ್ ರಝಾಕ್ ರವರ ಅಧ್ಯಕ್ಷತೆಯಲ್ಲಿ ರೇಷನ್ ಕಿಟ್ ವಿತರಿಸಲಾಯಿತು.ನಾರ್ಶ ಜುಮಾ ಮಸೀದಿ ಖತೀಬರಾದ ಅಲ್ ಹಾಜಿ ಸುಲೈಮಾನ್ ಮುಸ್ಲಿಯಾರ್ ನಾರ್ಶ ದುಃಅ ನೆರವೇರಿಸಿದರು. SMA ರಾಜ್ಯ ಪ್ರಧಾನ ಕಾರ್ಯದರ್ಶಿ ಮುಫತ್ತಿಸ್ ಅಬ್ದುಲ್ ರಹಿಮಾನ್ ಮದನಿ ಉದ್ಘಾಟಿಸಿದರು. ಮಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ SMA ಸೌತ್ ಜಿಲ್ಲಾ ಕಾರ್ಯದರ್ಶಿ ಅಬ್ಬಾಸ್ ಸೆರ್ಕಳ, ಸದಸ್ಯರಾದ - [ಖ್ಯಾತ ವಿದ್ವಾಂಸ, ಭಾಷಣಗಾರ ಹಾಫಿಳ್ ಮಸ್ಊದ್ ಸಖಾಫಿ ಗೂಡಲ್ಲೂರು ವಫಾತ್](https://janadhvani.com/post/50775/) - ಅವರು ತಮ್ಮ ವಿಶಿಷ್ಟ ಶೈಲಿಯ ಧಾರ್ಮಿಕ ಉಪದೇಶದಿಂದ ಸಾವಿರಾರು ಜನ ಹೃದಯಗಳನ್ನು ಗೆದ್ದಿದ್ದರು. - [ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ಅಧ್ಯಕ್ಷರಾಗಿ ಖಾದಿಮುಲ್ ಮರ್ಕಝ್ ಹಸನ್ ಮುಸ್ಲಿಯಾರ್](https://janadhvani.com/post/50772/) - ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಸರ್ಕಲ್ ಮಹಾಸಭೆ ಅಬ್ದುಲ್ ಕರೀಂ ಪಕ್ಕಲಡ್ಕ ರವರ ಅಧ್ಯಕ್ಷತೆಯಲ್ಲಿ ಪೆಬ್ರವರಿ 21 ರಂದು ಸುನ್ನಿ ಜಂಇಯ್ಯತುಲ್ ಉಲಮಾ ಕೇಂದ್ರ ಕಛೇರಿಯಲ್ಲಿ ನಡೆಯಿತು. ಅಬುಲ್ ವಫಾ ಖಾಸಿಂ ಮುಸ್ಲಿಯಾರ್ ದುವಾ ನೆರವೇರಿಸಿದರು.ಪ್ರಧಾನ ಕಾರ್ಯದರ್ಶಿ ಬಿ.ಎ.ಹಮೀದ್ ಬೆಂಗರೆ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಸಂಘಟನೆಯ ಬಗ್ಗೆ ವಿವರ ನೀಡಿದರು. ಅಧ್ಯಕ್ಷೀಯ ಭಾಷಣದೊಂದಿಗೆ ಹಳೆಯ ಸಮಿತಿ ಬರ್ಕಾಸ್ತು ಗೊಳಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ - [ಸೌದಿ ಅರೇಬಿಯಾದ ಕರೆನ್ಸಿ 'ರಿಯಾಲ್' ಗೆ ಏಕೀಕೃತ ಚಿಹ್ನೆ- ದೊರೆ ಸಲ್ಮಾನ್ ಅನುಮೋದನೆ](https://janadhvani.com/post/50770/) - ಅತ್ಯುನ್ನತ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾದ ಸೌದಿ ರಿಯಾಲ್ ಚಿಹ್ನೆಯು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. - [ಫೆ.21(ನಾಳೆ)ರಿಂದ ಇತಿಹಾಸ ಪ್ರಸಿದ್ಧ ಕೊಡಗು ಎಮ್ನೆಮ್ಮಾಡು ಮಖಾಂ ಉರೂಸ್ ಆರಂಭ](https://janadhvani.com/post/50756/) - 2025 ಫೆಬ್ರವರಿ 21 ರಿಂದ 28 ರ ತನಕ ಈ ವರ್ಷದ ಉರೂಸ್ ಕಾರ್ಯಕ್ರಮ ನಡೆಸುವುದಾಗಿ ಸಮಿತಿಯು ತಿಳಿಸಿದೆ. - [ಬಹ್ರೈನ್: ಅಂತರ್-ಇಸ್ಲಾಮಿಕ್ ಸಂವಾದ ಸಮ್ಮೇಳನ- ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮತ್ತು ಖಲೀಲ್ ತಂಙಳ್ ಭಾಗಿ](https://janadhvani.com/post/50760/) - 'ಒಂದು ಸಮುದಾಯ, ಒಗ್ಗಟ್ಟಿನ ಪ್ರಗತಿ' ಎಂಬ ವಿಷಯದ ಅಡಿಯಲ್ಲಿ, ವಿವಿಧ ದೇಶಗಳಲ್ಲಿ ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ವಿವಿಧ ಪಂಗಡಗಳ ನಡುವೆ ಏಕತೆ ಮತ್ತು ಸಂವಾದವನ್ನು ಸುಗಮಗೊಳಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. - [ಮುಡಿಪು ಆದರ್ಶ ಮುಖಾಮುಖಿ- ತಾಜುಲ್ ಉಲಮಾ ಹೆಲ್ಪ್ ವಿಂಗ್, ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಷನ್ ಯಶಸ್ವಿಗೆ ಕರೆ](https://janadhvani.com/post/50713/) - ಸುನ್ನೀ ಕೋ-ಆರ್ಡಿನೇಶನ್ ಮುಡಿಪು ಮುಂದಾಳತ್ವದಲ್ಲಿ ನಡೆಯುವ ಸುನ್ನೀ ಆದರ್ಶ ಮುಖಾಮುಖಿ ಇದೇ ಬರುವ 26ಬುಧವಾರ ಸಂಜೆ 4.30ಗಂಟೆಗೆ ಮುಡಿಪು ಜಂಕ್ಷನ್ ನಲ್ಲಿ ನಡೆಯುತ್ತಿದ್ದು , ಈ ಅಭೂತಪೂರ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ತಾಜುಲ್ ಉಲಮಾ ಹೆಲ್ಪ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಷನ್ ಮಂಗಳೂರು ಕರೆ ನೀಡಿದೆ. ಕಾರ್ಯಕ್ರಮದಲ್ಲಿ ಅಲವಿ ಸಖಾಫಿ ಕೊಳತ್ತೂರು, ಖಾಝಿ ಪಾತೂರು ಉಸ್ತಾದ್ ,ತೋಕೆ ಮುಹ್ಯುದ್ದೀನ್ ಕಾಮಿಲ್ ಸಖಾಫಿ ನಾಯಕತ್ವ ನೀಡಲಿದ್ದು, ಮುಕ್ತವಾಗಿ ಸಂಶಯ ನಿವಾರಣೆಗೆ ವೇದಿಕೆ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ವಿಜಯಗೊಳಿಸುವಂತೆ - [ಕಿನ್ಯ ಸರ್ಕಲ್ ಮುಸ್ಲಿಂ ಜಮಾಅತ್- ನೂತನ ಪದಾಧಿಕಾರಿಗಳು](https://janadhvani.com/post/50750/) - ಆಲಿ ಕುಂಞಿ ಬಾಕಿಮಾರ್,ಅಬ್ದುಲ್ ಖಾದರ್ ಪದಿಯಾರೆ,ಮಹ್ಮೂದ್ ಉಕ್ಕುಡ ಸಾರಥ್ಯ - [ಶುಭ ಸುದ್ದಿ: ಸೌದಿ ಮಲ್ಟಿಪಲ್ ವಿಸಿಟ್ ವೀಸಾ- ಅರ್ಜಿ ಸಲ್ಲಿಸುವ ವ್ಯವಸ್ಥೆ ಮರುಸ್ಥಾಪನೆ](https://janadhvani.com/post/50741/) - ಕುಟುಂಬ, ವ್ಯಾಪಾರ ಮತ್ತು ವೈಯಕ್ತಿಕ ಸಂದರ್ಶಕರ ವೀಸಾಗಳಿಗೆ ಈಗ ಬಹು ಪ್ರವೇಶ ಲಭ್ಯವಿದೆ - [ಮಹಾಕುಂಭಮೇಳ: ನದಿಯ ನೀರು ಸ್ನಾನಕ್ಕೆ ಯೋಗ್ಯವಲ್ಲ- ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ](https://janadhvani.com/post/50737/) - ನೀರಿನಲ್ಲಿ ಮಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೋಲಿಫಾರ್ಮ್ ಬ್ಯಾಕ್ಟಿರಿಯಾಗಳ ಮಟ್ಟ ಅಧಿಕವಾಗಿರುವುದರಿಂದ ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು (ಸಿಪಿಸಿಬಿ) ಹೇಳಿದೆ. - [ವೇಣೂರು ನಿಟ್ಟಡೇ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ ಮತ್ತು ನವೀಕೃತ ಎರಡು ಕೊಠಡಿಗಳ ಉದ್ಘಾಟನೆ](https://janadhvani.com/post/50729/) - ಬೆಳ್ತಂಗಡಿ; ಜಿಲ್ಲಾ ಸಮನ್ವಯ ವೇದಿಕೆ ದ.ಕ ಜಿಲ್ಲೆಬೆಳ್ತಂಗಡಿ ತಾಲೂಕು ವೇಣೂರು ನಿಟ್ಟಡೇ ಶಾಲೆಯಲ್ಲಿ ನಡೆದ ಮಕ್ಕಳ ಮೆಟ್ರಿಕ್ ಮೇಳ ಮತ್ತು ನವೀಕೃತ ಎರಡು ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾ ಸಮನ್ವಯ ವೇದಿಕೆ ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸರಕಾರಿ ಶಾಲೆಯಲ್ಲಿ 214 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಎಸ್.ಡಿ.ಎಂ.ಸಿ ಅಧ್ಯಕ್ಷ ಅಶ್ರಫ್ ರವರ ಕಾರ್ಯ ವೈಖರಿ ಬಗೆ ಅಲ್ಲಿಯ ಗ್ರಾಮ ಪಂಚಾಯತ್ ಅಧ್ಯಕ್ಷರು - [ಪವಿತ್ರ ರಂಜಾನ್: 102 ದೇಶಗಳಿಗೆ ಖರ್ಜೂರ ವಿತರಿಸುವುದಾಗಿ ಸೌದಿ ಅರೇಬಿಯಾ](https://janadhvani.com/post/50722/) - ಸುಮಾರು 700 ಟನ್ ಖರ್ಜೂರವನ್ನು ವಿವಿಧ ದೇಶಗಳಿಗೆ ವಿತರಿಸಲಾಗುತ್ತಿದೆ. - [ಮಲೇಷಿಯಾ ಕೆಸಿಎಫ್ ವತಿಯಿಂದ ಡಾ|ಝೈನಿ ಕಾಮಿಲ್ ಅವರಿಗೆ ಸನ್ಮಾನ](https://janadhvani.com/post/50693/) - ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಚಾರಾರ್ಥ ಮಲೇಷಿಯಾ ಪ್ರವಾಸದಲ್ಲಿರುವ ಡಾ ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಝೖನೀ ಅವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಮಲೇಷಿಯಾ ರಾಷ್ಟೀಯ ಸಮಿತಿಯ ವತಿಯಿಂದ ಸ್ವಾಗತ ಮತ್ತು ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಜೋಹರ್ ಪ್ರಾಂತ್ಯದ ತಮನ್ ದಮಾಯಿ ಜಯ ಸ್ವಲಾತ್ ಮಜ್ಲಿಸ್ ನಲ್ಲಿ ನಡೆದ ಸಮಾರಂಭದಲ್ಲಿ ಕೆಸಿಎಫ್ ಮಲೇಷಿಯಾ ರಾಷ್ಟೀಯ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಸಖಾಫಿ ಸಂಸೆ ಅಧ್ಯಕ್ಷತೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಶರೀಫ್ ಸಖಾಫಿ ಮಠ ಸಂದೇಶ ಭಾಷಣ ಮಾಡಿದರು. - [ಭಾರತೀಯರಿಗೆ ಶುಭ ಸುದ್ದಿ: ಯುಎಇ ಆನ್ ಅರೈವಲ್ ವೀಸಾ ಸೌಲಭ್ಯ ಮತ್ತೆ ಆರು ದೇಶಗಳಿಗೆ ವಿಸ್ತರಣೆ](https://janadhvani.com/post/50686/) - ಇದಕ್ಕೂ ಮೊದಲು, ಯುಎಇಯ ಆನ್ ಅರೈವಲ್ ವೀಸಾ ಸೌಲಭ್ಯವು ಅಮೆರಿಕ, ಯುಕೆ ಮತ್ತು ಯುರೋಪಿಯನ್ ಯೂನಿಯನ್ ದೇಶಗಳ ನಿವಾಸ ವೀಸಾ ಹೊಂದಿರುವ ಭಾರತೀಯರಿಗೆ ಮಾತ್ರ ಲಭ್ಯವಿತ್ತು. - [ಗಾಝಾ ವಿಷಯದಲ್ಲಿ ಅಮೆರಿಕಾದ ನಿಲುವು ಅತ್ಯಂತ ಕಷ್ಟಕರ- ಯುಎಇ ರಾಯಭಾರಿ](https://janadhvani.com/post/50660/) - ಟ್ರಂಪ್ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅರಬ್ ಲೀಗ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಬ್ದುಲ್ ಗೈಸ್ ಆರೋಪಿಸಿದರು. - [ಯುಎಇ: ಯುದ್ಧ ಕೊನೆಗೊಳ್ಳಲಿ- ವಿಶ್ವ ಸರ್ಕಾರೀ ಸಮ್ಮೇಳನ ಕರೆ](https://janadhvani.com/post/50662/) - ಇಪ್ಪತ್ತೈದು ವರ್ಷಗಳ ಹಿಂದೆಯೇ ಮಾನವರು ಯುದ್ಧ ಮತ್ತು ಸಂಘರ್ಷವನ್ನು ಆರಿಸಿಕೊಳ್ಳದಿದ್ದರೆ ಏನಾಗುತ್ತಿತ್ತು? ವಿನಾಶದ ಬದಲು ಶಾಂತಿಯನ್ನು ಸ್ವೀಕರಿಸಿದ್ದರೆ ಏನಾಗುತ್ತಿತ್ತು? ಮಾನವೀಯ ಮೌಲ್ಯಗಳು ಜಾಗತಿಕ ಕಾರ್ಯಸೂಚಿಯನ್ನು ಮುನ್ನಡೆಸಿದರೆ ಏನಾಗುತ್ತಿತ್ತು ? - ಖರ್ಖಾವಿ ಕೇಳಿದರು. - [ಕಾಟಿಪಳ್ಳ (ಕೆಎಂವೈಎ) ದಮ್ಮಾಮ್ - ನೂತನ ಅಧ್ಯಕ್ಷರಾಗಿ ಮುಸ್ತಫ ಆರಗ ಆಯ್ಕೆ](https://janadhvani.com/post/50655/) - ದಮ್ಮಾಮ್ : ಕಾಟಿಪಳ್ಳ ಮುಸ್ಲಿಂ ಯೂತ್ ಎಸೋಸಿಯೇಷನ್ (ಕೆಎಂವೈಎ) ಈಷ್ಟರ್ನ್ ಝೋನ್, ಸೌದಿ ಅರೇಬಿಯಾ ಇದರ 36 ನೇ ವಾರ್ಷಿಕ ಮಹಾಸಭೆ 07, ಫೆಬ್ರವರಿ 2025 ಶುಕ್ರವಾರ ಉಮ್ಮು ಸ್ವಾಹಿಖ್ ನಲ್ಲಿ ಜರುಗಿತು. ಸಂಘದ ಅಧ್ಯಕ್ಷ ಮುಸ್ತಫಾ ಇಬ್ರಾಹೀಂ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಇಸ್ಮಾಯೀಲ್ ಕಾಟಿಪಳ್ಳ ರವರ ದುಆ ದ ಬಳಿಕ ಅಹ್ಮದ್ ತಖಿಯುದ್ದೀನ್ ಖಿರಾಅತ್ ಪಠಿಸಿದರು. ಶರ್ ವಾನ್ ಇಬ್ನ್ ಮುಹ್ಯಿದ್ದೀನ್ ಸ್ವಾಗತಿಸಿದರು. ತದನಂತರ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ಆಯತ್ ಹದೀಸ್ - [SSF ಬೆಂಗಳೂರು ಜಿಲ್ಲೆಗೆ ನವ ಸಾರಥ್ಯ](https://janadhvani.com/post/50650/) - ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (SSF) ಬೆಂಗಳೂರು ಜಿಲ್ಲೆ ಇದರ ವಾರ್ಷಿಕ ಮಹಾಸಭೆಯು ಸೇವರಿ ಬ್ಯುಸಿನೆಸ್ ಹೋಟೆಲ್ ಮಡಿವಾಳದಲ್ಲಿ ಜಿಲ್ಲಾ ಅಧ್ಯಕ್ಷರಾದ ಅಬ್ದುಲ್ ಲತೀಫ್ ನಈಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಎಸ್.ವೈ.ಎಸ್ ಜಿಲ್ಲಾ ಅಧ್ಯಕ್ಷರಾದ ಜಾಫರ್ ನೂರಾನಿ ಪ್ರಾರ್ಥನೆ ಯೊಂದಿಗೆ ಚಾಲನೆ ನೀಡಿದರು‌.ಸಿ ಸಿ ಕಾರ್ಯದರ್ಶಿ ಅಲ್ತಾಫ್ ಅಲಿ ಸ್ವಾಗತಿಸಿ ಕೆ‌.ಎಂ.ಜೆ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ರಹಮಾನ್ ಹಾಜಿ ಉದ್ಘಾಟಿಸಿದರು. ಕೋಆರ್ಡಿನೇಷನ್ ಸಮಿತಿ ಅಧ್ಯಕ್ಷರಾದ ಅನಸ್ ಸಿದ್ದೀಖಿ ತರಗತಿ ನಡೆಸಿದರು. ರಾಜ್ಯಸಮಿತಿಯಿಂದ ವೀಕ್ಷಕರಾಗಿ - [ಸುನ್ನೀ ಯುವಜನ ಸಂಘ (SჄS)- ಕಿನ್ಯ ಸರ್ಕಲ್‌ಗೆ ನೂತನ ಸಾರಥ್ಯ](https://janadhvani.com/post/50641/) - ಸುನ್ನೀ ಯುವಜನ ಸಂಘ (SჄS) ಕಿನ್ಯ ಸರ್ಕಲ್ ಸಮಿತಿಯ ಮಹಾಸಭೆಯು ಕೂಡಾರ ತಾಜುಲ್ ಫುಖಹಾಅ್ ಮದ್ರಸ ದಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ರವರ ದುಆ ದೊಂದಿಗೆ ಸರ್ಕಲ್ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ದೇರಳಕಟ್ಟೆ ಝೋನ್ ಸಮಿತಿ ಅಧ್ಯಕ್ಷ ತೌಸೀಫ್ ಸಅದಿ ಹರೇಕಳ ಸಾಂಘಿಕ ಕಾರ್ಯಾಚರಣೆಯ ಮಹತ್ವ ವನ್ನು ವಿವರಿಸಿ ಮಾತನಾಡಿ ಸಭೆಯನ್ನು ಉದ್ಘಾಟಿಸಿದರು. ಸರ್ಕಲ್ ಸಮಿತಿಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಬಾಕಿಮಾರ್ ವರದಿ ಮಂಡನೆ ಹಾಗೂ ಅಯ್ಯೂಬ್ - [ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ನಲ್ಲಿ ಅಕ್ಷಯ ಬ್ಲಡ್ ಡೋನರ್ಸ್ ಇದರ 39ನೇ ರಕ್ತದಾನ ಶಿಬಿರ](https://janadhvani.com/post/50637/) - ಮಂಜನಾಡಿ: ಅಕ್ಷಯ ಬ್ಲಡ್ ಡೋನರ್ಸ್ ಇದರ 39ನೇ ರಕ್ತದಾನ ಶಿಬಿರವು ಮಹಮ್ಮದ್ ಕುಂಞ ಅಮ್ಜದಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ಅಲ್ ಮದೀನ ಕ್ಯಾಂಪಸ್ ನಲ್ಲಿ ಫೆ.9 ರಂದು ನಡೆಸಲಾಯಿತು. ರಕ್ತದಾನ ಶಿಬಿರದಲ್ಲಿ 41 ಮಂದಿ ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ. ಅಲ್ ಮದೀನ ಸಾರಥಿ ಅಬ್ದುಲ್ ಖಾದರ್ ಸಖಾಫಿ ದುಃಅ ನೆರವೇರಿಸಿದರು, ಮುನೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಅಬ್ದುಲ್ ಖಾದರ್ ಝುಹುರಿ, ಅಬೂಸಾಲಿ ಅಝ್ಹರಿ ಎಜೆ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಇನ್ಚಾರ್ಜ್ ಗೋಪಾಲಕೃಷ್ಣ , ಓ - [ಫೆಬ್ರವರಿ.20: ಇಡ್ಕಿದು ಕೋಲ್ಪೆಯಲ್ಲಿ "ಮದನಿಯಂ " ಆಧ್ಯಾತ್ಮಿಕ ಮಜ್ಲಿಸ್](https://janadhvani.com/post/50633/) - ಇಡ್ಕಿದು :ಸುನ್ನಿ ಸ್ಟೂಡೆಂಟ್ ಫೆಡರೇಷನ್ (SSF) ಸುನ್ನಿ ಯುವಜನ ಸಂಘ (SYS) ಕರ್ನಾಟಕ ಮುಸ್ಲಿಂ ಜಮಅತ್ (KMJ )ಕೋಲ್ಪೆ ಶಾಖೆ. ಇದರ ಆಶ್ರಯದಲ್ಲಿ SSF ಕೋಲ್ಪೆ ಶಾಖೆಯ ದಶವಾರ್ಷಿಕ ಸಂಭ್ರಮದ ಅಂಗವಾಗಿ ಬ್ರಹತ್ ಮದನಿಯಂ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ. ಲಕ್ಷಾಂತರ ವಿಶ್ವಾಸಿಗಳು ಪಾಲ್ಗೊಳ್ಳುವ ಬಹು:ಅಬ್ದುಲ್ ಲತೀಫ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ "ಮದನಿಯಂ" ಆತ್ಮೀಯ ಮಜ್ಲೀಸ್ ಕಾರ್ಯಕ್ರಮವು ಫೆಬ್ರವರಿ 20 ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಸಮಯ 6:30 ಕ್ಕೆ ಸರಿಯಾಗಿ ನಡೆಯಲಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಅಲ್ - [ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)- ಇಂಟರ್ನ್ಯಾಷನಲ್ ಕೌನ್ಸಿಲ್ ಗೆ ನೂತನ ನಾಯಕತ್ವ](https://janadhvani.com/post/50598/) - ಅಬ್ದುಲ್ ಹಮೀದ್ ಸಅದಿ, ಇಖ್‌ಬಾಲ್ ಬರಕ, ರೈಸ್ಟೋ ಅಬೂಬಕ‌ರ್ ಹಾಜಿ ಸಾರಥಿಗಳು - [SYS ಮೋಂಟುಗೋಳಿ ಯುನಿಟ್: ನೂತನ ಸಾರಥಿಗಳು](https://janadhvani.com/post/50626/) - SYS ಮೋಂಟುಗೋಳಿ ಯುನಿಟ್ ವಾರ್ಷಿಕ ಮಹಾಸಭೆಯು 02/ 02 / 2025 ಆದಿತ್ಯವಾರ ರಾತ್ರಿ ಮೋಂಟುಗೋಳಿಯಲ್ಲಿ ಜರಗಿತು. sys ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ KL ರವರ ಅಧ್ಯಕ್ಷತೆಯಲ್ಲಿ ಹಾರಿಸ್ ಸಖಾಫಿ ಇವರ ದುವಾದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ತದನಂತರ ಬಹು.ಹಾರಿಸ್ ಸಖಾಪಿ ಸ್ವಾಗತಿಸಿದರು. ಉದ್ಘಾಟನೆಯನ್ನು ಸರ್ಕಲ್ ಕೋಶಾಧಿಕಾರಿ ಜನಾಬ್ ಇಸ್ಮಾಯಿಲ್ AB ನಿರ್ವಹಿಸಿದರು.ವಾರ್ಷಿಕ ವರದಿ ಹಾಗೂ ಲೆಕ್ಕ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಾಕಿಮಾರ್ ರವರು ಮಂಡಿಸಿದರು. ಸರ್ಕಲ್ ಅಧ್ಯಕ್ಷರಾದ ಉಮರ್ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು. - [ಸೌದಿ: ವಿದೇಶಿಗರು ಮತ್ತು ಸ್ಥಳೀಯರಿಗೆ 'ಹಜ್' ನೋಂದಣಿ ಆರಂಭ- ಆರು ಪ್ಯಾಕೇಜ್‌ಗಳು ಲಭ್ಯ](https://janadhvani.com/post/50620/) - ಕಡಿಮೆ ದರದ ಮೊದಲ ಎರಡು ಪ್ಯಾಕೇಜ್‌ಗಳು ಮೀನಾದಲ್ಲಿ ಟೆಂಟ್ ಸೌಲಭ್ಯವನ್ನು ಹೊಂದಿರುವುದಿಲ್ಲ. - [ಮಹಾತ್ಮರ ಸ್ಮರಣೆ ಈಮಾನಿನ ಒಂದು ಭಾಗ ಕುದ್ರೋಳಿ ಮಖಾಂ ಉರೂಸ್ ನಲ್ಲಿ ಮನ್ನರ್ ಕಾಡ್ ತಂಙಳ್](https://janadhvani.com/post/50616/) - ಮಂಗಳೂರು : ಮಂಗಳೂರು ಕುದ್ರೋಳಿ ಕರ್ಬಲಾ ಕಂಪೌಂಡಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ)ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸುತ್ತಾ ಬರುವ ಉರೂಸ್ ಕಾರ್ಯಕ್ರಮದಸಮಾರೋಪ ಸಮಾರಂಭ ಪೆಬ್ರವರಿ 8 ಶನಿವಾರ ಇಶಾ ಬಳಿಕ ಸೌಹಾರ್ದ ಹಾಗೂ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭ ದನೇತೃತ್ವ ಅಸ್ಸಯ್ಯಿದ್ ಸೈಫುದ್ದೀನ್ ಜಮಾಲುಲೈಲಿ ತಂಙಳ್ ಫೈಝಿ ಮನ್ನಾರ್‌ಕಾಡ್ ವಹಿಸಿ ಅವುಲಿಯಾಗಳ‌ ಸ್ಮರಣೆ ಈಮಾನಿನ ಒಂದು ಭಾಗ‌ ಎಂದು ವಿವರಿಸಿದರು. ಬಹು| ಮಹಮ್ಮದ್ ಬಾಖವಿ ಖತೀಬರು, ಮುಹಿಯ್ಯುದ್ದೀನ್ ಜುಮಾ ಮಸೀದಿ, - [ಭಾರತೀಯನ ಹತ್ಯೆ ಪ್ರಕರಣ- ಯೆಮೆನ್ ಮತ್ತು ಸೌದಿ ಪ್ರಜೆಯನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ](https://janadhvani.com/post/50608/) - ಬಡವರ ಮೇಲೆ ಹಲ್ಲೆ ನಡೆಸಿ, ಹಣ ದೋಚುವ ಮೂಲಕ ಮತ್ತು ಅವರ ಬದುಕುವ ಹಕ್ಕನ್ನು ನಿರಾಕರಿಸುವ ಮೂಲಕ ಅವರು ಇಸ್ಲಾಮಿಕ್ ಷರಿಯಾ ಪ್ರಕಾರ ಅಕ್ಷಮ್ಯ ಅಪರಾಧ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. - [ಅಕ್ರಮ ನಿವಾಸಿಗಳಿಗೆ ದೇಶವನ್ನು ತೊರೆಯಲು ಅವಕಾಶ- ಕತಾರ್ ನಲ್ಲಿ ಕ್ಷಮಾದಾನ ಘೋಷಣೆ](https://janadhvani.com/post/50603/) - ರೆಸಿಡೆನ್ಸಿಗೆ ಸಂಬಂಧಿಸಿದ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿದವರು ಅಥವಾ ಪ್ರವೇಶ ವೀಸಾದ ಅಡಿಯಲ್ಲಿ ದೇಶದಲ್ಲಿ ತಮ್ಮ ಅಧಿಕೃತ ಅವಧಿಯನ್ನು ಮೀರಿದವರು ಈ ಕ್ಷಮಾದಾನವನ್ನು ಪಡೆಯಬಹುದು. - [ಉಮ್ರಾ ಯಾತ್ರಿಕರಿಗೆ "ನೈಸೆರಿಯಾ ಮೆನಿಂಜೈಟಿಸ್" ಲಸಿಕೆ ಅಗತ್ಯವಿಲ್ಲ- GACA](https://janadhvani.com/post/50573/) - ಸೌದಿಗೆ ಪ್ರವೇಶಿಸುವ ಕನಿಷ್ಠ 10 ದಿನಗಳ ಮುಂಚಿತವಾಗಿ ಲಸಿಕೆ ಪಡೆದಿರಬೇಕೆಂದು ಈ ಹಿಂದೆ ತಿಳಿಸಲಾಗಿತ್ತು. ಇದು ಫೆಬ್ರವರಿ ಒಂದರಿಂದ ಜಾರಿಯಾಗಿತ್ತು - [ಹಠಾತ್ ಸಾವು: ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳೇ? - ತಜ್ಞರ ಸಮಿತಿ ರಚಿಸಲು ಸಿಎಂ ಸೂಚನೆ](https://janadhvani.com/post/50594/) - ಈ ಸಾವುಗಳು ಕೋವಿಡ್ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕಾರಣಕ್ಕೆ ಸಂಭವಿಸುತ್ತಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ - [ಇಂದು ಕುದ್ರೋಳಿ ಮಖಾಂ ಉರೂಸ್ ಸೌಹಾರ್ದ ಹಾಗೂ ಸಮಾರೋಪ ಸಮಾರಂಭ](https://janadhvani.com/post/50589/) - ಮಂಗಳೂರು : ಮಂಗಳೂರು ಕುದ್ರೋಳಿ ಕರ್ಬಲಾ ಕಂಪೌಂಡಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ.ಸಿ)ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸುತ್ತಾ ಬರುವ ಉರೂಸ್ ಕಾರ್ಯಕ್ರಮದಸಮಾರೋಪ ಸಮಾರಂಭ ಪೆಬ್ರವರಿ 8 ಶನಿವಾರ ಇಶಾ ಬಳಿಕ ಸೌಹಾರ್ದ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭ ದ ನೇತೃತ್ವ ಅಸ್ಸಯ್ಯಿದ್ ಸೈಫುದ್ದೀನ್ ಜಮಾಲುಲೈಲಿ ತಂಙಳ್ ಫೈಝಿ ಮನ್ನಾರ್‌ಕಾಡ್ ವಹಿಸಲಿದ್ದುಭಾಷಣ: ಬಹು| ಮಹಮ್ಮದ್ ಬಾಖವಿ ಖತೀಬರು, ಮುಹಿಯ್ಯುದ್ದೀನ್ ಜುಮಾ ಮಸೀದಿ, ಕುದ್ರೋಳಿಅಧ್ಯಕ್ಷತೆ : ಜ| ಮುಸ್ತಾಕ್ ಅಧ್ಯಕ್ಷರು, ಸಯ್ಯಿದ್ - [ವಿಮಾನ ಟೇಕಾಫ್ ಬಳಿಕ ಅನಿರೀಕ್ಷಿತ ಘಟನೆ- 30 ಸಾವಿರ ಅಡಿ ಎತ್ತರದಿಂದ ತುರ್ತು ಭೂಸ್ಪರ್ಶ](https://janadhvani.com/post/50585/) - ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಲುಫ್ಥಾನ್ಸ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರ ಸುರಕ್ಷತೆಯೇ ತನ್ನ ಪ್ರಮುಖ ಆದ್ಯತೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. - [ಫಲಸ್ತೀನಿಯನ್ನರನ್ನು ಇಸ್ರೇಲ್ ವಶಪಡಿಸಿಕೊಂಡ ಸ್ವಂತ ಭೂಮಿಗೆ ಸ್ಥಳಾಂತರಿಸಿ- ಸೌದಿ ರಾಜಕುಮಾರ ಟ್ರಂಪ್ ಗೆ ಪತ್ರ](https://janadhvani.com/post/50581/) - "ಅವರನ್ನು ಗಾಝಾದಿಂದ ಸ್ಥಳಾಂತರಿಸಬೇಕಾದರೆ, ಅವರು ತಮ್ಮ ಮನೆಗಳಿಗೆ ಹೈಫಾ, ಜಾಫಾ ಮತ್ತು ಅವರು ಪಲಾಯನವಾದ ಅಥವಾ ಇಸ್ರೇಲಿಗಳು ಬಲವಂತವಾಗಿ ಓಡಿಸಿದ ಇತರ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಕಿತ್ತಳೆ ಮತ್ತು ಆಲಿವ್ ತೋಪುಗಳಿಗೆ ಮರಳಲು ಅವಕಾಶ ನೀಡಬೇಕು" - [ಸೌದಿ: ಮಲ್ಟಿಪಲ್ ಎಂಟ್ರಿ ವೀಸಾ ಸ್ಥಗಿತ- ಕುಟುಂಬವನ್ನು ಕರೆತರಲು ಪರಿಹಾರ ಮಾರ್ಗವೇನು?](https://janadhvani.com/post/50577/) - ದೀರ್ಘಾವಧಿಯ ಭೇಟಿ ವೀಸಾಗಳಲ್ಲಿ ಅಕ್ರಮವಾಗಿ ಪ್ರವೇಶಿಸುವ ಹಜ್ ಯಾತ್ರಿಕರನ್ನು ನಿಯಂತ್ರಿಸುವ ಭಾಗವಾಗಿ ಈ ನಿಷೇಧ ಹೇರಲಾಗಿದೆ ಮತ್ತು ಫೆಬ್ರವರಿ 1 ರಿಂದ ಈ ನಿಷೇಧ ಜಾರಿಯಲ್ಲಿದೆ - [ಸೌದಿ : ಭಾರತ ಸೇರಿದಂತೆ 14 ದೇಶಗಳ ಜನರಿಗೆ ಬಹು-ಪ್ರವೇಶ ಕುಟುಂಬ ಭೇಟಿ ವೀಸಾ ತಾತ್ಕಾಲಿಕ ನಿಷೇಧ](https://janadhvani.com/post/50563/) - ರಿಯಾದ್: ಭಾರತ ಸೇರಿದಂತೆ 14 ದೇಶಗಳ ಜನರಿಗೆ ಬಹು ಪ್ರವೇಶ ಕುಟುಂಬ ಭೇಟಿ ವೀಸಾಗಳನ್ನು ನಿಷೇಧಿಸುವ ಹೊಸ ವೀಸಾ ನೀತಿಯನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ ಎಂದು ವರದಿಗಳು ತಿಳಿಸಿವೆ. ದೀರ್ಘಾವಧಿಯ ಭೇಟಿ ವೀಸಾಗಳಲ್ಲಿ ಅಕ್ರಮವಾಗಿ ಪ್ರವೇಶಿಸುವ ಹಜ್ ಯಾತ್ರಿಕರನ್ನು ನಿಯಂತ್ರಿಸುವ ಭಾಗವಾಗಿ ಈ ನಿಷೇಧ ಹೇರಲಾಗಿದೆ ಮತ್ತು ಫೆಬ್ರವರಿ 1 ರಿಂದ ಈ ನಿಷೇಧ ಜಾರಿಯಲ್ಲಿದೆ ಎಂದು ಸ್ಥಳೀಯ ಅರಬ್ ಮಾಧ್ಯಮಗಳು ವರದಿ ಮಾಡಿವೆ. ಈ ನಿರ್ಧಾರವು ಭಾರತ, ಅಲ್ಜೀರಿಯಾ, ಬಾಂಗ್ಲಾದೇಶ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, - [ಕಿನ್ಯ: ಮುಸ್ಲಿಂ ಜಮಾಅತ್ ಕುರಿಯ ಯುನಿಟ್- ಹಂಝ ಕುರಿಯ, ಇಬ್ರಾಹೀಂ ಚಾದಿಪಡ್ಪು,ಆಲಿ ಕುಂಞಿ ಬಾಕಿಮಾರ್ ಸಾರಥಿಗಳು](https://janadhvani.com/post/50575/) - ಮುಸ್ಲಿಂ ಜಮಾಅತ್ ಕಿನ್ಯ,ಕುರಿಯ ಯುನಿಟ್ ನ ಮಹಾಸಭೆಯು ಕುರಿಯ ಸುನ್ನೀ ಸೆಂಟರ್ ನಲ್ಲಿ ಮುಸ್ಲಿಂ ಜಮಾಅತ್ ಕುರಿಯ ಅಧ್ಯಕ್ಷ ಆಲಿ ಕುಂಞಿ ಬಾಕಿಮಾರ್ ರವರ ಅಧ್ಯಕ್ಷತೆಯಲ್ಲಿ SჄS ಕಿನ್ಯ ಸರ್ಕಲ್ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಸರ್ಕಲ್ ನಿಂದ ಚುನಾವಣಾಧಿಕಾರಿಯಾಗಿ ಮುಹಮ್ಮದ್ ಮುಸ್ಲಿಯಾರ್ ಉಕ್ಕುಡ, ಮಹ್ಮೂದ್ ಉಳ್ಳಾಲ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಹಂಝ ಕುರಿಯ ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಚಾದಿಪಡ್ಪು ಕೋಶಾಧಿಕಾರಿಯಾಗಿ ಆಲಿ ಕುಂಞಿ ಬಾಕಿಮಾರ್ ರವರನ್ನು ಆಯ್ಕೆ ಮಾಡಲಾಯಿತು ಹನೀಫ್ - [ಇಂದು ಕಾವಲ್ ಕಟ್ಟೆ ಹಝ್ರತ್ ನೇತೃತ್ವದಲ್ಲಿ ಕುದ್ರೋಳಿ ಯಲ್ಲಿ ಜಲಾಲಿಯ್ಯ ರಾತೀಬ್](https://janadhvani.com/post/50561/) - ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷ ಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮದ 7 ನೇ‌ ದಿವಸವಾದ ಇಂದು ಪೆಬ್ರವರಿ 06 ಗುರುವಾರ ಇಶಾ ಬಳಿಕ ಡಾ ಮಹಮ್ಮದ್ ಪಾಝಿಲ್ ರಝ್ವಿ ಕಾವಲ್ ಕಟ್ಟೆ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ನಡೆಯಲಿದೆ. ಈ ಸಂದರ್ಭದಲ್ಲಿ ಮಸೂದ್ ಸ ಅದಿ ಯೂ ಭಾಗವಹಿಸಲಿದ್ದಾರೆ. ಸಂದಲ್ ಮೆರವಣಿಗೆ:- ಇಂದು ಮಗ್ರಿಬ್ ನಮಾಝ್ ಬಳಿಕ ಜೀನತ್ ಭಕ್ಷ್ - [ಹಕ್ಕಿ ಜ್ವರ ಪ್ರಕರಣಗಳು ಏರಿಕೆ: ಕೆಲವು ಗ್ರಾಮಗಳು 'ಎಚ್ಚರಿಕೆ ವಲಯ' - ಜಿಲ್ಲಾಡಳಿತ ಘೋಷಣೆ](https://janadhvani.com/post/50557/) - ಎಚ್ಚರಿಕೆ ವಲಯದಲ್ಲಿ ವಾಹನ ಓಡಾಟಕ್ಕೆ ನಿರ್ಬಂಧ ಹೇರಲಾಗಿದ್ದು, ಮೃತ ಕೋಳಿ, ಚಿಕನ್‌, ಹಕ್ಕಿಗಳ ಆಹಾರ, ಮೊಟ್ಟೆಗಳ ಖರೀದಿ ನಿಷೇಧಿಸಲಾಗಿದೆ. - [ವಿಮಾನ ನಿಲ್ದಾಣದಲ್ಲಿ ಲಗೇಜ್ ತೂಕ ಮಾಡಿದಾಗ, ಎರಡು ಸ್ಥಳಗಳಲ್ಲಿ ಎರಡು ತೂಕಗಳು- ಪೋಸ್ಟ್ ವೈರಲ್](https://janadhvani.com/post/50553/) - ವಿಮಾನ ನಿಲ್ದಾಣದಲ್ಲಿ ಲಗೇಜುಗಳನ್ನು ತೂಗುವ ಮತ್ತು ಲೆಕ್ಕಾಚಾರ ಮಾಡುವ ಸಂಪೂರ್ಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಯುವಕನ ಪೋಸ್ಟ್ ಪ್ರಶ್ನಿಸುತ್ತದೆ - [ಎಸ್ಸೆಸ್ಸೆಫ್ ಉಪ್ಪಳ್ಳಿ ಯುನಿಟ್: ಸಲ್ಮಾನ್ ಬಂಗಾರ್, ಉವೈಸ್, ಇರ್ಫಾನ್ ಸಾರಥಿಗಳು](https://janadhvani.com/post/50552/) - ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ರಿ.) ಎಸ್ಸೆಸ್ಸೆಫ್ ಉಪ್ಪಳ್ಳಿ ಯೂನಿಟ್ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಯೂನಿಟ್ ಕಛೇರಿಯಲ್ಲಿ ನಡೆಯಿತು. ಶಾಖಾಧ್ಯಕ್ಷರಾದ ಸಲ್ಮಾನ್ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಸಭೆಯನ್ನು ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಷನ್ ಅಧ್ಯಕ್ಷರಾದ ಫಾಝಿಲ್ ಸಅದಿ ಶಾಂತಿನಗರ ಉದ್ಘಾಟಿಸಿ ಶುಭ ಹಾರೈಸಿದರು. ಸ್ಥಳೀಯ ಮುದರ್ರಿಸರಾದ ಮಾಚಾರು ಇಸ್ಮಾಯಿಲ್ ಸಅದಿಯವರು ಸಕಾಲಿಕ ವಿಷಯದಲ್ಲಿ ಹಿತೋಪದೇಶ ನೀಡಿದರು. ರಾಜ್ಯ ಮಾಜಿ ಸದಸ್ಯರಾದ ಕೊಂಬಾಳಿ ಕೆ.ಎಂ.ಎಚ್ ಝುಹುರಿ ಯವರು ಸಂಘಟನಾ ಕಾರ್ಯಾಚರಣೆ ಬಗ್ಗೆ ಮಾತನಾಡಿದರು. ವಾರ್ಷಿಕ ವರದಿ - ["ಪ್ಯಾಲೆಸ್ತೀನ್ ಮಾರಾಟಕ್ಕಿಲ್ಲ": ಗಾಜಾವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಟ್ರಂಪ್ ಹೇಳಿಕೆ- ಅಮೆರಿಕದಲ್ಲಿ ಭಾರಿ ಪ್ರತಿಭಟನೆ](https://janadhvani.com/post/50547/) - "ಪ್ಯಾಲೆಸ್ತೀನ್ ಜನರು ಎಲ್ಲಿಯೂ ಹೋಗುವುದಿಲ್ಲ." "ಅವರು ಆ ಭೂಮಿಯ ನಿಜವಾದ ಮಾಲೀಕರು" ಎಂದು ಪ್ರತಿಭಟನಾಕಾರರು ಹೇಳಿದರು, - [ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್‌ಸಿ](https://janadhvani.com/post/50540/) - ಸಮೀಕ್ಷೆ ವೇಳೆ 40 ಲಕ್ಷ ಹಿಂದುಳಿದ ಜಾತಿಗಳ ಜನರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮಲ್ಲಣ್ಣ ಆರೋಪಿಸಿದ್ದಾರೆ. - [ರಿಯಾದ್‌ ನಲ್ಲಿ ಸಾಮಾಜಿಕ ಕಾರ್ಯಕರ್ತನ ಇರಿದು ಹತ್ಯೆ- ಕಳ್ಳರ ದಾಳಿ ಶಂಕೆ](https://janadhvani.com/post/50533/) - ಸೌದಿ ಅರೇಬಿಯಾದ ಶರಾ ರೈಲು, ಶುಮೈಸಿ ಮತ್ತು ಮನ್ಸೂರಿಯಾದ ಕೆಲವು ಭಾಗಗಳಲ್ಲಿ ಕಳ್ಳರ ಇರುವುದಾಗಿ ಹೇಳಲಾಗಿದೆ - [ಕಿನ್ಯ:SჄS ಕುರಿಯ ಯುನಿಟ್- N.K.ರಹೀಂ,ಬಷೀರ್ R.N, ಹನೀಫ್ J.K ನೂತನ ಸಾರಥಿಗಳು](https://janadhvani.com/post/50530/) - SჄS ಕಿನ್ಯ,ಕುರಿಯ ಯುನಿಟ್ ನ ಮಹಾಸಭೆಯು ಕುರಿಯ ಸುನ್ನೀ ಸೆಂಟರ್ ನಲ್ಲಿ ಮುಸ್ಲಿಂ ಜಮಾಅತ್ ಕುರಿಯ ಅಧ್ಯಕ್ಷ ಆಲಿ ಕುಂಞಿ ಬಾಕಿಮಾರ್ ರವರ ಅಧ್ಯಕ್ಷತೆಯಲ್ಲಿ SჄS ಕಿನ್ಯ ಸರ್ಕಲ್ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಉದ್ಘಾಟಿಸಿದರು. ಸರ್ಕಲ್ ನಿಂದ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಅಯ್ಯೂಬ್ ಬೆಳರಿಂಗೆ ಹಾಗೂ ಸಾಮಣಿಗೆ ಅಬ್ದುಲ್ ಮಜೀದ್ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಎನ್.ಕೆ ರಹೀಂ ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಬಷೀರ್ ರಹ್ಮತ್ ನಗರ ಕೋಶಾಧಿಕಾರಿಯಾಗಿ ಹನೀಫ್ ಜೆ.ಕೆ ರವರನ್ನು ಆಯ್ಕೆ - [ಗಲ್ಫಿನ ಬಿಸಿಲ ಬೇಗೆಯಲ್ಲಿ ತಂಪಿನ ನಡೆ -ಪ್ರಪ್ರಥಮ ಘನೀಕೃತ ಪಾದಚಾರಿ ಮಾರ್ಗ ಸಜ್ಜು](https://janadhvani.com/post/50526/) - ಬೇಸಿಗೆಯಲ್ಲಿ ಪ್ರವಾಸಿಗರು ಮತ್ತು ನಿವಾಸಿಗಳಿಗೆ ಉತ್ತಮ ವಾಕಿಂಗ್ ಅನುಭವವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. - [K G N ಎಜುಕೇಶನ್ ಸೆಂಟರ್ ಮಿತ್ತೂರಿನಲ್ಲಿ ಅಕ್ಷಯ ಬ್ಲಡ್ ಡೋನರ್ಸ್ ಇದರ 38 ನೇ ರಕ್ತದಾನ ಶಿಬಿರ](https://janadhvani.com/post/50523/) - ದಿನಾಂಕ:ಅಕ್ಷಯ ಬ್ಲಡ್ ಡೋನರ್ಸ್ ಇದರ 38 ನೇ ರಕ್ತದಾನ ಶಿಬಿರವು 02-02-2025 ರಂದು ಝಕರಿಯಾ ನಾರ್ಶ ಅಧ್ಯಕ್ಷತೆಯಲ್ಲಿ K G N ಕ್ಯಾಂಪಸ್ ನಲ್ಲಿ ನಡೆಸಲಾಯಿತು. ರಕ್ತದಾನ ಶಿಬಿರದಲ್ಲಿ 64 ಮಂದಿ ರಕ್ತದಾನ ಮಾಡಿ ಜೀವದಾನಿಯಾಗಿರುತ್ತಾರೆ. ಶೈಖುನಾ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಃಅ ನೆರವೇರಿಸಿದರು. ಹುಸೈನ್ ಮುಈನಿ ಉದ್ಘಾಟಿಸಿದರು. ಅತಿಥಿಗಳಾಗಿ ಸದಕತುಲ್ಲಾ ನದ್ವಿ, ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಮೋಂಟುಗೋಳಿ, ಮಹರೂಫ್ ಸುಲ್ತಾನಿ, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಸಂಚಾಲಕರಾದ ಇಬ್ರಾಹೀಂ - [ಮಹಾ ಕುಂಭಮೇಳದಲ್ಲಿ ಕಾಲ್ತುಳಿತ : 26 ಸಾವಿರ ಯಾತ್ರಿಕರಿಗೆ ಮುಸ್ಲಿಮರಿಂದ ಆರೈಕೆ](https://janadhvani.com/post/50470/) - ಹಿಂದೂಗಳು ತಮ್ಮ ಧಾರ್ಮಿಕ ಪದ್ಧತಿಯನ್ನು ನೆರವೇರಿಸುತ್ತಿದ್ದು, ಮುಸ್ಲಿಮರಾಗಿ ನಾವು ಮಾನವೀಯ ಸೇವೆಯ ಕರ್ತವ್ಯವನ್ನು ಪೂರೈಸಿದ್ದೇವೆ. - [ಡಾ|ಸಿ.ಕೆ.ಮೌಲಾ ಶರೀಫ್ ರಿಗೆ ಭೀಮ ರತ್ನ ಪ್ರಶಸ್ತಿ](https://janadhvani.com/post/50513/) - ಡಾ. ಸಿ. ಕೆ ಮೌಲಾ ಶರೀಫ್ ಬೆಂಗಳೂರಿನ ನಿವಾಸಿಯಾಗಿದ್ದು, ಖ್ಯಾತ ನ್ಯಾಯವಾದಿಯಾಗಿ ಸಂಘಟಕರಾಗಿ , ಕಾರುಣ್ಯ ಸೇವಕರಾಗಿ, ಬಹುಭಾಷಾ ಭಾಷಣಗಾರರಾಗಿ ಗುರುತಿಸಿಕೊಂಡಿದ್ದಾರೆ. - [ಡಿಕೆಯಸ್ಸಿ ಅಲ್ ಖೋಬರ್ ಘಟಕ: ವಾರ್ಷಿಕ ಮಹಾಸಭೆ ಹಾಗೂ ನೂತನ ಸಾರಥ್ಯ](https://janadhvani.com/post/50510/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಮ್ ಝೋನ್ ಅಧೀನದ ಡಿಕೆಯಸ್ಸಿ ಅಲ್ ಖೋಬರ್ ಘಟಕದ 30 ನೇ ವಾರ್ಷಿಕ ಮಹಾಸಭೆ ದಿನಾಂಕ 31, ಜನವರಿ 2025 ಶುಕ್ರವಾರ ಅಸ್ತ ಶನಿವಾರ ರಾತ್ರಿ 10.30 ಗಂಟೆಗೆ ಸರಿಯಾಗಿ ಅಲ್ ಖೋಬರ್ ಅಡಿಟೋರಿಯಂ ನಲ್ಲಿ ಜರಗಿತು. ಅಲ್ ಖೋಬರ್ ಘಟಕದ ಅಧ್ಯಕ್ಷರಾದ ಅಶ್ರಫ್ ಚಿಕ್ಕಮಗಳೂರು ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಮುಹಮ್ಮದ್ ಕೋಯ ಮುಸ್ಲಿಯಾರ್ ಲಕ್ಷದ್ವೀಪ ದುಆ ನೆರವೇರಿಸಿದರು. ಡಿಕೆಯಸ್ಸಿ ಮಾಜಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ - [ಕುದ್ರೋಳಿ ಮಖಾಂ ಉರೂಸ್ ಅಬುಲ್ ಅಕ್ರಂ ಉಸ್ತಾದರಿಂದ ಉದ್ಘಾಟನೆ](https://janadhvani.com/post/50506/) - ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷ ಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಎರಡನೇ ದಿವಸವಾದ ಇಂದು (ಪೆಬ್ರವರಿ 01) ರಂದು ಇಶಾ ನಮಾಝ್ ಬಳಿಕ ದರ್ಗಾ ಅಧ್ಯಕ್ಷ ‌ಮುಸ್ತಾಕ್ ಅಧ್ಯಕ್ಷ ತೆಯಲ್ಲಿ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್. ದುಆ ಆಶಿರ್ವಾದದೊಂದಿಗೆ ಝೀನತ್ ಭಕ್ಷ್ ಕೇಂದ್ರ ಮಸೀದಿ ಖತೀಬ್ಬಹು| ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಉದ್ಘಾಟಿಸಿದರು. ಮುಖ್ಯ ಪ್ರಭಾಷಣ : ಬಹು| - [ಉಮ್ರಾ ಯಾತ್ರಿಕರಿಗೆ ಏಪ್ರಿಲ್ 29 ರವರೆಗೆ ಮಾತ್ರ ಸೌದಿಯಲ್ಲಿ ಇರಲು ಅವಕಾಶ](https://janadhvani.com/post/50499/) - ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾವನ್ನು ಪ್ರವೇಶಿಸಲು ಏಪ್ರಿಲ್ 13 ಕೊನೆಯ ದಿನಾಂಕವಾಗಿದೆ. - [ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಲ್ಲಿ ಒಬ್ಬರಾದ ಝಕಿಯಾ ಜಾಫ್ರಿ ನಿಧನ](https://janadhvani.com/post/50498/) - ಝಕಿಯಾ ಜಾಫ್ರಿ ಗುಜರಾತ್ ನಲ್ಲಿ ಹಿಂದುತ್ವದ ಭಯೋತ್ಪಾದಕರ ವಿರುದ್ಧ 86ನೇ ವಯಸ್ಸಿನವರೆಗೂ ಕೆಚ್ಚೆದೆಯಿಂದ ಹೋರಾಡಿದ ಮಹಿಳೆ. - [ಕೆಸಿಎಫ್ ಯುಎಇ ಪ್ರತಿಭೋತ್ಸವ 2025- ಅಬುದಾಬಿಯಲ್ಲಿ](https://janadhvani.com/post/50496/) - ಫೆಬ್ರವರಿ 2 ರಂದು ಅಬುದಾಬಿಯಲ್ಲಿ ಕನ್ನಡಿಗರ ಅತಿದೊಡ್ಡ ಸಾಂಸ್ಕೃತಿಕ ಕಲಾ ಸಮ್ಮಿಲನ, ಶಾಸಕ ಪ್ರದೀಪ್ ಈಶ್ವರ್ ಮುಖ್ಯ ಅತಿಥಿ. - [ಕುದ್ರೋಳಿ ಮಖಾಂ ಉರೂಸ್ ಇಂದು ಉದ್ಘಾಟನಾ ಸಮಾರಂಭ](https://janadhvani.com/post/50492/) - ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷ ಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಎರಡನೇ ದಿವಸವಾದ ಇಂದು (ಪೆಬ್ರವರಿ 01) ರಂದು ಇಶಾ ನಮಾಝ್ ಬಳಿಕ ನಡುಪಳ್ಳಿ ಜುಮಾ ಮಸೀದಿ ಅಧ್ಯಕ್ಷ ‌ಪಝಲ್ ಮುಹಮ್ಮದ್ ಅಧ್ಯಕ್ಷ ತೆಯಲ್ಲಿ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್. ದುಆ ಆಶಿರ್ವಾದದೊಂದಿಗೆ ಝೀನತ್ ಭಕ್ಷ್ ಕೇಂದ್ರ ಮಸೀದಿ ಖತೀಬ್ಬಹು| ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಉದ್ಘಾಟಿಸುವರು. ಮುಖ್ಯ - [ಕಿನ್ಯಾ: ಮುಸ್ಲಿಂ ಜಮಾಅತ್ ಬದ್ರಿಯಾ ನಗರ ಯುನಿಟ್- ಯೂಸುಫ್,ಸಂಶುದ್ದೀನ್, ಅಬ್ಬಾಸ್ ಹಾಜಿ ಸಾರಥಿಗಳು](https://janadhvani.com/post/50489/) - ಕಿನ್ಯಾ: ಕರ್ನಾಟಕ ಮುಸ್ಲಿಂ ಜಮಾಅತ್ (KMJ) ಬದ್ರಿಯಾ ನಗರ ಯುನಿಟ್ ನ ಮಹಾಸಭೆಯು ಅಧ್ಯಕ್ಷ ಯೂಸುಫ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬುಖಾರಿ ಜುಮುಅ ಮಸ್ಜಿದ್ ಖತೀಬ್ ಅಬ್ದುಸ್ಸಲಾಂ ಸಅದಿ ರವರ ದುಆ ಮೂಲಕ ಪ್ರಾರಂಭಿಸಿದ ಸಭೆಯಲ್ಲಿ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದ ಮಹ್ಮೂದ್ ಉಳ್ಳಾಲ ರವರು ನೂತನ ಸಮಿತಿಯನ್ನು ಆರಿಸಿದರು. ಅಧ್ಯಕ್ಷರಾಗಿ ಯೂಸುಫ್ KSRTC, ಪ್ರಧಾನ ಕಾರ್ಯದರ್ಶಿಯಾಗಿ ಸಂಶುದ್ದೀನ್, ಕೋಶಾಧಿಕಾರಿಯಾಗಿ ನಾಟೆಕಲ್ ಅಬ್ಬಾಸ್ ಹಾಜಿ ಆಯ್ಕೆಯಾದರು. ಅಬ್ದುಲ್ ಅಝೀಝ್ (ಉಪಾಧ್ಯಕ್ಷರು) ಅಬ್ದುಲ್ ಹಮೀದ್ ಟಿಂಬರ್ (ಸಹಾಯ್ ಕಾರ್ಯದರ್ಶಿ) ಕೆ.ಎಚ್ ಮೂಸಕುಂಞಿ - [ಕುದ್ರೋಳಿ ಮಖಾಂ ಉರೂಸ್ ಅದ್ದೂರಿ ಚಾಲನೆ](https://janadhvani.com/post/50482/) - ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಜನವರಿ 31 ರಂದು ಇಶಾ ನಮಾಝ್ ಬಳಿಕ ದರ್ಗಾ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷತೆಯಲ್ಲಿ ಬೃಹತ್ ಮೌಲಿದ್ ಹಾಗೂ ರಿಫಾಯಿ ರಾತೀಬ್ ಮಜ್ಲಿಸ್ ನೊಂದಿಗೆ ಆರಂಭಗೊಂಡಿತು. ಪ್ರಸ್ತುತ ಮಜ್ಲಿಸ್ ನಲ್ಲಿ ಮೊಹ್ದಿನ್ ಪಳ್ಳಿ ಖತೀಬ್ ಕೆಕೆ ಮುಹಮ್ಮದ್ ಬಾಖವಿ, ಕಂಡತ್ ಪಳ್ಳಿ ಖತೀಬ್ ಪಿ ಎ ಮುಹಮ್ಮದ್ ರಫೀಕ್ ಮದನಿ - [ಸೌದಿ: ಭಾರತ ಸೇರಿದಂತೆ 14 ದೇಶಗಳಿಗೆ ಮಲ್ಟಿಪಲ್ ಎಂಟ್ರಿ ವಿಸಿಟ್ ವೀಸಾ ರದ್ದು- ನಿಜಾಂಶವೇನು?](https://janadhvani.com/post/50478/) - ಇಂದು ಸಂಜೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್ ಮೂಲಕ ಬಹು ಪ್ರವೇಶ ಕುಟುಂಬ ಭೇಟಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ - [ಡಿಕೆಯಸ್ಸಿ ದಮ್ಮಾಮ್ ಘಟಕದ 30 ನೇ ವಾರ್ಷಿಕ ಮಹಾಸಭೆ ಹಾಗೂ ನೂತನ ಸಾರಥ್ಯ](https://janadhvani.com/post/50472/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಮ್ ಝೋನ್ ಅಧೀನದ ಡಿಕೆಯಸ್ಸಿ ದಮ್ಮಾಮ್ ಘಟಕದ 30 ನೇ ವಾರ್ಷಿಕ ಮಹಾಸಭೆ ದಿನಾಂಕ 30, ಜನವರಿ 2025 ಗುರುವಾರ ಅಸ್ತ ಶುಕ್ರವಾರ ರಾತ್ರಿ 10.30 ಗಂಟೆಗೆ ಸರಿಯಾಗಿ ದಮ್ಮಾಮ್ ಅಡಿಟೋರಿಯಂನಲ್ಲಿ ಜರಗಿತು. ದಮ್ಮಾಮ್ ಘಟಕದ ಅಧ್ಯಕ್ಷರಾದ ಸಯ್ಯದ್ ಬಾವಾ ಬಜ್ಪೆರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಡಿಕೆಯಸ್ಸಿ ಖಾದಿಂಇಸ್ಮಾಯೀಲ್ ಕಾಟಿಪಳ್ಳ ದುಆ ನೆರವೇರಿಸಿದರು. ಅಬೂಬಕ್ಕರ್ ಅಜಿಲಮೊಗರು ಸೂರ ಅಲ್ ಕೌಸರ್ ಪಾರಾಯಣ ಗೈದರು.ಜನಾಬ್ ಅಬ್ದುಲ್ ಅಝೀಝ್ ಮೂಡುತೋಟ - [ಕಾಜೂರು: 1.5 ಕೋಟಿ ರೂ ವೆಚ್ಚದ "ಮುಸಾಫಿರ್ ಖಾನಾ" ಕಟ್ಟಡ ಲೋಕಾರ್ಪಣೆ](https://janadhvani.com/post/50468/) - ಪುಣ್ಯಪುರುಷರ ಪವಾಡದಿಂದಲೇ ಹೊರತು ಯುದ್ಧದಿಂದ ಇಸ್ಲಾಂ ನೆಲೆನಿಂತಿಲ್ಲ; ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ - [ಲ್ಯಾಬ್ ಭೇಟಿಗೆ ವಿರಾಮ- ಇನ್ಮುಂದೆ ಸ್ಮಾರ್ಟ್ ಫೋನ್ ಮೂಲಕ ಆರೋಗ್ಯ ತಪಾಸಣೆ](https://janadhvani.com/post/50459/) - ಸ್ಮಾರ್ಟ್‌ಫೋನ್‌ಗಳಲ್ಲಿನ ಕ್ಯಾಮೆರಾಗಳನ್ನು ಬಳಸಿಕೊಂಡು ಕೊಲೆಸ್ಟ್ರಾಲ್, ಹಿಮೋಗ್ಲೋಬಿನ್, ಹೃದಯ ಬಡಿತ, ರಕ್ತದೊತ್ತಡ ಮತ್ತು ಒತ್ತಡದ ಮಟ್ಟವನ್ನು ಅಳೆಯಲು ಸಾಧ್ಯವಿದೆ. - [ಯುಎಇಯಲ್ಲಿ ವಿವಿಧೆಡೆ ಮಳೆಯಾಗುವ ಸಾಧ್ಯತೆ- ಹವಾಮಾನ ಇಲಾಖೆ](https://janadhvani.com/post/50457/) - ಗಂಟೆಗೆ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. - [ಖುರ್‌ಆನ್ ಸುಟ್ಟು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ವ್ಯಕ್ತಿ ಗುಂಡೇಟಿನಲ್ಲಿ ಸಾವು](https://janadhvani.com/post/50460/) - ಜನಾಂಗೀಯ ಹಿಂಸಾಚಾರ ಪ್ರಚೋದನೆಯಲ್ಲಿ ದೋಷಿಯೇ ಎಂಬ ಕುರಿತು ಗುರುವಾರ ಸ್ಟಾಕ್ ಹಾಮ್ ನ್ಯಾಯಾಲಯವೊಂದು ತೀರ್ಪು ನೀಡುವುದಿತ್ತು. - [ಸೌದಿಯಿಂದ ಏರ್ ಅರೇಬಿಯಾದಲ್ಲಿ ಪ್ರಯಾಣ- ಶಾರ್ಜಾದಲ್ಲಿ ಸಂಪರ್ಕ ವಿಮಾನ ಕಳೆದುಕೊಳ್ಳುವುದಾಗಿ ಆರೋಪ](https://janadhvani.com/post/50441/) - ಸಂಬಂಧಿಕರ ಮರಣ ಅಥವಾ ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬೇಗನೆ ಮನೆಗೆ ತಲುಪುವ ಭರವಸೆಯಿಂದ ಏರ್ ಅರೇಬಿಯಾವನ್ನು ಆಯ್ಕೆ ಮಾಡುತ್ತಾರೆ. - [ಕಾಜೂರು ಉರೂಸ್: ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರಿಂದ ಯಶಸ್ವಿಗೆ ಕರೆ](https://janadhvani.com/post/50437/) - ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಉರೂಸ್ ಸಮಾರಂಭವು ಜನವರಿ 24 ರಂದು ಆರಂಭಗೊಂಡಿದ್ದು, ಫೆಬ್ರುವರಿ ಎರಡರಂದು ಸಮಾಪ್ತಿಯಾಗಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಸ್ ಎಂ ಎ ಕರ್ನಾಟಕ ರಾಜ್ಯಾಧ್ಯಕ್ಷರು ಹಾಗೂ ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಇಸ್ಮಾಯಿಲ್ ತಂಙಳ್ ಉಜಿರೆ ಯವರು ಕರೆ ನೀಡಿದ್ದಾರೆ. ಇಂದು ಜನವರಿ 30 ಗುರುವಾರದಂದು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯ ಹರಿಕಾರ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ. ಅಬೂಬಕರ್ ಮುಸ್ಲಿಯಾರ್ ದುಆಶೀರ್ವಚನ ನೀಡಲಿದ್ದಾರೆ. ಸಯ್ಯಿದ್ - [ಕೆ.ಸಿ.ಎಫ್ ಬುರೈದಾ ಸೆಕ್ಟರ್ ಹಾಗೂ ಉನೈಝಾ ಸೆಕ್ಟರ್ ವೆಲ್ಕಂ ಬೋರ್ಡ್ ಕಾರ್ಯಕ್ರಮ ಯಶಸ್ವಿ.](https://janadhvani.com/post/50433/) - ಸೌದಿ ಅರೇಬಿಯಾ : ಕೆ.ಸಿ.ಎಫ್ ಅಲ್ ಗಸೀಂ ಝೋನ್ ಬುರೈದಾ ಸೆಕ್ಟರ್ ಹಾಗೂ ಉನೈಝಾ ಸೆಕ್ಟರ್ ಜಂಟಿಯಾಗಿ ದಿನಾಂಕ 24/01/2025 ರಂದು ಬುರೈದಾ ಇಸ್ತಿರಾಹದಲ್ಲಿ ಅಯೋಜಿಸಿದ ನೂತನ ಪಧಾಧಿಕಾರಿಗಳ ವೆಲ್ಕಂ ಬೋರ್ಡ್ ಕಾರ್ಯಕ್ರಮ ಯಶಸ್ವಿಯಾಯಿತು. ಕೆ.ಸಿ.ಎಫ್ ಅಲ್ ಗಸೀಂ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಅಬ್ದುಲ್ ಖಯ್ಯೂಂ ಉಸ್ತಾದರು ದುಆ ನೇತೃತ್ವವನ್ನು ನೀಡಿದರು. ಅಲ್ ಗಸೀಂ ಝೋನ್ ಸಂಘಟನಾ ಇಲಾಖೆ ಕಾರ್ಯದರ್ಶಿಯಾದ ಇಕ್ಬಾಲ್ ಪಾನೇಲ ಸ್ವಾಗತ ಭಾಷಣ ಮಾಡಿದರು.ಝೋನ್ ಸಂಘಟನಾ ಇಲಾಖೆ ಅಧ್ಯಕ್ಷರಾದ ಮುಸ್ತಫಾ ಲತೀಫಿ ಕಾರ್ಯಕ್ರಮದ - [ಎಸ್ಸೆಸ್ಸೆಫ್ ಪಡುಬಿದ್ರಿ ಶಾಖೆ ವತಿಯಿಂದ ಶೈಖುನಾ ಪಡುಬಿದ್ರಿ ಉಸ್ತಾದ್ ಅನುಸ್ಮರಣೆ ಹಾಗೂ ಬುರ್ದಾ ಮಜ್ಲಿಸ್](https://janadhvani.com/post/50425/) - ಪಡುಬಿದ್ರಿ: ಎಸ್ಸೆಸ್ಸೆಫ್ ಪಡುಬಿದ್ರಿ ಶಾಖೆ ಇದರ 29 ನೇ ವಾರ್ಷಿಕೋತ್ಸವದ ಪ್ರಯುಕ್ತ ಉಸ್ತಾದುಲ್ ಅಸಾತೀದ್ ಶೈಖುನಾ ಮರ್ಹೂಮ್ ಪಡುಬಿದ್ರಿ ಉಸ್ತಾದ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕರುಂಬಿಲ್ ವಾಳಕ್ಕುಲಂ ವೆಣ್ಣಿಯೂರು ಮಲಪ್ಪುರಂ ರವರ 22 ನೇ ಆಂಡ್ ಅನುಸ್ಮರಣಾ ಸಂಗಮ ಹಾಗೂ ಬೃಹತ್ ಬುರ್ದಾ ಮಜ್ಲಿಸ್ 2025 ಜನವರಿ 31 ಮತ್ತು ಫೆಬ್ರವರಿ 1 ರಂದು ಪಡುಬಿದ್ರಿ ಮಸೀದಿ ಮೈದಾನದಲ್ಲಿ ಜರುಗಲಿದೆ.ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಕಿಲ್ಲೂರು ತಂಙಳ್ , ಮೌಲಾನಾ ಕಾವಳಕಟ್ಟೆ ಹಝ್ರತ್ , ಅನಸ್ ಅಮಾನಿ ಕಣ್ಣೂರು ಕೇರಳ - [ವಕ್ಫ್ ತಿದ್ದುಪಡಿ ವಿಧೇಯಕ ಮತ್ತು ಯುಸಿಸಿ ಜಾರಿಗೆ ಸುನ್ನೀ ಸಂಘಟನೆಗಳಿಂದ ಖಂಡನೆ](https://janadhvani.com/post/50420/) - ವಿರೋಧ ಪಕ್ಷಗಳ ಸದಸ್ಯರ ಅಭಿಪ್ರಾಯಗಳನ್ನು ಕೂಡ ಅವಗಣಿಸಿ ಏಕಾಏಕಿ ತೀರ್ಮಾನ ಕೈಗೊಂಡಿರುವುದು ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆ ಎಂದು ಸುನ್ನೀ ಸಂಘಟನೆಗಳ ಒಕ್ಕೂಟ ಖಂಡಿಸಿದೆ. - [ಮನ್ಸೂರ್ ಮುಲ್ಕಿ ರಿಯಾದ್ ನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್](https://janadhvani.com/post/50415/) - ರಿಯಾದಿನಲ್ಲಿ ಹೃದಯಾಘಾತಕ್ಕೊಳಗಾಗಿ ಮರಣ ಹೊಂದಿದ ಮನ್ಸೂರ್ ಮುಲ್ಕಿಯವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು. ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆ ಫಲಿಸದೆ 26/01/2025ರಂದು ಮರಣ ಹೊಂದಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರು ಮೃತರ - [ಸೌದಿ: ಭೀಕರ ಅಪಘಾತ- ಮೃತಪಟ್ಟವರಲ್ಲಿ ಒಂಬತ್ತು ಮಂದಿ ಭಾರತೀಯರು](https://janadhvani.com/post/50409/) - ಮೃತರಲ್ಲಿ 15 ಮಂದಿಯೂ ಜುಬೈಲ್ ಎಸಿಐಸಿ ಕಂಪನಿಯ ಉದ್ಯೋಗಿಗಳಾಗಿದ್ದರು. - [ಕುವೈತ್: ಒಂದು ಕೋಣೆಯಲ್ಲಿ ಹೆಚ್ಚು ಮಂದಿಗೆ ಅವಕಾಶವಿಲ್ಲ- ಹೊಸ ವಸತಿ ನಿಯಮ ಘೋಷಣೆ](https://janadhvani.com/post/50408/) - ಕನಿಷ್ಠ ವೇತನಕ್ಕೆ ಕೆಲಸ ಮಾಡುವ ಕಾರ್ಮಿಕರಿಗೆ ಅವರ ಸಂಬಳದ ಶೇಕಡಾ 25 ರಷ್ಟು ಭತ್ಯೆ ನೀಡಬೇಕು. - [ಎಸ್ ಎಸ್ ಎಫ್ ಜಯನಗರ ಡಿವಿಷನ್ ಗೆ ನವ ಸಾರಥ್ಯ](https://janadhvani.com/post/50405/) - ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಜಯನಗರ ಡಿವಿಷನ್ ವಾರ್ಷಿಕ ಮಹಾಸಭೆಯು ಮಡಿವಾಳದ ಸೇವರಿ ಬಿಸಿನೆಸ್ ಹೋಟೆಲ್ ನಲ್ಲಿ ಜರಗಿತು. ಕಾರ್ಯಕ್ರಮಕ್ಕೆ ಫಝಲುರ್ರಹ್ಮಾನ್ ಉಸ್ತಾದರು ದುಆ ನೆರವೇರಿಸಿದರು. ಸಲೀಂ ನ‌ಈಮಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು SYS ಜಿಲ್ಲಾ ಕಾರ್ಯದರ್ಶಿಗಳಾದ ಇಬ್ರಾಹೀಂ ಸಖಾಫಿ ಪಯೋಟ ಉದ್ಘಾಟಿಸಿದರು. Ssf ಬೆಂಗಳೂರು ಮಾಜಿ ಜಿಲ್ಲಾ ಅಧ್ಯಕ್ಷರಾದ ಹಬೀಬ್ ನೂರಾನಿ ಉಸ್ತಾದರು ಸಂಘಟನಾ ತರಗತಿ ನಡೆಸಿದರು. ಸಭೆಯ ನಿಯಂತ್ರಕರಾಗಿ ಆಗಮಿಸಿದ್ದ ಹೈದರ್ ಎಲೆಕ್ಟ್ರಾನಿಕ್ ಸಿಟಿ ಮತ್ತು ಅಲ್ತಾಫ್ ಅಲಿ ಜೆಪಿ ನಗರ ಕೌನ್ಸಿಲ್ - [ಕೆ.ಸಿ.ಎಫ್ ಖತ್ತರ್ ಗಣರಾಜ್ಯೋತ್ಸವ ಪ್ರಯುಕ್ತ ರಾಷ್ಟ್ರೀಯ ವಿಚಾರಗೋಷ್ಠಿ](https://janadhvani.com/post/50400/) - ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ ಭಾತರದ ಗಣರಾಜ್ಯೋತ್ಸವದ ಆಚರಣೆಯ ಪ್ರಯುಕ್ತ ರಾಷ್ಟ್ರೀಯ ವಿಚಾರಗೋಷ್ಠಿ ಕಾರ್ಯಕ್ರಮವು ಝೂಮ್ ಮೂಲಕ ದಿನಾಂಕ 25-01-2025 ರಂದು ನಡೆಯಿತು. ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ‌ಸಮಿತಿ ಅಧ್ಯಕ್ಷರಾದ ಮುನೀರ್ ಹಾಜಿ ಮಾಗುಂಡಿಯವರ ಅಧ್ಯಕ್ಷತೆಯಲ್ಲಿ ಮುನ್ನುಡಿ ಬರೆದ ಕಾರ್ಯಕ್ರಮವು, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ರವರ ಪ್ರಜಾಪ್ರಭುತ್ವದ ಬಗೆಗಿನ ಹಿತನುಡಿಗಳ ಮೂಲಕ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಗಳಾಗಿ‌ ಭಾಗವಹಿಸಿದ್ದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಹಾಫಿಳ್ - [ಸೌದಿ: ತ್ವರಿತ ಹಣ ಗಳಿಸಲು ಅಡ್ಡರಸ್ತೆ ಹುಡುಕುತ್ತಿರುವ ಭಾರತೀಯರು- ಜೈಲು ಪಾಲಾಗುವವರ ಸಂಖ್ಯೆ ಹೆಚ್ಚಳ](https://janadhvani.com/post/50394/) - ಅವರಲ್ಲಿ ಹಲವರು ಮಾದಕವಸ್ತು ಮತ್ತು ನಿಷೇಧಿತ ಖಾತ್‌ ಕಳ್ಳಸಾಗಣೆಗಾಗಿ ಜೈಲು ಸೇರಿದ್ದಾರೆ. - [ಬೆಂಗಳೂರು ಸ‌ಅದಿಯಾ ಎಮಿನೆನ್ಸ್ ಟೀಂ ರಚನೆ](https://janadhvani.com/post/50392/) - ಬೆಂಗಳೂರು: ಸ‌ಅದಿಯಾ ಎಜ್ಯುಕೇಶನಲ್ ಫೌಂಡೇಶನ್ ಬೆಂಗಳೂರು 20ನೇ ವಾರ್ಷಿಕ ಹಾಗೂ 3ನೇ ದಸ್ತಾರ್ ಬಂದಿ ಸಮ್ಮೇಳನದ ಎಮಿನೆನ್ಸ್ ಟೀಂ ರಚಿಸಲಾಯಿತು. ಬೆಂಗಳೂರಿನ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್ನಲ್ಲಿ ಫೆಬ್ರವರಿ 5 ರಂದು ಸಂಜೆ 5 ಘಂಟೆಗೆ ನಡೆಯುವ ಸಾದಿಯ ಫೌಂಡೇಶನ್ ಬೃಹತ್ ದಸ್ತಾರ್ ಬಂದಿ (ಸನದುದಾನ) ಕಾರ್ಯಕ್ರಮದಲ್ಲಿ 40 ಆಲಿಮ್(ಯುಜಿ)20 ಮುಫ್ತಿ(PG)11 ಫಾಲ್ಹಿಲ(ಇಸ್ಲಾಮಿಕ್ ಡಿಪ್ಲೋಮಾ ಫಾರ್ ಗರ್ಲ್ಸ್) 10 ಕುರ್ಆನ್ ಹಾಫಿಝ್ ಗಳಿಗೆ ಸನದು (ಸರ್ಟ್ಫಿಕಟ್) ನೀಡಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ 33 ಮಂದಿಯ ಸಅದಿಯಾ ಎಮಿನೆಂಟ್ಸ್ ತಂಡವನ್ನು - [ದಮ್ಮಾಮ್: 'heLPy' ಸಂಘಟನೆಯ ವಾರ್ಷಿಕ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ](https://janadhvani.com/post/50390/) - ದಮ್ಮಾಮ್ - ಸೌದಿ ಅರೇಬಿಯಾ: ಹೆಲ್ಪಿ (heLPy) ಸೌದಿ ಅರೇಬಿಯಾ ಸಮಿತಿ, ತನ್ನ ಸಮಾಜ ಸೇವೆಯನ್ನು 13ನೇ ವರ್ಷಕ್ಕೆ ವಿಸ್ತರಿಸುವ ಸಂದರ್ಭದಲ್ಲಿ, ಸಮಿತಿಯ ವಾರ್ಷಿಕ ಮಹಾಸಭೆ ಜನವರಿ 16ರಂದು "ರೆಡ್ ಪೋಟ್" ಹೋಟೆಲ್ ದಮ್ಮಾಮ್ ಇದರ ಸಭಾಂಗಣ ದಲ್ಲಿ ನಡೆಯಿತು. ಹೆಲ್ಪಿ "ಫೀಡ್ ದ ನೀಡಿ" ಮೇಲ್ವಿಚಾರಕ ಮೊಹಮ್ಮದ್ ರಿಯಾಜ್ ರವರು ಸಭಿಕರನ್ನು ಸ್ವಾಗತಿಸುತ್ತಾ, ಸಂಘಟನೆಯ ಕಿರುಪರಿಚಯ ನೀಡಿದರು. ಸ್ಥಾಪಕ ಅಧ್ಯಕ್ಷರಲ್ಲಿ ಓರ್ವರಾದ ಮೊಹಿದಿನ್ ಬಾವ ರವರ ಖುರಾನ್ ಪಾರಾಯಣದೊಂದಿಗೆ ಆರಂಭಗೊಂಡ ಸಭೆಯನ್ನುದ್ದೇಶಿಸಿ, ಹಾಲಿ ಅಧ್ಯಕ್ಷರಾದ ಮನ್ಸೂರ್ - [76ನೇ ಗಣರಾಜ್ಯೋತ್ಸವ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕರ್ತವ್ಯಪಥದಲ್ಲಿ ಧ್ವಜಾರೋಹಣ](https://janadhvani.com/post/50378/) - ಭಾರತದ 76ನೇ ಗಣರಾಜ್ಯೋತ್ಸವದ ಅಂಗವಾಗಿ ನಡೆದ ಪಥ ಸಂಚಲನಕ್ಕೆ ಇಂಡೋನೇಶ್ಯ ಅಧ್ಯಕ್ಷ ಪ್ರಬೊವೊ ಸುಬಿಯಾಂತೊ ಸಾಕ್ಷಿಯಾದರು. - [ಎಂಜೆಎಂ, ಹಯಾತುಲ್ ಇಸ್ಲಾಂ ಮದರಸ ಕಲ್ಲುಗುಂಡಿ- ವಿಜೃಂಭಣೆ ಗಣರಾಜ್ಯೋತ್ಸವ ಆಚರಣೆ](https://janadhvani.com/post/50374/) - ಸಂಪಾಜೆ : ಮುಹಿಯುದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಮತ್ತು ಹಯಾತುಲ್ ಇಸ್ಲಾಂ ಮದರಸ ವಠಾರದಲ್ಲಿ ಭಾರತದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಜಮಾಅತ್ ಸಮಿತಿ ಅಧ್ಯಕ್ಷರಾದ ಆಲಿ ಹಾಜಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಸದರ್ ಮುಅಲ್ಲಿಂ ಸಈದ್ ಫೈಝಿಯವರು ಸ್ವಾಗತಿಸಿದರು. ಕಲ್ಲುಗುಂಡಿ ಮಸೀದಿ ಖತೀಬರಾದ ಅಬ್ದುಲ್ ನಾಸಿರ್ ದಾರಿಮಿ ಮುಖ್ಯ ಭಾಷಣ ನಡೆಸಿ ಗಣರಜ್ಯೋತ್ಸವದ ಮಹತ್ವದ ಬಗ್ಗೆ, ದೇಶ ಪ್ರೇಮದ ದೇಶದೊಂದಿಗೆ ಮುಸ್ಲಿಂ ಸಮುದಾಯದ ಸೇವೆಯ ಬಗ್ಗೆ ತಿಳಿಸಿ ಸಮುದಾಯ ದೇಶಕ್ಕಾಗಿ ಹೆಚ್ಚು - [ದೋಹಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ಶೀಘ್ರ ಇಮಿಗ್ರೇಷನ್](https://janadhvani.com/post/50369/) - ಇ-ಗೇಟ್‌ನಲ್ಲೂ ಕ್ಯೂಡಿಐ ಆ್ಯಪ್ ಬಳಸಬಹುದು ಎಂದು ಗೃಹ ಸಚಿವಾಲಯವು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಸ್ಪಷ್ಟಪಡಿಸಿದೆ - [ಬೋಳಂತೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ- ಕೇರಳದ ಆರೋಪಿಯ ಬಂಧನ](https://janadhvani.com/post/50366/) - ಜನವರಿ 3ರಂದು ರಾತ್ರಿ 8 ಗಂಟೆ ಸುಮಾರಿಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ಏಳು ಮಂದಿಯಿದ್ದ ದರೋಡೆಕೋರರು ಬಂಟ್ವಾಳ ತಾಲೂಕಿನ ಬೋಳಂತೂರಿನ ನಾರ್ಶದಲ್ಲಿರುವ ಸುಲೈಮಾನ್‌ ಹಾಜಿ ಮನೆಗೆ ನುಗ್ಗಿದ್ದರು. - [ಜನವರಿ 31 ರಿಂದ ಪೆಬ್ರವರಿ 8 ರ ತನಕ ಕುದ್ರೋಳಿ ಮಖಾಂ ಉರೂಸ್](https://janadhvani.com/post/50362/) - ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕರ್ಬಲಾ ರೋಡ್ ಕುದ್ರೋಳಿ ಮಂಗಳೂರು .ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು 2025 ಜನವರಿ 31ರಿಂದ ಪೆಬ್ರವರಿ 08 ರತನಕ ಪ್ರತೀ ದಿನ ಇಶಾ ಬಳಿಕ ನಡೆಯಲಿದೆ. ಮೌಲಿದ್ ಹಾಗೂ ರಿಫಾಯೀ ರಾತೀಬ್,ಉದ್ಘಾಟನಾ ಸಮಾರಂಭ, ಧಾರ್ಮಿಕ ಉಪನ್ಯಾಸ, ಜಲಾಲಿಯ್ಯ ರಾತೀಬ್,ಬುರ್ಧಾ ಮಜ್ಲಿಸ್ ,ಸೌಹಾರ್ದ ಸಂಗಮ ಹಾಗೂ ಸಮಾರೋಪ ಸಮಾರಂಭ ಹೀಗೆ ಹಲವು ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ - [ಸೌದಿ: ಮರು ಪ್ರವೇಶ ವೀಸಾ ಅವಧಿಯನ್ನು ವಿಸ್ತರಿಸಲು ಇನ್ಮುಂದೆ ದುಪ್ಪಟ್ಟು ಶುಲ್ಕ- ಜವಾಝಾತ್](https://janadhvani.com/post/50358/) - ಅಬ್ಶೀರ್ ಮೂಲಕ ಅವಧಿಯನ್ನು ವಿಸ್ತರಿಸಿದರೆ, 103 ರಿಯಾಲ್‌ಗಳ ಸೇವಾ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ. - [ಸೌದಿ ಅರೇಬಿಯಾಕ್ಕೆ ಕೇವಲ ಐದು ನಿಮಿಷಗಳಲ್ಲಿ ವಿಸಿಟ್ ವೀಸಾ- ಪ್ರವಾಸೋದ್ಯಮ ಸಚಿವ](https://janadhvani.com/post/50357/) - ಭೇಟಿ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸಲಾಗಿದೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೇಶವು ಬಹುದೂರ ಸಾಗಿದೆ ಎಂದು ಸಚಿವರು ಹೇಳಿದರು - [ಸೌದಿ ಅರೇಬಿಯಾದಲ್ಲಿ ಮತ್ತೆ ಮಳೆ- ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ](https://janadhvani.com/post/50355/) - ಮುಂದಿನ ಮೂರು ದಿನಗಳ ಕಾಲ ಸೌದಿ ಅರೇಬಿಯಾದ ವಿವಿಧೆಡೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಕೇಂದ್ರ ಎಚ್ಚರಿಕೆ ನೀಡಿದೆ. - [ಸೌದಿ: ಮಾದಕ ವ್ಯಸನಿ ಮಗನಿಂದಲೇ ತಂದೆಯ ಬರ್ಬರ ಹತ್ಯೆ](https://janadhvani.com/post/50350/) - ತಂದೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಕಣ್ಣುಗಳನ್ನು ಕಿತ್ತೊಯ್ದು, ಇಡೀ ದೇಹವನ್ನು ಗಾಯಗೊಳಿಸಿ ಕೊಂದಿದ್ದಾನೆ ಎಂಬ ಮಾಹಿತಿ ಲಭಿಸಿದೆ. - [ಕಾಂತಪುರಂ ಉಸ್ತಾದರ ನಿಲುವನ್ನು ಬೆಂಬಲಿಸಿದರೆ ಸಾಲದು, ಜಾರಿಗೆ ತರಲು ಪ್ರಯತ್ನಿಸಬೇಕು - ಜೆಫ್ರಿ ತಂಙಳ್](https://janadhvani.com/post/50345/) - ಧಾರ್ಮಿಕ ನಿಯಮಗಳನ್ನು ವಿವರಿಸುವ ವಿದ್ವಾಂಸರನ್ನು ನಿಂದಿಸುವ ಕಾರ್ಯವನ್ನು ಕೊನೆಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಜಿಫ್ರಿ ತಂಙಳ್ ಹೇಳಿದರು. - [ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದ ಜೆಡಿಯು- ರಾಜ್ಯಾಧ್ಯಕ್ಷರ ವಜಾ](https://janadhvani.com/post/50339/) - ಕಳೆದ ಲೋಕಸಭೆ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದಿರುವ ನಿತೀಶ್ ಕುಮಾರ್ ಅವರ ಜೆಡಿಯು, ಎನ್‌ಡಿಎ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳಲ್ಲಿ ಒಂದಾಗಿದೆ. - [ಜ.24 ರಿಂದ ಕಾಜೂರು ಉರೂಸ್ ಮಹಾ ಸಂಭ್ರಮ: ಜ.30 ಮುಸಾಫಿರ್ ಖಾನಾ ಕಟ್ಟಡ ಉದ್ಘಾಟನೆ](https://janadhvani.com/post/50335/) - ಬೆಳ್ತಂಗಡಿ: ಸುಮಾರು 8 ಶತಮಾನಗಳಿಗೂ ಅಧಿಕ ವರ್ಷಗಳ ಇತಿಹಾಸವಿರುವ, ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾ ಶರೀಫ್‌ನಲ್ಲಿ ಈ ವರ್ಷದ ಉರೂಸ್ ಮಹಾ ಸಂಭ್ರಮವು ಜ.24 ರಿಂದ ಆರಂಭಗೊಂಡು ಫೆಬ್ರವರಿ 2 ರ ವರೆಗೆ ವಿವಿಧ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎಂದಿನಂತೆ ಕಾಜೂರು ಮತ್ತು ಕಿಲ್ಲೂರು ಜಂಟಿ ಜಮಾಅತ್ ಗಳ ಆಶ್ರಯದಲ್ಲಿ ರಚನೆಯಾಗಿರುವ ಉರೂಸ್ ಸಮಿತಿಯ ನೇತೃತ್ವದಲ್ಲಿ ಉರೂಸ್ ಕಾರ್ಯಕ್ರಮಗಳು ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ - [DKSC ಕುವೈತ್: ವಾರ್ಷಿಕ ಮಹಾಸಭೆ- ಯೂಸುಫ್ ಅಬ್ಬಾಸ್ ಪುನರಾಯ್ಕೆ](https://janadhvani.com/post/50328/) - ಕುವೈತ್ ಸಿಟಿ: ಡಿಕೆಎಸ್ಸಿ ಇದರ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಾಲ್ಮಿಯ ಸುನ್ನಿ ಸೆಂಟರ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು ಯೂಸುಫ್ ಅಬ್ಬಾಸ್ ಬಾರೂದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೌರವಾಧ್ಯಕ್ಷರಾದ ಶಫೀಕ್ ಅಹ್ಸನಿ ಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು DKSC ಕೇಂದ್ರ ಸಮಿತಿ ವೀಕ್ಷಕರಾಗಿ ಆಗಮಿಸಿದ್ದ , *DKSC ವಿಷನ್ '30* ಇದರ ಚೇರ್ಮನ್ ಹಾತಿಂ ಹಾಜಿ ಕೂಳೂರು ಉದ್ಘಾಟಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆ ಬಳಿಕ ಸಭೆಯ ಅಂಗೀಕಾರ - [ಬೆಳ್ಳಾರೆ ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್- ಮೇಲಂತಸ್ತಿನ ಹಾಸ್ಟೆಲ್ ಕಟ್ಟಡ ಉದ್ಘಾಟನೆ](https://janadhvani.com/post/50311/) - ಪುತ್ತೂರು: ತಂದೆ ತಾಯಂದಿರನ್ನು ಗೌರವಿಸಿ ,ಅವರ ಪ್ರೀತಿ ಸ್ನೇಹ, ತ್ಯಾಗವನ್ನು ಮಕ್ಕಳು ಅರಿತುಕೊಂಡಲ್ಲಿ ಜೀವನಪೂರ್ತಿ ಸುಖದಿಂದಿರಬಹುದು ಎಂದು ಪಾಂಡದರ ಮರ್ಕಝ್ ಗೂಡಲ್ಲೂರು ಪ್ರಾಂಶುಪಾಲರಾದ ಡಾ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರಶೋಲ ಹೇಳಿದರು. ಅವರು ಬೆಳ್ಳಾರೆಯಲ್ಲಿ ದಾರುಲ್ ಹಿಕ್ಮ ಎಜ್ಯುಕೇಶನ್ ಸೆಂಟರ್ ಇದರ ಮೇಲಂತಸ್ತಿನ ಹಾಸ್ಟೆಲ್ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಪ್ರಭಾಷಣ ಮಾಡಿದರು, ನಮ್ಮನ್ನು ನಾವು ಕೆಟ್ಟ ತೀರ್ಮಾನಗಳಿಂದ ಸೋತು ಕಂಗೆಟ್ಟು ಕುಳಿತಾಗ ನಮ್ಮ ಕೈ ಹಿಡಿದು ಸಲುಹುವವರು ನಮ್ಮ ತಾಯಿ ತಂದೆ ಮಾತ್ರ, ಅಂತಹ ತಂದೆ - [ಮಲ್‌ಜ‌ಅ್‌ ಮಾಸಿಕ ದ್ಸಿಕ್ರ್ ಸ್ವಲಾತ್ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮ](https://janadhvani.com/post/50302/) - ಉಜಿರೆ :ಅಸ್ಸಯ್ಯದ್ ಉಜಿರೆ ತಂಙಳ್ ಸಾರಥ್ಯದ ಮಲ್‌ಜ‌ಅ್‌ ಸಂಸ್ಥೆಯ ಮಾಸಿಕ ದ್ಸಿಕ್ರ್ ಸ್ವಲಾತ್ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ತಂಙಳ್ ಅಲ್-ಹಾದಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಥಾವುಲ್ಲಾ ಹಿಮಮಿ ಮುಖ್ಯ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕೆ.ಸಿ.ಎಫ್ ಯು.ಎ.ಇ ನ್ಯಾಷನಲ್ ಪ್ರೊಫೆಷನಲ್ ವಿಭಾಗದ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಜನಾಬ್ ರಜಬ್ ಉಚ್ಚಿಲ ಮತ್ತು ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡ ಅಹ್ಮದ್ ಬಶೀರ್ ಕಾವೂರ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಲ್‌ಜ‌ಅ್‌ ಮುದರ್ರಿಸರುಗಳು - [ಹೆಚ್ಚುತ್ತಿರುವ ಲಹರಿ, ಕೊಲೆ ವಿರುದ್ಧ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕು- ಎ.ಪಿ. ಉಸ್ತಾದ್](https://janadhvani.com/post/50293/) - ಕಾನೂನಿನಲ್ಲಿರುವ ಲೋಪದೋಷಗಳನ್ನು ಬಳಸಿಕೊಂಡು ಅಪರಾಧಿಗಳು ಪಾರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. - [ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ- ಮೂವರು ಆರೋಪಿಗಳ ಬಂಧನ](https://janadhvani.com/post/50284/) - ದರೋಡೆ ಮಾಡಿದ ನಂತರ ಆರೋಪಿಗಳು ತಮಿಳುನಾಡಿನ ತಿರುನಲ್ವೇಲಿ ತೆರಳಿದ್ದರು. - [ಸಯ್ಯಿದ್ ಫೈರೋಝ್ ಶಿವಮೊಗ್ಗ ಅಲ್ ರಾಸ್ ನಲ್ಲಿ ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್](https://janadhvani.com/post/50287/) - ರಿಯಾದ್ :ಅಲ್ ರಾಸ್ ನಲ್ಲಿ ಹಠಾತ್ ಅನಾರೋಗ್ಯಕ್ಕೊಳಗಾಗಿ ಮರಣ ಹೊಂದಿದ ಸಯ್ಯಿದ್ ಫೈರೋಝ್ ರವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಲ್ ಕಸೀಮ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು. ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಲ್ ಕಸೀಮ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆ ಫಲಿಸದೆ 15/01/2025ರಂದು ಮರಣ ಹೊಂದಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ - [ಇತಿಹಾಸ ಪ್ರಸಿದ್ದ ತುರ್ಕಳಿಕೆ ದರ್ಗಾ ಶರೀಫ್ ಉರೂಸ್- ಜ. 22 ರಿಂದ ಆರಂಭ](https://janadhvani.com/post/50280/) - ಜ.22 ರಿಂದ 26 ರವೆರೆಗಿನ ಐದು ದಿನಗಳ ಕಾರ್ಯಕ್ರಮದಲ್ಲಿ ಧಾರ್ಮಿಕ ಮತ ಪ್ರವಚನ, ಸ್ವಲಾತ್ ಮಜ್ಲಿಸ್ ಹಾಗೂ ಮದನೀಯಂ ಮಜ್ಲಿಸ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. - [ಎಸ್ಡಿಪಿಐ ಹಾವೇರಿ ಜಿಲ್ಲೆ- ನೂತನ ಅಧ್ಯಕ್ಷರಾಗಿ ಜಿಲಾನಿ ಮೇದೂರು ಆಯ್ಕೆ](https://janadhvani.com/post/50282/) - ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾವೇರಿ ಜಿಲ್ಲೆಯ 2024-2027 ರ ಅವಧಿಯ ನೂತನ ಅಧ್ಯಕ್ಷರಾಗಿ ಜಿಲಾನಿ ಮೇದೂರು ಉಪಾಧ್ಯಕ್ಷರಾಗಿ ಖಾಸೀಮ್ ರಬ್ಬಾನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಅಕ್ಬರ್ ಅಲಿ ಮತ್ತು ರಫೀಕ್ ಮೇದೂರು ಕಾರ್ಯದರ್ಶಿಗಳಾಗಿ ಯಾಸಿರ್ ಇರ್ಷಾದ್ ಮತ್ತು ಮುಬಾರಕ್ ಕಚವಿ ಕೋಶಾಧಿಕಾರಿಯಾಗಿ ಜಬಿವುಲ್ಲಾ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಸವುದ್ ಮೇದೂರು, ನೂರುಲ್ಲಾ ಮಕಾಂದಾರ, ಸದ್ದಾಂ ಹುಸೇನ್, ಸಲ್ಮಾನ್ ಖತೀಬ್, ರವರು ಆಯ್ಕೆಯಾದರು. ಹಾವೇರಿ ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು ಎಸ್ ಡಿ ಪಿ - [ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿಗಳು ಮುಸ್ಲಿಂ ರಾಷ್ಟ್ರಗಳಲ್ಲಿ- ಕುವೈಟ್, ಬಹರೈನ್, ಒಮಾನ್ ಮುಂಚೂಣಿಯಲ್ಲಿ](https://janadhvani.com/post/50273/) - ಇತರ ಉನ್ನತ ಶ್ರೇಣಿಯ ಕರೆನ್ಸಿಗಳೆಂದರೆ ಬಹ್ರೇನಿ ದಿನಾರ್, ಒಮಾನಿ ರಿಯಾಲ್, ಜೋರ್ಡಾನ್ ದಿನಾರ್, ಜಿಬ್ರಾಲ್ಟರ್ ಪೌಂಡ್ ಮತ್ತು ಬ್ರಿಟಿಷ್ ಪೌಂಡ್. - [ಇಸ್ರಾಅ್ ಮಿ'ರಾಜ್: ಒಮಾನಿನಲ್ಲೂ ಸತತ ಮೂರು ದಿನಗಳ ಸಾರ್ವಜನಿಕ ರಜೆ](https://janadhvani.com/post/50271/) - ಜನವರಿ 30 ರಂದು ಅಧಿಕೃತ ರಜೆ ಘೋಷಿಸಲಾಗಿದೆ. - [ರಿಯಾದ್ ಏರ್‌: ಮೊದಲ ಬೋಯಿಂಗ್ ವಿಮಾನ ಆಗಮನ- ಈ ವರ್ಷದಲ್ಲೇ ಸೇವೆ ಪ್ರಾರಂಭ](https://janadhvani.com/post/50268/) - ಇದನ್ನು ಮುಖ್ಯವಾಗಿ ಪೂರ್ವ-ಸೇವಾ ತರಬೇತಿ, ಪ್ರಾಯೋಗಿಕ ಕಾರ್ಯಾಚರಣೆಗಳು ಮತ್ತು ವಾಯು ಸಾರಿಗೆ ಪರವಾನಗಿ ಕಾರ್ಯವಿಧಾನಗಳಿಗೆ ಬಳಸಲಾಗುತ್ತದೆ. - [ಮಕ್ಕಾ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- ಪ್ರಧಾನ ಕಛೇರಿ ಮತ್ತು ಕಚೇರಿ ಸಂಕೀರ್ಣಗಳ ಉದ್ಘಾಟನೆ](https://janadhvani.com/post/50267/) - ಮಕ್ಕಾ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮತ್ತು ಅದರ ಕಾರ್ಯಕರ್ತರ ನಿತ್ಯ ಕನಸಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಛೇರಿ ಮತ್ತು ಕಚೇರಿ ಸಂಕೀರ್ಣಗಳ ಉದ್ಘಾಟನೆಯ ಅಂಗವಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿಕೃತ ವಿದೇಶಿ ಸಂಸ್ಥೆಯಾದ ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ (ಐಒಸಿ) ಮಕ್ಕಾ ಸೆಂಟ್ರಲ್ ಕಮಿಟಿಯು ಅದ್ಧೂರಿ ಕಾರ್ಯಕ್ರಮ ಹಾಗೂ ಪಾಯಸ ವಿತರಣೆಯನ್ನು ನಡೆಸಿತು. ಮಕ್ಕಾ ಅಝೀಝಿಯಾದಲ್ಲಿ ನಡೆದ ಕಾರ್ಯಕ್ರಮವನ್ನು ಐಒಸಿ ನಾಯಕ ಶಾನಿ ಯಾಸ್ ಕುನ್ನಿಕೋಡ್ ಉದ್ಘಾಟಿಸಿದರು. ಮಕ್ಕಾ ಕೇಂದ್ರ ಸಮಿತಿ ಅಧ್ಯಕ್ಷ - [ಜನವರಿ 24 ರಿಂದ ಐತಿಹಾಸಿಕ ಕಾಜೂರು ಉರೂಸ್ ಕಾರ್ಯಕ್ರಮ- ಸುಳ್ಯದಲ್ಲಿ ಪ್ರಚಾರ](https://janadhvani.com/post/50265/) - ಐತಿಹಾಸಿಕ ಕಾಜೂರು ಉರೂಸ್ ಕಾರ್ಯಕ್ರಮವು ಜನವರಿ 24 ರಿಂದ ಫೆಬ್ರುವರಿ 3 ರ ತನಕ ನಡೆಯಲಿದೆ.ಇದರ ಪ್ರಚಾರವು ಸುಳ್ಯದ ಸಾಮಾಜಿಕ, ರಾಜಕೀಯ, ಧಾರ್ಮಿಕ ನಾಯಕರ ಉಪಸ್ಥಿತಿಯಲ್ಲಿ ಸುಳ್ಯದಲ್ಲಿ ನಡೆಯಿತು. ಧಾರ್ಮಿಕ ಮತಪ್ರವಚನ, ಸಾಮೂಹಿಕ ಕೂಟು ಝಿಯಾರತ್, ಬೃಹತ್ ಝಿಕ್ರ್ ಮಜ್ಲಿಸ್, ಬುರ್ದಾ ಮತ್ತು ಮೌಲಿದ್ ಮಜ್ಲಿಸ್, ಖತ್ಮುಲ್ ಕುರ್ಆನ್, ನೂತನ ಕಟ್ಟಡ ಉದ್ಘಾಟನೆ, ಬೃಹತ್ ಅನ್ನದಾನ ಸಹಿತ ವಿವಿಧ ಕಾರ್ಯಕ್ರಮಗಳಿಂದ ಈ ವರ್ಷದ ಉರೂಸ್ ಸಂಪನ್ನಗೊಳ್ಳಲಿದೆ. ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್, ಕೆ ಎಸ್ ಆಟ್ಟಕೋಯ - [ಸೌದಿ: ಒಂದೇ ವಾರದಲ್ಲಿ 12 ಸಾವಿರ ವಲಸಿಗರ ಗಡೀಪಾರು- 21 ಸಾವಿರ ವಲಸಿಗರ ಬಂಧನ](https://janadhvani.com/post/50262/) - ಅಕ್ರಮವಾಗಿ ಗಡಿ ದಾಟಿ ದೇಶದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ 1,568 ಜನರನ್ನು ಬಂಧಿಸಲಾಗಿದೆ. - [ಸಿಲಿಂಡರ್ ಸ್ಫೋಟ: ಮಹಾ ಕುಂಭಮೇಳದಲ್ಲಿ ಭಾರೀ ಅಗ್ನಿ ದುರಂತ- ಹೊತ್ತಿ ಉರಿದ ಡೇರೆಗಳು](https://janadhvani.com/post/50259/) - ಬರೋಬ್ಬರಿ 144 ವರ್ಷಗಳ ಬಳಿಕ ಉತ್ತರ ಪ್ರದೇಶದ ಮಹಾ ಕುಂಭಮೇಳ ನಡೆಯುತ್ತಿದೆ. - [ಕಿನ್ಯ ಬದ್ರಿಯಾ ನಗರ ಬುಖಾರಿ ಜುಮುಅ ಮಸ್ಜಿದ್- ಆಡಳಿತ ಸಮಿತಿಗೆ ನೂತನ ಸಾರಥ್ಯ](https://janadhvani.com/post/50236/) - ಉಳ್ಳಾಲ: ಕಿನ್ಯ ಬದ್ರಿಯಾ ನಗರ ಬುಖಾರಿ ಜುಮುಅ ಮಸ್ಜಿದ್ ಆಡಳಿತ ಸಮಿತಿಯ ಮಹಾಸಭೆಯು ನಿರ್ದೇಶಕ ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ತಂಙಳ್ ಪೊಸೋಟ್ ರವರ ಅಧ್ಯಕ್ಷತೆಯಲ್ಲಿ ನಡೆದು ಸಮಿತಿಯ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಕಾರ್ಯಾಧ್ಯಕ್ಷ ಹುದ್ದೆಗೆ ನಾಟೆಕಲ್ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಮಹ್ಬೂಬ್ ಸಖಾಫಿ ಕಿನ್ಯ ಕೋಶಾಧಿಕಾರಿ ಹುದ್ದೆಗೆ ಕೆ.ಎಚ್ ಮೂಸಕುಂಞಿ ರವರನ್ನು ಆರಿಸಲಾಯಿತು. ಜಮಾಅತ್ ಸಮಿತಿ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಸ್ವಾಗತಿಸಿದ - [ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿ ಕೇರಳದ ಆಸ್ಪತ್ರೆಯಲ್ಲಿ ಚೇತರಿಕೆ!](https://janadhvani.com/post/50200/) - 67 ವರ್ಷದ ಪವಿತ್ರನ್ ಅವರು ಅಂತ್ಯಕ್ರಿಯೆಗೆ ಕೆಲವು ಗಂಟೆಗಳ ಮುನ್ನವೇ ಪುನರ್ಜೀವನ ಪಡೆದಿದ್ದಾರೆ. - [ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ- ನೂತನ ಸಾರಥಿಗಳು](https://janadhvani.com/post/50230/) - ಪುತ್ತೂರು : ಪೀರ್ ಮೊಹಲ್ಲಾ ಜಮಾಅತ್ ಕಮಿಟಿ ಕೂರ್ನಡ್ಕಇದರ ಅಧೀನದಲ್ಲಿರುವ ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಇದರ ವಾರ್ಷಿಕ ಮಹಾಸಭೆಯು ದಿನಾಂಕ 18-01-2025 ಶುಕ್ರವಾರದಂದು ಕೂರ್ನಡ್ಕ ಮದ್ರಸ ಹಾಲ್ ನಲ್ಲಿ ನಡೆಯಿತು. ಉನೈಸ್ ಫೈಝಿಯವರ ದುವಾಶೀರ್ವಚನದೊಂದಿಗೆ ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಕೆ ಹೆಚ್ ಖಾಸಿಂ ಹಾಜಿ,ಕಾರ್ಯದರ್ಶಿ ಅಝೀಝ್ ಹಾಗೂ ರಿಯಾಝ್ ಭೂಮಿ, ಸಮೀರ್ ನಾಜೂಕ್ ಮತ್ತು ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. 2025 ನೇ ಸಾಲಿನ ನೂತನ ಪದಾಧಿಕಾರಿಗಳು ಅಧ್ಯಕ್ಷರು : ಹೈದರ್ ಚಾಯ್ಸ್ - [ಬಂದೂಕು ತೋರಿಸಿ ಹಾಡುಹಗಲೇ ಕೋಟೆಕಾರು ಸಹಕಾರಿ ಬ್ಯಾಂಕ್‌ ದರೋಡೆ](https://janadhvani.com/post/50222/) - ಮಂಗಳೂರಿನ ಕೆ.ಸಿ ರೋಡ್ ಶಾಖೆಯ ಕೋಟೆಕಾರು ಸಹಕಾರಿ ಬ್ಯಾಂಕಿನಲ್ಲಿ ದರೋಡೆಯಾಗಿದೆ. - [ಸೌದಿ ಅರೇಬಿಯಾದಲ್ಲೂ 'ಗೂಗಲ್ ಪೇ'- ಸೆಂಟ್ರಲ್ ಬ್ಯಾಂಕ್ ಮತ್ತು ಗೂಗಲ್ ಒಪ್ಪಂದಕ್ಕೆ ಸಹಿ](https://janadhvani.com/post/50227/) - ಬಳಕೆದಾರರು ತಮ್ಮ mada ಕಾರ್ಡ್‌ಗಳನ್ನು ಗೂಗಲ್ ವಾಲೆಟ್‌ನಲ್ಲಿ ಅನುಕೂಲಕರವಾಗಿ ಸೇರಿಸಬಹುದು ಮತ್ತು ನಿರ್ವಹಿಸಬಹುದು. - [ಇಹ್ಸಾನ್ ಕರ್ನಾಟಕದ ಸೇವೆ, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ- ಸ್ಪೀಕರ್ ಯು.ಟಿ.ಖಾದರ್](https://janadhvani.com/post/50211/) - ಮಂಗಳೂರು: ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತಂದಿರುವ ಸುನ್ನೀ ಸಂಘಟನೆಗಳ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಇಹ್ಸಾನ್ ಕರ್ನಾಟಕದ ಕಾರ್ಯಾಚರಣೆ ಶ್ಲಾಘನೀಯವಾಗಿದ್ದು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಹೇಳಿದರು. ಇದು ಉತ್ತರ ಕರ್ನಾಟಕದ ಹಲವೆಡೆ ಪ್ರವಾಸಗೈದಾಗ ನನ್ನ ಗಮನಕ್ಕೆ ಬಂದ ಅಂಶ ವಾಗಿದೆ. 5000 ವಿಧ್ಯಾರ್ಥಿಗಳು ನೂರಾರು ಧಾರ್ಮಿಕ ಲೌಕಿಕ ಶಿಕ್ಷಣ ಸಂಸ್ಥೆಗಳು, ನೂರಾರು ಶಿಕ್ಷಕರನ್ನೊಳಗೊಂಡ ಬೃಹತ್ ಶಿಕ್ಷಣ ಚಳುವಳಿಯಾದ ಇಹ್ಸಾನ್ ಕರ್ನಾಟಕದ ಶೈಕ್ಷಣಿಕ ಚಟುವಟಿಕೆಗಳನ್ನು ನಾನು ಸರ್ಕಾರದ ಗಮನಕ್ಕೆ ತಂದು ರಾಜ್ಯೋತ್ಸವ ಪ್ರಶಸ್ತಿ - [ಅಬ್ದುಲ್ ಖಾದರ್ ಕಾಟಿಪಳ್ಳ ಬುರೈದದಲ್ಲಿ ನಿಧನ- ಅಂತ್ಯಕ್ರಿಯೆಗೆ ಕೆಸಿಎಫ್ ಸಹಕಾರ](https://janadhvani.com/post/50217/) - ದಫನ ಕಾರ್ಯದ ನೇತೃತ್ವವವನ್ನು ಕೆಸಿಎಫ್ ಅಲ್ ಕಸೀಮ್ ಝೋನ್ ದಾಯಿಯಾದ ಯಅ್ ಕೂಬ್ ಸಖಾಫಿ, ಸಂಘಟನಾ ಅಧ್ಯಕ್ಷರಾದ ಮುಸ್ತಫ ಲತೀಫಿ ಹಾಗೂ ಝೋನ್ ಅಧ್ಯಕ್ಷರಾದ ಅಬ್ದುಲ್ ಕರೀಂ ಇಮ್ದಾದಿ ವಹಿಸಿದ್ದರು. - [SSF ಗೂಡಿನಬಳಿ ಘಟಕ ನೂತನ ಸಮಿತಿ ಅಸ್ತಿತ್ವಕ್ಕೆ](https://janadhvani.com/post/50204/) - SSF ಗೂಡಿನಬಳಿ ಘಟಕದ ವಾರ್ಷಿಕ ಕೌನ್ಸಿಲ್ ಗೂಡಿನಬಳಿ ಸುನ್ನಿ ಸೆಂಟರ್ ನಲ್ಲಿ ನಡೆಯಿತು. ಅದ್ಯಕ್ಷರಾಗಿ ಅಲೀಂ ಎಸ್ ಬಿ ಉಪಾಧ್ಯಕ್ಷರಾಗಿ ಮುಹಮ್ಮದ್ ಹಾಫಿಲ್ ಪ್ರಧಾನ ಕಾರ್ಯದರ್ಶಿ ಯಾಗಿ ಸಫ್ವಾನ್ ಮುಹಮ್ಮದ್ ಕೋಶಾಧಿಕಾರಿಯಾಗಿ ಶಫೀಕ್ ಹಾಗೂ ದಅವಾ ವಿಭಾಗದ ಕಾರ್ಯದರ್ಶಿಯಾಗಿ ಸುಹೈಲ್ ಅಬ್ಬಾಸ್ ಜಿಡಿ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ರೈಬೋ ಕಾರ್ಯದರ್ಶಿಯಾಗಿ ಸ್ವಾದಿಕ್ ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಾಮಿಲ್ ಜಿ ಕೆ ಕ್ಯೂಡಿ ಕಾರ್ಯದರ್ಶಿ ಯಾಗಿ ಸುಫ್ಯಾನ್ ರವರನ್ನು ಆಯ್ಕೆ ಮಾಡಲಾಯಿತು. ಕೆಸಿಎಫ್ ಕಾರ್ಯಕರ್ತ ಇಂತಿಯಾಝ್ ಶೈಖ್ ಕಾರ್ಯಕ್ರಮ ವನ್ನು - [ನಗರದಲ್ಲಿ ಬೃಹತ್ ಹಿಜಾಮ ಶಿಬಿರ](https://janadhvani.com/post/50196/) - ಚಿಕ್ಕಮಗಳೂರು. ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಯಾದ ಜಾಮಿಯಾ ಅರೇಬಿಯ ಕoಜುಲ್ ಇಮಾನ್ ಸಂಸ್ಥೆಯಲ್ಲಿ ಅಧ್ಯಕ್ಷರಾದ ಆಲ್ ಹಾಜ್ ಮುಹಮ್ಮದ್ ಶಾಹಿದ್ ರಜ್ವಿ ರವರ ನೇತತ್ವದಲ್ಲಿದಿನಾಂಕ 19 ನೆ ಜನವರಿ 2025 ರ ಭಾನುವಾರದಂದು ಬೆಳಿಗ್ಗೆ 10:00 ರಿಂದ ಸಂಜೆ 6:00 ಗಂಟೆಯವರೆಗೆ ಪುರುಷರು ಮತ್ತು ಮಹಿಳೆಯರಿಗೆ ಹಿಜಾಮಾ(ಕಪ್ಪಿಂಗ್ ಥೆರಪಿ) ಶಿಬಿರವನ್ನು ಏರ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ರಜ್ವಿಈ ಶಿಬಿರವು ಮಂಗಳೂರಿನಕಾರುಣ್ಯ - [ಇಂದು ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕುದುಂಬ್ಲಾಡಿ- 6ನೇ ವಾರ್ಷಿಕ ಸಮ್ಮೇಳನ](https://janadhvani.com/post/50194/) - ಕಳಸ ನೌಫಲ್ ಸಖಾಫಿಯವರಿಂದ ಮುಖ್ಯ ಪ್ರಭಾಷಣ - [ಇಬ್ರಾಹಿಂ ರೆಂಗೇಲ್‌ ರಿಯಾದ್ ನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್](https://janadhvani.com/post/50190/) - ರಿಯಾದಿನಲ್ಲಿ ಹಠಾತ್ ಅನಾರೋಗ್ಯಕ್ಕೊಳಗಾಗಿ ಮರಣ ಹೊಂದಿದ ಇಬ್ರಾಹಿಂ ರೆಂಗೇಲ್‌ರವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು. ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಮಾಹಿತಿ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಚಿಕಿತ್ಸೆ ಫಲಿಸದೆ 11/01/2025ರಂದು ಮರಣ ಹೊಂದಿದ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರು - [2024ರಲ್ಲಿ ಹಜ್ ಉಮ್ರಾ ಯಾತ್ರಿಕರ ಸಂಖ್ಯೆ ಸಾರ್ವಕಾಲಿಕ ದಾಖಲೆ- ಹಜ್ ಉಮ್ರಾ ಸಚಿವ](https://janadhvani.com/post/50188/) - ನುಸುಕ್ ಅಪ್ಲಿಕೇಶನ್ ಪ್ರಪಂಚದಾದ್ಯಂತದ ವಿಶ್ವಾಸಿಗಳ ತೀರ್ಥಯಾತ್ರೆಯನ್ನು ತುಂಬಾ ಅನುಕೂಲಕರವಾಗಿಸಿದೆ - [ಅಲ್-ಖುಬಾ, ಮೀಕಾತ್ ಮಸೀದಿಗಳ ಪರಿಸರದಲ್ಲಿ ಪಾರ್ಕಿಂಗ್ ಶುಲ್ಕ- ಜನವರಿ 20 ರಿಂದ ಜಾರಿ](https://janadhvani.com/post/50186/) - ಎರಡೂ ಮಸೀದಿಗಳಲ್ಲಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. - [ಅಬ್ದುಲ್ ರಹೀಮ್ ಬಿಡುಗಡೆ ಮತ್ತೆ ವಿಳಂಬ: ವಿಚಾರಣೆ ಮುಂದೂಡಿಕೆ](https://janadhvani.com/post/50182/) - ಸೌದಿ ಅರೇಬಿಯಾದಲ್ಲಿ ಸ್ಥಳೀಯ ಬಾಲಕನ ಹತ್ಯೆ ಪ್ರಕರಣದಲ್ಲಿ ಮರಣದಂಡನೆಯನ್ನು ರದ್ದುಪಡಿಸಿದ ಆರು ತಿಂಗಳ ನಂತರವೂ ರಹೀಮ್ ಇನ್ನೂ ರಿಯಾದ್‌ ಜೈಲಿನಲ್ಲಿದ್ದಾರೆ. - [ರೂಪಾಯಿ ಮೌಲ್ಯ ಕುಸಿತ: ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ಒಮಾನ್ ರಿಯಾಲ್](https://janadhvani.com/post/50163/) - ಡಾಲರ್ ಎದುರು ರೂಪಾಯಿ ಮೌಲ್ಯ 86.68 ಕ್ಕೆ ಇಳಿದಿತ್ತು. - [ಇಸ್ರಾಅ್ ಮತ್ತು ಮಿ'ರಾಜ್ :ಜನವರಿ 30 ರಂದು ಸಾರ್ವಜನಿಕ ರಜೆ](https://janadhvani.com/post/50174/) - ಇದರೊಂದಿಗೆ, ವಾರಾಂತ್ಯದ ರಜಾದಿನಗಳನ್ನು ಒಳಗೊಂಡಂತೆ ಸತತ ಮೂರು ದಿನಗಳ ರಜೆಯು ಲಭಿಸಲಿದೆ - [ಕುವೈತ್‌: ಹಣ ವಿನಿಮಯ ಕೇಂದ್ರಗಳು ದಿನಾರ್‌ಗಳಿಗೆ ಅಧಿಕ ದರ ವಿಧಿಸುವುದಾಗಿ ಆರೋಪ](https://janadhvani.com/post/50176/) - ರೂಪಾಯಿ ಮೌಲ್ಯ ಕುಸಿದರೂ ಗ್ರಾಹಕರಿಗೆ ಅದರ ಲಾಭ ಸಿಗುತ್ತಿಲ್ಲ ಎಂದು ಅನಿವಾಸಿಗಳು ಆರೋಪಿಸಿದ್ದಾರೆ. - [18 ವರ್ಷಗಳ ಕಾಯುವಿಕೆಗೆ ವಿರಾಮವೇ?- ನಾಳೆ ಅಬ್ದುಲ್ ರಹೀಮ್ ಬಿಡುಗಡೆ ವಿಚಾರಣೆ](https://janadhvani.com/post/50165/) - ನಾಳಿನ ನ್ಯಾಯಾಲಯದ ನಿಲುವು ಏನಾಗಿರುತ್ತದೆ ಎಂಬುದು ಸಹ ನಿರ್ಣಾಯಕವಾಗಿದೆ - [ಕಾಜೂರು ಮಖಾಂ ಉರೂಸ್ ; ದ.ಕ ಜಿಲ್ಲಾ ಎಸ್‌.ಪಿ ಯನ್ನು ಭೇಟಿಯಾದ ನಾಯಕರು](https://janadhvani.com/post/50159/) - ಐತಿಹಾಸಿಕ ಧಾರ್ಮಿಕ ಝಿಯಾರತ್ ಕೇಂದ್ರವಾದ ಕಾಜೂರು ದರ್ಗಾ ಶರೀಫ್ ಉರೂಸ್ ಸಮಾರಂಭವು 2025 ಜನವರಿ 24 ರಿಂದ ಫೆಬ್ರವರಿ 02 ವರೆಗೆ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಈ ಸಂಬಂಧವಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್.ಪಿ ಯತೀಶ್ ಎನ್ ಅವರನ್ನು ಭೇಟಿಯಾಗಿ ಉರೂಸ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಕಾಜೂರು ಉರೂಸ್ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಕೆ.ಯು, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಜೆ.ಎಚ್, ಜೊತೆ ಕಾರ್ಯದರ್ಶಿ ಶಾಹುಲ್ ಕಿಲ್ಲೂರು, ಹಿರಿಯರಾದ ಬದ್ರುದ್ದೀನ್ ಕಾಜೂರು, ಅಬೂಬಕ್ಕರ್ ಮಲ್ಲಿಗೆಮನೆ - [ಬಿ.ಜೆ.ಎಂ.ಕುಪ್ಪೆಪದವು: ಆಡಳಿತ ಸಮಿತಿ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಕಜೆ ಪುನರಾಯ್ಕೆ](https://janadhvani.com/post/50155/) - ಮಂಗಳೂರು - ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮದೀನತುಲ್ ಉಲೂಮ್ ಮದ್ರಸ ಕುಪ್ಪೆಪದವು ಇದರ ವಾರ್ಷಿಕ ಮಹಾ ಸಭೆಯು ಸ್ಥಳೀಯ ಖತೀಬರಾದ K.H.U ಶಾಫಿ ಮದನಿ ಕರಾಯ ಇವರ ಪ್ರಾರ್ಥನೆಯೊಂದಿಗೆ ನಡೆಯಿತು.ಪ್ರಧಾನ ಕಾರ್ಯದರ್ಶಿ ಕೆ .ರಫೀಕ್ ಆಚಾರಿಜೋರ ಇವರು ವಾರ್ಷಿಕ ವರದಿ ಲೆಕ್ಕ ಪತ್ರ ಮಂಡಿಸಿದ ಬಳಿಕ ಮಾಜಿ ಅಧ್ಯಕ್ಷರಾದ N.A.ಅಬ್ದುಲ್ ಲತೀಫ್ ಆಚಾರಿಜೋರಾ ಇವರ ಘನ ಅಧ್ಯಕ್ಷತೆಯಲ್ಲಿ ನಿಕಟ ಪೂರ್ವ ಸಮಿತಿಯನ್ನೇ ಮುಂದುವರಿಸಿ 7 ಮಂದಿ ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ವಿವರಗಳು - [ಸೌದಿ: ಸಿಮ್ ಎಡವಟ್ಟು- ಮಾದಕ ದ್ರವ್ಯ ಪ್ರಕರಣದಲ್ಲಿ ಅಮಾಯಕ ಜೈಲು ಪಾಲು](https://janadhvani.com/post/50152/) - ಜೈಲಿನಲ್ಲಿರುವ ಮಲಯಾಳಿ ದಮ್ಮಾಮ್‌ನ ಸೀಕೊ ಪ್ರದೇಶದ ಅಂಗಡಿಯಿಂದ ಝೈನ್ ಕಂಪನಿಯ ಸಿಮ್ ಕಾರ್ಡ್ ಖರೀದಿಸಿದಾಗ ಎರಡು ಅಥವಾ ಮೂರು ಬಾರಿ ತನ್ನ ಬೆರಳಚ್ಚುಗಳನ್ನು ನೀಡಿದ್ದಾನೆ. - [ಇಹ್ಸಾನೋತ್ಸವ ಸ್ನೇಹ ಸಂಚಾರ- ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಚಾಲನೆ](https://janadhvani.com/post/50144/) - ಉಳ್ಳಾಲ: ಕರ್ನಾಟಕದ ಉತ್ತರ ದ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ನಡೆಸುವಇಹ್ಸಾನ್ ಕರ್ನಾಟಕ ವತಿಯಿಂದಇಹ್ಸಾನೋತ್ಸವ 2025 ಗ್ರ್ಯಾಂಡ್ ಅಸೆಂಬ್ಲೇಜ್ ಜನವರಿ 19 ,20 ರಂದು ಕೊಪ್ಪಳದ ಗಂಗಾವತಿಯಲ್ಲಿ ನಡೆಯುವ ಕಾರ್ಯಕ್ರಮದ ಪ್ರಚರಾರ್ಥ ಸ್ನೇಹ ಸಂಚಾರ ಯಾತ್ರೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಂಡಿತು. ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ನಿಕಟ ಪೂರ್ವ ಅಧ್ಯಕ್ಷ, ಖ್ಯಾತ ವಾಗ್ಮಿ ಡಾ: ಮುಹಮ್ಮದ್ ಫಾರೂಕ್ ನಈಮಿ ಕಾರ್ಯಕ್ರಮ ಉದ್ಘಾಟಿಸಿ ಸ್ನೇಹ ಸಂಚಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಸ್ಲಿಂ - [ದುಬೈ: ವಿಶ್ವದ ಮೊದಲ ಹಾರಾಡುವ ಟ್ಯಾಕ್ಸಿ ನಿಲ್ದಾಣಕ್ಕೆ 'DXV' ನಾಮಕರಣ](https://janadhvani.com/post/50137/) - ಹಾರುವ ಟ್ಯಾಕ್ಸಿಗಳಿಗಾಗಿ ವರ್ಟಿಪೋರ್ಟ್‌ಗಳನ್ನು ವಿಮಾನ ನಿಲ್ದಾಣದ ಮಾದರಿಯಲ್ಲಿ ನಿರ್ಮಿಸಲಾಗುವುದು - [ಗಂಟಲಲ್ಲಿ ಸಿಲುಕಿದ ಪಿಸ್ತಾದ ಸಿಪ್ಪೆ- ಪುಟಾಣಿ ಮಗು ಮೃತ್ಯು](https://janadhvani.com/post/50134/) - ಪುಟ್ಟ ಮಗು ಅನಸ್ ನ ಅನಿರೀಕ್ಷಿತ ನಿಧನವು ಕುಟುಂಬ ಸದಸ್ಯರು ಮತ್ತು ಸ್ಥಳೀಯರನ್ನು ಶೋಕದಲ್ಲಿ ಮುಳುಗಿಸಿದೆ. - [Carrefour ವಿರುದ್ಧದ ಬಹಿಷ್ಕಾರ ಫಲಶ್ರುತಿ- ಒಮಾನ್‌ನಲ್ಲಿರುವ ಎಲ್ಲಾ ಶಾಖೆಗಳು ಬಂದ್](https://janadhvani.com/post/50129/) - ಇಸ್ರೇಲ್, ಗಾಜಾದಲ್ಲಿ ನಡೆಸುತ್ತಿರುವ ನರಮೇಧಕ್ಕೆ ನೆರವು ನೀಡಿದ ನಂತರ ಕ್ಯಾರಿಫೋರ್ ವಿರುದ್ಧದ ಬಹಿಷ್ಕಾರ ಅಭಿಯಾನ ಯಶಸ್ವಿಯಾಗಿದೆ ಎಂದು ಬಹಿಷ್ಕಾರಕ್ಕೆ ಕರೆ ನೀಡಿದ್ದ Boycott, Divestment and Sanctions (BDS) ಘೋಷಿಸಿದೆ. - [ಉಮ್ರಾ ಯಾತ್ರಿಕರಿಗೆ 'ಕ್ವಾಡ್ರಿವೇಲೆಂಟ್ ಮೆನಿಂಜೈಟಿಸ್ ಲಸಿಕೆ' ಕಡ್ಡಾಯ -ಫೆ.1 ರಿಂದ ಜಾರಿ](https://janadhvani.com/post/50119/) - ನಾಗರಿಕ ವಿಮಾನಯಾನ ಜನರಲ್ ಅಥಾರಿಟಿ (GACA) ಖಾಸಗಿ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಲ್ಲಿ ಸೇವೆಗಳನ್ನು ನಿರ್ವಹಿಸುವ ಎಲ್ಲಾ ಕಂಪನಿಗಳಿಗೆ ಸುತ್ತೋಲೆ ಕಳುಹಿಸಿದೆ. - [ಜನವರಿ 13-15 ರಂದು ಇಹ್ಸಾನ್ ಸ್ನೇಹ ಸಂಚಾರ](https://janadhvani.com/post/50117/) - ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ,ಕರ್ನಾಟಕ ಕಲ್ಚರಲ್ ಫೌಂಡೇಷನ್‌ ಸಂಘಟನೆಗಳ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳನ್ನು ಗುರುತಿಸಿ ಸಮುದಾಯದ ಅಲ್ಲಿರುವ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಯನ್ನು ಕಲ್ಪಿಸುತ್ತಿರುವ ಇಹ್ಸಾನ್ ಕರ್ನಾಟಕ ಸಂಸ್ಥೆಯುಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಅಚ್ಚುಕಟ್ಟಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ.ಹೀಗೆ ಸುಮಾರು 18 ರಷ್ಟು ಧಾರ್ಮಿಕ ಲೌಕಿಕ ಸಮನ್ವಯ ಕೇಂದ್ರ ಗಳು ಕಾರ್ಯಾಚರಿಸುತ್ತಿದೆ. ಇಹ್ಸಾನ್ ಕರ್ನಾಟಕ ಸಂಸ್ಥೆಯ ಆಧೀನದಲ್ಲಿರುವ - [ಸೌದಿ: ಕೌಶಲ ಆಧಾರಿತ ಉದ್ಯೋಗ ವೀಸಾ- ಕೇರಳದಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಆಗ್ರಹ](https://janadhvani.com/post/50115/) - ಕೇರಳದ ಕೋಝಿಕ್ಕೋಡ್ ಮತ್ತು ಕೊಚ್ಚಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. - [ಫೈನಲ್ ಎಕ್ಸಿಟ್ ಪಡೆಯಲು 30 ದಿನಗಳ ಇಖಾಮಾ ಅವಧಿ ಕಡ್ಡಾಯ- ಜವಾಝಾತ್](https://janadhvani.com/post/50104/) - ಈ ಹಿಂದೆ, ಇಖಾಮಾ ಅವಧಿ ಮುಗಿಯುವ ದಿನದಂದು ಅಂತಿಮ ನಿರ್ಗಮನವನ್ನು ನೀಡಿದರೆ, ನಿರ್ಗಮನ ವೀಸಾ ಅವಧಿಯು 60 ದಿನಗಳವರೆಗೆ ಮಾನ್ಯವಾಗಿತ್ತು. - [ಮದನೀಸ್ ಅಸೋಸಿಯೇಷನ್ ಬೆಳ್ತಂಗಡಿ: ಜ.14ಕ್ಕೆ ಅನುಸ್ಮರಣೆ ಹಾಗೂ ಫಿಖ್ಹ್ ಸೆಮಿನಾರ್](https://janadhvani.com/post/50102/) - ತಾಜುಲ್ ಉಲಮಾ, ಭಾವ ಉಸ್ತಾದ್, ಬೈತಾರ್ ಉಸ್ತಾದ್ ಸೈದಾಲಿ ಉಸ್ತಾದ್, ತಾಯಕ್ಕೋಡು ಉಸ್ತಾದ್ ಹಾಗೂ ಅಗಲಿದ ನೇತಾರರ ಅನುಸ್ಮರಣೆ - [ನಿರ್ಬಂಧ ತೆರವು - ಪ್ರತಿ 20 ನಿಮಿಷಕ್ಕೊಮ್ಮೆ ರೌಳಾ ಷರೀಫ್ ಸಂದರ್ಶನಕ್ಕೆ ಅವಕಾಶ](https://janadhvani.com/post/50098/) - ಜನಸಂದಣಿ ನಿಯಂತ್ರಣದ ಭಾಗವಾಗಿ, ಓರ್ವ ವ್ಯಕ್ತಿಗೆ ವರ್ಷಕ್ಕೊಮ್ಮೆ ಮಾತ್ರ ರೌಳಾಗೆ ಭೇಟಿ ನೀಡಲು ಅನುಮತಿ ನೀಡಲಾಗಿತ್ತು. ಈ ನಿರ್ಬಂಧವನ್ನು ಸಡಿಲಿಸಲಾಗಿದೆ. - ['ಇಹ್ಸಾನೋತ್ಸವ' ಯಶಸ್ವಿಗೊಳಿಸುವಂತೆ ಎಸ್ ವೈ ಎಸ್ ಕರೆ](https://janadhvani.com/post/50083/) - ಸುಸಂಸ್ಕೃತ ಸಮಾಜಕ್ಕೆ ಸುಶಿಕ್ಷಿತ ಪ್ರತಿಭೆಗಳು ಎನ್ನುವ ಧ್ಯೇಯ ವಾಕ್ಯದೊಂದಿಗೆ ಜನವರಿ 19,20ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಸ್ತುತ ಕಾರ್ಯಕ್ರಮ ನಡೆಯಲಿದೆ. - [ಇಂದಿನಿಂದ ಕನ್ಯಾನ ಉದಯಾಸ್ತಮಾನ ಉರೂಸ್ ಮುಬಾರಕ್ - ದುಲ್ ಫುಖಾರ್ ಗಲ್ಫ್ ಕಮಿಟಿ ಯಶಸ್ವಿಗೆ ಕರೆ](https://janadhvani.com/post/50081/) - ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಮಝಾರೇ ಶರೀಫ್ ಗಳಲ್ಲೊಂದಾದ ಕನ್ಯಾನ ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಖ.ಸಿ.ರವರ ಹೆಸರಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಸಲ್ಪಡುವ ಉದಯಾಸ್ತಮಾನ ಉರೂಸ್ ಮುಬಾರಕ್ ಗೆ ಇಂದು ವಿದ್ಯುಕ್ತ ಚಾಲನೆ ಲಭಿಸಲಿದೆ. ಜನವರಿ 9 ರಿಂದ ಜನವರಿ 19 ರ ತನಕ ಉರೂಸ್ ಕಾರ್ಯಕ್ರಮ ನಡೆಯಲಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಉಸ್ತಾದರ ನೇತೃತ್ವದಲ್ಲಿ ನಡೆಯುವ ಉದಯಾಸ್ತಮಾನ ಉರೂಸ್ ಮುಬಾರಕಿನ ಉದ್ಘಾಟನಾ ದಿನವಾದ ಇಂದು ಸಯ್ಯಿದ್ - [ಇಂಡಿಯನ್ ಓವರ್ ಸೀಸ್ ಕಾಂಗ್ರೆಸ್ (ಐಒಸಿ): ಮಕ್ಕಾ ಕೇಂದ್ರ ಸಮಿತಿ ಅಸ್ತಿತ್ವಕ್ಕೆ](https://janadhvani.com/post/50076/) - ಶಾಜಿ ಚುನಕ್ಕರ (ಅಧ್ಯಕ್ಷರು), ನೌಶಾದ್ ತೊಡುಪುಝ (ಸಂಘಟನಾ ಪ್ರಧಾನ ಕಾರ್ಯದರ್ಶಿ), ಇಬ್ರಾಹಿಂ ಕನ್ನಂಗಾರ್ (ಕೋಶಾಧಿಕಾರಿ ) - [ರಾಷ್ಟ್ರಮಟ್ಟದ ಕರಾಟೆ: ಸರ್-ಹಿಂದ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ](https://janadhvani.com/post/50062/) - ಜನವರಿ 8 : ಸಿವಿಸಿ ಸಭಾಭವನ ಬೆಳ್ತಂಗಡಿ Shorin-Ryu & Kobudo Karate Association(R) India. ಆಯೋಜಿಸಿದ. 7ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ -2k24 ಸರ್-ಹಿಂದ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳದ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಆಯಿಷಾ ಅಸ್ನ -ಕುಮಿತೆ ಚಿನ್ನದ ಪದಕ, ಆತಿಫ ಐಶಾ - ಕುಮಿತೆ ಚಿನ್ನದ ಪದಕ, ಐಮನ್ ಫಾತಿಮಾ - ಕುಮಿತೆ&ಕಟ ವಿಭಾಗದಲ್ಲಿ ಕಂಚಿನ ಪದಕ, ಫಾತಿಮಾ ಸುಹೈಲ - ಕುಮಿತೆ ಕಂಚಿನ ಪದಕ ,ಜೈನುಲ್ ಅಹ್ಮದ್ ಅನಸ್ - [ಜ.26: ಕುಂಬ್ರದಲ್ಲಿ ಮಾನವ ಸರಪಳಿ- ಯಶಸ್ವಿಗೊಳಿಸಲು ತಾಜುದ್ದೀನ್ ಅರಂತೋಡು ಕರೆ](https://janadhvani.com/post/50061/) - ಪುತ್ತೂರು: ಎಸ್ ಕೆ ಎಸ್ ಎಸ್ ಎಫ್ ದ. ಕ ಜಿಲ್ಲಾ ಈಸ್ಟ್ ಜಿಲ್ಲೆ ವತಿಯಿಂದ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ವಾಕ್ಯದೊಂದಿಗೆ ಜ.26 ರ ಗಣರಾಜ್ಯೋತ್ಸವ ದಿನದಂದು ಹಮ್ಮಿಕೊಂಡ ಮಾನವ ಸರಪಳಿ ಪುತ್ತೂರು ತಾಲೂಕಿನ ಕುಂಬ್ರದಲ್ಲಿ ನಡೆಯುವ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲು ಎಸ್ ಕೆಎಸ್ ಎಸ್ ಎಫ್ ಕಾರ್ಯಕರ್ತ ಸಮಾಜ ಸೇವಕ ತಾಜುದ್ದೀನ್ ಅರಂತೋಡು ಕರೆ ನೀಡಿದ್ದಾರೆ. ರಾಜ್ಯಾದ್ಯಂತ ವಿವಿಧ ಜಿಲ್ಲಾ ಕೇಂದ್ರ ದಲ್ಲಿ ಏಕ ಕಾಲ ದಲ್ಲಿ ಮಾನವ ಸರಪಳಿ ಕಾರ್ಯಕ್ರಮ ನಡೆಯುಲಿದೆ - [ಕೃಷ್ಣಾಪುರ: ಹಾಡು ಹಗಲೇ ಬಾಲಕನ ಅಪಹರಣಕ್ಕೆ ಯತ್ನ- ಪರಿಸರವಾಸಿಗಳಲ್ಲಿ ಆತಂಕ](https://janadhvani.com/post/50044/) - ಕೃಷ್ಣಾಪುರ 8 ಎ ಕೃಷ್ಣ ಮಠ ರಸ್ತೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕನನ್ನು ನಾಲ್ವರು ಅಪಹರಣಕಾರರು ತಮ್ಮ ವಾಹನದಲ್ಲಿ ಅಪಹರಿಸಲು ಯತ್ನಿಸಿದ್ದಾರೆ. - [ಸೌದಿ: ಧಾರಾಕಾರ ಮಳೆ ಮುಂದುವರಿಕೆ- ವಿವಿಧ ಪ್ರಾಂತ್ಯಗಳಲ್ಲಿ ನಾಳೆಯೂ ರೆಡ್ ಅಲರ್ಟ್](https://janadhvani.com/post/50042/) - ಮದೀನಾ, ಉತ್ತರ ಗಡಿ ಪ್ರದೇಶಗಳು ಮತ್ತು ಹಾಯಿಲ್ ನಲ್ಲಿ ನಾಳೆ ಮಳೆ ಬೀಳಲಿದೆ. - [ಜಿದ್ದಾ ಮತ್ತು ಮಕ್ಕಾದಲ್ಲಿ ಭಾರೀ ಮಳೆ: ರಸ್ತೆಗಳು ಜಲಾವೃತ- ರೆಡ್ ಅಲರ್ಟ್ ಘೋಷಣೆ](https://janadhvani.com/post/50040/) - ಬುಧವಾರದವರೆಗೂ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಮಳೆಯು ಉತ್ತರ ಪ್ರಾಂತ್ಯದಿಂದ ಅಲ್ ಕಸೀಮ್, ರಿಯಾದ್, ಪೂರ್ವ ಪ್ರಾಂತ್ಯ, ಅಲ್ಬಹಾ, ಅಸಿರ್, ಮದೀನಾ ಮತ್ತು ಮಕ್ಕಾವನ್ನು ತಲುಪಲಿದೆ. - [ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಉರೂಸ್ 2025 ಜನವರಿ 24 ರಿಂದ ಫೆಬ್ರವರಿ 02 ವರೆಗೆ](https://janadhvani.com/post/50027/) - ತಾಜುಲ್ ಉಲಮಾ (ಖ.ಸಿ) ಸನ್ನಿಧಿಯಲ್ಲಿ ನಾಯಕರಿಂದ ಪೋಸ್ಟರ್ ಪ್ರದರ್ಶನ, ಝಿಯಾರತ್ ಮೂಲಕ ಸಂಭ್ರಮದ ಪ್ರಚಾರಕ್ಕೆ ಚಾಲನೆ. ಮೌಲಾನಾ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಉರೂಸ್ ಸಮಿತಿ ಅಧ್ಯಕ್ಷ ಇಬ್ರಾಹಿಂ ಕೆ ಯು ಉಪಾಧ್ಯಕ್ಷ ಅಬ್ದುಲ್ ಅಝೀಜ್ ಝುಹ್ರಿ ಕಿಲ್ಲೂರ್ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ JH ಹಿರಿಯರಾದ ಅಬೂಬಕ್ಕರ್ ಮಲ್ಲಿಗೆ ಮನೆ ಮುಂತಾದವರು ಉಪಸ್ಥಿತರಿದ್ದರು. - [ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಖಂಡನೆ](https://janadhvani.com/post/50024/) - ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದ್ದ ಮುಹಮ್ಮದಿಯಾ ಉಮ್ರಾ ಹಜ್ ಟೂರ್ ನಲ್ಲಿ ಉಮ್ರಾ ಯಾತ್ರೆ ಕೈಗೊಂಡಿದ್ದ 164 ಮಂದಿ ಯಾತ್ರಾರ್ತಿಗಳು ರಿಟರ್ನ್ ಟಿಕೇಟ್ ಲಭ್ಯವಾಗದ ಕಾರಣದಿಂದ ಬಹಳಷ್ಟು ಸಮಸ್ಯೆಗೊಳಗಾಗಿದ್ದನ್ನು ಗಂಭೀರವಾಗಿ ಪರಿಗಣಿಸಿ ಪ್ರಸ್ತುತ ಗ್ರೂಪಿನ ಮಾಲಕರಾದ ಅಶ್ರಫ್ ಸಖಾಫಿ ಪರ್ಪುಂಜ ರವರನ್ನು ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಇದರ ರಾಜ್ಯ ಸಮಿತಿಯು ದಿನಾಂಕ 04/01/2025 ರಂದು ತುರ್ತಾಗಿ ರಾಜ್ಯ ಕಛೇರಿಗೆ ಕರೆದು ವಿಚಾರಣೆಗೆ ಒಳಪಡಿಸಿ ಅವರ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿರುತ್ತದೆ. ಅವರಿಂದುಂಟಾದ ಪ್ರಮಾದದ ಗಾಂಭೀರ್ಯತೆಯನ್ನು ಹಾಗೂ ಉಮ್ರಾ - [ಸೌದಿ ಅರೇಬಿಯಾದಲ್ಲಿ ನಾಳೆಯಿಂದ ಬುಧವಾರದವರೆಗೆ ಭಾರೀ ಮಳೆ ಸಾಧ್ಯತೆ](https://janadhvani.com/post/50021/) - ಮಕ್ಕಾ, ಮದೀನಾ ಮತ್ತು ತಬೂಕ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. - [ಮಾಣಿ ದಾರುಲ್ ಇರ್ಶಾದ್ 35 ನೇ ಅಜ್ಮೀರ್ ಮೌಲಿದ್ ಮತ್ತು ಏರ್ವಾಡಿ ಶುಹದಾ ನೇರ್ಚೆ](https://janadhvani.com/post/50017/) - ಮಿತ್ತೂರು ಕೆಜಿಎನ್ ಕ್ಯಾಂಪಸ್ ನಲ್ಲಿ ಮಂಗಳವಾರ ನಡೆಯಲಿರುವ ಬೃಹತ್ ಕಾರ್ಯಕ್ರಮ ಮಾಣಿ : ಇಲ್ಲಿನ ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ವತಿಯಿಂದ ಪ್ರತೀ ವರ್ಷ ನಡೆಯುವ ಬೃಹತ್ ಅಜ್ಮೀರ್ ಮೌಲಿದ್ ಮತ್ತು ಏರ್ವಾಡಿ ಶುಹದಾ ನೇರ್ಚೆ ಕಾರ್ಯಕ್ರಮವು ಜನವರಿ 7 ಮಂಗಳವಾರ ಮಿತ್ತೂರು ಕೆಜಿಎನ್ ಕ್ಯಾಂಪಸ್ ಗ್ರೌಂಡ್ ನಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮವು ಖತ್ಮುಲ್ ಕು‌ರ್‌ಆನ್,ಏರ್ವಾಡಿ ನೇರ್ಚೆ,ಅಜ್ಮೀರ್ ಖ್ವಾಜಾ ಅನುಸ್ಮರಣೆ,ಮತ್ತು ಪೇರೋಡ್ ಉಸ್ತಾದರ ಪ್ರಭಾಷಣ ಮುಂತಾದ ಕಾರ್ಯಕ್ರಮಗಳೊಂದಿಗೆ ಮಧ್ಯಾಹ್ನ ಸಮಾಪ್ತಿಗೊಳ್ಳಲಿದೆ, ಖಾಝಿ - [ಚೀನಾದಲ್ಲಿ HMPV ವೈರಸ್ ವ್ಯಾಪಕ,ಆಸ್ಪತ್ರೆಗಳು ಫುಲ್: ಆತಂಕ ಬೇಡ- ಕೇಂದ್ರ ಸರ್ಕಾರ](https://janadhvani.com/post/50015/) - 5 ವರ್ಷಗಳ ಹಿಂದೆ ಕೋವಿಡ್ ಸಂದರ್ಭದಲ್ಲೂ ಚೀನಾ ಎಲ್ಲವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿತ್ತು. ಆದರೆ ಕೋವಿಡ್ ವೈರಸ್ ಜಗತ್ತಿಗೆ ಆವರಿಸಿ ವಿಶ್ವವೇ ಸ್ತಬ್ಧವಾಗಿತ್ತು. - [ಉಮ್ರಾ ಏಜೆಂಟ್ ಪರಾರಿ ಪ್ರಕರಣ- ಕೊನೆಗೂ ಊರಿಗೆ ತಲುಪಿದ ಯಾತ್ರಿಕರು](https://janadhvani.com/post/49996/) - ಕೆಸಿಎಫ್, ಡಿಕೆಯಸ್ಸಿ ಸಹಿತವಿರುವ ಸ್ವಯಂಸೇವಾ ಸಂಸ್ಥೆಗಳು ನೆರವಿಗೆ ಧಾವಿಸಿ, ಯಾತ್ರಿಕರಿಗೆ ಆಹಾರ ಮತ್ತು ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮಾಡಿದೆ. - [ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)-ಕುವೈಟ್ ರಾಷ್ಟ್ರೀಯ ಸಮಿತಿಗೆ ನವ ಸಾರಥ್ಯ](https://janadhvani.com/post/50011/) - ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 27.12.24ರ ಶುಕ್ರವಾರ ಜುಮಾ ನಮಾಝ್ ನ ನಂತರ ಕುವೈಟ್ ಫರ್ವಾಣಿಯ ದ್ವಹಿ ಪ್ಯಾಲೆಸ್ ನ ಹಾಲ್ ನಲ್ಲಿ ಅಧ್ಯಕ್ಷರಾದ ಬಹು ಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಾರ್ತ್ ಝೋನ್ ಅಧ್ಯಕ್ಷರಾದ ಕಲಂದರ್ ಶಾಫಿ ಜೋಕಟ್ಟೆ ಅವರ ಕಿರಾಹತ್ ನೊಂದಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕುಬ್ ಕಾರ್ಕಳ ಎಲ್ಲರನ್ನೂ ಸ್ವಾಗತಿಸಿ ಸದ್ರಿ ಸಾಲಿನ ವರದಿಯನ್ನ ವಾಚಿಸಿದರು ರಾಷ್ಟ್ರೀಯ ಕೋಶಾಧಿಕಾರಿ ಮೂಸಇಬ್ರಾಹಿಂ ಲೆಕ್ಕಪತ್ರ ಮಂಡನೆ ಮಾಡಿದರು. ಕೊನೆಯದಾಗಿ - [ಹೈಡ್ರಾಲಿಕ್ ವೈಫಲ್ಯ: ದುಬೈ-ಕರಿಪುರ ವಿಮಾನ ತುರ್ತು ಭೂಸ್ಪರ್ಶ- ತಪ್ಪಿದ ಭಾರಿ ಅನಾಹುತ](https://janadhvani.com/post/50003/) - ಇದಕ್ಕೆ ಸಮಾನವಾದ ಘಟನೆಯೊಂದು ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದು, ಲ್ಯಾಂಡಿಂಗ್ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿ ಉರಿದ ಪರಿಣಾಮ 179 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. - [ಸೈಬರ್ ವಂಚನೆಗೆ ವಾಟ್ಸಾಪ್ ಪ್ರಮುಖ ವೇದಿಕೆ- ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ](https://janadhvani.com/post/49992/) - 2024 ರ ಮೊದಲ ತ್ರೈಮಾಸಿಕದಲ್ಲಿ, ವಾಟ್ಸಾಪ್ ಮೂಲಕ ಸೈಬರ್ ವಂಚನೆಯ 43,797 ದೂರುಗಳು ವರದಿಯಾಗಿವೆ. - [ಕರ್ನಾಟಕ ಮುಸ್ಲಿಂ ಜಮಾಅತ್ ಮತ್ತು ಎಸ್ ವೈ ಎಸ್ ಸದಸ್ಯತ್ವ ಅಭಿಯಾನಕ್ಕೆ ಮದ್ದಡ್ಕ ಯುನಿಟ್ ವತಿಯಿಂದ ಚಾಲನೆ](https://janadhvani.com/post/49984/) - ಮದ್ದಡ್ಕ:ಎಸ್ ವೈ ಎಸ್ ಯುನಿಟ್ ಮಟ್ಟದ ಪ್ರಥಮ ಸದಸ್ಯತ್ವವನ್ನು ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಟಿಂಬರ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಯುನಿಟ್ ಮಟ್ಟದ ಸದಸ್ಯತ್ವವನ್ನು ಸಾಮಾಜಿಕ ಮುಂದಾಳು ಅಬ್ಬೋನು ಪಡೆಯುವ ಮೂಲಕ ಮದ್ದಡ್ಕ ಮಸೀದಿಯಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಸೀದಿ ಖತೀಬ್ ಹಾಫಿಳ್ ಮುಹಿನುದ್ದೀನ್ ಅಮ್ಜದಿ ಪ್ರಾರ್ಥನೆ ನಡೆಸಿದರು.ಕರ್ನಾಟಕ ಮುಸ್ಲಿಂ ಜಮಾಅತ್ ಗುರುವಾಯನಕೆರೆ ಸರ್ಕಲ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್, ಎಸ್ ವೈ ಎಸ್ ಬೆಳ್ತಂಗಡಿ ಝೋನ್ ನಾಯಕರಾದ ಜಮಾಲುದ್ದೀನ್ - [ಸೌದಿ: ಭಾರತೀಯ ಚಾಲಕನ ಹತ್ಯೆ- ಈಜಿಪ್ಟ್ ಪ್ರಜೆಯ ಮರಣದಂಡನೆ ಜಾರಿ](https://janadhvani.com/post/49981/) - ಬಹಳ ಹೊತ್ತು ಕಳೆದರೂ, ಕೋಣೆಗೆ ಹಿಂತಿರುಗದ ಹಿನ್ನೆಲೆಯಲ್ಲಿ, ಸ್ನೇಹಿತರು ನಡೆಸಿದ ಹುಡುಕಾಟದಲ್ಲಿ ಅವರ ಟ್ರಕ್‌ನಲ್ಲಿ ಚಾಕುವಿನಿಂದ ಇರಿತಕ್ಕೊಳಗಾಗಿ ಕೊಲ್ಲಲ್ಪಟ್ಟಿದ್ದರು. - [ಕಲ್ಕಟ್ಟ ಗ್ಯಾಸ್ ದುರಂತ SჄS ನಿಯೋಗ ಭೇಟಿ](https://janadhvani.com/post/49963/) - ಮಂಜನಾಡಿ: ಕಲ್ಕಟ್ಟದಲ್ಲಿ ಇತ್ತೀಚೆಗೆ ನಡೆದ ಗ್ಯಾಸ್ ದುರಂತದಲ್ಲಿ ಮೃತಪಟ್ಟವರ ಮನೆಗೆ SჄS ನಾಯಕರ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಸಲ್ಲಿ‌ಸಿತು. ರಾಜ್ಯ ಕಾರ್ಯದರ್ಶಿಗಳಾದ ಕೆ.ಎಂ ಅಬೂಬಕರ್ ಸಿದ್ದೀಕ್ ಮೊಂಟುಗೋಳಿ, ಮನ್ಸೂರ್ ಅಲಿ ಶಿವಮೊಗ್ಗ, ಇಬ್ರಾಹೀಂ ಖಲೀಲ್ ಮಾಲಿಕಿ, ಕ್ಯಾಬಿನೆಟ್ ಸದಸ್ಯರಾದಅಶ್‌ಅರಿಯಾ ಸಖಾಫಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯಾ,ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಶ್ರಫ್ ಕಿನಾರ, ಉಮರಾ ನಾಯಕರಾದ ಹೈದರ್ ಪರ್ತಿಪ್ಪಾಡಿ, ಮುಹಮ್ಮದ್ ಹಾಜಿ ಪರಪ್ಪು ಹಾಗೂ ಸ್ಥಳೀಯ ಸುನ್ನೀ ನಾಯಕರು ಉಪಸ್ಥಿತರಿದ್ದರು. - [ಪೊಲೀಸರಿಂದ ಅಮಾಯಕ ಮುಸ್ಲಿಂ ಯುವಕ ಸುಹೈಲ್ ಮೇಲೆ ಮತ್ತೆ ದಬ್ಬಾಳಿಕೆ- ಅಕ್ಬರ್ ಬೆಳ್ತಂಗಡಿ ಖಂಡನೆ](https://janadhvani.com/post/49976/) - ಬೆಳ್ತಂಗಡಿ : ಹಳೆಯ ಪ್ರಕರಣವೊಂದರ ಹೆಸರಿನಲ್ಲಿ, NIA ಅಧಿಕಾರಿಗಳು ಮತ್ತು ಬೆಳ್ತಂಗಡಿ ಪೊಲೀಸರು ಬೆಳ್ತಂಗಡಿಯ ಸೋಣಂದೂರಿನ ಸುಹೈಲ್ ಪಾಶ ಎಂಬ ಅಮಾಯಕ ಮುಸ್ಲಿಂ ಯುವಕನನ್ನು ಇತ್ತೀಚಿಗೆ ವಿಚಾರಣೆಯ ಹೆಸರಿನಲ್ಲಿ ಕರೆದೊಯ್ದು, ಬಂದೂಕಿನಿಂದ ಆತನ ಮರ್ಮಾಂಗಕ್ಕೆ ಹೊಡೆದು ಗಂಭೀರ ಹಲ್ಲೆ ನಡೆಸಿದ ನಂತರ ದಾರಿಯಲ್ಲಿ ಬಿಟ್ಟು ಹೋದ ಪ್ರಕರಣಕ್ಕೆ ಸಂಬಂಧಿಸಿ ಯುವಕ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಬಗ್ಗೆ ಪೊಲೀಸ್ ದೌರ್ಜನ್ಯದ ವಿರುದ್ಧ ಜಿಲ್ಲೆಯ ರಾಜಕೀಯ ಸಾಮಾಜಿಕ ಮುಖಂಡರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ ಬಳಿಕ ಪೊಲೀಸ್ ವರಿಷ್ಠಾಧಿಕಾರಿಗಳು - [ಕರ್ನಾಟಕ ಮುಸ್ಲಿಂ ಜಮಾಅತ್: ಸದಸ್ಯತ್ವ ಸಡಗರಕ್ಕೆ ಚಾಲನೆ](https://janadhvani.com/post/49966/) - 2025-26 ರ ಸಾಂಘಿಕ ಅವಧಿಯ ಕರ್ನಾಟಕ ಮುಸ್ಲಿಂ ಜಮಾಅತಿನ ಸದಸ್ಯತ್ವ ಅಭಿಯಾನಕ್ಕೆ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದ್ ಚಾಲನೆ ನೀಡಿದರು. ಇಂದು ದ.ಕ.ಈಸ್ಟ್ ಜಿಲ್ಲೆಗೊಳಪಟ್ಟ ಮಾಣಿ ಶಾಖೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತಿನ ಸದಸ್ಯರಾಗುವ ಮೂಲಕ ಅಧಿಕೃತವಾಗಿ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿದರು. ಜನವರಿ 1 ರಿಂದ 20 ರವರೆಗೆ 'ಸತ್ಪಥದ ಸಂಕಲ್ಪ' ಎಂಬ ಘೋಷವಾಕ್ಯದಡಿ ಈ ಅಭಿಯಾನವು ನಡೆಯಲಿದೆ. ಜನವರಿ ಮೂರರಂದು ರಾಜ್ಯಾಧ್ಯಂತ 'ಸದಸ್ಯತ್ವ ಸಂಕಲ್ಪ ದಿನ' ಆಚರಿಸಲಾಗುವುದು. ಕರ್ನಾಟಕ - [ಕಲ್ಕಟ್ಟ ಗ್ಯಾಸ್ ದುರಂತ: SJM ಮತ್ತು SMA ನಾಯಕರ ನಿಯೋಗ ಭೇಟಿ](https://janadhvani.com/post/49972/) - ಮಂಜನಾಡಿ - SJM & SMA ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವ್ಯಾಪ್ತಿಯಲ್ಲಿ ಬರುವ ಮಂಜನಾಡಿ ರೇಂಜ್ ಗೆ ಒಳಪಟ್ಟ ಕಲ್ಕಟ್ಟ ರಿಫಾಯಿಯ್ಯ ಮದ್ರಸದ ವಿದ್ಯಾರ್ಥಿನಿಯರಾದ ಝುಲೈಕಾ ಮಹದಿಯಾ, ಫಾತಿಮತ್ ಮಾಯಿಝಾ ಇತ್ತೀಚೆಗೆ ನಡೆದ ಗ್ಯಾಸ್ ಸಿಲಿಂಡರ್ ದುರಂತದಿಂದ ಮೃತರಾಗಿದ್ದು, ವಿದ್ಯಾರ್ಥಿನಿಯರ ಮನೆಗೆ SJM & SMA ಜಂಟಿ ನಿಯೋಗ ಭೇಟಿ ನೀಡಿ ಪ್ರತ್ಯೇಕ ಪ್ರಾರ್ಥನೆ ನಡೆಸಿದರು. ನಿಯೋಗದಲ್ಲಿ SJM ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ , ಪ್ರಧಾನ ಕಾರ್ಯದರ್ಶಿ K.H.U ಶಾಫಿ ಮದನಿ ಕರಾಯ, ಕೋಶಾಧಿಕಾರಿ - [ಪುತ್ತೂರು ಠಾಣಾಧಿಕಾರಿ ಶ್ರೀ ಆಂಜನೇಯ ರೆಡ್ಡಿಯವರಿಗೆ ಸಮಾಜ ರತ್ನ ಪ್ರಶಸ್ತಿ](https://janadhvani.com/post/49956/) - ಇದೇ ಕಳೆದ ಡಿಸೆಂಬರ್ 26 ರಂದು ಪುತ್ತೂರಿನ ಸುಧಾನ ಮೈದಾನದಲ್ಲಿ ನಡೆದ ನೂರೇ ಅಜ್ಮೀರ್ ಹಾಗೂ ಮಾದಕತೆ ಮಾರಣಾಂತಿಕ ಎಂಬ ಪುಸ್ತಕ ಬಿಡುಗಡೆಯ ಬೃಹತ್ ಸಮಾರಂಭದಲ್ಲಿ ಪುತ್ತೂರು ಎಸ್. ಐ. ಶ್ರೀ ಆಂಜನೇಯ ರೆಡ್ಡಿಯವರಿಗೆ 'ಸಮಾಜ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಆಂಜನೇಯ ರೆಡ್ಡಿಯವರು ದಕ್ಷ, ದಿಟ್ಟ ಅಧಿಕಾರಿಯಾಗಿದ್ದು ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ. ತಾಲೂಕಿನ ಹಲವಾರು ಶಾಲಾ ಕಾಲೇಜುಗಳಿಗೆ ತೆರಳಿ ಮಾದಕತೆಯ ಅಪಾಯದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುತ್ತಾ - [ಕುವೈತ್:ನಿವಾಸ ಕಾನೂನು ಉಲ್ಲಂಘನೆಗಳ ದಂಡ ಹೆಚ್ಚಳ- ಜನವರಿ 5 ರಿಂದ ಜಾರಿ](https://janadhvani.com/post/49949/) - ಕಾನೂನನ್ನು ಉಲ್ಲಂಘಿಸುವ ರೆಸಿಡೆನ್ಸಿ ದಾರರಿಗೆ ಗರಿಷ್ಠ 1,200 ದಿನಾರ್‌ಗಳು ಮತ್ತು ಸಂದರ್ಶಕರಿಗೆ 2,000 ದಿನಾರ್‌ಗಳು ದಂಡ ವಿಧಿಸಲಾಗುತ್ತದೆ. - [ಯುಎಇ ಸಾಮೂಹಿಕ ಕ್ಷಮಾದಾನ ಅಂತ್ಯ- ನಾಳೆಯಿಂದ ಕಠಿಣ ತಪಾಸಣೆ](https://janadhvani.com/post/49946/) - ಕ್ಷಮಾದಾನದಲ್ಲಿ ಔಟ್ ಪಾಸ್ ಪಡೆದು ತಾಯ್ನಾಡಿಗೆ ಮರಳುವವರಿಗೆ ವಾಪಸಾಗುವುದಕ್ಕೆ ನಿರ್ಬಂಧವಿಲ್ಲ ಎಂಬುದಾಗಿದೆ ಈ ಬಾರಿಯ ಕ್ಷಮಾದಾನದ ವಿಶೇಷತೆ. - [ಕಡಿಮೆ ದರದಲ್ಲಿ ಉಮ್ರಾ ಝಿಯಾರತ್: ಮದೀನಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಯಾತ್ರಿಕರು](https://janadhvani.com/post/49924/) - ಇಂಥಾ ಮೋಸದ ಜಾಲಗಳ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ವಿಪರ್ಯಾಸ. ಈ ಬಗ್ಗೆ ಪ್ರತೀ ಮೊಹಲ್ಲಾಗಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. - [ರಿಯಾದ್ ವಿಮಾನ ನಿಲ್ದಾಣದಲ್ಲಿ ಬದಲಾವಣೆ- ಏರ್ ಇಂಡಿಯಾ, ಇಂಡಿಗೋ ಟರ್ಮಿನಲ್ 2 ರಿಂದ ಸ್ಥಳಾಂತರ](https://janadhvani.com/post/49939/) - ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ 14 ವಿದೇಶಿ ವಿಮಾನಯಾನ ಸಂಸ್ಥೆಗಳ ಸೇವೆಗಳನ್ನು ಟರ್ಮಿನಲ್ 2 ರಿಂದ ಸ್ಥಳಾಂತರಿಸಲಾಗಿದೆ. - [ಹಾಫಿಳ್ ಮಳಲಿ ಉಸ್ತಾದರ ಪೂರ್ವ ವಿದ್ಯಾರ್ಥಿ ಸಂಗಮ](https://janadhvani.com/post/49932/) - ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಹಾಫಿಳ್ ಮಳಲಿ ಉಸ್ತಾದರ ಸಾರಥ್ಯದಲ್ಲಿ ಕಾರ್ಯಾಚರಿಸುತ್ತಿರುವ ಮುಹ್ಯಿಸ್ಸುನ್ನ ದರ್ಸ್ ಇದರ ಪೂರ್ವ ವಿದ್ಯಾರ್ಥಿ ಸಂಘಟನೆ ವಾರ್ಷಿಕ ಮಹಾ ಸಭೆ ಹಾಗೂ ಆಧ್ಯಯನ ತರಬೇತಿ ನಿನ್ನೆ ಜಮಾ‌ಅತ್ ಮುಖಂಡರ ನೇತೃತ್ವದಲ್ಲಿ ನಡೆಯಿತು. ಜಮಾ‌ಅತ್ ಮುಖಂಡರಾದ ಶರೀಫ್ ಉಕ್ಕುಡ, ಮುನೀರ್ ದರ್ಬೆ, ಫಿಶ್ ಶರೀಫ್ ಉಕ್ಕುಡ, ರಫೀಕ್ ಅಲಂಗಾರು, ಅಬೂಬಕ್ಕರ್ ಟೆಲಿಫೋನ್,ಅಬ್ದುಲ್ ಹಮೀದ್ ಉಕ್ಕುಡ, ಹೈದರ್ ಉಕ್ಕುಡ ಭಾಗವಹಿಸಿದ ಪ್ರಸ್ತುತ ಕಾರ್ಯಕ್ರಮಕ್ಕೆ ಸ್ಥಳೀಯ ಮದ್ರಸಾಧ್ಯಾಪಕರಾದ ಸಫ್‌ವಾನ್ ಸ‌ಅದಿ ಅಲ್‌ಅಫ್ಳಲಿ ಕೋಟ್ಯಾಡಿ ಉಸ್ತಾದರು - [ಅಬ್ದುಲ್ ರಹೀಮ್ ಪ್ರಕರಣ: ಬಿಡುಗಡೆ ಆದೇಶವನ್ನು ಮತ್ತೆ ಮುಂದೂಡಿದ ರಿಯಾದ್ ನ್ಯಾಯಾಲಯ](https://janadhvani.com/post/49918/) - ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ಪ್ರಕರಣವನ್ನು ಜನವರಿ 15ಕ್ಕೆ ಮುಂದೂಡಲಾಯಿತು - [ಕಾನೆಕೆರೆ ಶಾಖೆ ಎಸ್ಸೆಸ್ಸೆಫ್ ಗೆ ನೂತನ ಸಾರಥ್ಯ](https://janadhvani.com/post/49917/) - ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ಇದರ ಕಾನೆಕೆರೆ ಶಾಖೆಯ ಮಹಾಸಭೆಯು 2024 ಡಿಸೆಂಬರ್ 28 ರಂದು ತಾಜುಲ್ ಉಲಮಾ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ನೂತನ ಸಮಿತಿ ಸದಸ್ಯರನ್ನಾಗಿ ಈ ಕೆಳಗಿನವರನ್ನು ಆರಿಸಲಾಯಿತು. ಅಧ್ಯಕ್ಷರು: ಶಫೀಕ್ ಪ್ರ.ಕಾರ್ಯದರ್ಶಿ: ಮುಫೀದ್ ಕೋಶಾಧಿಕಾರಿ: ಅಫ್ರಾಝ್ ವೈಸ್ ಪ್ರೆಸಿಡೆಂಟ್: ಹಂಝ ಸಫೀರ್ . ಕಾರ್ಯದರ್ಶಿಗಳು ದ'ಅವಾ : ಸಾಜಿದ್ ಹಿಮಮಿ ಕ್ಯಾಂಪಸ್: ನಿಹಾಲ್ ಕರೀಂ ರೈಂಬೋ: ಶಾಹಿರ್ knh QD: ಹಾಶಿರ್ GD: ಅಫ್ವಾಝ್ . ಸದಸ್ಯರುಗಳು ರಮೀಝ್ - [ಮುಸ್ಲಿಂ ಜಮಾಅತ್. ಮಂಗಳೂರು ಝೋನ್ ಸದಸ್ಯತ್ವ ಫೋರಂ ವಿತರಣೆ ಜನವರಿ 1 ರಿಂದ ಸದಸ್ಯತನ ಪ್ರಾರಂಭ](https://janadhvani.com/post/49911/) - ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಝೋನ್ ವ್ಯಾಪ್ತಿಯಲ್ಲಿ ಸದಸ್ಯತನ ಅಭಿಯಾನ‌ ಮಾಹಿತಿ ಕಾರ್ಯಾಗಾರ ಸುನ್ನಿ ಸೆಂಟರ್ ಕಣ್ಣೂರಲ್ಲಿ ನಡೆಯಿತು. ಇಸ್ಹಾಕ್ ತಂಙಲ್ ಕಣ್ಣೂರು‌ ದುಆದೊಂದಿಗೆ ಪ್ರಾರಂಭವಾದ ಸಭೆಯನ್ನು ಝೋನ್ ಅಧ್ಯಕ್ಷ ವಿಎ ಮುಹಮ್ಮದ್ ಸಖಾಫಿ ವಳವೂರು ಅಧ್ಯಕ್ಷ ತೆ ವಹಿಸಿ ಉದ್ಘಾಟಿಸಿದರು. ಸದಸ್ಯತನ ಮಾಹಿತಿಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ನಾಯಕರು ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ ಯವರು ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅಶ್ರಫ್ - [ಮರ್ಹೂಂ ಆಶಿರ್ (ಅಪ್ಪು) ಕಲ್ಲರ್ಪೆ ಸ್ಮರಣಾರ್ಥ: SDPI ವತಿಯಿಂದ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ](https://janadhvani.com/post/49899/) - ಪುತ್ತೂರು :- ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬ್ರಾಂಚ್ ವತಿಯಿಂದ ಆದಿತ್ಯವಾರ ಸಂಟ್ಯಾರ್ ಶಾಲಾ ಬಳಿ ಮರ್ಹೂಂ ಆಶಿರ್ (ಅಪ್ಪು) ಕಲ್ಲರ್ಪೆ ಸ್ಮರಣಾರ್ಥ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಏ.ಜೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಸಂಟ್ಯಾರ್ ಬ್ರಾಂಚ್ ಅಧ್ಯಕ್ಷರಾದ ಝಕರಿಯಾ ರವರು - [15 ವರ್ಷದ ಬಾಲಕನ ಸಾಧನೆ- ಕೇವಲ 45 ದಿನಗಳಲ್ಲಿ ಖುರ್ಆನ್ ಸಂಪೂರ್ಣ ಕಂಠಪಾಠ](https://janadhvani.com/post/49885/) - ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜಾಮಿಯಾ ಅರೇಬಿಯ ಕಂಝುಲ್ ಈಮಾನ್ ಸಂಸ್ಥೆಯಲ್ಲಿ 15 ವರ್ಷದ ಬಾಲಕ ಮುಹಮ್ಮದ್ ಕಲಂದರ್ ಕೇವಲ 45 ದಿನಗಳ ಅವಧಿಯಲ್ಲಿ ಪವಿತ್ರ ಖುರ್ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿ ಇತಿಹಾಸ ಸೃಷ್ಟಿಸಿದ್ದಾನೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ತಿಳಿಸಿದ್ದಾರೆ. ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಜ್ವಿ ರವರ ಸದರಿ ವಿದ್ಯಾರ್ಥಿಯು ಹಾಸನ ಮೂಲದವನಾಗಿದ್ದು ತಂದೆಯನ್ನು ಕಳೆದುಕೊಂಡ ಅನಾಥ ಬಾಲಕ ತಾಯಿಯು ಕೂಲಿ ಕೆಲಸ - [ಮಕ್ಕತುಲ್ ಮುಕರ್ರಮಃ: ಉಮ್ರಾ ನಿರ್ವಹಿಸುವವರಿಗೆ ಉಚಿತ ಲಗೇಜ್ ಶೇಖರಣಾ ಸೌಲಭ್ಯ](https://janadhvani.com/post/49875/) - ಬೆಲೆಬಾಳುವ ವಸ್ತುಗಳು, ನಿಷೇಧಿತ ವಸ್ತುಗಳು, ಆಹಾರ ಮತ್ತು ಔಷಧಗಳನ್ನು ಅನುಮತಿಸಲಾಗುವುದಿಲ್ಲ. - [ಸೌದಿ ಅರೇಬಿಯಾದಲ್ಲಿ ವಿಪರೀತ ಚಳಿ- ಮುಂದಿನ ದಿನಗಳಲ್ಲಿ ತಾಪಮಾನ ಕುಸಿತ ಸಾಧ್ಯತೆ](https://janadhvani.com/post/49874/) - ತಬೂಕ್, ಅಲ್ ಜೌಫ್, ಉತ್ತರದ ಗಡಿಗಳು, ಹಾಯಿಲ್ ಮತ್ತು ಮದೀನಾದ ಉತ್ತರದ ಪ್ರದೇಶಗಳಲ್ಲಿ ತೀವ್ರ ಚಳಿ ಇರಲಿದೆ. - [ಬಹುತ್ವದ ಜೀವನವು ಧಾರ್ಮಿಕ ನಂಬಿಕೆಯ ಭಾಗವಾಗಿದೆ- ಇಂಡಿಯನ್ ಗ್ರ್ಯಾಂಡ್ ಮುಫ್ತಿ](https://janadhvani.com/post/49872/) - ಎಸ್‌ವೈಎಸ್ ಕೇರಳ ಯುವಜನ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. - [ಸೌದಿ: ಯುವತಿಯ ಅತ್ಯಾಚಾರ- ಇಬ್ಬರು ಆರೋಪಿಗಳ ಮರಣದಂಡನೆ ಜಾರಿ](https://janadhvani.com/post/49863/) - ಷರಿಯಾ ಕಾನೂನಿನಡಿಯಲ್ಲಿ ಇಬ್ಬರೂ ಕಠಿಣ ಶಿಕ್ಷೆಗೆ ಅರ್ಹರು ಎಂದು ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ - [ವಾಷಿಂಗ್ ಮೆಷಿನ್‌ನಲ್ಲಿ ಹಾಕಿ ಪುಟ್ಟ ಮಗುವಿನ ಹತ್ಯೆ- ವಿದೇಶೀ ಮನೆಗೆಲಸದಾಕೆಯ ಬಂಧನ](https://janadhvani.com/post/49861/) - ಈ ಹೃದಯವಿದ್ರಾವಕ ಘಟನೆಯಿಂದ ದೇಶವೇ ನಲುಗಿ ಹೋಗಿದೆ. - [SMA ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್: ಅಧ್ಯಕ್ಷರಾಗಿ A.ಅಹ್ಮದ್ ಬಷೀರ್ ಪಂಜಿಮೊಗರು ಆಯ್ಕೆ](https://janadhvani.com/post/49859/) - ಮಂಗಳೂರು - ಇಸ್ಲಾಮಿಕ್ ಪರಂಪರೆಯನ್ನು ಸಂರಕ್ಷಿಸಿ ಅಹ್ಲುಸುನ್ನತ್ತಿ ವಲ್- ಜಮಾಅತ್ ನಲ್ಲಿ ಪ್ರಭಲವಾಗಿ ನೆಲೆಗೊಳ್ಳುವ ಜಗತ್ತಿನ ಸರಿ ಸಾಟಿಯಿಲ್ಲದ ಅತ್ಯುನ್ನತ ಶಿಕ್ಷಣ ಮಂಡಳಿಯಾಗಿದೆ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್. ಪ್ರಸ್ತುತ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉನ್ನತ ಉಲಮಾ ಉಮರಾ ಒಕ್ಕೂಟವಾಗಿದೆ ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (SMA) ಸದ್ರಿ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯ ನೇತ್ರತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಾಸಭೆಯು ಇತ್ತೀಚೆಗೆ ಈಸ್ಟ್ -ವೆಸ್ಟ್ ಸಮಿತಿಯು ಜಂಟಿಯಾಗಿ ಬಿಸಿ ರೋಡ್ ರೊಟರ್ ಕ್ಲಬ್ ನಲ್ಲಿ SMA ರಾಜ್ಯ ಉಪಾಧ್ಯಕ್ಷರಾದ - [ಕೆಸಿಎಫ್ ಖತರ್ : ವಾರ್ಷಿಕ ಕೌನ್ಸಿಲ್ -ನೂತನ ಸಾರಥ್ಯ](https://janadhvani.com/post/49846/) - ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತರ್ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 20-12-24 ರಂದು ಏಷ್ಯನ್ ಟೌನ್ ಮೆಸ್ ಕೆಫೆ ರೆಸ್ಟೋರೆಂಟ್ ಸಭಾಂಗಣದಲ್ಲಿ ನಡೆಯಿತು. ಕೆಸಿಎಫ್ ಖತರ್ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಪಾತೂರುರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯು ಯೂಸುಫ್ ಸಖಾಫಿ ಅಯ್ಯಂಗೇರಿಯವರ ದುಆದೊಂದಿಗೆ ಆರಂಭಗೊಂಡಿತು. ವಾರ್ಷಿಕ ಕೌನ್ಸಿಲ್ ಮೇಲ್ವಿಚಾರಕರಾಗಿ ಆಗಮಿಸಿದ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಫೈನಾನ್ಸ್ ಸೆಕ್ರೆಟರಿ ಅಲೀ ಮುಸ್ಲಿಯಾರ್ ಬಹರೈನ್ ರವರು ಸಭೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ಕೆಸಿಎಫ್ ಖತರ್ - [ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಯುವಕನಿಗೆ ಕೆಸಿಎಫ್ ನೆರವಿನ ಹಸ್ತ](https://janadhvani.com/post/49840/) - ಅಬುಧಾಬಿ: ಸುಮಾರು ಎರಡು ತಿಂಗಳ ಕಾಲ ಅಬುಧಾಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಪ್ರದೇಶ ಮೂಲದ ಸಂಜಯ್ ಎಂಬ ಯುವಕನಿಗೆ ಕೆಸಿಎಫ್ ಸಹಾಯ ಹಸ್ತ ನೀಡಿದೆ. ನ್ಯುಮೋನಿಯಾ ಕಾರಣ ಕೋಮಾ ಸ್ಥಿತಿಗೆ ತಲುಪಿ ಆಶ್ರಿತರಿಲ್ಲದೆ ಕಷ್ಟಪಡುತ್ತಿದ್ದ ಸಂಜಯ್ ಅವರನ್ನು ಕೆಸಿಎಫ್ ಸನ್ನದ್ಧ ಸಂಘದ ಮುಹಮ್ಮದ್ ಕುಂಞಿ ಮತ್ತು ಹಕೀಂ ತುರ್ಕಳಿಕೆ ನಿರಂತರ ಬೇಟಿಯಾಗಿ ಆರೈಕೆ ನೀಡಿದ್ದರಲ್ಲದೆ, ಗುಣಮುಖರಾಗಿ ಇತ್ತೀಚೆಗೆ ಸಂಜಯ್ ಅವರನ್ನು ಊರಿಗೆ ಕಳುಹಿಸುವ ವರೆಗೂ ಅವರೊಂದಿಗೆ ಜೊತೆಗಿದ್ದು ಸಂಜಯ್ ಮತ್ತು ಸಹ ಯಾತ್ರಿಕನ ಟಿಕೆಟ್, ವೀಲ್ - [ವಿದ್ಯಾರ್ಥಿ ವೀಸಾದ ನೆಪದಲ್ಲಿ ಭಾರತದಿಂದ ಕೆನಡಾಕ್ಕೆ ಮಾನವ ಕಳ್ಳಸಾಗಣೆ](https://janadhvani.com/post/49838/) - ಭಾರತದಾದ್ಯಂತ 3,500 ಏಜೆಂಟ್‌ಗಳು ಈ ದಂಧೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. - [ಸಫರೇ ತಕ್‌ರೀಮ್ ; ಕಾಜೂರಿನಲ್ಲಿ ಚಾಲನೆ](https://janadhvani.com/post/49831/) - ದರ್ಸ್ ರಂಗದಲ್ಲಿ ನಾಲ್ಕು ದಶಕ ಪೂರೈಸಿದ ಅಸ್ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರಿಗೆ ಶಿಷ್ಯಂದಿರು ನೀಡುವ 'ಅತ್ತಕ್‌ರೀಮ್' ಗೌರವಾರ್ಪಣೆಯ ಪ್ರಚಾರಾರ್ಥ ಮದನೀಯಂ ಅಬ್ದುಲ್ಲತೀಫ್ ಸಖಾಫಿ ಮುನ್ನಡೆಸುವ 'ಸಫರೇ ತಕ್‌ರೀಮ್' ಗೆ ಕಾಜೂರು ದರ್ಗಾ ವಠಾರದಲ್ಲಿ ಚಾಲನೆ ನೀಡಲಾಯಿತು. ಕಾಜೂರು ಮುದರ್ರಿಸ್ ತೌಸೀಫ್ ಸ‌ಅದಿ ಹರೇಕಳ ಝಿಯಾರತ್ ನೇತೃತ್ವ ನೀಡಿದರು. ನಂತರ ಮಾತನಾಡಿದ ಅಬ್ದುಲ್ಲತೀಫ್ ಸಖಾಫಿ, ಹಸನುಲ್ ಅಹ್ದಲ್ ತಂಙಳರವರು ಸೇವಾ ಬದುಕಿಗೆ ಕಾಲಿಟ್ಟದ್ದು ಈ ಕಾಜೂರಿನಿಂದಲೇ. ಆ ಕಾರಣದಿಂದಲೇ ಈ ಯಾತ್ರೆಗೆ ಕಾಜೂರನ್ನೇ ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದ - [ಎಸ್.ವೈ.ಎಸ್ ರಾಜ್ಯ ಸಮಿತಿಯಿಂದ ಸೆಕಂಡರಿ ಟ್ರೈನಿಂಗ್ (STC)ಕ್ಯಾಂಪ್](https://janadhvani.com/post/49824/) - ಕೇರಳ ಮುಸ್ಲಿಂ ಜಮಾಅತ್ ನಾಯಕರಾದ ಅಬ್ದುರ್ರಹ್ಮಾನ್ ದಾರಿಮಿ ಕೂಟಂಬಾರ ಉಸ್ತಾದರು ನಾಯಕರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದರು. - [ಪ್ರಯಾಣಿಕ ವಿಮಾನ ಪತನ- 28 ಮಂದಿ ಪವಾಡ ಸದೃಶ್ಯ ಪಾರು](https://janadhvani.com/post/49819/) - ಇಬ್ಬರು ಮಕ್ಕಳು ಸೇರಿದಂತೆ ಇಪ್ಪತ್ತೆಂಟು ಜನರು ಅಪಘಾತದಿಂದ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ - [ಜ.8 ಜಿಲ್ಲಾ ಬ್ಯಾರಿ ಸಮಾವೇಶ: ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ](https://janadhvani.com/post/49816/) - ಮಂಗಳೂರು: ಜನವರಿ 8 ರಂದು ಅಖಿಲ ಭಾರತ ಬ್ಯಾರಿ ಮಹಾಸಭಾ ವತಿಯಿಂದ ಮಂಗಳೂರು ಪುರಭವವನದಲ್ಲಿ ಆಯೋಜಿಸಲ್ಪಡುವ ದ.ಕ.ಜಿಲ್ಲಾ ಬ್ಯಾರಿ ಪ್ರತಿನಿಧಿ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಇಂದು ಮಂಗಳೂರು ಖಾಝಿ ಹೌಸ್ ನಲ್ಲಿ ದ.ಕ.ಜಿಲ್ಲಾ ಸಂಯುಕ್ತ ಖಾಝಿಯವರಾದ ಅಲ್ ಹಾಜ್ ಅಹ್ಮದ್ ಮುಸ್ಲಿಯಾರ್ ತ್ವಾಖ ರವರು ಬಿಡುಗಡೆ ಮಾಡಿದರು. ಬ್ಯಾರಿ ಮಹಾಸಭಾದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ,ಸೆಂಟ್ರಲ್ ಮುಸ್ಲಿಮ್ ಕಮಿಟಿಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಹಾಜಿ, ಬ್ಯಾರಿ ಮಹಾ ಸಭಾದ ಸಂಚಾಲಕರಾದ ಮೊಹಮ್ಮದ್ ಶಾಕಿರ್ ಹಾಜಿ, ಕಾರ್ಯದರ್ಶಿ ಮೊಹಮ್ಮದ್ - [ರೋಗಿ ಮತ್ತು ವೈದ್ಯರ ಮಧ್ಯೆ 7 ಸಾವಿರ ಕಿ.ಮೀ ಅಂತರ: ರೋಬೋಟಿಕ್ ಶಸ್ತ್ರಚಿಕಿತ್ಸೆ ಯಶಸ್ವಿ](https://janadhvani.com/post/49814/) - ಇಂತಹ ಸಂಕೀರ್ಣ ಮತ್ತು ಸುಧಾರಿತ ತಂತ್ರಜ್ಞಾನದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ವಿಶ್ವದ ಮೊದಲ ದೇಶಗಳಲ್ಲಿ ಒಂದಾಗಿದೆ ಕುವೈತ್. - [ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲೆ: ಇಸಾಬಾ ಕ್ಯಾಂಪ್ ಗೆ ಪ್ರೌಢ ಸಮಾಪ್ತಿ](https://janadhvani.com/post/49812/) - ಎಸ್ ವೈಎಸ್ ದ.ಕ ಈಸ್ಟ್ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 6 ಝೋನ್ ಗಳ ಅದೀನದ ಸಾಂತ್ವನ ಇಸಾಬಾ ತಂಡಗಳನ್ನು ಒಗ್ಗೂಡಿಸಿ ಮಾನವತೆಯ ನೆರಳಾಗೋಣ ಎಂಬ ಧ್ಯೇಯ ವಾಕ್ಯ ದೊಂದಿಗೆ ಇಸಾಬಾ ಕ್ಯಾಂಪ್ ಬೆಳ್ಳಾರೆ ದಾರುಲ್ ಹುದಾ ಕ್ಯಾಂಪಸ್ಸಿನಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು. ಸಯ್ಯಿದ್ ಪೂಕೋಯ ಮಿಸ್ಬಾಹಿ ತಂಙಳ್ ದಾರುಲ್ ಹುದಾ ರವರು ಬೆಳ್ಳಾರೆ ದರ್ಗಾ ಝಿಯಾರತ್ ನಾಯಕತ್ವ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಳೀಯ ಸ್ವಾಗತ ಸಮಿತಿಯ ಚೇರ್ಮನ್ ಹಸನ್ ಸಖಾಫಿ ಬೆಳ್ಳಾರೆ ರವರು ಧ್ವಜಾರೋಹಣ ನೆರವೇರಿಸಿದರು. - [ದುಬೈ ವಿಮಾನ ನಿಲ್ದಾಣದಲ್ಲಿ ತ್ವರಿತ ಕ್ಲಿಯರೆನ್ಸ್ ಗಾಗಿ ಸಿದ್ಧತೆ -ಪ್ರಯಾಣಿಕರಿಗೆ ಹೊಸ ಅಪ್ಲಿಕೇಶನ್](https://janadhvani.com/post/49797/) - ಸರಕುಗಳು, ವೈಯಕ್ತಿಕ ವಸ್ತುಗಳು, ಉಡುಗೊರೆಗಳು, ಕರೆನ್ಸಿಗಳು ಮತ್ತು ನಗದನ್ನು ಮುಂಚಿತವಾಗಿ ಘೋಷಿಸಲು ಪ್ರಯಾಣಿಕರಿಗೆ ಅನುಮತಿಸುವ ಸ್ಮಾರ್ಟ್ iDeclare ಅಪ್ಲಿಕೇಶನ್ ಅನ್ನು ಕಸ್ಟಮ್ಸ್ ಪರಿಚಯಿಸಿದೆ. - [ಕತಾರ್‌ನ ಹೊಸ ಪ್ರವಾಸಿ ತಾಣ 'ರಾಸ್ ಅಬ್ರೂಖ್': ಜನವರಿ 18 ರವರೆಗೆ ಪ್ರವೇಶಾನುಮತಿ](https://janadhvani.com/post/49791/) - ಪ್ರವೇಶ ಶುಲ್ಕ 10 ರಿಯಾಲ್. ರಾತ್ರಿ 8.30ರವರೆಗೆ ಪ್ರವೇಶಕ್ಕೆ ಅವಕಾಶವಿರುತ್ತದೆ. - [ಸೌದಿ ಅರೇಬಿಯಾ ಉತ್ಪಾದಿಸುವ ಒಂಟೆ ಹಾಲು,ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯ](https://janadhvani.com/post/49794/) - ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೌದಿ ಒಂಟೆ ಹಾಲು ಪ್ರತಿ ಲೀಟರ್ ಗೆ 18 ರಿಂದ 20 ಡಾಲರ್ ದರದಲ್ಲಿ ಮಾರಾಟವಾಗುತ್ತಿದೆ. ಇದು ಹಸುವಿನ ಹಾಲಿಗಿಂತ ನಾಲ್ಕು ಪಟ್ಟು ಹೆಚ್ಚು ದುಬಾರಿಯಾಗಿದೆ. - [ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ವಾರ್ಷಿಕ ಕೌನ್ಸಿಲ್ : ಸಾರಥ್ಯ](https://janadhvani.com/post/49789/) - ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 20-12-24 ರಂದು ಬರ್ಕಾ ಫುಡ್ ಹೌಸ್ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಂತರರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗ ಕಾರ್ಯದರ್ಶಿ ಸೈಯಿದ್ ಆಬಿದ್ ಅಲ್ ಹೈದರೂಸಿ ತಂಙಳ್ ರವರ ದುಆದೊಂಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್ ರವರು ಉದ್ಘಾಟಿಸಿದರು. ಸಭೆಯಲ್ಲಿ ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿಯವರು ಅಧ್ಯಕ್ಷತೆ - [ಇಂಡಿಗೋ ಏರ್ ಲೈನ್ಸ್ ಭರ್ಜರಿ ಆಫರ್- ದೇಶೀಯ ಪ್ರಯಾಣಿಕರಿಗೆ 1,199 ರೂ.ಗೆ ಟಿಕೆಟ್‌ ಲಭ್ಯ](https://janadhvani.com/post/49785/) - ರಿಯಾಯಿತಿಯು 23ನೇ ಜನವರಿ ಮತ್ತು 30ನೇ ಏಪ್ರಿಲ್ 2025 ರ ನಡುವಿನ ಪ್ರಯಾಣಕ್ಕೆ ಮಾನ್ಯವಾಗಿರುತ್ತದೆ. - [ಮಕ್ಕಾ ರಸ್ತೆಯಲ್ಲಿ 20 ವಾಹನಗಳು ಡಿಕ್ಕಿ: ಒಬ್ಬರು ಮೃತ್ಯು- ಹತ್ತು ಮಂದಿಗೆ ಗಾಯ](https://janadhvani.com/post/49775/) - ಡಿಕ್ಕಿಯ ನಿಖರವಾದ ಕಾರಣಗಳು ಮತ್ತು ಸಂದರ್ಭಗಳು ತಿಳಿದಿಲ್ಲ, ಮತ್ತು ಪ್ರಸ್ತುತ ತನಿಖೆಗಳು ನಡೆಯುತ್ತಿವೆ. - [ಪುತ್ತೂರು ಝೋನ್ ಎಸ್ ವೈಎಸ್ ಸದಸ್ಯತ್ವ ಕಾರ್ಯಾಗಾರ](https://janadhvani.com/post/49763/) - ಕರ್ನಾಟಕ ರಾಜ್ಯ ಎಸ್ ವೈಎಸ್ ಪುತ್ತೂರು ಝೋನ್ ವ್ಯಾಪ್ತಿಯ ಮಾಡಾವು, ಕುಂಬ್ರ, ಪುತ್ತೂರು, ರೆಂಜ, ಕಬಕ, ಮಾಣಿ, ಈಶ್ವರಮಂಗಲ ಸರ್ಕಲ್ ನ ಕ್ಯಾಬಿನೆಟ್ ಸದಸ್ಯರು ಹಾಗೂ ಝೋನ್ ಸಮಿತಿ ಸದಸ್ಯರಿಗೆ ಸದಸ್ಯತ್ವ ಕಾರ್ಯಾಗಾರ ವು ಪುತ್ತೂರು ಪಡೀಲ್ ಸುನ್ನೀ ಸೆಂಟರ್ ನಲ್ಲಿ ಝೋನ್ ಅಧ್ಯಕ್ಷರಾದ ಅಬೂ ಶಝ ಉಸ್ತಾದ್ ಕೂರ್ನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ದ.ಕ ಈಸ್ಟ್ ಜಿಲ್ಲಾ ಅಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ರವರು ಉದ್ಘಾಟಿಸಿದರು. ಜಿಲ್ಲಾ ಸಮಿತಿ ಸದಸ್ಯ ಸಿದ್ದೀಕ್ ಮಿಸ್ಬಾಹಿ ಕರೋಪಾಡಿ - [ಗೇಟ್ ವೇ ಆಫ್ ಇಂಡಿಯಾ: ದೋಣಿ ದುರಂತದಲ್ಲಿ 13 ಮಂದಿ ಮೃತ್ಯು](https://janadhvani.com/post/49759/) - ಪ್ರಧಾನಿ ನರೇಂದ್ರ ಮೋದಿ ಅವರು ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. - [ಎಸ್‌ವೈಎಸ್ ದ.ಕ ಜಿಲ್ಲೆ (ವೆಸ್ಟ್) ; ಜಿಲ್ಲಾ ಸೆಲೆಕ್ಷನ್ ಟೇಮ್ ರಚನೆ](https://janadhvani.com/post/49749/) - ಮಂಗಳೂರು: "ಸತ್ಪಥದ ಸಂಕಲ್ಪ" ಎಂಬ ಘೋಷವಾಕ್ಯದೊಂದಿಗೆ ಜನವರಿ 1 ರಿಂದ ಜನವರಿ 20 ರ ತನಕ ರಾಜ್ಯಾದ್ಯಂತ ಎಸ್‌ವೈಎಸ್ ನ ಸದಸ್ಯತ್ವ ಸಡಗರ ಅಭಿಯಾನ ನಡೆಯಲಿದ್ದು, ಇದರ ಯಶಸ್ವಿಗೆ ಜಿಲ್ಲಾ ಸೆಲೆಕ್ಷನ್ ಟೀಮ್ ಅನ್ನು ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ವಿ.ಯು ಇಸ್ಹಾಖ್ ಝುಹ್ರಿ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಚೇರ್ಮೇನ್ ಆಗಿ ಮಹ್ಬೂಬ್ ಸಖಾಫಿ ಕಿನ್ಯ, ಕನ್ವೀನರಾಗಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಸದಸ್ಯರುಗಳಾಗಿ ವಿ.ಯು.ಇಸ್ಹಾಖ್ ಝುಹ್ರಿ ಕಾನೆಕರೆ, ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ಬಶೀರ್ ಮದನಿ - [ಎಸ್ ವೈ ಎಸ್ ದಕ ಜಿಲ್ಲೆ (ಈಸ್ಟ್ ): ಜಿಲ್ಲಾ ಸೆಲೆಕ್ಷನ್ ಟೀಂ ರಚನೆ](https://janadhvani.com/post/49751/) - ಪುತ್ತೂರು: "ಸತ್ಪಥದ ಸಂಕಲ್ಪ" ಎಂಬ ಘೋಷವಾಕ್ಯದೊಂದಿಗೆ ಜನವರಿ 1 ರಿಂದ ಜನವರಿ 20ರ ತನಕ ರಾಜ್ಯಾದ್ಯಂತ ಎಸ್ ವೈ ಎಸ್ ನ ಸದಸ್ಯತ್ವ ಸಡಗರ ಅಭಿಯಾನ ನಡೆಯಲಿದ್ದು ಇದರ ಯಶಸ್ವಿಗೆ ಜಿಲ್ಲಾ ಸೆಲೆಕ್ಷನ್ ಟೀಮನ್ನು ಎಸ್ ವೈ ಎಸ್ ದಕ ಜಿಲ್ಲಾ ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು. ಚೇರ್ಮನ್ ಆಗಿ ಕೆ ವೈ ಹಂಝ ಮದನಿ ಗುರುವಾಯನಕೆರೆ ಕನ್ವೀನರಾಗಿ , ಸಲೀಂ ಕನ್ಯಾಡಿ ಸದಸ್ಯರುಗಳಾಗಿ ಸ್ವಾಲಿಹ್ ಮುರ, - [ಎಸ್ ವೈಎಸ್ ದ.ಕ ಈಸ್ಟ್: ಚುನಾವಣಾ ಕಾರ್ಯಾಗಾರ](https://janadhvani.com/post/49733/) - ಪುತ್ತೂರು: ಕರ್ನಾಟಕ ರಾಜ್ಯಾದ್ಯಂತ ಎಸ್ ವೈಎಸ್ ನ ಸದಸ್ಯತ್ವ ಅಭಿಯಾನ ವು ಜನವರಿ 1 ರಿಂದ 20 ರವರೆಗೆ ಸತ್ಪತಥದ ಸಂಕಲ್ಪ ಎಂಬ ಘೋಷಣೆಯೊಂದಿಗೆ ನಡೆಯಲಿದೆ. ಇದರ ದ.ಕ ಈಸ್ಟ್ ಜಿಲ್ಲಾ ಮಟ್ಟದ ಕಾರ್ಯಾಗಾರ ವು ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ರವರ ಅಧ್ಯಕ್ಷತೆಯಲ್ಲಿ ಪುತ್ತೂರು ಪ್ರೆಸ್ಟೀಜ್ ಪೆವಿಲಿಯನ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಿತು. ಜಿಲ್ಲಾ ಉಪಾಧ್ಯಕ್ಷ ಹಂಝ ಮದನಿ ಬೆಳ್ತಂಗಡಿ ರವರು ಉದ್ಘಾಟಿಸಿದರು. ಎಸ್ ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು - [ಸೌದಿ ಅರೇಬಿಯಾದಲ್ಲಿ 174 ಉದ್ಯೋಗಗಳಿಗೆ ಪರೀಕ್ಷೆ ಕಡ್ಡಾಯ](https://janadhvani.com/post/49741/) - ಆಯಾ ದೇಶಗಳಲ್ಲಿ ಪರೀಕ್ಷಾ ಸೌಲಭ್ಯವನ್ನು ಒದಗಿಸಲಾಗುವುದು. - [ಎಸ್.ಜೆ.ಯು ದೇರಳಕಟ್ಟೆ ಝೋನ್ ಕೌನ್ಸಿಲ್; ನವ ಸಾರಥಿಗಳ ಆಯ್ಕೆ](https://janadhvani.com/post/49739/) - ಸುನ್ನಿ ಜಂಇಯ್ಯತುಲ್ ಉಲಮಾ ಉಳ್ಳಾಲ ಝೋನ್ ವಾರ್ಷಿಕ ಮಹಾಸಭೆಯು ಝೋನ್ ಅಧ್ಯಕ್ಷರಾದ ಮುಫತ್ತಿಶ್ ಇಸ್ಮಾಈಲ್ ಸ‌ಅದಿ ಉರುಮಣೆ ಅವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ರಹ್ಮಾನಿಯಾ ಮದ್ರಸ ಹಾಲ್ ನಲ್ಲಿ ಜರುಗಿತು. ಸಯ್ಯಿದ್ ಶರಫುದ್ದೀನ್ ತಂಙಳ್ ಫರೀದ್‌ನಗರ ದುಆ ನೆರವೇರಿಸಿದರು. ರಾಜ್ಯ ಮುಶಾವರ ಸದಸ್ಯರಾದ ಉಸ್ಮಾನ್ ಸ‌ಅದಿ ಪಟ್ಟೋರಿ ಸಭೆಯನ್ನು ಉದ್ಘಾಟಿಸಿದರು. ವೀಕ್ಷಕರಾಗಿ ಆಗಮಿಸಿದ ರಾಜ್ಯ ಮುಶಾವರ ಸದಸ್ಯರಾದ ಶಿಹಾಬ್ ಸಖಾಫಿ ಉಳ್ಳಾಲ ಜಂಇಯ್ಯತುಲ್ ಉಲಮಾ ಸದಸ್ಯತನದ ಅರ್ಹತೆಯ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಾರ್ಷಿಕ ವರದಿ ಹಾಗು ಲೆಕ್ಕಪತ್ರವನ್ನು ಮಂಡಿಸಿ - [ಡಿಸೆಂಬರ್ 26: ಪುತ್ತೂರಿನಲ್ಲಿ ನೂರೇ ಅಜ್ಮೀರ್ ವಾರ್ಷಿಕ ಸಂಗಮ](https://janadhvani.com/post/49737/) - ಮೂವತ್ತು ಸಾವಿರ ಜನರ ನಿರೀಕ್ಷೆ - [ಕುಂಬ್ರ ಮರ್ಕಝುಲ್ ಹುದಾ- ಖತರ್ ರಾಷ್ಟ್ರೀಯ ಸಮಿತಿಯ ನವ ಸಾರಥಿಗಳು](https://janadhvani.com/post/49730/) - ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಖತರ್ ರಾಷ್ಟೀಯ ಸಮಿತಿಯ ವಿಶೇಷ ಸಮಾವೇಶವು ಇತ್ತೀಚಿಗೆ ಅಬೂ ಹಮೂರ್ ನಲ್ಲಿರುವ ಮುನೀರ್ ಮಾಗುಂಡಿ ಅವರ ನಿವಾಸದಲ್ಲಿ ನಡೆಯಿತು. ಮರ್ಕಝ್ ಕುಂಬ್ರ ಡಿಗ್ರೀ ಕಾಲೇಜು ಮುದರ್ರಿಸ್ ಮುಹಮ್ಮದ್ ಸ್ವಾಲಿಹ್ ಹನೀಫಿ ಜಾಲ್ಸೂರ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು, ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ಪ್ರಾರ್ಥನೆ ನಡೆಸಿದರು. ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು, ಯೂಸುಫ್ ಸಅದಿ ಅಯ್ಯಂಗೇರಿ, ಇಸ್ಹಾಖ್ ನಿಝಾಮಿ ಕೊಡ್ಲಿಪೇಟೆ, ಅಬ್ದುಲ್ ರಝಾಕ್ - [ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಗೆ ಅತ್ಯುತ್ತಮ ಸಂಘಟನೆ ಪ್ರಶಸ್ತಿ](https://janadhvani.com/post/49726/) - ಯಶಸ್ವಿ 91 ವರ್ಷವನ್ನು ಪೂರ್ತಿಗೊಳಿಸಿದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾದಕಟ್ಟೆ ವತಿಯಿಂದ ದಿನಾಂಕ 14-12-2024 ರಂದು ನಡೆದ ಸಾರ್ವಜನಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅತ್ಯುತ್ತಮ ಸಂಘಟನೆ ಪ್ರಶಸ್ತಿ ಯನ್ನು ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸನ್ಮಾನ್ಯ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ ಎಸ್ ಮುಹಮ್ಮದ್, ಹೈಕೋರ್ಟ್ ನ ಖ್ಯಾತ ನ್ಯಾಯವಾದಿ ಅರುಣ್ ಶಾಂ, ಕ್ಯಾನ್ಸರ್ ರೋಗ ತಜ್ಞರಾದ ಡಾ.ಅಜಯ್, - [ಎಸ್‌ವೈಎಸ್ ದ.ಕ ಜಿಲ್ಲೆ (ವೆಸ್ಟ್)- ಸದಸ್ಯತ್ವ ಮಾಹಿತಿ ಕಾರ್ಯಾಗಾರ](https://janadhvani.com/post/49724/) - ಮಂಗಳೂರು: ಜನವರಿ 1 ರಿಂದ ಜನವರಿ 20 ರ ತನಕ "ಸತ್ಪಥದ ಸಂಕಲ್ಪ" ಎಂಬ ಘೋಷಣೆಯಲ್ಲಿ ರಾಜ್ಯಾದ್ಯಂತ ಎಸ್‌ವೈಎಸ್ ನ ಸದಸ್ಯತ್ವ ಸಡಗರ ಅಭಿಯಾನ ನಡೆಯಲಿದ್ದು, ಇದರ ಜಿಲ್ಲಾ ಮಟ್ಟದ ಸದಸ್ಯತನ ಮಾಹಿತಿ ಕಾರ್ಯಾಗಾರ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿ ಕಾನೆಕರೆ ರವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ತಿಬ್ಲೆಪದವು ವಿನಲ್ಲಿ ನಡೆಯಿತು. ಎಸ್‌ವೈಎಸ್ ರಾಜ್ಯ ನಾಯಕ ಮಹಮ್ಮದಲಿ ಸಖಾಫಿ ಸುರಿಬೈಲ್ ಸಭೆಯನ್ನು ಉದ್ಘಾಟಿಸಿದರು. ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿಗಳಾದ ಮನ್ಸೂರ್ ಅಲಿ - [ಡಿ:15.ಎಸ್.ವೈ.ಎಸ್ ನಿಂದ ಸದಸ್ಯತನ ಮಾಹಿತಿ ಕಾರ್ಯಾಗಾರ](https://janadhvani.com/post/49716/) - ಮಂಗಳೂರು:ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯಿಂದ ಜನವರಿ 1 ರಿಂದ ಜನವರಿ 20 ರ ತನಕ ರಾಜ್ಯ ವ್ಯಾಪಿ "ಸತ್ಫಥದ ಸಂಕಲ್ಪ" ಎಂಬ ಘೋಷಣೆಯಲ್ಲಿ ನಡೆಯಲಿರುವ ಸದಸ್ಯತ್ವ ಸಡಗರ ಅಭಿಯಾನದ ಜಿಲ್ಲಾ ಮಟ್ಟದ ಸದಸ್ಯತನ ಮಾಹಿತಿ ಕಾರ್ಯಾಗಾರ ಎಸ್.ವೈ.ಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿ ಕಾನೆಕರೆ ರವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 15 ಆದಿತ್ಯವಾರ ಮಧ್ಯಾಹ್ನ 2:30 ಗಂಟೆಗೆ ತಾಜುಲ್ ಉಲಮಾ ಮಹಿಳಾ ಶರೀಅತ್ ಕಾಲೇಜು ತಿಬ್ಲೆಪದವು ವಿನಲ್ಲಿ ನಡೆಯಲಿರುವುದು. ಎಸ್.ವೈ.ಎಸ್ ರಾಜ್ಯ ಕಾರ್ಯದರ್ಶಿಗಳಾದ ಮನ್ಸೂರ್ ಅಲಿ - [ಶುಭ ಸುದ್ದಿ: ಕುಟುಂಬ ಭೇಟಿ ವೀಸಾ ಕಾಲಾವಧಿ ಹೆಚ್ಚಳ](https://janadhvani.com/post/49703/) - ವೀಸಾ ವ್ಯಾಪಾರ ಮಾಡುವವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಹತ್ತು ಸಾವಿರ ದಿನಾರ್‌ಗಳವರೆಗೆ ದಂಡ - [ಅಲ್ -ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಕುವೈತ್: ಬದರ್ ಮೌಲಿದ್ ಮತ್ತು ವಾರ್ಷಿಕ ಮಹಾಸಭೆ](https://janadhvani.com/post/49707/) - ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಕುವೈತ್ ಕಮಿಟಿಯ ಮಾಸಿಕ ಬದರ್ ಮೌಲಿದ್ ಮತ್ತು ವಾರ್ಷಿಕ ಮಹಾಸಭೆ 06/ 12 / 2024 ಶುಕ್ರವಾರ ರಾತ್ರಿ ಸಾಲ್ಮೀಯಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಅಲ್ ಮದೀನ ಕುವೈತ್ ಕಮಿಟಿಯ ಅಧ್ಯಕ್ಷರಾದ ಬಹು: ಶಾಹುಲ್ ಹಮೀದ್ ಸಅದಿ ರವರ ಅಧ್ಯಕ್ಷತೆಯಲ್ಲಿ ಅಬ್ದುಲ್ ರಹ್ಮಾನ್ ಸಖಾಫಿ,ಬಾದುಷಾ ಸಖಾಫಿ, ಬಶೀರ್ ಸಖಾಫಿ, ಹುಸೈನ್ ಎರ್ಮಾಡ್,ಮಾಯಿನ್ ಸಖಾಫಿ,ಉಮರ್ ಝುಹ್ರಿ, ಅಬ್ದುಲ್ ಖಾದರ್ ಸಖಾಫಿ ಹಿಮಾಮಿ, ಫಾರೂಕ್ ಸಖಾಫಿ, ಶರೀಫ್ ಸಅದಿ, - [ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ತಡೆ- ತೀರ್ಪು ನೀಡದಂತೆ ನ್ಯಾಯಾಲಯಗಳಿಗೆ ಆದೇಶ](https://janadhvani.com/post/49690/) - ಯಾವುದೇ ಪೂಜಾ ಸ್ಥಳಗಳ ಪರಿವರ್ತನೆಗೆ 1991ರ ಕಾನೂನು ನಿರ್ಬಂಧ ಹೇರಿದ್ದು, 1947ರ ಆಗಸ್ಟ್ 15ರಂದು ಇದ್ದಂತೆಯೇ ಪೂಜಾ ಸ್ಥಳದ ಯಥಾಸ್ಥಿತಿ ಕಾಪಾಡಬೇಕು ಎಂದು ಹೇಳಿದೆ. - [ಸೌದಿ: ಮೊಬೈಲ್ ಚಾರ್ಜರ್ ಸ್ಫೋಟ- ಮರಣ ಹೊಂದಿದ ಆರು ಮಂದಿಯ ದಫನ ಕಾರ್ಯ ಪೂರ್ಣ](https://janadhvani.com/post/49670/) - ಒಂದೇ ಕುಟುಂಬದ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿ ಆರು ಜನರು ಮೃತಪಟ್ಟಿದ್ದರು. - [ಶೈಖ್ ರಾಶಿದ್ ರಸ್ತೆಯನ್ನು ಇನ್ಫಿನಿಟಿ ಸೇತುವೆಯೊಂದಿಗೆ ಸಂಪರ್ಕಿಸುವ ಹೊಸ ಸೇತುವೆ ಸಂಚಾರಕ್ಕೆ ಮುಕ್ತ](https://janadhvani.com/post/49656/) - ಹೊಸ ಸೇತುವೆಯು ಶೈಖ್ ರಾಶಿದ್ ರಸ್ತೆಯಿಂದ ಇನ್ಫಿನಿಟಿ ಸೇತುವೆಯವರೆಗೆ ಸಂಚಾರವನ್ನು ಸುಗಮಗೊಳಿಸುತ್ತದೆ - [ಉಳ್ಳಾಲ ಅಳೇಕಲ ಉರೂಸ್: ಸ್ವಾಗತ ಸಮಿತಿ ರಚನಾ ಸಭೆ](https://janadhvani.com/post/49652/) - ಉಳ್ಳಾಲ ಅಳೇಕಲ : ವಲಿಯುಲ್ಲಾಹಿ ಅಚ್ಚಿ ಸಾಹಿಬ್,(ಖ. ಸಿ) ದರ್ಗಾ ಶರೀಫ್ ಅಳೇಕಲ ರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭ 2025 ಜನವರಿ 12 ರಿಂದ 19 ರ ವರೆಗೆ ಗೌರವಾನ್ವಿತ ಉಳ್ಳಾಲ ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ ನಾಯಕತ್ವದಲ್ಲಿ ಮತ ಪ್ರಭಾಷಣ, ಬುರ್ದಾ ಮಜ್ಲಿಸ್ , ವಾರ್ಷಿಕ ದಿಕ್ರ್ ಹಲ್ಕಾ , ಸೌಹಾರ್ದ ಸಂಗಮ ನಡೆಯಲಿದೆ. ಎಂಟು ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮದ - [ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನ- ಗಣ್ಯರಿಂದ ಸಂತಾಪ](https://janadhvani.com/post/49643/) - ರಾಜಕೀಯ ಜೀವನದಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದರು. - [ಡಿಸೆಂಬರ್ 26ಕ್ಕೆ ಮುತ್ತಿನ ನಗರಕ್ಕೆ ಲತೀಫ್ ಗುರುಪುರ](https://janadhvani.com/post/49641/) - ಪುತ್ತೂರು: ನೂರೇ ಅಜ್ಮೀರ್ 4ನೇ ವಾರ್ಷಿಕ ಮಹಾ ಸಂಗಮ ಹಾಗೂ ಮಾದಕತೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಡಿಸೆಂಬರ್ 26 ಗುರುವಾರ ಪುತ್ತೂರಿನ ಸುಧಾನ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಸೇವಕ ಹಲವಾರು ಸಾಮಾಜಿಕ ಸೇವೆ ಮೂಲಕ ಜನಪ್ರಿಯರಾದ ಅನಿ ಸಮೂಹ ಸಂಸ್ಥೆಯ ಮಾಲಕ ಲತೀಫ್ ಗುರುಪುರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಾಧನಾ ಸಿರಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. - [ಮುಂದಿನ ವರ್ಷದ ಅಂತ್ಯದ ವೇಳೆಗೆ ಎಲ್ಲಾ ವಿಮಾನ ಪ್ರಯಾಣಿಕರಿಗೆ ಇಂಟರ್ನೆಟ್ ಸೇವೆ ಲಭ್ಯ](https://janadhvani.com/post/49639/) - ಈ ವರ್ಷದ ಅಂತ್ಯದ ವೇಳೆಗೆ 14 ವಿಮಾನಗಳು ಸೇವೆ ಸಲ್ಲಿಸಲಿವೆ. ಏಪ್ರಿಲ್-ಮೇ ವೇಳೆಗೆ ಇದನ್ನು 60 ವಿಮಾನಗಳಿಗೆ ವಿಸ್ತರಿಸಲಾಗುವುದು. - [ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್)- ಇರಾಕ್ ರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ](https://janadhvani.com/post/49627/) - ಇದರರೊಂದಿಗೆ ವಿಶ್ವಾದ್ಯಂತ ಎಂಟು ರಾಷ್ಟ್ರಗಳಲ್ಲಿ ಈಗಾಗಲೇ ಸಕ್ರೀಯವಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ನ ಒಂಬತ್ತನೇ ರಾಷ್ಟ್ರೀಯ ಸಮಿತಿಯಾಗಿ ಕೆಸಿಎಫ್ ಇರಾಕ್ ಅಸ್ತಿತ್ವಕ್ಕೆ ಬಂದಿದೆ. - [ಸೌದಿ ಜೈಲಿನಲ್ಲಿರುವ ಅಬ್ದುರ್ ರಹೀಮ್ ಬಿಡುಗಡೆ ವಿಳಂಬ- ತೀರ್ಪು ಮುಂದೂಡಿಕೆ](https://janadhvani.com/post/49624/) - ಮುಂದಿನ ಸಿಟ್ಟಿಂಗ್ ನಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವಿದೆ. - [ಬಷರ್‌ ಅಲ್‌ ಅಸಾದ್‌ನ ಆಡಳಿತ ಅಂತ್ಯ.?- ಸಿರಿಯಾ ಬಂಡುಕೋರರ ವಶಕ್ಕೆ](https://janadhvani.com/post/49621/) - ಸಿರಿಯಾದ ಸೇನೆಯು ಹೋರಾಟವನ್ನು ಕೈಚೆಲ್ಲಿದ್ದು, ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ಅವರ ಆಡಳಿತವು ಕೊನೆಯಾಗಿದೆ ಎಂದು ಸರಕಾರದ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ. - [ಮಸೀದಿ, ದರ್ಗಾಗಳ ಮೇಲಿನ ಹಕ್ಕೊತ್ತಾಯಗಳು ದೇಶವನ್ನು ಘಾಸಿಗೊಳಿಸುತ್ತಿದೆ- ಇಂಡಿಯನ್ ಗ್ರ್ಯಾಂಡ್ ಮುಫ್ತಿ](https://janadhvani.com/post/49611/) - ಅಜ್ಮೀರ್‌ ದರ್ಗಾ ಶತಮಾನಗಳಿಂದ ಭಾರತದ ಧಾರ್ಮಿಕ ಸಾಮರಸ್ಯ ಮತ್ತು ಸೂಫಿ ಸಂಪ್ರದಾಯದ ಸಂಕೇತವಾಗಿದೆ - [ಎಸ್‌ವೈಎಸ್ ದ.ಕ. ಜಿಲ್ಲೆ (ವೆಸ್ಟ್) ;ಡಿ:8 ರಿಂದ ಎರಡನೇ ಹಂತದ ಸರ್ಕಲ್ ರಿಹ್‌ಲ](https://janadhvani.com/post/49617/) - ಎಸ್‌ವೈಎಸ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಸಮಿತಿಯಿಂದ ಘಟಕಗಳನ್ನು ಸಕ್ರಿಯಗೊಳಿಸುವುದರ ಭಾಗವಾಗಿ 'ಸರ್ಕಲ್ ರಿಹ್‌ಲ' ಎಂಬ ಹೆಸರಿನಲ್ಲಿ ಜಿಲ್ಲಾ ನಾಯಕರಿಂದ ಜಿಲ್ಲಾ ವ್ಯಾಪ್ತಿಯ ಸರ್ಕಲ್ ಗಳಿಗಿರುವ ಮೊದಲ ಹಂತದ ಪಯಣವು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಎರಡನೇ ಹಂತದ ಪಯಣವು ಎಸ್.ವೈ.ಎಸ್ ಜಿಲ್ಲಾಧ್ಯಕ್ಷರಾದ ವಿ.ಯು.ಇಸ್ಹಾಖ್ ಝುಹ್ರಿರವರ ನೇತೃತ್ವದಲ್ಲಿ ಡಿಸೆಂಬರ್ 8 ರಂದು ಮಂಗಳೂರು, ಉಳ್ಳಾಲ, ತಲಪಾಡಿ, ಕೋಟೆಕಾರ್, ಪರಂಗಿಪೇಟೆ, ಕಣ್ಣೂರು, ಮುಡಬಿದ್ರೆ, ಬಜ್ಪೆ, ಬೆಳ್ಮ, ನಾಟೆಕಲ್ ತೌಡುಗೋಳಿ, ಮೋಂಟುಗೋಳಿ, ಸುರಿಬೈಲ್, ಮಂಚಿ, ಸಾಲೆತ್ತೂರು, ಬೋಳಂತೂರು ಕಾವೂರು ಎಂಬೀ ಸರ್ಕಲ್ ಗಳಲ್ಲಿ - [ಫಿದಾಕ್ ಅವಾರ್ಡ್-24' ಮಾಚಾರ್ ಸ‌ಅದಿಗೆ](https://janadhvani.com/post/49583/) - ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ದ‌ಅ್‌ವಾ ಕಾಲೇಜ್ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಃ ನೀಡುವ 'ಫಿದಾಕ್ ಅವಾರ್ಡ್ -24' ಯುವ ವಿದ್ವಾಂಸ, ಸುನ್ನಿ ಬರಹಗಾರ ಎಂ ಇಸ್ಮಾಈಲ್ ಸ‌ಅದಿ ಅಲ್ ಅಫ್ಳಲಿಯವರಿಗೆ ಡಿ.9 ರಂದು ನೀಡಲಾಗುವುದು‌, ಪ್ರಶಸ್ತಿಯು 25,000₹ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದು ಮುಈನುಸ್ಸುನ್ನ ಸಂಘಟನೆಯ ಪ್ರಕಟನೆ ತಿಳಿಸಿದೆ. ಇಫಾದ ಎಂಬ ದೈನಂದಿನ ಧ್ವನಿಪ್ರವಚನ ದ ಮೂಲಕ ಮತ್ತು ಅರಬಿ ಭಾಷೆಯಲ್ಲಿರುವ ಬುರ್ದಾ ಎಂಬ ಪ್ರವಾದಿ ಕೀರ್ತನಕಾವ್ಯದ ಕನ್ನಡ ಭಾವಾನುವಾದ ಸೇರಿದಂತೆ 47 - [ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ : ಸೂರಿಕುಮೇರು ಯುನಿಟ್ ನಿಂದ ಪೋಸ್ಟರ್ ಪ್ರದರ್ಶನ](https://janadhvani.com/post/49574/) - ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಇದರ ಸದಸ್ಯತ್ವ ಅಭಿಯಾನವು ಡಿಸೆಂಬರ್ 1 ರಿಂದ 20 ರ ತನಕ ನಡೆಯಲಿದ್ದು ಅದರ ಪೋಸ್ಟರ್ ಪ್ರದರ್ಶನ ಕಾರ್ಯಕ್ರಮವು ಸೂರಿಕುಮೇರು ಜಂಕ್ಷನ್ ಬಳಿ ನಡೆಯಿತು. -ನಮ್ಮ ಮಕ್ಕಳು ಮನೆಗೂ ಮಾರಿ ಊರಿಗೂ ಮಾರಿಯಾಗಬಾರದು, -ನಮ್ಮ ಮಕ್ಕಳು ತಂದೆ ತಾಯಿಗೂ ಊರಿನವರಿಗೂ ತಲೆ ನೋವಾಗಬಾರದು -ನಮ್ಮ ಮಕ್ಕಳು ಪಾಶ್ಚಾತ್ಯ ವಸ್ತ್ರ ಸಂಹಿತೆ ಪಾಲಿಸುವವರಾಗಬಾರದು -ನಮ್ಮ ಮಕ್ಕಳು ವಿಕೃತವಾಗಿ ತಲೆಕೂದಲು ಬೆಳೆಸುವವರಾಗಬಾರದು -ನಮ್ಮ ಮಕ್ಕಳು ಗಾಂಜಾ ವ್ಯಸನಿಗಳಾಗಬಾರದು -ನಮ್ಮ - [ಡಿಸೆಂಬರ್ 12 ಮಂಗಳೂರು ವಕ್ಫ್ ಜಾಗೃತಿ ಸಮಾವೇಶ ಯಶಸ್ವಿಗೊಳಿಸಲು ಸುನ್ನೀ ಸಂಘಟನೆಗಳ ಜಂಟಿ ಕಾರ್ಯಕಾರಿಣಿ ಸಭೆ ಕರೆ](https://janadhvani.com/post/49562/) - ಮಂಗಳೂರು : ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮುಸ್ಲಿಂ ಸಮುದಾಯದ ವಕ್ಫ್ ಹಾಗೂ ಇನ್ನಿತರ ಅಲ್ಪಸಂಖ್ಯಾತ ವಿರೋಧಿ ನೀತಿ ವಿರುದ್ಧ ಕರ್ನಾಟಕ ರಾಜ್ಯ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ,ಎಸ್ ಎಂ ಎ ನೇತೃತ್ವದಲ್ಲಿ ಡಿಸೆಂಬರ್ 12 ಗುರುವಾರದಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ವಕ್ಫ್ ಜಾಗೃತಿ ಸಮಾವೇಶಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸುನ್ನೀ ಸಂಘಟನೆಗಳ ವಿವಿಧ ಘಟಕಗಳಿಗೆ ರಾಜ್ಯ ಸಮಿತಿಗಳ ಜಂಟಿ ಕಾರ್ಯಕಾರಿ ಸಮಿತಿ ಸಭೆ ಕರೆ ನೀಡಿದೆ. ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ - [ಯುಎಇ ವಲಸಿಗರಿಗೆ ಶುಭ ಸುದ್ದಿ- ಖಾಸಗಿ ವಲಯಕ್ಕೆ ವೇತನ ಸಹಿತ 2 ದಿನಗಳ ರಜೆ](https://janadhvani.com/post/49542/) - ಯುಎಇ ನಾಲ್ಕು ದಿನಗಳ ರಾಷ್ಟ್ರೀಯ ದಿನಾಚರಣೆಗೆ ಸಜ್ಜಾಗಿದೆ. - [ಕಾಂತಪುರಂ ಉಸ್ತಾದರ ಸ್ವಹೀಹುಲ್ ಬುಖಾರಿ ವ್ಯಾಖ್ಯಾನ: ಮಲೇಷ್ಯಾದಲ್ಲಿ ಬಿಡುಗಡೆ](https://janadhvani.com/post/49531/) - ಹದೀಸ್‌ ವಿದ್ವಾಂಸರಾಗಿ, ಶೈಖ್ ಅಬೂಬಕರ್ ಅಹ್ಮದ್ ಅವರ ಆಳವಾದ ಕಲಿಕೆ, ಬೋಧನೆ ಮತ್ತು ತೊಡಗಿಸಿಕೊಳ್ಳುವಿಕೆಗಳು ಇಸ್ಲಾಮಿಕ್ ಪಾಂಡಿತ್ಯದ ಜಗತ್ತಿಗೆ ಹೆಚ್ಚು ಮೌಲ್ಯಯುತ ಕೊಡುಗೆಗಳಾಗಿವೆ ಎಂದು ಪ್ರಧಾನಿ ಹೇಳಿದರು. - [ಯುದ್ಧಾಪರಾಧ: ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ICC ಅರೆಸ್ಟ್ ವಾರೆಂಟ್](https://janadhvani.com/post/49527/) - ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವುದು ಅಪರಾಧ- ICC - [ಡಿಕೆಯಸ್ಸಿ ಯ ಶೈಕ್ಷಣಿಕ ಕ್ರಾಂತಿ ಶ್ಲಾಘನೀಯ, ಮಹಾ ವಿದ್ಯಾಲಯವಾಗಿ ಉನ್ನತಿಗೇರಲಿ- ನಸೀರ್ ಅಹ್ಮದ್](https://janadhvani.com/post/49525/) - ದಮ್ಮಾಮ್: ಡಿಕೆಯಸ್ಸಿ ಯ ಶೈಕ್ಷಣಿಕ ಕ್ರಾಂತಿ ಶ್ಲಾಘನೀಯ, ಮಹಾ ವಿದ್ಯಾಲಯವಾಗಿ ಉನ್ನತಿಗೇರಲಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯರಾದ ಜನಾಬ್ ನಸೀರ್ ಅಹ್ಮದ್ ಹೇಳಿದರು. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ 30ನೇ ಸಂಸ್ಥಾಪನಾ ವರ್ಷದ ಅಂಗವಾಗಿ, ಡಿಕೆಎಸ್‌ಸಿ ದಮ್ಮಾಮ್ ವಲಯದ ಅಧೀನದಲ್ಲಿ ಮರ್ಹೂಂ ಮುಮ್ತಾಝ್ ಅಲಿ ವೇದಿಕೆಯಲ್ಲಿ ಆಯೋಜಿಸಿದ ಬೃಹತ್ ಕುಟುಂಬ ಸಮ್ಮಿಲನದಲ್ಲಿ ಅವರು ಸಮಾರಂಭವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು. ಡಿಕೆಯಸ್ಸಿಯು ಕಳೆದ 30 ವರ್ಷಗಳಿಂದ ಸಮುದಾಯದ ಮಕ್ಕಳಿಗೆ ಲೌಕಿಕ ಹಾಗೂ ಧಾರ್ಮಿಕ - [ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ- ಇಸಾಬಾ ಕ್ಯಾಂಪ್](https://janadhvani.com/post/49514/) - ಎಸ್‌ವೈಎಸ್ ದ.ಕ ಜಿಲ್ಲಾ (ವೆಸ್ಟ್) ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿರುವ ಇಸಾಬ ಕಾರ್ಯಕರ್ತರಾಗಿ "ಇಸಾಬಾ ಕ್ಯಾಂಪ್" ಜಿಲ್ಲಾಧ್ಯಕ್ಷರಾದ ಇಸ್ಹಾಖ್ ಝುಹ್ರಿ ಕಾನಕೆರೆರವರ ಅಧ್ಯಕ್ಷತೆಯಲ್ಲಿ ಅಲ್-ಮದೀನಾ ಕಮ್ಯೂನಿಟಿ ಹಾಲ್ ತಿಬ್ಲೆಪದವುನಲ್ಲಿ ನಡೆಯಿತು. ಎಸ್‌.ವೈ.ಎಸ್ ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ.ಎಸ್ ಕಾಸರಗೋಡ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರೀಂ ಮಾಸ್ಟರ್, ಎಸ್.ವೈ.ಎಸ್ ಜಿಲ್ಲಾ ಉಪಾಧ್ಯಕ್ಷರಾದ ಬಶೀರ್ ಮದನಿ ಕೂಳೂರು ,ಜಿಲ್ಲಾ ನಾಯಕ ಹಾಫಿಳ್ ಯಾಕೂಬ್ ಸಅದಿ ನಾವೂರು ರವರು ತರಗತಿ ಮಂಡಿಸಿದರು. ಮಂಜನಾಡಿ ಅಲ್ ಮದೀನಾ - [ಕುಡಿದ ಮತ್ತಿನಲ್ಲಿ ಪ್ರಯಾಣಿಕನ ಅವಾಂತರ- ಟೇಕಾಫ್ ಆದ ವಿಮಾನ ವಾಪಸ್ ಲ್ಯಾಂಡಿಂಗ್](https://janadhvani.com/post/49510/) - ಇತರ ಪ್ರಯಾಣಿಕರಿಗೆ ತೊಂದರೆಯಾದ ಕಾರಣ ವಿಮಾನವನ್ನು ವಾಪಸ್ ಇಳಿಸಲಾಯಿತು. - [ಉಚ್ಚಿಲ: ಈಜುಕೊಳದಲ್ಲಿ ಮುಳುಗಿ ಯುವತಿಯರು ಮೃತ್ಯು- ರೆಸಾರ್ಟ್ ಮಾಲೀಕ ಹಾಗೂ ಮೆನೇಜರ್ ಬಂಧನ](https://janadhvani.com/post/49505/) - ಬಂಧಿತರನ್ನು ರೆಸಾರ್ಟ್ ಮಾಲೀಕ ಮನೋಹರ್ ಹಾಗೂ ಮೆನೇಜರ್ ಭರತ್ ಎಂದು ಗುರುತಿಸಲಾಗಿದೆ. - [ಸೆಲ್ಫ್ ಡಿಸ್ಕೌವರಿ ತರಗತಿ ಮತ್ತು ಡಾ. ಝೈನಿ ಕಾಮಿಲ್ ಉಸ್ತಾದ್ ರಿಗೆ ಸನ್ಮಾನ](https://janadhvani.com/post/49497/) - ದುಬೈ:-ಕೆಸಿಎಫ್ ದುಬೈ ನಾರ್ತ್ ಝೋನ್ ವತಿಯಿಂದ ಸೆಲ್ಫ್ ಡಿಸ್ಕೌವರಿ ತರಗತಿ ಇತ್ತೀಚೆಗೆ ನಾರ್ತ್ ಝೋನ್ ಕಛೇರಿಯಲ್ಲಿ ನಡೆಯಿತು. ಸೆಯ್ಯಿದ್ ತ್ವಾಹ ಜಮಲುಲ್ಲೈಲಿ ತಂಙಳ್ ಪ್ರಾರ್ಥನೆ ನೆರೆವೇರೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ನಗರ ಸಭೆಯನ್ನು ಉದ್ಘಾಟನೆ ಮಾಡಿದರು. ಸುನ್ನಿ ಸಂಘಟನಾ ನಾಯಕರಾದ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ತರಗತಿ ನಡೆಸಿದರು. ಕಳೆದ ಮೂರು ದಶಕಗಳ ಕಾಲ ಭಾಷಣ,ಬರಹ ರಂಗದಲ್ಲಿ ಸಕ್ರೀಯ ವಾಗಿರುವ ಉಸ್ತಾದರನ್ನು ದುಬೈ ನಾರ್ತ್ ಝೋನ್ - [ಇಂದು SJM ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ](https://janadhvani.com/post/49493/) - ಮಂಗಳೂರು - ಚಿಣ್ಣರ ಸಂಭ್ರಮ,ಪ್ರತಿಭಾ ಸಂಗಮ ಎಂಬ ಸಂದೇಶದೊಂದಿಗೆ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಾ ಸಂಗಮದ ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವಿಭಾಗದ ಪ್ರತಿಭಾ ಸಂಗಮವು ಇಂದು ಸಂಜೆ ಹಯಾತುಲ್ ಇಸ್ಲಾಂ ಮದ್ರಸ ಬಜಾಲ್ ನಂತೂರುನಲ್ಲಿ ನಲ್ಲಿ ಆರಂಭಗೊಂಡು ನಾಳೆ ಸಂಜೆಯ ವರೆಗೆ ನಡೆಯಲಿದೆ. ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರು ಇದರ ಅಧ್ಯಕ್ಷರೂ,ಮಂಗಳೂರು ಮಹಾ ನಗರ ಪಾಲಿಕೆ ಸದಸ್ಯರೂ ಆದ ಜನಾಬ್ ಅಬ್ದುಲ್ ರವೂಫ್ ಇವರ ನೇತ್ರತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು SJM ಜಿಲ್ಲಾ ವೆಸ್ಟ್ ವಿಭಾಗದ - ['ಮಹಾ' ಚುನಾವಣೆ: 53 ಕೋಟಿಗೆ 63 ಕ್ಷೇತ್ರಗಳ ಇವಿಎಂ ಹ್ಯಾಕ್- ಸೈಬರ್ ಎಕ್ಸ್‌ಪರ್ಟ್‌ನಿಂದ ರಹಸ್ಯ ಬಯಲು](https://janadhvani.com/post/49488/) - ಇಂಡಿಯಾ ಟುಡೇ ವರದಿಗಾರರು ಮಹಾರಾಷ್ಟ್ರದ ಸಂಸದರೊಬ್ಬರ ಆಪ್ತ ಸಹಾಯಕನಂತೆ ಸೈಯದ್ ಶುಜಾನನ್ನು ಸಂಪರ್ಕಿಸಿದ್ದರು. - [ಅಕ್ಷಯ ಚಾರಿಟೇಬಲ್ ಟ್ರಸ್ಟ್: ಸಅದಿಯ್ಯ ಸಮ್ಮೇಳನ ಪ್ರಯುಕ್ತ ವ್ಹೀಲ್ ಚಯರ್ ವಿತರಣೆ](https://janadhvani.com/post/49487/) - ಬೊಳಂತೂರು: ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ವತಿಯಿಂದ 2024 ನವಂಬರ್ 22, 23 ಮತ್ತು 24 ರಂದು ನಡೆಯುವ ಸಅದಿಯ್ಯ ಸಮ್ಮೇಳನದ ಪ್ರಯುಕ್ತ ನ.13 ರಂದು ವ್ಹೀಲ್ ಚಯರ್ ವಿತರಿಸಲಾಯಿತು. ಸಅದೀಸ್ ರಾಜ್ಯಾಧ್ಯಕ್ಷರಾದ ಅಶ್ರಫ್ ಸಅದಿ ಮಲ್ಲೂರು ದುಃಅ ನೆರವೇರಿಸಿದರು , ಕಾರ್ಯದರ್ಶಿ ಇಸ್ಮಾಯಿಲ್ ಸಅದಿ ಉರುಮನೆ ಉದ್ಘಾಟಿಸಿ , ಯಾಕೂಬ್ ಸಅದಿ ನಾವೂರು ಪ್ರಚಾರ ಭಾಷಣ ಮಾಡಿದರು. ಅತಿಥಿಗಳಾಗಿ ಹಮೀದ್ ಮುಸ್ಲಿಯಾರ್ ಸುರಿಬೈಲ್, ರಫೀಕ್ ಮಾಡದಬಳಿ , ಸ್ಥಳೀಯ ಇಮಾಮ್ ಅಶ್ರಫ್ ಮುಸ್ಲಿಯಾರ್, ಸಿದ್ದೀಕ್ - [ಸಂದರ್ಶಕ ವೀಸಾ ಹೊಂದಿರುವವರು ಸೌದಿ ಅರೇಬಿಯಾದಲ್ಲಿ ಚಾಲನೆ ಮಾಡಬಹುದು](https://janadhvani.com/post/49479/) - ಅಂತರರಾಷ್ಟ್ರೀಯ ಪರವಾನಗಿಯೊಂದಿಗೆ ಚಾಲನೆ ಮಾಡಲು ಒಂದು ವರ್ಷದವರೆಗೆ ಅನುಮತಿಸಲಾಗಿದೆ. - [ನಿವಾಸ ಕಾನೂನು ಉಲ್ಲಂಘನೆಗೆ ಕಠಿಣ ಶಿಕ್ಷೆ- ಹೊಸ ಕರಡು ಕಾನೂನಿಗೆ ಕುವೈತ್ ಕ್ಯಾಬಿನೆಟ್ ಅನುಮೋದನೆ](https://janadhvani.com/post/49481/) - ಕುವೈತ್ ಸಿಟಿ : ಕುವೈತ್ ಕ್ಯಾಬಿನೆಟ್ ಪ್ರಸ್ತುತ 60 ವರ್ಷ ಹಳೆಯ ಕಾನೂನಿನಿಂದ ಹಲವಾರು ಬದಲಾವಣೆಗಳೊಂದಿಗೆ ಹೊಸ ಕರಡು ರೆಸಿಡೆನ್ಸಿ ಕಾನೂನನ್ನು ಅನುಮೋದಿಸಿದೆ. ಹೊಸ ಕಾನೂನು ಅಕ್ರಮ ವಲಸಿಗರಿಗೆ ಆಶ್ರಯ ನೀಡುವುದನ್ನು ನಿಷೇಧಿಸುತ್ತದೆ, ಜೊತೆಗೆ ಕಾನೂನನ್ನು ಉಲ್ಲಂಘಿಸುವವರಿಗೆ ಕಠಿಣ ದಂಡವನ್ನು ವಿಧಿಸುತ್ತದೆ. ಪ್ರಧಾನಿ ಮತ್ತು ಆಂತರಿಕ ಮತ್ತು ರಕ್ಷಣಾ ಸಚಿವ ಶೈಖ್ ಫಹದ್ ಯೂಸುಫ್ ಅಸ್ಸಬಾಹ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕರಡು ಕಾನೂನಿಗೆ ಅನುಮೋದನೆ ನೀಡಲಾಯಿತು. ಕುವೈತ್ ಅಮೀರ್ ಅವರ ಅನುಮೋದನೆಯ ನಂತರ ಕಾನೂನು - [ಮರ್ಕಝ್ ಕುಂಬ್ರ ಯು.ಎ.ಇ. ರಾಷ್ಟೀಯ ಸಮಿತಿ: ಇಬ್ರಾಹಿಂ ಬ್ರೈಟ್, ಶಕೂರ್ ಮಣಿಲ, ಲತೀಫ್ ತಿಂಗಲಾಡಿ ಸಾರಥಿಗಳು](https://janadhvani.com/post/49475/) - ಪುತ್ತೂರು, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಯುನೈಟೆಡ್ ಅರಬ್ ಎಮಿರೇಟ್ಸ್ (ಯು ಎ ಇ) ರಾಷ್ಟೀಯ ಸಮಿತಿಯ ಮಹಾಸಭೆಯು ದುಬೈ- ದೇರಾ ಮಾಲಿಕ್ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ ಎಮ್ಮೆಸ್ಸೆಂ. ಝೖನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು. ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಶೀರ್ ಇಂದ್ರಾಜೆ, ಗಲ್ಫ್ ಕಮಿಟಿ ಸಂಚಾಲಕ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆ ಪ್ರಕ್ರಿಯೆಗೆ ಮುಂದಾಳುತ್ವ ವಹಿಸಿದರು. ನೂತನ ಸಮಿತಿಯ ಅಧ್ಯಕ್ಷರಾಗಿ ಇಬ್ರಾಹಿಂ ಬ್ರೈಟ್ ವಿಟ್ಲ ಅಬುಧಾಬಿ , - [ಕಾಸರಕೋಡಿನ ಉಸ್ತಾದ್ ಭಾರತದ ಮೊದಲ 'ಸ್ಕೋಡಾ ಕೈಲಾಕ್' ಮಾಲೀಕ- ಹೊಸ SUV ಬೆಲೆ ಎಷ್ಟು ಗೊತ್ತೇ?](https://janadhvani.com/post/49474/) - ಸುಮಾರು ಎರಡು ಲಕ್ಷ ಜನರು ಸೂಚಿಸಿದ ಹೆಸರುಗಳಿಂದ ಝಿಯಾದ್ ಸೂಚಿಸಿದ ಕೈಲಾಕ್ ಹೆಸರನ್ನು ಕಂಪನಿ ಆಯ್ಕೆ ಮಾಡಿದೆ - [ಆಡಳಿತಗಾರರು ಶಿಕ್ಷೆ ವಿಧಿಸುವ ನ್ಯಾಯಾಧೀಶರಲ್ಲ- ಬುಲ್ಡೋಜರ್ ರಾಜ್ ವಿರುದ್ಧ ಸುಪ್ರೀಂ ಕೋರ್ಟ್ ಕಠಿಣ ತಾಕೀತು](https://janadhvani.com/post/49467/) - ಪ್ರಕರಣಗಳಲ್ಲಿ ಭಾಗಿಯಾದವರ ಮನೆಗಳನ್ನು ಕೆಡವುವಂತಿಲ್ಲ. ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳನ್ನು ಬೀದಿಗೆ ಎಳೆಯುವಂತಿಲ್ಲ. ಅದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. - [ಡಿಕೆಯಸ್ಸಿ ಕುಟುಂಬ ಸಮ್ಮಿಲನ- ನವೆಂಬರ್ 14 ರಂದು ದಮ್ಮಾಂನಲ್ಲಿ](https://janadhvani.com/post/49464/) - ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ 30 ನೇ ಸ್ಥಾಪನಾ ವರ್ಷದ ಹೊಸ್ತಿಲಲ್ಲಿ DKSC ವಿಷನ್ -30 ಯ ಯಶಸ್ವೀ ಅನುಷ್ಠಾನಕ್ಕಾಗಿ, ಡಿಕೆಯಸ್ಸಿ ದಮ್ಮಾಮ್ ವಲಯದ ಅಧೀನದಲ್ಲಿ ಬ್ರಹತ್ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ನವೆಂಬರ್ 14 ರಂದು ಗುರುವಾರ ದಮ್ಮಾಮ್ ನಲ್ಲಿ ಜರಗಲಿದೆ. ವಿದೇಶದಲ್ಲಿ ನೆಲೆಸಿರುವ ಸಮುದಾಯದ ಹಲವಾರು ಪ್ರತಿಷ್ಠಿತ ಅನಿವಾಸಿ ಉದ್ಯಮಿಗಳು ಭಾಗವಹಿಸುವ ಈ ಸಮಾರಂಭದಲ್ಲಿ ,ಮಕ್ಕಳಿಗೆ ದಫ್ಫ್ ಸ್ಪರ್ಧೆ ಮತ್ತು ಖುರ್ ಆನ್ ಕಂಠ ಪಾಠ ಸ್ಪರ್ಧೆ ಹಾಗೂ - [ಅಯ್ಯಂಗೇರಿ ಸಫಿಯಾ ಕೊಲೆ ಪ್ರಕರಣ: ಬರೋಬ್ಬರಿ 18 ವರ್ಷಗಳ ಬಳಿಕ ದಫನ](https://janadhvani.com/post/49457/) - ಕೊಲೆ ಅಪರಾಧಿ ಹಂಝಗೆ ಶಿಕ್ಷೆಯಾದರೂ, ಸಫಿಯಾಳ ಅಸ್ತಿಪಂಜರ ಕಾಸರಗೋಡು ನ್ಯಾಯಾಲಯದಲ್ಲೇ ಉಳಿದಿತ್ತು - [ಕುಂಬ್ರ ಮರ್ಕಝ್ ಅಜ್ಮಾನ್ ಸಮಿತಿ: ಕರೀಂ ಬಿಕರ್ನಕಟ್ಟೆ, ಸ್ವಾಲಿಹ್ ಜೌಹರಿ, ಸಲಾಂ ಅಳಿಕೆ ಸಾರಥಿಗಳು](https://janadhvani.com/post/49455/) - ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಜ್ಮಾನ್ ಸಮಿತಿಯ ಮಹಾಸಭೆಯು ಅಜ್ಮಾನ್, ಜರ್ಫ್ ನಲ್ಲಿ ಅಬ್ದುಲ್ ಕರೀಂ ಬಿಕರ್ನಕಟ್ಟೆ ಅವರ ನಿವಾಸದಲ್ಲಿ ನಡೆಯಿತು. ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಹಾಗೂ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸಯ್ಯಿದ್ ತಾಹಿರ್ ತಂಙಳ್ ದೇರಳಕಟ್ಟೆ, ಅಧ್ಯಕ್ಷರಾಗಿ ಅಬ್ದುಲ್ ಕರೀಂ ಬಿಕರ್ನಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸ್ವಾಲಿಹ್ ಜೌಹರಿ ಗಟ್ಟಮನೆ ಕುಂಬ್ರ, ಕೋಶಾಧಿಕಾರಿಯಾಗಿ ಅಬ್ದುಸಲಾಂ - [ಇಸ್ರೇಲ್ ಜೊತೆ ಸಂಬಂಧ ಸ್ಥಾಪಿಸಿದವರು ಅದನ್ನು ಮರುಪರಿಶೀಲಿಸಬೇಕು-ಪ್ಯಾಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್](https://janadhvani.com/post/49444/) - ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿರುವ ಅರಬ್ ರಾಷ್ಟ್ರಗಳು ಕೂಡ ಶೃಂಗಸಭೆಯಲ್ಲಿವೆ. ಈ ಸಂಬಂಧವನ್ನು ಮರು ಪರಿಶೀಲನೆ ನಡೆಸಬೇಕೆಂದು ಅವರೊಂದಿಗೆ ಎಂದು ಫೆಲೆಸ್ತೀನ್ ಅಧ್ಯಕ್ಷರು ಹೇಳಿದ್ದಾರೆ. - [ಸೇನಾ ಸಹಕಾರ ಬಲಪಡಿಸುವಿಕೆ: ಸೌದಿ-ಇರಾನ್ ಸೇನಾ ಮುಖ್ಯಸ್ಥರ ಭೇಟಿ](https://janadhvani.com/post/49447/) - ಸೇನಾ ಮತ್ತು ರಕ್ಷಣಾ ವಲಯಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಅವಕಾಶಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. - [ಅಕ್ಷಯ ಬ್ಲಡ್ ಡೋನರ್ಸ್ ಇದರ 35 ನೇ ರಕ್ತದಾನ ಶಿಬಿರ](https://janadhvani.com/post/49441/) - ಬೊಳಂತೂರು: ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮುಚ್ಚೂರು ನೀರುಡೆ ಇದರ ವತಿಯಿಂದ ಮರ್ಹೂಂ ಸುರಿಬೈಲ್ ಉಸ್ತಾದ್ ಆಂಡ್ ನೇರ್ಚೆ ಹಾಗೂ ಸಅದಿಯ್ಯ ಸಮ್ಮೇಳನದ ಪ್ರಚಾರಾರ್ಥ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅಕ್ಷಯ ಬ್ಲಡ್ ಡೋನರ್ಸ್ ಇದರ 35ನೇ ರಕ್ತದಾನ ಶಿಬಿರವನ್ನು ಝಕರಿಯಾ ನಾರ್ಶ ಇವರ ಅಧ್ಯಕ್ಷತೆಯಲ್ಲಿ ನ.10 ರಂದು ಎನ್ ಸಿ ರೋಡ್ ಜಂಕ್ಷನ್ ನಲ್ಲಿ ನಡೆಸಲಾಯಿತು. ಕರ್ನಾಟಕ ರಾಜ್ಯ ಎಸ್ ವೈ ಎಸ್ - [ಸುದೀರ್ಘ 18 ವರ್ಷಗಳ ಜೈಲು ವಾಸ- ಕೊನೆಗೂ ತಾಯಿಯನ್ನು ಭೇಟಿಯಾದ ರಹೀಂ](https://janadhvani.com/post/49433/) - ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ತೆರಳಿದ ಮಗನ ಮುಖ ಇನ್ನೂ ತಾಯಿಯ ಮನಸ್ಸಿನಲ್ಲಿದೆ, ಅದು ಹಾಗೆಯೇ ಇರಲಿ ಎಂಬ ಉದ್ದೇಶದಿಂದ ಸಂದರ್ಶನಕ್ಕೆ ಒಪ್ಪಲಿಲ್ಲ - [ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯೋತ್ಸವದ ಪಾತ್ರ ಅಪಾರ-ಅನಸ್ ಸಿದ್ದೀಖಿ](https://janadhvani.com/post/49435/) - ಬೆಂಗಳೂರು:- ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಬ್ಯಾರಿ ಸೌಹಾರ್ದ ಭವನ ಎಚ್ ಬಿ ಆರ್ ಲೇಔಟ್ ಕಮ್ಮನಹಳ್ಳಿ ಬೆಂಗಳೂರಿನಲ್ಲಿ 10/11/2024 ಭಾನುವಾರ ಬಹಳ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಸಯ್ಯದ್ ಶೌಕತ್ ಅಲಿ ಸಖಾಫಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಿದರು. 6 ವಿವಿಧ ವೇದಿಕೆಗಳಲ್ಲಿ ನೂರ ಇಪ್ಪತ್ತು ಸ್ಪರ್ಧೆಗಳು ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ 7 ಡಿವಿಷನ್ ಗಳಿಂದ ಆಯ್ಕೆಯಾದ 800 ರಷ್ಟು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.ತೀರ್ಪುಗಾರರಾಗಿ ಡಾ.ಹನೀಫ್ ಅಂಜದಿ,ಆರಿಫ್ ಸ‌ಅದಿ,ಉಸ್ಮಾನ್ ನಿಝಾಮಿ,ನಾಸಿರ್ - [ಒಮಾನ್ : ಅಕ್ರಮ ಕಾರ್ಮಿಕರ ಪತ್ತೆಗಾಗಿ ಕಠಿಣ ತಪಾಸಣೆ-ಅಕ್ಟೋಬರ್‌ನಲ್ಲಿ 658 ವಲಸಿಗರ ಬಂಧನ](https://janadhvani.com/post/49420/) - ಸಚಿವಾಲಯದ ತಪಾಸಣೆ ಅಭಿಯಾನವು ಒಮಾನ್‌ ವಿಷನ್ 2040 ರ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಮಿಕ ಮಾರುಕಟ್ಟೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ - [ದಾರಿ ಬಿಟ್ಟುಕೊಡಲು ಹೆಡ್‌ಲೈಟ್ ಮತ್ತು ಹಾರ್ನ್ ಮೂಲಕ ಬೆದರಿಕೆ ಬೇಡ -ಅಬುಧಾಬಿ ಪೊಲೀಸ್](https://janadhvani.com/post/49423/) - ಲೈಟ್ ಮತ್ತು ಹಾರ್ನ್ ದುರ್ಬಳಕೆ ಮಾಡುವವರ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಮತ್ತು 5000 ದಿರ್ಹಮ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. - [ಬುಲ್ಡೋಝರ್ ನ್ಯಾಯ ಸ್ವೀಕಾರಾರ್ಹವಲ್ಲ- ನಿವೃತ್ತ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಕೊನೆಯ ತೀರ್ಪು](https://janadhvani.com/post/49426/) - ಆಸ್ತಿ ಕೆಡವುವ ಬೆದರಿಕೆ ಮೂಲಕ ನಾಗರಿಕರ ಧ್ವನಿಯನ್ನು ಮೌನಗೊಳಿಸಬಾರದು ಮತ್ತು ಕಾನೂನಿನ ಆಳ್ವಿಕೆಯಲ್ಲಿ 'ಬುಲ್ಡೋಝರ್ ನ್ಯಾಯ' ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. - [ಕುವೈತ್: ಬಯೋಮೆಟ್ರಿಕ್ ಪೂರ್ಣಗೊಳಿಸಲು ಡಿ.31 ರವರೆಗೆ ಕಾಲಾವಕಾಶ- ಸುಮಾರು 5 ಲಕ್ಷ ವಲಸಿಗರು ಬಾಕಿ](https://janadhvani.com/post/49418/) - ಬಯೋಮೆಟ್ರಿಕ್ಸ್ ನೋಂದಣಿಯನ್ನು ಪೂರ್ಣಗೊಳಿಸದ ವಲಸಿಗರ ಎಲ್ಲಾ ಸರ್ಕಾರಿ ವಹಿವಾಟುಗಳನ್ನು ಡಿಸೆಂಬರ್ ಅಂತ್ಯದೊಳಗೆ ಸ್ಥಗಿತಗೊಳಿಸಲಾಗುವುದು ಎಂದು ಸೂಚನೆಗಳಿವೆ. - [ಮೊದಿ ಸರ್ಕಾರದ ಟಾರ್ಗೆಟ್ ಮದರಸಗಳು- ಫೈರೋಜ್ ರಜ್ವಿ](https://janadhvani.com/post/49410/) - ಚಿಕ್ಕಮಗಳೂರು. ರಾಜ್ಯದಲ್ಲಿರುವ ಎಲ್ಲಾ ಮದರಸಗಳ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ರಾಜ್ಯ ಗುಪ್ತಚರ ಇಲಾಖೆಯು ಪ್ರತಿ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಆಯುಕ್ತರು ಮತ್ತು ಪ್ರತಿ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿರುವುದು ಆತಂಕದ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಸುನ್ನಿ ಸಂಸ್ಥೆಯಾದ ಜಾಮಿಯಾ ಅರೇಬಿಯ ಕಂಜುಲ್ ಇಮಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ತಿಳಿಸಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಜ್ವಿಗುಪ್ತಚರ ಇಲಾಖೆಯ ಸೂಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ಪೊಲೀಸರು ಗುಪ್ತವಾಗಿ ಮದರಸಗಳ - [ನವೆಂಬರ್ 9,10 - SSF ಬೆಂಗಳೂರು ಜಿಲ್ಲಾ ಸಾಹಿತ್ಯೋತ್ಸವ](https://janadhvani.com/post/49382/) - ಬೆಂಗಳೂರು :ಸುನ್ನಿ ಸ್ಟೂಡೆಂಟ್ ಫೆಡೆರೇಶನ್ ( SSF) ರಾಷ್ಟ್ರದಾದ್ಯಂತ ನಡೆಸಿಕೊಂಡು ಬರುತ್ತಿರುವ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಸಾಹಿತ್ಯೋತ್ಸವದ ಬೆಂಗಳೂರು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವವು ನವೆಂಬರ್ 9 10. ರಂದು ಬ್ಯಾರಿ ಸೌಹಾರ್ದ ಭವನ ಎಚ್ ಬಿ ಆರ್ ಲೇಔಟ್ ಕಮ್ಮನಹಳ್ಳಿ ಬೆಂಗಳೂರಿನಲ್ಲಿ ನಡೆಯಲಿದೆ .ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ವ್ಯಾಪ್ತಿಯ 7 ಡಿವಿಷನ್ ಗಳಿಂದ ಆಯ್ಕೆಯಾದ ಸುಮಾರು 800 ರಷ್ಟು ಅಧಿಕ ಸ್ಪರ್ಧಾರ್ಥಿಗಳು ,5 ವಿಭಾಗಗಳಾಗಿ 120 ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಸ್ಪರ್ದಿಸಲಿದ್ದಾರೆ .6 - ["ಬದಲಾವಣೆಯ ಭಾಗವಾಗಿರಿ"- ಕೆಸಿಎಫ್ ಬಹರೈನ್ ಹಾಮದ್ ಟೌನ್ ಸೆಕ್ಟರ್ ನೂತನ ಸಾರಥಿಗಳು](https://janadhvani.com/post/49408/) - ಕೆಸಿಎಫ್ ಬಹರೈನ್ ಹಾಮದ್ ಟೌನ್ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಮುಹಮ್ಮದ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು. ಉಸ್ತಾದರ ದುಆದ ನಂತರ ರಾಷ್ಟ್ರೀಯ ಸಮಿತಿಯ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದರು ಸ್ವಾಗತಿಸಿದರು. ನೂತನ ಸಾಲಿನ ಪದಾಧಿಕಾರಿಗಳಾಗಿ ಅಧ್ಯಕ್ಷರು: ಮಿಹ್'ರಾಜ್ ಪಡುಬಿದ್ರಿ ಪ್ರಧಾನ ಕಾರ್ಯದರ್ಶಿ: ಝಬೈರ್ ಕಾರ್ಕಳ ಕೋಶಾಧಿಕಾರಿ: ಇಝ್ಝುದ್ದೀನ್ ಮರಿಕ್ಕಳ ಉಪಾಧ್ಯಕ್ಷರು: ಅಶ್ರಫ್ ಮಂಜೇಶ್ವರ ಸಂಘಟನಾ ಇಲಾಖೆ ಕಾರ್ಯದರ್ಶಿ: ಆರಿಫ್ ಉಜಿರೆ ಶಿಕ್ಷಣ ಇಲಾಖೆ ಕಾರ್ಯದರ್ಶಿ : ಹಾರಿಸ್ ಸುರತ್ಕಲ್ ಸಾಂತ್ವನ ಇಲಾಖೆ ಕಾರ್ಯದರ್ಶಿ:ಸರಫ್ರಾಝ್ ಪಡುಬಿದ್ರಿ - [ಕುಂಬ್ರ ಮರ್ಕಝ್ ಶಾರ್ಜಾ ಸಮಿತಿ: ಕರೀಂ ಮುಸ್ಲಿಯಾರ್, ಇಸ್'ಹಾಖ್ ಕೂರ್ನಡ್ಕ, ಅಬ್ದುಲ್ಲ ಪೆರುವಾಯಿ ಸಾರಥಿಗಳು](https://janadhvani.com/post/49405/) - ಪುತ್ತೂರು, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಶಾರ್ಜಾ ಸಮಿತಿಯ ಮಹಾಸಭೆಯು ಅಲ್ ವಹ್ದಾ ಮಹ್ಲರಾ ಹಾಲ್ ನಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ ಎಮ್ಮೆಸ್ಸೆಂ. ಝೖನೀ ಕಾಮಿಲ್, ಹಾಗೂ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಅವರ ನೇತೃತ್ವದಲ್ಲಿ ನಡೆದು ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಸಲಹೆಗಾರರಾಗಿ ಹಾಜಿ ಇಬ್ರಾಹಿಂ ಮುಸ್ಲಿಯಾರ್ ಅನೆಕಲ್ಲು, ಅಬ್ದುಲ್ ರಝಾಖ್ ಹಾಜಿ ಮಣಿಲ,ಝೃನುದ್ದೀನ್ ಹಾಜಿ ಬೆಳ್ಳಾರೆ,ಮೂಸ ಹಾಜಿ ಬಸರಾ, ಇಂಜಿನಿಯರ್ ಅಬ್ದುಲ್ ರಝಾಖ್ ನಾವೂರು ಗೌರವಾಧ್ಯಕ್ಷರಾಗಿ ಹಾಜಿ ಅಬ್ದುಲ್ಲಾ ನಲ್ಕ, ಅಧ್ಯಕ್ಷರಾಗಿ - ["ಬದಲಾವಣೆಯ ಭಾಗವಾಗಿರಿ"- ಕೆಸಿಎಫ್ ಬಹರೈನ್ ರಿಫಾ ಸೆಕ್ಟರ್ ನೂತನ ಸಾರಥಿಗಳು](https://janadhvani.com/post/49403/) - ಕೆಸಿಎಫ್ ಬಹರೈನ್ ರಫಾ ಸೆಕ್ಟರ್ ವಾರ್ಷಿಕ ಮಹಾಸಭೆಯು ಖಲಂದರ್ ಉಸ್ತಾದರ ದುಆದೊಂದಿಗೆ ಸಲೀಂ ಹಾಜಿ ಕೆಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೂತನ ಸಾರಥಿಗಳಾಗಿ ಅಧ್ಯಕ್ಷರು : ಸಲೀಂ ಹಾಜಿ ಕೆಸಿ ರೋಡ್ ಪ್ರಧಾನ ಕಾರ್ಯದರ್ಶಿ: ಆಸಿಫ್ ಕಂಬಳಬೆಟ್ಟು ಕೋಶಾಧಿಕಾರಿ: ನೌಷಾದ್ ಪಡುಬಿದ್ರೆ ಉಪಾಧ್ಯಕ್ಷರು: ಜಲೀಲ್ ನೆಲ್ಯಾಡಿ ಸಂಘಟನಾ ಇಲಾಖೆ: ಕಾರ್ಯದರ್ಶಿ: ನೌಮಾನ್ ಕಣ್ಣಂಗಾರ್ ಶಿಕ್ಷಣಇಲಾಖೆ ಕಾರ್ಯದರ್ಶಿ: ಶಾಫಿ ಈಶ್ವರಮಂಗಿಲ ಸಾಂತ್ವಾನ ಇಲಾಖೆ ಕಾರ್ಯದರ್ಶಿ: ಯಹ್ಯಾ ಉಳ್ಳಾಲ ಪ್ರಕಾಶನ ಇಲಾಖೆ ಕಾರ್ಯದರ್ಶಿ: ಅಬೂಬಕರ್ ಸಿದ್ದೀಕ್ ಕುಂದಾಪುರ ಇಹ್ಸಾನ್ - [ಪತ್ನಿಯನ್ನು ನಿಂದಿಸುವುದು, ಏಕಾಂಗಿ ಯಾತ್ರೆಯನ್ನು ತಡೆಯುವುದು 'ಕ್ರೌರ್ಯ' ಅಲ್ಲ - ಹೈಕೋರ್ಟ್](https://janadhvani.com/post/49399/) - ಇವು ಕುಟುಂಬದ ಆಂತರಿಕ ವಿಷಯಗಳಾಗಿವೆ. ಕಾನೂನಿನ ಪ್ರಕಾರ ಇದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ - [ಸೌದಿ ಅರೇಬಿಯಾ: ಸೀಝನಲ್ ವೀಸಾ ಮತ್ತು ತಾತ್ಕಾಲಿಕ ವೀಸಾಗಳಿಗೆ ನಿಯಂತ್ರಣ](https://janadhvani.com/post/49398/) - ಖಿವಾ ಪೋರ್ಟಲ್ ಮೂಲಕ ವೀಸಾಗಳು ಲಭ್ಯವಾಗಲಿದೆ. ಅಗತ್ಯತೆಗಳನ್ನು ಪರಿಗಣಿಸಿ ವೀಸಾಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮೋದಿಸುತ್ತದೆ. - ['ಬದಲಾವಣೆಯ ಭಾಗವಾಗಿರಿ'- ಕೆಸಿಎಫ್ ಸಲ್ಮಾಬಾದ್ ಸೆಕ್ಟರ್ ನೂತನ ಸಾರಥಿಗಳ ಆಯ್ಕೆ](https://janadhvani.com/post/49396/) - ಕೆಸಿಎಫ್ ಬಹರೈನ್ ಸಲ್ಮಾಬಾದ್ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ನವಾಝ್ ಮುಡಿಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹೈದರ್ ಸಅದಿ ಉಸ್ತಾದರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಿತು. ನೂತನ ಸಾಲಿನ ಸಾರಥಿಗಳು ಅಧ್ಯಕ್ಷರು: ನವಾಝ್ ಮುಡಿಮಾರ್ ಪ್ರಧಾನ ಕಾರ್ಯದರ್ಶಿ: ಇರ್ಷಾದ್ ನೆಕ್ಕಿತಡ್ಕ ಕೋಶಾಧಿಕಾರಿ: ಅಶ್ರಫ್ ಇಂದ್ರಾಜೆ ಉಪಾಧ್ಯಕ್ಷರು: ನದೀಮ್ ಪಾಶ ಸಂಘಟನಾ ಕಾರ್ಯದರ್ಶಿ: ಸಲೀಂ ಕೆ.ಸಿ. ರೋಡ್ ಶಿಕ್ಷಣ ಕಾರ್ಯದರ್ಶಿ: ಉಮರ್ ಹೊಸಂಗಡಿ ಸಾಂತ್ವನ ಕಾರ್ಯದರ್ಶಿ: ಅಬ್ದುಲ್ಲಾ ಕುಂಬ್ಳೆ ಪಬ್ಲಿಕೇಶನ್ ಕಾರ್ಯದರ್ಶಿ: ಬದ್ರೆ ಆಲಮ್ ಇಹ್ಸಾನ್ ಕಾರ್ಯದರ್ಶಿ: ರಫೀಕ್ - [ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ನೇತಾರರಿಂದ ರೋಲಾ ಸೆಕ್ಟರ್ ಕಾರ್ಯಕರ್ತರಿಗೆ ಅಭಿನಂದನೆ](https://janadhvani.com/post/49393/) - ಶಾರ್ಜಾ :-- ಕೆಸಿಎಫ್ ಸಂಘಟನಾ ಸದಸತ್ವ ಅಭಿಯಾನದ ಭಾಗವಾಗಿ ಶಾರ್ಜಾ ಝೋನ್ ಅಧೀನದಲ್ಲಿರುವ ರೋಲಾ ಸೆಕ್ಟರ್ ಕಾರ್ಯಕರ್ತರನ್ನು ಕೆಸಿಎಫ್ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ನೇತಾರರು ಅಭಿನಂದಿಸಿದರು. ಸೆಕ್ಟರ್ ಅಧ್ಯಕ್ಷರಾದ ನಿಝಾಮುದ್ದೀನ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ , ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ ಅಂತರ್ರಾಷ್ಟ್ರೀಯ ಮತ್ತು ರಾಷ್ಟ್ರೀಯ ಕೌಂಸಿಲ್ ನೇತಾರರನ್ನೊಳಗೊಂಡ ಸರ್ವರನ್ನು ಸ್ವಾಗತಿಸಿದರು. ಮತ್ತು ಸೆಕ್ಟರ್ ವತಿಯಿಂದ ಹೂ ಗುಚ್ಛವನ್ನು ನೀಡಿ ಸ್ವಾಗತಿಸಲಾಯಿತು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕೆಸಿಎಫ್ ಸದಸತ್ವ ಅಭಿಯಾನದ ಭಾಗವಾಗಿ ಯುಎಯಿಯಲ್ಲಿ ಶಾರ್ಜಾ - [ಸೌದಿ ಜೈಲಿನಲ್ಲಿರುವ ಅಬ್ದುಲ್ ರಹೀಮ್- ತಾಯಿಯ ಭೇಟಿಯನ್ನು ನಿರಾಕರಿಸಿದ್ದೇಕೆ?](https://janadhvani.com/post/49387/) - ಕಾನೂನು ನೆರವು ಸಮಿತಿಗೆ ತಿಳಿಯದಂತೆ ರಹೀಮ್‌ನ ಅಣ್ಣ ಮತ್ತು ತಾಯಿ ಕೆಲವು ವ್ಯಕ್ತಿಗಳ ಸಹಾಯದಿಂದ ರಿಯಾದ್ ತಲುಪಿದ್ದರು - [SSF ದ.ಕ ಈಸ್ಟ್ ಜಿಲ್ಲಾ ಸಾಹಿತ್ಯೋತ್ಸವ : ಈಶ್ವರಮಂಗಲದಲ್ಲಿ](https://janadhvani.com/post/49385/) - ನಾಳೆ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಧ್ವಜಾರೋಹಣ ಹಾಗೂ 3 ಗಂಟೆಗೆ ಸರಿಯಾಗಿ ಪ್ರಧಾನ ವೇದಿಕೆ ಉದ್ಘಾಟನೆಗೊಳ್ಳಲಿದೆ. - [SSF ಮೆಜೆಸ್ಟಿಕ್ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಪ್ರೌಢ ಸಮಾಪ್ತಿ](https://janadhvani.com/post/49377/) - ಬೆಂಗಳೂರು:- ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆಯ ಮೆಜೆಸ್ಟಿಕ್ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಗಂಗೊಂಡನಹಳ್ಳಿ ಮೀರಾಜುಲ್ ಮುಮಿನೀನ್ ಮದರಸ ಹಾಲ್ ನಲ್ಲಿ 03/11/2024 ಭಾನುವಾರ ಬಹಳ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವು ಧ್ವಜಾರೋಹಣ ದೊಂದಿಗೆ ಚಾಲನೆಗೊಂಡು ಬಳಿಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಯ್ಯದ್ ಕುoಞಕೋಯ ತಂಗಳರು ದುಆ ಆಶೀರ್ವಚನಕ್ಕೆ ನೇತೃತ್ವ ನೀಡಿದರೆ ,ಸ್ಥಳೀಯ ಖತೀಬ್ ಮೌಲಾನ ಅರ್ಶದ್ ರಝ ಹಜ್ರತ್ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಜಿಲ್ಲಾ ಐಟಿ ಕಾರ್ಯದರ್ಶಿ ನೌಫಲ್ ಅಡೋರ ಮತ್ತು ಜಿಲ್ಲಾ - [ಎಸ್ ಎಸ್ ಎಫ್ ಜಯನಗರ ಡಿವಿಷನ್ ಸಾಹಿತ್ಯೋತ್ಸವ: ಯಾರಬ್ ನಗರ ಶಾಖೆ ಪ್ರಥಮ](https://janadhvani.com/post/49372/) - ಕರ್ನಾಟಕ ರಾಜ್ಯ ಎಸ್ ಎಸ್ ಎಫ್ ಜಯನಗರ ಡಿವಿಷನ್ ಸಾಹಿತ್ಯೋತ್ಸವ ಸ‌ಅದಿಯ ಫೌಂಡೇಶನ್ ಯಾರಬ್ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ಸ್ಥಳೀಯ ಮುದರ್ರಿಸ್ ಅಬ್ದುಲ್ ಲತೀಫ್ ಸ‌ಅದಿ ಕೊಟ್ಟಿಲ ದ್ವಜಾರೋಹಣಗೈದರು.ಸಲೀಮ್ ನ‌ಈಮಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಸಾಹಿತ್ಯೋತ್ಸವದ ಜಿಲ್ಲಾಧ್ಯಕ್ಷರಾದ ಫಾರೂಖ್ ಅಮಾನಿ ಉದ್ಘಾಟಿಸಿದರು . ಎಸ್ ಎಸ್ ಎಸ್ ಎಫ್ ಬೆಂಗಳೂರು ಜಿಲ್ಲಾಧ್ಯಕ್ಷರಾದ ಲತೀಫ್ ನ‌ಈಮಿ ಶುಭ ಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಯನಗರ ಡಿವಿಷನ್‌ಗೆ ಒಳಪಟ್ಟ ವಿವಿಧ ಶಾಖೆಗಳ ಇನ್ನೂರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಪ್ರಥಮ - ['ಬೇಟಿ ಬಚಾವೋ' ಎಂದು "ದಕ್ಷಿಣದಿಂದ ಉತ್ತರಕ್ಕೆ" ಪಾದಯಾತ್ರೆ](https://janadhvani.com/post/49368/) - ಹೆಣ್ಣು ಮಕ್ಕಳ ರಕ್ಷಣೆ / ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಬೇಡಿಕೆ ಇಟ್ಟು ಪಾದಯಾತ್ರೆ - [ಸೌದಿಯಲ್ಲಿ 'ಕೆಲಸದ ಪರಿಸ್ಥಿತಿ ಕಳಪೆ' ಎಂಬುದು ಸುಳ್ಳು ಸುದ್ದಿ -ಸಚಿವಾಲಯ](https://janadhvani.com/post/49359/) - ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೆಲಸದ ಪರಿಸ್ಥಿತಿಗಳು ಕಳಪೆಯಾಗಿವೆ ಮತ್ತು ಇದರಿಂದ ಸಾಯುವ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ ಎಂಬ ವರದಿಗಳು ಪ್ರಸಾರವಾಗುತ್ತಿವೆ - [ಸೌದಿಯಲ್ಲಿ ಭಾರೀ ಮಳೆ, ಪ್ರವಾಹ ಸಾಧ್ಯತೆ- ಹವಾಮಾನ ಕೇಂದ್ರ ಎಚ್ಚರಿಕೆ](https://janadhvani.com/post/49357/) - ಮಂಜು ಮುಸುಕಿದ ಕಾರಣ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ದೂರದ ಪ್ರಯಾಣಿಕರು ಎಚ್ಚರಿಕೆ ವಹಿಸುವಂತೆ ಸಂಚಾರ ಇಲಾಖೆ ಎಚ್ಚರಿಕೆ ನೀಡಿದೆ. - [ಯುಎಇ: ಸಾಮೂಹಿಕ ಕ್ಷಮಾದಾನ ಮತ್ತೆ ಎರಡು ತಿಂಗಳಿಗೆ ವಿಸ್ತರಣೆ](https://janadhvani.com/post/49351/) - ತಮ್ಮ ವೀಸಾ ಅವಧಿ ಮುಗಿದ ನಂತರ ಯುಎಇಯಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರಿಗೆ ದಂಡವಿಲ್ಲದೆ ಸ್ವದೇಶಕ್ಕೆ ಮರಳಲು ಇನ್ನೂ ಎರಡು ತಿಂಗಳ ಕಾಲಾವಕಾಶ ಲಭಿಸಲಿದೆ. - [SSF ಶಿವಾಜಿ ನಗರ ಡಿವಿಷನ್ ಮಟ್ಟದ ಸಾಹಿತ್ಯೋತ್ಸವಕ್ಕೆ ಸಮಾಪ್ತಿ](https://janadhvani.com/post/49349/) - ಬೆಂಗಳೂರು:- ದೇಶದ ವಿವಿಧ ಭಾಗಗಳಲ್ಲಿ ಎಸ್ಸೆಸ್ಸೆಫ್ ಕಾರ್ಯಕರ್ತರು ಅವರ ಮೂರನೇ ಹಬ್ಬವಾದ ಸಾಹಿತ್ಯೋತ್ಸವದ ಸಡಗರ ಸಂಭ್ರಮದಲ್ಲಿದ್ದಾರೆ. ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆಯ ಶಿವಾಜಿ ನಗರ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಡಿಕೆನ್ಸನ್ ರೋಡ್ನಲ್ಲಿರುವ ಹಸನಾತ್ ಕಾಲೇಜಿನಲ್ಲಿ 27/10/2024 ಭಾನುವಾರ ಬಹಳ ಅದ್ದೂರಿಯಾಗಿ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಆರು ಯೂನಿಟ್ ಗಳಿಂದ ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು, ಐದು ವೇದಿಕೆಗಳಲ್ಲಿ ನೂರರಷ್ಟು ಸ್ಪರ್ಧೆಗಳು ನಡೆಯಿತು. ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಸ್ವಾಗತ - [ಸಮಸ್ತ-ಮುಸ್ಲಿಂ ಲೀಗ್ ವಿವಾದ ತೀವ್ರ- ಉಮರ್ ಫೈಝಿ ಮುಕ್ಕಂ ವಿರುದ್ಧ ಲೀಗ್ ಕಠಿಣ ನಿಲುವು](https://janadhvani.com/post/49336/) - ಏತನ್ಮಧ್ಯೆ, ಸಮಸ್ತದ ವಿದ್ವತ್ ಸಭೆಯಾದ ಮುಶಾವರದ ಲೀಗ್ ವಿರೋಧಿ ಬಣವು ಉಮರ್ ಫೈಝಿ ಅವರಿಗೆ ಬಹಿರಂಗ ಬೆಂಬಲಕ್ಕೆ ನಿಂತಿದೆ. - [ಯುಎಇ: ಎರಡು ತಿಂಗಳ ಕ್ಷಮಾದಾನಕ್ಕೆ ಇಂದು ಕೊನೆ- ನವೆಂಬರ್ 1 ರಿಂದ ರಾಷ್ಟ್ರವ್ಯಾಪಿ ತಪಾಸಣೆ ಆರಂಭ](https://janadhvani.com/post/49339/) - ಅಕ್ರಮ ನಿವಾಸಿಗಳನ್ನು ನೇಮಿಸಿಕೊಳ್ಳುವ ಉದ್ಯೋಗದಾತರಿಗೆ ಶುಕ್ರವಾರದಿಂದ 1 ಮಿಲಿಯನ್ ದಿರ್ಹಂ ವರೆಗೆ ದಂಡ ವಿಧಿಸಲಾಗುತ್ತದೆ - [ಕರ್ನಾಟಕ ಸಅದೀಸ್ ಅಸೆಂಬ್ಲೇಜ್' ಹಾಗೂ ನೂರುಲ್ ಉಲಮಾ ಪ್ರಶಸ್ತಿ ಪ್ರದಾನ](https://janadhvani.com/post/49333/) - ಬಂಟ್ವಾಳ: ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ 55ನೇ ವಾರ್ಷಿಕ ಮಹಾ ಸಮ್ಮೇಳನವು 2024 ನವೆಂಬರ್ 22,23,24 ರಂದು ನಡೆಯಲಿದ್ದು ಅದರ ಪ್ರಚಾರಾರ್ಥ ವಾಗಿ ರಾಜ್ಯದಾದ್ಯಂತ ವಿರುವ ಸಅದೀ ಉಲಮಾಗಳನ್ನು ಒಗ್ಗೂಡಿಸಿದ 'ಕರ್ನಾಟಕ ಸಅದೀಸ್ ಅಸೆಂಬ್ಲೇಜ್'' ಕಾರ್ಯಕ್ರಮವು 29ರಂದು ಪಾಣೆಮಂಗಳೂರು ನಲ್ಲಿರುವ ಸಾಗರ ಆಡಿಟೋರಿಯಂ ನಲ್ಲಿ ಬೆಳಿಗ್ಗೆ 10.ರಿಂದ ಹಮ್ಮಿಕೊಳ್ಳಲಾಯಿತು. ಬೆಳಿಗ್ಗೆ ನಡೆದ ಮೊದಲ ಅಧಿವೇಶನದಲ್ಲಿ ಮಜ್ಲಿಸುಲ್ ಉಲಮಾಯಿಸ್ಸಅದಿಯ್ಯೀನ್ ರಾಜ್ಯಾಧ್ಯಕ್ಷ ಅಲ್ ಹಾಜ್ ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಿದರು. ಎ ಎಂ ಇಸ್ಮಾಯಿಲ್ ಸಅದಿ ಉರುಮನೆ - [ಶಾರ್ಜಾ-ಸತ್ವಾ ಇಂಟರ್‌ಸಿಟಿ ಬಸ್ ಸೇವೆ ಪುನರಾರಂಭ](https://janadhvani.com/post/49322/) - ಶಾರ್ಜಾದ ರೋಲಾ ನಿಲ್ದಾಣದಿಂದ ದುಬೈನ ಸತ್ವಾ ನಿಲ್ದಾಣಕ್ಕೆ ಬಸ್‌ಗಳು ಪ್ರತಿ 30 ನಿಮಿಷಗಳಿಗೊಮ್ಮೆ ಹೊರಡುತ್ತವೆ - [ಯುಎಇ ಡ್ರೈವಿಂಗ್ ಲೈಸೆನ್ಸ್: ವಯೋಮಿತಿ ಪರಿಷ್ಕರಣೆ- ಮಾರ್ಚ್ 29 ರಿಂದ ಜಾರಿ](https://janadhvani.com/post/49320/) - 80 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಪಾದಚಾರಿಗಳಿಗೆ ರಸ್ತೆ ದಾಟಲು ಅವಕಾಶವಿಲ್ಲ. - [ಕುವೈಟ್ : ಸರ್ಕಾರಿ ಸೇವೆಗಳಿಗಾಗಿ ಏಕೀಕೃತ ಅಪ್ಲಿಕೇಶನ್‌ 'ಸಹ್ಲ್ ಆ್ಯಪ್‌'- ನಕಲಿ ಲಿಂಕ್‌ಗಳ ಬಗ್ಗೆ ಎಚ್ಚರಿಕೆ](https://janadhvani.com/post/49315/) - ಸಹ್ಲ್ ಅಪ್ಲಿಕೇಶನ್ ಸ್ಮಾರ್ಟ್‌ಫೋನ್‌ಗಳಿಗಾಗಿ ಅಪ್ಲಿಕೇಶನ್ ಸ್ಟೋರ್‌ಗಳ ಮೂಲಕ ಮಾತ್ರ ಲಭ್ಯವಿರುತ್ತದೆ ಮತ್ತು ಯಾವುದೇ ಬಾಹ್ಯ ಲಿಂಕ್‌ಗಳು ಅಥವಾ ವೆಬ್‌ಸೈಟ್‌ಗಳ ಮೂಲಕ ಅಲ್ಲ ಎಂದು ಖಾಸಿಮ್ ಸ್ಪಷ್ಟಪಡಿಸಿದ್ದಾರೆ. - [ದುಬೈನಲ್ಲಿ ಬಾಡಿಗೆ ದರ ಇಳಿಕೆ- ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿ](https://janadhvani.com/post/49317/) - ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಉದ್ವಿಗ್ನತೆಗಳು ದುಬೈನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವರದಿಯು ಭವಿಷ್ಯ ನುಡಿದಿದೆ - [SSF ಮಾರ್ತಹಳ್ಳಿ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಸಮಾಪ್ತಿ](https://janadhvani.com/post/49312/) - ಬೆಂಗಳೂರು:- ದೇಶದೆಲ್ಲೆಡೆ ಎಸ್ಸೆಸ್ಸೆಫ್ ಕಾರ್ಯಕರ್ತರ ಮೂರನೇ ಹಬ್ಬವಾದ ಸಾಹಿತ್ಯೋತ್ಸವದ ಸಡಗರ ಸಂಭ್ರಮದಲ್ಲಿದ್ದಾರೆ. ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆಯ ಮಾರ್ತಹಳ್ಳಿ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಕೆ.ಎಂ.ಪಿ ಚರ್ಚ್ ಶಾಲೆ ಎಚ್ ಎ ಎಲ್ ನಲ್ಲಿ 27/10/2024 ಭಾನುವಾರ ಬಹಳ ಯಶಸ್ವಿಯಾಗಿ ನಡೆಯಿತು. ಪ್ರಸ್ತುತ ಕಾರ್ಯಕ್ರಮದಲ್ಲಿ ಐದು ಯೂನಿಟ್ ಗಳಿಂದ ನೂರಕ್ಕೂ ಮಿಕ್ಕ ಸ್ಪರ್ಧಾರ್ಥಿಗಳು, ನಾಲ್ಕು ವೇದಿಕೆಗಳಲ್ಲಿ ನೂರರಷ್ಟು ಸ್ಪರ್ಧೆಗಳು ನಡೆಯಿತು. ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಸ್ವಾಗತ ಸಮೀತಿ - ['ಬದಲಾವಣೆಯ ಭಾಗವಾಗಿರಿ'- ಕೆಸಿಎಫ್ ಉಮ್ಮುಲ್ ಹಸ್ಸಂ ನೂತನ ಸಮಿತಿ ಅಸ್ತಿತ್ವಕ್ಕೆ](https://janadhvani.com/post/49310/) - ಕೆಸಿಎಫ್ ಬಹರೈನ್ ಉಮ್ಮುಲ್ ಹಸ್ಸಂ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಶರೀಫ್ ಝುಹ್ರಿ ಉಸ್ತಾದರ ಅಧ್ಯಕ್ಷತೆಯಲ್ಲಿ ಗೊಲ್ಡನ್ ಟ್ರಶರ್ ಟವರ್ ಜುಫೈರ್'ನಲ್ಲಿ ನಡೆಯಿತು. ನೂತನ ಪದಾಧಿಕಾರಿಗಳು ಅಧ್ಯಕ್ಷರು: ಶರೀಫ್ ಝುಹ್ರಿ ಸುಳ್ಯ ಪ್ರಧಾನ ಕಾರ್ಯದರ್ಶಿ: ಅಬೂಬಕರ್ ಪೆರುವಾಯಿ ಕೋಶಾಧಿಕಾರಿ: ಶಿರಾಜ್ ಉಕ್ಕುಡ ಉಪಾಧ್ಯಕ್ಷರು: ಹನೀಫ್ ಮಾಡಾವು ಸಂಘಟನಾ ಕಾರ್ಯದರ್ಶಿ: ಶಿರಾಜ್ ಕೊಡಗು ಶಿಕ್ಷಣ ಕಾರ್ಯದರ್ಶಿ: ಯಹ್ಯಾ ಹಾಶಿಂ ಸಾಂತ್ವನ ಕಾರ್ಯದರ್ಶಿ: ಜವಾದ್ ಪಾಶ ಪಬ್ಲಿಕೇಶನ್ ಕಾರ್ಯದರ್ಶಿ: ಹಾಶಿಕ್ ಮಂಚಿ ಇಹ್ಸಾನ್ ಕಾರ್ಯದರ್ಶಿ: ಮುಝಮ್ಮಿಲ್ ಕಲ್ಕಟ್ಟ ಆಡಳಿತ ಮಂಡಳಿ - ['ಬದಲಾವಣೆಯ ಭಾಗವಾಗಿರಿ'-ಕೆಸಿಎಫ್ ವಾರ್ಷಿಕ ಕೌನ್ಸಿಲ್](https://janadhvani.com/post/49302/) - ಕೆಸಿಎಫ್ ಬಹರೈನ್ ಗುದೈಬಿಯಾ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಶಿಹಾಬುದ್ದೀನ್ ಉಸ್ತಾದ್ ಪರಪ್ಪ ಅವರ ಅಧ್ಯಕ್ಷತೆಯಲ್ಲಿ ಗುದೈಬಿಯಾ ಕೆಸಿಎಫ್ ಸೆಂಟರಿನಲ್ಲಿ ನಡೆಯಿತು. ನೂತನ ಪದಾಧಿಕಾರಿಗಳುಅಧ್ಯಕ್ಷರು: ಶಿಹಾಬ್ ಉಸ್ತಾದ್ ಪರಪ್ಪಪ್ರಧಾನ ಕಾರ್ಯದರ್ಶಿ: ಮಜೀದ್ ಪೈಂಬಚ್ಚಾಲ್ಕೋಶಾಧಿಕಾರಿ:ಅಶ್ರಫ್ ಕಾಂಜರಕಟ್ಟೆಉಪಾಧ್ಯಕ್ಷರು: ಮೂಸಾ ಪೈಂಬಚ್ಚಾಲ್ಸಂಘಟನಾ ಕಾರ್ಯದರ್ಶಿ: ಅಬ್ದುಲ್ ಜಬ್ಬಾರ್ ಗೂಡಿನಬಳಿಶಿಕ್ಷಣ ಕಾರ್ಯದರ್ಶಿ: ಮುಹಮ್ಮದ್ ಅಲಿ ವೇಣೂರುಸಾಂತ್ವನ ಕಾರ್ಯದರ್ಶಿ: ಝಕರಿಯಾ ಎಣ್ಮೂರುಪಬ್ಲಿಕೇಶನ್ ಕಾರ್ಯದರ್ಶಿ: ನಿಝಾಂ ಟಿ.ಎಂ.ಇಹ್ಸಾನ್ ಕಾರ್ಯದರ್ಶಿ: ರಾಝಿಕ್ ಅಡ್ಯಾರ್ಆಡಳಿತ ಮಂಡಳಿ ಕಾರ್ಯದರ್ಶಿ: ನಾಸಿರ್ ಬೆಳ್ಳಾರೆ ಕಾರ್ಯಕಾರಿ ಸಮಿತಿಯ ಸದಸ್ಯರುಟಿ.ಎಂ. ಉಸ್ತಾದ್ಮಜೀದ್ ಮಾದಾಪುರಫಕ್ರುದ್ದೀನ್ ಹಾಜಿ ಸುಳ್ಯಫಕ್ರುದ್ದೀನ್ - [ಆಲಿಕುಂಞಿ ಹಾಜಿ ಪಾರೆ ಗೆ ಗೌರವಾರ್ಪಣೆ](https://janadhvani.com/post/49230/) - ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉತ್ಸಾಹಿ ಸಮಾಜ ಸೇವಕ ಗೌರವಾನ್ವಿತ ಆಲಿಕುಂಞಿ ಹಾಜಿ ಪಾರೆ ಗೆ ಕಿನ್ಯ ಪ್ರದೇಶದ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ ಯು ಸುನ್ನೀ ಕೋ ಆರ್ಡಿನೇಶನ್ ಸಮಿತಿ ಅಧ್ಯಕ್ಷ ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ ರವರ ಅಧ್ಯಕ್ಷತೆಯಲ್ಲಿ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು. SჄS ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ನಮ್ಮನ್ನಗಲಿದ ನಾಯಕ - [ದಾರುಲ್ ಹುದಾ ತಂಬಿನಮಕ್ಕಿ ಬೆಳ್ಳಾರೆ ಅಬುದಾಬಿ ಸಮಿತಿ ವತಿಯಿಂದ ಬೃಹತ್ ಜಲ್ಸತುಲ್ ಖಾದಿರಿಯಾ ಮಜ್ಲಿಸ್](https://janadhvani.com/post/49226/) - ದಾರುಲ್ ಹುದಾ ತಂಬಿನಮಕ್ಕಿ ಬೆಳ್ಳಾರೆ ಅಬುದಾಬಿ ಸಮಿತಿ ವತಿಯಿಂದ ಬೃಹತ್ ಜಲ್ಸತುಲ್ ಖಾದಿರಿಯಾ ಮಜ್ಲಿಸ್ ಹಾಗೂ ನೂತನ ಸಮಿತಿ ರಚನೆ ದಿನಾಕ 20-10-2024 ಆದಿತ್ಯವಾರ ರಾತ್ರಿ 8 ಗಂಟೆಗೆ ಕೆ.ಸಿ.ಎಫ್. ಅಬುಧಾಬಿ ಆಡಿಟೋರಿಯಂ ನಲ್ಲಿ ಅತ್ಯಂತ ವಿಜ್ರುಂಭಣೆಯಿಂದ ನಡೆಸಲಾಯಿತು. ಕೆಸಿಎಫ್ ಅಬುದಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅಜ್ಜಾವರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಬಹು ಮುಸ್ತಫಾ ಸಖಾಫಿ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಹಸೈನಾರ್ ಅಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಸಂಸ್ಥೆಯ ಸಾರಥಿ ಬಹು ಖಲೀಲ್ ಹಿಮಮಿ - [ಕುವೈಟ್ : ಸರ್ಕಾರಿ ಗುತ್ತಿಗೆಗಳಿಗೆ ತಾತ್ಕಾಲಿಕ ಕೆಲಸದ ವೀಸಾ ಪುನರಾರಂಭ](https://janadhvani.com/post/49119/) - ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಸರ್ಕಾರಿ ಒಪ್ಪಂದಗಳಿಗೆ ಈ ಕೆಲಸದ ವೀಸಾಗಳು ಅನ್ವಯಿಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. - [ಜಿದ್ದಾಗೆ ಹೊರಟಿದ್ದ ವಿಮಾನ ರಿಯಾದ್‌ನಲ್ಲಿ ಲ್ಯಾಂಡಿಂಗ್- ಉಮ್ರಾ ಗ್ರೂಪ್ ಸಹಿತ ಪ್ರಯಾಣಿಕರ ಪರದಾಟ](https://janadhvani.com/post/49114/) - ಸೋಮವಾರ ರಾತ್ರಿ ಭಾರತೀಯ ಕಾಲಮಾನ 9.10ಕ್ಕೆ ಕರಿಪುರದಿಂದ ಹಾರಿದ ವಿಮಾನ ಸೌದಿ ಕಾಲಮಾನ 12ಕ್ಕೆ ಜಿದ್ದಾದಲ್ಲಿ ಇಳಿಯಬೇಕಿತ್ತು - [ನವೆಂಬರ್ 1ರಿಂದ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬೇಡಿ- ಗುರುಪತ್ವಂತ್ ಸಿಂಗ್ ಬೆದರಿಕೆ](https://janadhvani.com/post/49069/) - ಸಿಖ್ ಹತ್ಯಾಕಾಂಡದ 40 ನೇ ವಾರ್ಷಿಕೋತ್ಸವದಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಮಾಡಬಹುದು ಎಂದು ಅವನು ಹೇಳಿದ್ದಾನೆ. - [ಹಮಾಸ್ ನಾಯಕರನ್ನು ಭಯೋತ್ಪಾದಕರು ಎಂದು ಬಣ್ಣಿಸಿದ ಸೌದಿ ಚಾನೆಲ್- ತನಿಖೆಗೆ ಆದೇಶ](https://janadhvani.com/post/49044/) - ಸೌದಿಯ ನಿಷೇಧಿತ ಪಟ್ಟಿಯಲ್ಲಿರುವ ಸಂಘಟನೆಯಾಗಿದೆ ಹಮಾಸ್ . ಆದರೆ ಸೌದಿ ಅರೇಬಿಯಾ ಅಕ್ಟೋಬರ್ 7 ರಿಂದ ಹಮಾಸ್ ವಿರುದ್ಧ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. - [ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ ಪ್ರೌಢ ಸಮಾಪ್ತಿ ಪಾಟ್ರಕೋಡಿ ಯುನಿಟ್ ಸತತ ಐದನೇ ಬಾರಿ ಚಾಂಪಿಯನ್, ಸೂರಿಕುಮೇರು ರನ್ನರ್ಸ್](https://janadhvani.com/post/49041/) - ಮಾಣಿ : ಕರ್ನಾಟಕ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ -2024 ಕಾರ್ಯಕ್ರಮವು ಸೂರಿಕುಮೇರು ಆಟದ ಮೈದಾನದಲ್ಲಿ 2024 ರ ಅಕ್ಟೋಬರ್ 20 ಆದಿತ್ಯವಾರದಂದು ಅದ್ದೂರಿಯಾಗಿ ನಡೆಯಿತು. ಪಾಟ್ರಕೋಡಿ ಯುನಿಟ್ ಅತ್ಯಧಿಕ ಅಂಕಗಳೊಂದಗೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು, ದ್ವಿತೀಯ ಸ್ಥಾನ ಸೂರಿಕುಮೇರು ಯುನಿಟ್ ಪಡೆಯಿತು. ದಾರುಲ್ ಇರ್ಶಾದ್ ಶಿಲ್ಪಿ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ಬೆಳಿಗ್ಗೆ ಧ್ವಜಾರೋಹಣಗೈಯುದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಕೆ - [ಕಾಟಿಪಳ್ಳ ಮಿಸ್ಬಾಹ್ ಸಂಸ್ಥೆಯ ಅಧ್ಯಕ್ಷರಾಗಿ ಬಿ. ಎಂ.ಹೈದರ್ ಅಲಿ ಹಾಜಿ ಆಯ್ಕೆ](https://janadhvani.com/post/49027/) - ಮಂಗಳೂರು ತಾಲೂಕಿನ ಸುರತ್ಕಲ್, ಕಾಟಿಪಳ್ಳ ಮಿಸ್ಬಾಹ್ ನಾಲೆಜ್ ಫೌಂಡೇಶನ್ (ರಿ) ಸಮೂಹ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಉದ್ಯಮಿ, ಸಮಾಜ ಸೇವಕ ಹಾಜಿ ಬಿ ಎಂ ಹೈದರ್ ಅಲಿ ಅವರನ್ನು ಆರಿಸಲಾಗಿದೆ ಸಂಸ್ಥೆಯ ಸ್ಥಾಪಕಾಧ್ಯಕ್ಷ ಹಾಜಿ ಬಿ. ಎಂ. ಮುಂತಾಝ್ ಅಲಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಈ ಆಯ್ಕೆ ನಡೆಸಲಾಗಿದೆ. ಮುಂದಿನ ಸೋಮವಾರ (ಅಕ್ಟೋಬರ್ 28) ಮುಂತಾಝ್ ಅಲಿ ಹೆಸರಲ್ಲಿ ಸಂಸ್ಥೆಯಲ್ಲಿ ವಿಪುಲವಾದ ಪ್ರಾರ್ಥನಾ ಸಂಗಮ ಏರ್ಪಡಿಸಲು ಮತ್ತು ಅವರ ಸ್ಮರಣಾರ್ಥ "ಹಾಜಿ ಬಿ ಎಂ ಮುಂತಾಝ್ - [ಮದರಸಾಗಳ ವಿರುದ್ಧ ಎನ್‌ಸಿಪಿಸಿಆರ್‌ ಆದೇಶ- ಸುಪ್ರೀಂ ಕೋರ್ಟ್ ತಡೆ](https://janadhvani.com/post/49009/) - ಆಯೋಗ ಕಳಿಸಿದ ಪತ್ರ ಪ್ರಕಾರ, ಯುಪಿ ಮತ್ತು ತ್ರಿಪುರಾ ಸರ್ಕಾರಗಳು ತೆಗೆದುಕೊಂಡ ಕ್ರಮಗಳನ್ನೂ ಸುಪ್ರೀಂ ಕೋರ್ಟ್ ತಡೆಹಿಡಿದಿದೆ - [ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾಗಿ ಅಲಿಕುಂಞಿ ಹಾಜಿ ಪಾರೆ ಆಯ್ಕೆ](https://janadhvani.com/post/49006/) - ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲೆಯ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಹಿರಿಯ ನಾಯಕ ಅಲಿಕುಂಞಿ ಹಾಜಿ ಪಾರೆಯವರನ್ನು ಇತ್ತೀಚೆಗೆ ಮಂಗಳೂರು ಪಡೀಲ್ ನಲ್ಲಿರುವ ಇಲ್ಮ್ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಲವಾರು ವರ್ಷಗಳಿಂದ ವಿವಿಧ ಸುನ್ನೀ ಸಂಘ ಸಂಸ್ಥೆಗಳಲ್ಲಿ ಅಲಿಕುಂಞಿ ಹಾಜಿ ಯವರು ಸಕ್ರಿಯರಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷ ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೆಕೆಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಸುರಿಬೈಲು ಉದ್ಘಾಟಿಸಿದರು. - [ಯುಎಇ: ಕ್ಷಮಾದಾನದ ಬಳಿಕ ನಿರ್ಗಮನ ಪರವಾನಗಿ ರದ್ದು- ದಂಡಗಳು ಮರುಸ್ಥಾಪನೆ](https://janadhvani.com/post/48998/) - ನವೆಂಬರ್ 1 ರಿಂದ ಆರಂಭವಾಗಲಿರುವ ತಪಾಸಣೆಯಲ್ಲಿ ಸಿಕ್ಕಿಬಿದ್ದವರಿಗೆ ಜೀವಮಾನ ಪ್ರವೇಶ ನಿಷೇಧ ಮತ್ತು ಗಡೀಪಾರು ವಿಧಿಸಲಾಗುತ್ತದೆ. - [ಕುವೈಟ್: ವಿವಿಧ ಕಾನೂನುಗಳ ಉಲ್ಲಂಘನೆ- ಈ ವರ್ಷ 25 ಸಾವಿರ ಮಂದಿ ವಿದೇಶಿಯರ ಗಡೀಪಾರು](https://janadhvani.com/post/48995/) - ವಲಸೆ ಮತ್ತು ಗಡಿ ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿದ ಮತ್ತು ವಿವಿಧ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಜನರನ್ನು ಗಡೀಪಾರು ಮಾಡಲಾಗಿದೆ. - [ಯುಎಇ ಯಲ್ಲಿ ಈ ತಿಂಗಳ 23 ರವರೆಗೆ ಮಳೆಯಾಗುವ ಸಾಧ್ಯತೆ-ಎನ್‌ಸಿಎಂ](https://janadhvani.com/post/48993/) - ಪರಿಷ್ಕೃತ ವೇಗದ ಮಿತಿಗಳನ್ನು ಅನುಸರಿಸಲು, ಕಣಿವೆಗಳನ್ನು ತಪ್ಪಿಸಿ ಮತ್ತು ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಕೊಂಡೊಯ್ಯಲು ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. - [ಸೌದಿ ಏರ್‌ಲೈನ್ಸ್: ಕೋಝಿಕ್ಕೋಡ್ ವಿಮಾನ ನಿಲ್ದಾಣದಿಂದ ಸೇವೆ ಪುನರಾರಂಭ](https://janadhvani.com/post/48992/) - ದೊಡ್ಡ ವಿಮಾನಗಳ ಮೇಲೆ ನಿರ್ಬಂಧ ಹೇರಿದ ನಂತರ ಸೌದಿಯಾ 2015 ರಲ್ಲಿ ಸೇವೆಯನ್ನು ನಿಲ್ಲಿಸಿತ್ತು. - [ಸೌದಿ: ಸಂಚಾರ ದಂಡದಲ್ಲಿ ವಿನಾಯಿತಿ- ಮತ್ತೆ ಆರು ತಿಂಗಳವರೆಗೆ ವಿಸ್ತರಣೆ](https://janadhvani.com/post/48988/) - ರಿಯಾಯಿತಿಯೊಂದಿಗೆ ದಂಡವನ್ನು ಪಾವತಿಸಲು 18 ಏಪ್ರಿಲ್ 2025 ರವರೆಗೆ ಅವಕಾಶವಿದೆ. - [ದುಬೈ : ಮಸ್‌ದರ್ ವತಿಯಿಂದ ತಾಜುಲ್ ಉಲಮಾ ಸಂಸ್ಮರಣಾ ಸಂಗಮ](https://janadhvani.com/post/48987/) - ದುಬೈ: ಶತಮಾನ ಕಂಡ ಸಾತ್ವಿಕ ಪುರುಷ, ಅಹ್ಲುಸ್ಸುನ್ನಃದ ಆದರಣೀಯ ಗುರು ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಸಂಸ್ಮರಣಾ ಸಂಗಮ ಅಕ್ಟೋಬರ್ 20 ರವಿವಾರ ಸಂಜೆ ದೇರಾದುಬೈ ಲ್ಯಾಂಡ್‌ಮಾರ್ಕ್ ಹೋಟೆಲ್‌ನಲ್ಲಿ ಖುರ್ರತುಸ್ಸಾದಾತ್ ವೇದಿಕೆಯಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ಮಸ್‌ದರ್ ಎಜ್ಯು ಆಂಡ್ ಚಾರಿಟಿ ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ತಾಜುಲ್ ಉಲಮಾ - [ಅಬುಧಾಬಿ - ದುಬೈ ಕೇವಲ 57 ನಿಮಿಷಗಳು: ಯುಎಇಯಾದ್ಯಂತ ಓಡಾಡಲು ಪ್ಯಾಸೆಂಜರ್ ರೈಲು- ಪ್ರಯಾಣದ ಅವಧಿ ಪ್ರಕಟ](https://janadhvani.com/post/48979/) - ಅಲ್ ಸಿಲಾ, ರುವೈಸ್, ಮಿರ್ಫಾ, ಅಬುಧಾಬಿ, ದುಬೈ, ಶಾರ್ಜಾ, ದೈದ್ ಮತ್ತು ಫುಜೈರಾ ಮುಂತಾದ ನಗರಗಳನ್ನು ಎತ್ತಿಹಾದ್ ರೈಲು ಸಂಪರ್ಕಿಸುತ್ತದೆ. - [ಸಂಸತ್ ಭವನ ಇರುವ ಭೂಮಿ ವಕ್ಫ್ ಆಸ್ತಿ-ಎಐಯುಡಿಎಫ್ ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್](https://janadhvani.com/post/48976/) - ‘ವಕ್ಫ್ ಆಸ್ತಿಗಳ ಪಟ್ಟಿ ಹೊರಬಿದ್ದಿದೆ – ಸಂಸತ್ ಭವನ, ಸುತ್ತಮುತ್ತಲಿನ ಪ್ರದೇಶಗಳು, ವಸಂತ ವಿಹಾರದಿಂದ ವಿಮಾನ ನಿಲ್ದಾಣದ ವರೆಗಿನ ಪ್ರದೇಶಗಳನ್ನು ವಕ್ಫ್ ಆಸ್ತಿಯೊಂದಿಗೆ ನಿರ್ಮಿಸಲಾಗಿದೆ. ವಿಮಾನ ನಿಲ್ದಾಣವನ್ನೂ ವಕ್ಫ್ ಆಸ್ತಿಯನ್ನು ಬಳಸಿ ನಿರ್ಮಿಸಲಾಗಿದೆ ಎಂದೂ ಜನರು ಹೇಳುತ್ತಿದ್ದಾರೆ’ - [ಮಸೀದಿಗಳಲ್ಲಿ ಜೈ ಶ್ರೀರಾಮ್ ಘೋಷಣೆ: ಕರ್ನಾಟಕ ಹೈಕೋರ್ಟ್‌ ತೀರ್ಪು ಅತ್ಯಂತ ನಿರಾಶಾದಾಯಕ- ಮುಸ್ಲಿಂ ಜಮಾಅತ್](https://janadhvani.com/post/48973/) - ಮಸೀದಿಗಳು, ದೇವಾಲಯಗಳು ಅಥವಾ ಚರ್ಚ್‌ಗಳು ಸಾರ್ವಜನಿಕ ಸ್ಥಳಗಳಲ್ಲ. ಪ್ರತಿ ಧಾರ್ಮಿಕ ಸಮುದಾಯಕ್ಕೆ ಸಂವಿಧಾನ ನೀಡಿರುವ ಆರಾಧನಾ ಸ್ವಾತಂತ್ರ್ಯವನ್ನು ಬಳಸಿಕೊಂಡು ಪೂಜಾ ಗೃಹಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಸಾರ್ವಜನಿಕ ಸ್ಥಳಗಳಂತೆ ನೋಡುವ ಮೂಲಕ ಆ ಸ್ವಾತಂತ್ರ್ಯವನ್ನು ಹಾಳು ಮಾಡಲಾಗುತ್ತಿದೆ. - [ಅಬ್ದುಲ್ಲಾ ಮದನಿ ಆದೂರು ದಮ್ಮಾಮ್ ನಲ್ಲಿ ನಿಧನ- ಅಂತ್ಯಕ್ರಿಯೆಗೆ ಸಹಕರಿಸಿದ ಕೆ.ಸಿ.ಎಫ್](https://janadhvani.com/post/48965/) - ಸೌದಿ ಅರೇಬಿಯಾ: ಉಮ್ರಾ ನಿರ್ವಹಸಲು ಕುಟುಂಬದೊಂದಿಗೆ ಊರಿನಿಂದ ಮಕ್ಕ ಮದೀನಾ ಯಾತ್ರೆ ಮುಗಿಸಿ ಕುಟುಂಬದವರು ಊರಿಗೆ ತಲುಪಿದ್ದರೂ ಉಸ್ತಾದರು ಮಾತ್ರ ಸ್ನೇಹಿತರನ್ನು ಹಾಗು ಇತರ ಸಹಪಾಠಿಗಳನ್ನು ಕಾಣಲು ದಮ್ಮಾಮ್ ಕಡೆ ಬಂದಿದ್ದರು, ಊರಿಗೆ ಹೊರಡಲು ತಯಾರಿಯಲ್ಲಿದ್ದ ಅಬ್ದುಲ್ಲಾ ಮದನಿ ಉಸ್ತಾದರು ಅನಾರೋಗ್ಯದಿಂದ ದಮ್ಮಾಮ್ ನಲ್ಲಿ ಸ್ನೇಹಿತನ ಕೊಠಡಿಯಲ್ಲಿ ನಿಧನರಾಗಿದ್ದರು.ಮರಣೋತ್ತರ ಕ್ರೀಯೆಗೆ ಬೇಕದ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಕೂಡಲೇ ಸ್ಪಂದಿಸಿ ದಾಖಲೆ ಪತ್ರ ಹಾಗೂ ಭಾರತೀಯ ರಾಯಬಾರಿ ಕಛೇರಿ ಹಾಗು ಇನ್ನಿತರ ವ್ಯವಸ್ಥೆಗಳನ್ನು ಸರಿಪಡಿಸಿ - [ಕಾಟಿಪಳ್ಳದ ಮುಹಮ್ಮದ್ ಮುಸ್ತಫಾ, ರಿಯಾದಿನಲ್ಲಿ ನಿಧನ- ಅಂತ್ಯಕ್ರಿಯೆಗೆ ಕೆಸಿಎಫ್ ಸಹಕಾರ](https://janadhvani.com/post/48952/) - ರಿಯಾದ್: ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳ ಮೂಲದ ಮುಹಮ್ಮದ್ ಮುಸ್ತಫಾರವರು ಇತ್ತೀಚೆಗೆ ಹೃದಯಾಘಾತದಿಂದ ಸೌದಿ ಅರೇಬಿಯಾದ ರಿಯಾದಿನಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ರಿಯಾದ್ ನಸೀಮ್ ಸಾರ್ವಜನಿಕ ದಫನ ಭೂಮಿಯಲ್ಲಿ ಕೆಸಿಎಫ್ ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು. 14/10/2024ರಂದು ಹೃದಯಾಘಾತದಿಂದ ಮರಣ ಹೊಂದಿದ ಮಾಹಿತಿ ಸಿಕ್ಕ ಕೂಡಲೇ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ಸಾಂತ್ವನ ಇಲಾಖೆ ನಾಯಕರು ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಪತ್ರಗಳನ್ನು ಸಿದ್ಧಪಡಿಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ . - [ಕಾಯುವಿಕೆಗೆ ವಿರಾಮ: ರಿಯಾದ್ ಮೆಟ್ರೋ ಶೀಘ್ರದಲ್ಲೇ ಪ್ರಾರಂಭ](https://janadhvani.com/post/48944/) - ರಿಯಾದ್ ಮೆಟ್ರೋ ಯೋಜನೆಯು ಐತಿಹಾಸಿಕ ಮತ್ತು ಪರಿವರ್ತನೆಯ ಉಪಕ್ರಮವಾಗಿದೆ - [ಯುಎಇ: ಪ್ರಮುಖ ವೀಸಾ ಕಾನೂನು ತಿದ್ದುಪಡಿ- ಪ್ರಾಯೋಜಕತ್ವವನ್ನು ಬದಲಾಯಿಸುವಲ್ಲಿ ನಿರ್ಣಾಯಕ ನಿರ್ಧಾರ](https://janadhvani.com/post/48942/) - ಕ್ಷಮಾದಾನ ಮುಗಿಯುವ ಎರಡು ವಾರಗಳ ಮುಂಚಿತವಾಗಿ, ICP ಪ್ರಮುಖ ವೀಸಾ ಕಾನೂನು ತಿದ್ದುಪಡಿಯನ್ನು ಘೋಷಿಸಿದೆ. - [ಸೌದಿ: ಕಾನೂನು ಉಲ್ಲಂಘಕರಿಗೆ ನೆರವು- 15 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರಿಯಾಲ್‌ ದಂಡ](https://janadhvani.com/post/48940/) - 13,520 ಪುರುಷರು ಮತ್ತು 1,616 ಮಹಿಳೆಯರು ಸೇರಿದಂತೆ ಒಟ್ಟು 15,136 ಜನರು ಗಡೀಪಾರು ಕೇಂದ್ರದಲ್ಲಿ ಪ್ರಸ್ತುತ ಕಾನೂನು ಕ್ರಮ ಎದುರಿಸುತ್ತಿದ್ದಾರೆ. - [ಜಿಸಿಸಿ ದೇಶಗಳಲ್ಲಿರುವ ವಲಸಿಗರಿಗಾಗಿ ಯುಎಇಗೆ ಭೇಟಿ ನೀಡಲು ಇ-ವೀಸಾ](https://janadhvani.com/post/48946/) - ಕುವೈತ್, ಸೌದಿ ಅರೇಬಿಯಾ, ಬಹ್ರೇನ್, ಕತಾರ್ ಮತ್ತು ಒಮಾನ್‌ನಲ್ಲಿ ಕೆಲಸ ಮಾಡುವ ವಿದೇಶಿಯರಿಗೆ ಮತ್ತು ಪ್ರಜೆಗಳಿಗೆ ಇ-ವೀಸಾ ಲಭ್ಯ. - [ಅಕ್ಟೋಬರ್ 20 ಆದಿತ್ಯವಾರ ಸೂರಿಕುಮೇರು ಮೈದಾನದಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ](https://janadhvani.com/post/48955/) - ಇಡೀ ದಿನ ನೂರಾರು ಪ್ರತಿಭೆಗಳ ಕಲರವ ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ " ನಿರೀಕ್ಷೆಗಳ ನೀಲ ನಕ್ಷೆ " ಎಂಬ ಸ್ಲೋಗನ್ ನೊಂದಿಗೆ ಸಾಹಿತ್ಯೋತ್ಸವ ಕಾರ್ಯಕ್ರಮವು ಅಕ್ಟೋಬರ್ 20 ಇದೇ ಆದಿತ್ಯವಾರ ಸೂರಿಕುಮೇರು ಮಸೀದಿ ಬಳಿಯ ಆಟದ ಮೈದಾನ ನಲ್ಲಿ ನಡೆಯಲಿದೆ. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ದುಆ ನಡೆಸಿಕೊಡುವರು,ಬಂಡಾಡಿ ಮುಹಮ್ಮದ್ ಹಾಜಿ ಸೂರಿಕುಮೇರು, ಧ್ವಜಾರೋಹಣ ಮಾಡುವರು,ಪತ್ರಕರ್ತ ಅಬ್ದುಲ್ ಲತೀಫ್ ನೇರಳಕಟ್ಟೆ ಸಹಿತ ## Pages - [Privacy Policy](https://janadhvani.com/privacy-policy/) - Privacy Policy for KSOCR Media At JANADHVANI, accessible from https://janadhvani.com , one of our main priorities is the privacy of our visitors. This Privacy Policy document contains types of information that is collected and recorded by JANADHVANI and how we use it. If you have additional questions or require more information about our Privacy Policy, - [ಜನಧ್ವನಿಗೆ ಸಹಾಯ](https://janadhvani.com/donation/) - ಜನರ ಧ್ವನಿಯಾಗಿರುವ ಜನಧ್ವನಿಗೆ ತಮ್ಮದೊಂದು ಸಹಾಯವಿರಲಿ....ನಿಮಗೆ ತಿಳಿದಿರುವಂತೆ, 2014ರಿಂದ ಇಂದಿನವರೆಗೆ ಆನ್‌ಲೈನ್ ಪತ್ರಿಕಾ ರಂಗದಲ್ಲಿ ಜನರ ಧ್ವನಿಯಾಗಿ ಜನಧ್ವನಿ ಮಾಧ್ಯಮ ಬಳಗ ಮಾಡಿದ ಸೇವೆ ಅನನ್ಯವಾದುದು.ಪತ್ರಿಕೆಯನ್ನು ಮುನ್ನಡೆಸಲು, ದೊಡ್ಡ ಮೊತ್ತವೊಂದು ಜನಧ್ವನಿ ವೆಬ್ ಹೋಸ್ಟಿಂಗ್, ಡೊಮೈನ್ ನಿರ್ವಹಣೆ ಹಾಗೂ ಸ್ಟೋರೇಜ್ ಹೆಚ್ಚಳಕ್ಕಾಗಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನಧ್ವನಿಯ ಓದುಗರೂ, ಹಿತೈಷಿಗಳೂ ಆಗಿರುವ ತಾವೆಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸುವಿರೆಂಬ ಭರವಸೆ ಇದೆ.ಜನಧ್ವನಿಯ ಅಭಿವೃದ್ಧಿಯಲ್ಲಿ ತಮ್ಮದೊಂದು ಪಾಲು ಸೇರಿದಂತಾಗುತ್ತದೆ. ಜನಧ್ವನಿ ಪತ್ರಿಕೆಯ ಅಭಿವೃದ್ಧಿಗೆ ನಿಮ್ಮ ಸಹಾಯ ನಿರೀಕ್ಷೆಯೊಂದಿಗೆ...ಜನಧ್ವನಿ ಪತ್ರಿಕಾ ಮಂಡಳಿತಮ್ಮಿಂದಾಗುವ - [home](https://janadhvani.com/home/) - Kannada Online News Paper - [ಜಾಹೀರಾತು](https://janadhvani.com/ಜಾಹೀರಾತು/) - ಜನಧ್ವನಿಯಲ್ಲಿ ತಮ್ಮ ಜಾಹೀರಾತು ಪ್ರಕಟಿಸಲು ಆಸಕ್ತಿ ಇದ್ದಲ್ಲಿ ಈ ಮೊಬೈಲ್ ಸಂಖ್ಯೆ ಯನ್ನು ಸಂಪರ್ಕಿಸಿರಿ.Call- +91 97318 06790 ವಾಟ್ಸಾಪ್:+971 52 903 1365+91 88615 89220 +966 50 849 3916 ಅತೀ ಕಡಿಮೆ ದರದಲ್ಲಿ ವಾರ್ಷಿಕ,ಅರ್ಧವಾರ್ಷಿಕ ಜಾಹೀರಾತು ನೀಡಲಾಗುವುದು.ಸಾಮಾಜಿಕ ತಾಣದಲ್ಲಿ ಶೇರ್ ಮಾಡುವ ಪ್ರತೀ ವರದಿಯ ಅಡಿ ಭಾಗದಲ್ಲಿ ತಮ್ಮ ಜಾಹೀರಾತನ್ನು ಪ್ರಕಟಿಸಲಾಗುವುದು.KSOCR ಲೈವ್ ಮೀಡಿಯಾದಲ್ಲೂ ಜಾಹೀರಾತು ಪ್ರಕಟಿಸಲಾಗುವುದು. ## Categories - [ಜನಧ್ವನಿ ವಾರ್ತೆ](https://janadhvani.com/post/category/janadhvani-news/) - [ರಾಷ್ಟ್ರೀಯ](https://janadhvani.com/post/category/national/) - [ಅಂತಾರಾಷ್ಟ್ರೀಯ](https://janadhvani.com/post/category/international/) - [ರಾಜ್ಯ](https://janadhvani.com/post/category/state/) - [ಅಂತಾರಾಜ್ಯ](https://janadhvani.com/post/category/inter-state/) - [ಜಿಲ್ಲೆ](https://janadhvani.com/post/category/district/) - [ಕರಾವಳಿ](https://janadhvani.com/post/category/karavali/) - [ಸಾಂಘಿಕ](https://janadhvani.com/post/category/sanghika/) - [ಪ್ರಾದೇಶಿಕ](https://janadhvani.com/post/category/local/) - [ಗಲ್ಫ್](https://janadhvani.com/post/category/gulf/) - [ದಕ್ಷಿಣ ಕನ್ನಡ](https://janadhvani.com/post/category/dk/) - [ಉತ್ತರ ಕನ್ನಡ](https://janadhvani.com/post/category/uttar-kannada/) - [ಕೊಡಗು](https://janadhvani.com/post/category/kodag/) - [ಉಡುಪಿ](https://janadhvani.com/post/category/district/ಉಡುಪಿ/) - [ಕೇರಳ](https://janadhvani.com/post/category/inter-state/ಕೇರಳ/) - [ಶಿವಮೊಗ್ಗ](https://janadhvani.com/post/category/district/ಶಿವಮೊಗ್ಗ/) - [ಪ್ರಮುಖ ಸುದ್ದಿ](https://janadhvani.com/post/category/ಪ್ರಮುಖ-ಸುದ್ದಿ/) - [ಚಿಕ್ಕಮಗಳೂರು](https://janadhvani.com/post/category/district/ಚಿಕ್ಕಮಗಳೂರು/) - [ಲೇಖನ](https://janadhvani.com/post/category/ಲೇಖನ/) - [ತಂತ್ರಜ್ಞಾನ](https://janadhvani.com/post/category/ತಂತ್ರಜ್ಞಾನ/) - [ವ್ಯಕ್ತಿ ಪರಿಚಯ](https://janadhvani.com/post/category/ಲೇಖನ/ವ್ಯಕ್ತಿ-ಪರಿಚಯ/) - [ಆರೋಗ್ಯ](https://janadhvani.com/post/category/ಆರೋಗ್ಯ/) - [ಆರ್ಥಿಕ](https://janadhvani.com/post/category/national/ಆರ್ಥಿಕ/) - [ಹಾಸನ](https://janadhvani.com/post/category/state/ಹಾಸನ/) - [ಆರೋಗ್ಯ](https://janadhvani.com/post/category/ಆರೋಗ್ಯ/ಆರೋಗ್ಯ-ಆರೋಗ್ಯ/) - [ವಾಣಿಜ್ಯ](https://janadhvani.com/post/category/national/ಆರ್ಥಿಕ/ವಾಣಿಜ್ಯ/) - [ಶಿಕ್ಷಣ](https://janadhvani.com/post/category/state/ಶಿಕ್ಷಣ/) - [ಸಂಪಾದಕೀಯ](https://janadhvani.com/post/category/ಸಂಪಾದಕೀಯ/) - [ಕವನ](https://janadhvani.com/post/category/ಲೇಖನ/ಕವನ/) - [ಪುತ್ತೂರು](https://janadhvani.com/post/category/dk/ಪುತ್ತೂರು/) - [ಕಥೆ](https://janadhvani.com/post/category/ಲೇಖನ/ಕಥೆ/) - [ಬೆಂಗಳೂರು](https://janadhvani.com/post/category/district/ಬೆಂಗಳೂರು/) - [ಸುಳ್ಯ](https://janadhvani.com/post/category/ಸುಳ್ಯ/) - [ಪ್ರಕಟನೆ](https://janadhvani.com/post/category/ಪ್ರಕಟನೆ/) - [ಬೆಳ್ತಂಗಡಿ](https://janadhvani.com/post/category/ಬೆಳ್ತಂಗಡಿ/) - [ಧಾರ್ಮಿಕ](https://janadhvani.com/post/category/ಲೇಖನ/ಧಾರ್ಮಿಕ/) - [ಪ್ರತಿಭೆ](https://janadhvani.com/post/category/state/ಶಿಕ್ಷಣ/ಪ್ರತಿಭೆ/) - [ಮಂಗಳೂರು](https://janadhvani.com/post/category/dk/ಮಂಗಳೂರು/) - [ಆಟೋಟ](https://janadhvani.com/post/category/ಆಟೋಟ/) - [ಕುವೈಟ್](https://janadhvani.com/post/category/gulf/ಕುವೈಟ್/) - [ಸಂದರ್ಶನ](https://janadhvani.com/post/category/ಲೇಖನ/ಸಂದರ್ಶನ/) - [ಕಾಸರಗೋಡು](https://janadhvani.com/post/category/ಕಾಸರಗೋಡು/) - [ಬೆಳ್ತಂಗಡಿ](https://janadhvani.com/post/category/dk/ಬೆಳ್ತಂಗಡಿ-dk/) - [ಬಂಟ್ವಾಳ](https://janadhvani.com/post/category/dk/ಬಂಟ್ವಾಳ/) - [ಬೆಳಗಾವಿ](https://janadhvani.com/post/category/district/ಬೆಳಗಾವಿ/) - [ಉಪ್ಪಿನಂಗಡಿ](https://janadhvani.com/post/category/ಉಪ್ಪಿನಂಗಡಿ/) - [ಕತಾರ್](https://janadhvani.com/post/category/gulf/ಕತಾರ್/) - [ಸುಳ್ಯ](https://janadhvani.com/post/category/dk/ಸುಳ್ಯ-dk/) - [ಮಹಾರಾಷ್ಟ್ರ](https://janadhvani.com/post/category/ಮಹಾರಾಷ್ಟ್ರ/) - [ಉಪ್ಪಿನಂಗಡಿ](https://janadhvani.com/post/category/dk/ಪುತ್ತೂರು/ಉಪ್ಪಿನಂಗಡಿ-ಪುತ್ತೂರು/) - [ಉಳ್ಳಾಲ](https://janadhvani.com/post/category/dk/ಮಂಗಳೂರು/ಉಳ್ಳಾಲ/) - [ಮಂಜೇಶ್ವರ](https://janadhvani.com/post/category/inter-state/ಕೇರಳ/ಮಂಜೇಶ್ವರ/) - [ವಿಟ್ಲ](https://janadhvani.com/post/category/dk/ಪುತ್ತೂರು/ವಿಟ್ಲ/) - [ಸುರತ್ಕಲ್](https://janadhvani.com/post/category/dk/ಮಂಗಳೂರು/ಸುರತ್ಕಲ್/) - [ಕೊಪ್ಪಳ](https://janadhvani.com/post/category/district/ಕೊಪ್ಪಳ/) - [ಒಮಾನ್](https://janadhvani.com/post/category/gulf/ಒಮಾನ್/) - [ಸೌದಿ ಅರೇಬಿಯಾ](https://janadhvani.com/post/category/gulf/ಸೌದಿ-ಅರೇಬಿಯಾ/) - [ಪುಸ್ತಕ ಪರಿಚಯ](https://janadhvani.com/post/category/ಲೇಖನ/ಪುಸ್ತಕ-ಪರಿಚಯ/) - [ಮಹಾರಾಷ್ಟ್ರ](https://janadhvani.com/post/category/inter-state/ಮಹಾರಾಷ್ಟ್ರ-inter-state/) - [ಬಹರೈನ್](https://janadhvani.com/post/category/gulf/ಬಹರೈನ್/) - [ಮೈಸೂರು](https://janadhvani.com/post/category/district/ಮೈಸೂರು/) - [ಹಾವೇರಿ](https://janadhvani.com/post/category/district/ಹಾವೇರಿ/) - [ಸ್ಪಟಿಕ ಸಂಭ್ರಮ](https://janadhvani.com/post/category/ಸ್ಪಟಿಕ-ಸಂಭ್ರಮ/) - [English](https://janadhvani.com/post/category/english/) - [ಬಿಹಾರ](https://janadhvani.com/post/category/inter-state/ಬಿಹಾರ/) ## Tags - [#hajj](https://janadhvani.com/post/tag/hajj/) - [#ssf](https://janadhvani.com/post/tag/ssf/) - [#uae](https://janadhvani.com/post/tag/uae/) - [#ksa](https://janadhvani.com/post/tag/ksa/) - [#qatar](https://janadhvani.com/post/tag/qatar/) - [#kuwait](https://janadhvani.com/post/tag/kuwait/) - [#A.P.Ustad](https://janadhvani.com/post/tag/a-p-ustad/) - [#Justice for Asifa](https://janadhvani.com/post/tag/justice-for-asifa/) - [#independenceday](https://janadhvani.com/post/tag/independenceday/) - [GoodsTrainAccident](https://janadhvani.com/post/tag/goodstrainaccident/) - [TrainAccident](https://janadhvani.com/post/tag/trainaccident/) - [MigrantWorker](https://janadhvani.com/post/tag/migrantworker/) - [#trending](https://janadhvani.com/post/tag/trending/) - [#corona #vip](https://janadhvani.com/post/tag/corona-vip/) - [#independenceday #KMJ #MuslimJamath](https://janadhvani.com/post/tag/independenceday-kmj-muslimjamath/) - [FarmersBill SDPI](https://janadhvani.com/post/tag/farmersbill-sdpi/) - [#childmobileusage](https://janadhvani.com/post/tag/childmobileusage/) - [#bangalore](https://janadhvani.com/post/tag/bangalore/) - [#money exchange](https://janadhvani.com/post/tag/money-exchange/) - [#umrah](https://janadhvani.com/post/tag/umrah/) - [# rain in uae](https://janadhvani.com/post/tag/rain-in-uae/) - [#saudi](https://janadhvani.com/post/tag/saudi/) - [#GrandMufti #KanthapuramAPAbubakarMusliyar #NarendraModi #NewDelhi #MinorityWelfare #HumanDevelopment #Education #India #WithTheHumans #Peace](https://janadhvani.com/post/tag/grandmufti-kanthapuramapabubakarmusliyar-narendramodi-newdelhi-minoritywelfare-humandevelopment-education-india-withthehumans-peace/)